Category: ಮುಖ್ಯ ಮಾಹಿತಿ

  • ಗ್ರಾ.ಪಂ.ಗಳಿಗೆ ಕೇಂದ್ರ ಸರ್ಕಾರದ ಬಂಪರ್ ಗಿಫ್ಟ್ : 448.29 ಕೋಟಿ .ರೂಪಾಯಿ ಬಿಡುಗಡೆ

    IMG 20241124 WA0003

    ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ (Development of rural areas) ಹಾಗೂ ಸ್ಥಳೀಯ ಆಡಳಿತ ವ್ಯವಸ್ಥೆಗಳ (Local Government Systems) ಬಲಪಡಿಸಲು 15ನೇ ಹಣಕಾಸು ಆಯೋಗದ (15th Finance commission) ಅನುದಾನವು ಪ್ರಮುಖ ಪಾತ್ರವಹಿಸುತ್ತದೆ. ಈ ಆರ್ಥಿಕ ವರ್ಷದಲ್ಲಿ 448.29 ಕೋಟಿ ರೂ. ಮೊತ್ತವನ್ನು 5,949 ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆಯಾಗುತ್ತಿದೆ. ಕೇಂದ್ರ ಸರ್ಕಾರ, ಜಲಶಕ್ತಿ ಹಾಗೂ ಪಂಚಾಯತ್‌ರಾಜ್ ಸಚಿವಾಲಯಗಳ (Water Power and Panchayat Raj Ministries) ಮೂಲಕ, ಈ ನಿಧಿಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡುತ್ತದೆ. ನಂತರ, ಹಣಕಾಸು

    Read more..


  • Gruhalakshmi: 2000/- ಅಕ್ಟೋಬರ್ ಗೃಹಲಕ್ಷ್ಮಿ ಹಣ ನಿನ್ನೆ ಜಮಾ.!ಸ್ಟೇಟಸ್ ಚೆಕ್ ಮಾಡಿ!

    WhatsApp Image 2024 11 24 at 10.13.47 AM

    ಗೃಹಲಕ್ಷ್ಮಿ ಯೋಜನೆ(Gruhalakshmi Yojana) ಯು ಕರ್ನಾಟಕದಲ್ಲಿ ಮಹಿಳೆಯರಿಗೆ ಆರ್ಥಿಕ ಬೆಂಬಲದ ಮೂಲಾಧಾರವಾಗಿದೆ, ಇದು ರಾಜ್ಯಾದ್ಯಂತ ಮನೆಗಳಿಗೆ ಗಣನೀಯ ನೆರವು ನೀಡುತ್ತದೆ. ಗೃಹಲಕ್ಷ್ಮಿ ಯೋಜನೆಯಡಿ ಪಡಿತರ ಚೀಟಿ ಹೊಂದಿರುವ ಅರ್ಹ ಫಲಾನುಭವಿಗಳ ಖಾತೆಗೆ ಅಕ್ಟೋಬರ್ -2024 ತಿಂಗಳ ರೂ 2,000 ಹಣವನ್ನು(Gruhalakshmi april amount) ಬಿಡುಗಡೆ ಮಾಡಲಾಗಿದೆ. ಈ ತಿಂಗಳ ಒಳಗೆ ಈ ಹಣ ಪ್ರತಿಯೊಬ್ಬರ ಖಾತೆಗೂ ತಲುಪಲಿದೆ. ಎಂದು ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ

    Read more..


  • ರಾಜ್ಯದ ಈ ರೈತರಿಗೆ ಮಿನಿ ಪವರ್ ಟಿಲ್ಲರ್ ಖರೀದಿಗೆ ಸರ್ಕಾರ ನೀಡುತ್ತಿದೆ ಶೇ.90ರಷ್ಟು ಸಹಾಯಧನ.! ಈಗಲೇ ಅಪ್ಲೈ ಮಾಡಿ

    WhatsApp Image 2024 11 23 at 17.11.46

    ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್, ಕೃಷಿ ಚಟುವಟಿಕೆಗಳಲ್ಲಿ ಆಧುನಿಕತೆ ತರಲು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಕೃಷಿ ಯಂತ್ರೋಪಕರಣಗಳ ಖರೀದಿಗೆ ಭರ್ಜರಿ ಸಬ್ಸಿಡಿ ನೀಡುತ್ತಿದ್ದು. ಬೀಜ ಗೊಬ್ಬರ ಖರೀದಿಗೆ ಪ್ರೋತ್ಸಾಹ ಧನ ಸೇರಿದಂತೆ ಹಲವಾರು ರೈತಪರ ಯೋಜನೆಗಳನ್ನ ಜಾರಿಗೆ ತರಲಾಗಿದ್ದು. ಮಾಹಿತಿಯ ಕೊರತೆಯಿಂದಾಗಿ ರೈತರಿಗೆ ಯೋಜನೆಗಳ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಈ ವರದಿಯಲ್ಲಿ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದ್ದು, ನೀವು ಓದಿದ ನಂತರ ನಿಮ್ಮ ಸ್ನೇಹಿತ ಮಿತ್ರರಿಗೂ ಕೂಡ ಶೇರ್ ಮಾಡಿ. ಇದೇ ರೀತಿಯ ಎಲ್ಲಾ

    Read more..


  • ಮರಳಿ ಬಿಪಿಎಲ್ ಪಡೆಯಲು ಸೋಮವಾರದಿಂದಲೇ ಕಾರ್ಡ್ ತಿದ್ದುಪಡಿ ಪ್ರಾರಂಭ.! ಇಲ್ಲಿದೆ ಮಾಹಿತಿ

    IMG 20241123 WA0005

    ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ (below poverty line) ಕಾರ್ಡ್‌ಗಳ ರದ್ದು ವಿಷಯವು ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಮೂಲ ನಿಲುವಿಗೆ ಯೂಟರ್ನ್‌ (Uturn) ತೆಗೆದುಕೊಂಡಿದೆ. ಇದರಿಂದಾಗಿ ಎಷ್ಟೋ ಕಾರ್ಡ್ಗಳನ್ನು ಕಳೆದುಕೊಂಡ ಜನರು ಕಣ್ಣೀರಿಟ್ಟಿದ್ದರು, ಆದರೆ ಇದೀಗ ಅರ್ಹರ ಕಾರ್ಡ್ಗಳನ್ನು ವಾಪಸ್ ಮಾಡುತ್ತೇವೆ ಎಂದು ಹೇಳಿದ ತಕ್ಷಣ ಕಚೇರಿಗಳಲ್ಲಿ ಸಾಲುಗಟ್ಟಲೆ ಕ್ಯೂ ಶುರುವಾಗಿದೆ. ಹಾಗಾದರೆ ಮತ್ತೆ ನಿಮ್ಮ ರೇಷನ್ ಕಾರ್ಡುಗಳನ್ನು ಪಡೆಯುವುದು ಹೇಗೆ ಎಂಬ ಮಾಹಿತಿಯನ್ನು

    Read more..


  • Ration Card cancel : ಅನರ್ಹರ ರೇಷನ್ ಕಾರ್ಡ್‌ಗಳ ಸುಳಿವು ಕೊಟ್ಟ ದಾಖಲೆ ಇದೆ ನೋಡಿ.!

    IMG 20241123 WA0003

    ಕರ್ನಾಟಕ ರಾಜ್ಯದಲ್ಲಿ ಬಿಪಿಎಲ್ (below poverty line) ಕಾರ್ಡ್‌ಗಳ ರದ್ದು ವಿಷಯವು ಭಾರೀ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರವು ತನ್ನ ಮೂಲ ನಿಲುವಿಗೆ ಯೂಟರ್ನ್‌ (Uturn) ತೆಗೆದುಕೊಂಡಿದೆ. ಈ ಹಠಾತ್ ಹಿಂದೆ ಸರಿತ ಧೋರಣೆ ಏನನ್ನು ಸೂಚಿಸುತ್ತದೆ? ಸರ್ಕಾರದ ಈ ಕ್ರಮದ ಹಿನ್ನೆಲೆಯ ಅಧ್ಯಯನ ಮಾಡೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • E-khata: ಆಸ್ತಿ  ಇ-ಖಾತಾ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ ?

    IMG 20241123 WA0002 1

    ಕಂದಾಯ ಇಲಾಖೆ (Revenue Department)  ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ನಗರಾಭಿವೃದ್ಧಿ-ಪೌರಾಡಳಿತ ಇಲಾಖೆಯ ಸಮನ್ವಯದಿಂದ ಭೂಮಿಯ ಇ-ಖಾತಾ (e- khata) ವ್ಯವಸ್ಥೆ ಮತ್ತು ಭೂಪರಿವರ್ತಿತ ಜಮೀನುಗಳ ನೋಂದಣೆ(property registration)ಗೆ ಸಂಬಂಧಿಸಿದ ಗೊಂದಲಗಳಿಗೆ ಪ್ರಮುಖ ಪರಿಹಾರಗಳನ್ನು ಒದಗಿಸಲಾಗಿದೆ. ಈ ಕ್ರಮಗಳು, ಭೂಮಿಯ ಶ್ರೇಣೀಕರಣ ಮತ್ತು ಪಟ್ಟಣಾಭಿವೃದ್ಧಿ ಪ್ರಕ್ರಿಯೆಗಳಲ್ಲಿ ತಾಂತ್ರಿಕ ಸುಧಾರಣೆಯನ್ನೂ ಬೇರೋನೇಯಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಭೂಪರಿವರ್ತಿತ ಜಮೀನುಗಳಿಗೆ

    Read more..


  • ಸಕ್ಕರೆ ಖಾಯಿಲೆ ಇದ್ದವರಿಗೆ ಈ ರೆಸಿಪಿ ಬೆಸ್ಟ್, ತುಂಬಾನೇ ಸಿಂಪಲ್ ಆಗಿ ಮಾಡಿ , ಇಲ್ಲಿದೆ ಪಾಕವಿಧಾನ!

    IMG 20241123 WA0001

    Foods for diabetes:// ಮಧುಮೇಹವಿದೆಯೇ? ರುಚಿಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಆರೋಗ್ಯಕರ ಆಹಾರವನ್ನು ಸೇವಿಸಲು ಬಯಸುವಿರಾ? ನುಗ್ಗೆಸೊಪ್ಪಿನ ಅನ್ನ ನಿಮಗೆ ಸೂಕ್ತ ಆಯ್ಕೆ! ಈ ಅದ್ಭುತ ಪಾಕವಿಧಾನವನ್ನು ಒಮ್ಮೆ ಪ್ರಯತ್ನಿಸಿ ಮಧುಮೇಹಿ(Diabetes)ಗಳ ಆಹಾರ ನಿಯಮವು ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕಬ್ಬಿಣ(Iron), ಕ್ಯಾಲ್ಸಿಯಂ(Calcium), ಪ್ರೋಟೀನ್(Protein) ಮತ್ತು ಹಲವಾರು ಜೀವಸತ್ವಗಳಿಂದ ಸಮೃದ್ಧವಾದ ನುಗ್ಗೆಸೊಪ್ಪು (ಮರಂಗೊ), ಮಧುಮೇಹಿಗಳನ್ನ ಪ್ರಚಲಿತ ಸೌಕರ್ಯ ವೃದ್ಧಿಸಲು ಅತಿ ಉತ್ಕೃಷ್ಟ ಆಹಾರವಾಗಿದೆ. ನುಗ್ಗೆಸೊಪ್ಪಿನ ರೈಸ್ ಕೇವಲ ಮಧುಮೇಹಿಗಳಿಗೆ ಮಾತ್ರವಲ್ಲ, ಇತರರಿಗೂ ಪೌಷ್ಟಿಕಾಂಶದ ಶ್ರೇಷ್ಟ ಉತ್ಕೃಷ್ಟ

    Read more..


  • ಬೆಂಗಳೂರಿಗರೇ ಗಮನಿಸಿ,  BDA ವಿಲ್ಲಾಗಳು ಹರಾಜಿಗೆ ರೆಡಿ!  ಎಲ್ಲಿ, ಯಾವಾಗ? ಇಲ್ಲಿದೆ ಕಂಪ್ಲೀಟ್ ಮಾಹಿತಿ !

    IMG 20241123 WA0000

    ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರಿಗೆ ಶುಭ ಸುದ್ದಿ ಬಂದಿದೆ. ಎಲ್ಲರೂ ಕೂಡ ತಮಗೊಂದು ಸ್ವಂತ ಸೂರಿದ್ದರೆ ಚಂದ ಎಂದು, ಅದಕ್ಕಾಗಿಯೇ ಕಷ್ಟ ಪಟ್ಟು ದುಡಿಯುತ್ತಿರುತ್ತಾರೆ. ಇದೀಗ ಬೆಂಗಳೂರಿನ ಹೊರಹೊಲೆಯದಲ್ಲಿ ಮನೆ ಖರೀದಿಸುವ ಅವಕಾಶ ಒದಗಿಬಂದಿದೆ. ಈ ಅವಕಾಶವನ್ನು ಕಲ್ಪಿಸಿ ಕೊಟ್ಟಿರುವವರು ಬಿಡಿಎ (BDA). ಕಾರ್ನರ್​​​ ಸೈಟ್​, ಮಧ್ಯಂತರ ನಿವೇಶನ, ಫ್ಲಾಟ್​ಗಳನ್ನ ಹರಾಜು ಹಾಕುತ್ತಿದ್ದ ಬಿಡಿಎ ಸದ್ಯ ವಿಲ್ಲಾಗಳ(Villa’s) ಹರಾಜು(Auction) ಹಾಕುವ ಮೂಲಕ ಹೊಸ ಹೆಜ್ಜೆ ಇಟ್ಟಿದೆ. ಈ ವಿಲ್ಲಗಳನ್ನು ಹೇಗೆ ಖರೀದಿಸುವುದು?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು

    Read more..


  • 8th Pay Commission : ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಡಬಲ್ ಹೆಚ್ಚಳ! ಇಲ್ಲಿದೆ ಮಾಹಿತಿ

    Picsart 24 11 22 19 42 26 881 scaled

    ಕೇಂದ್ರ ಸರ್ಕಾರಿ ನೌಕರರು ತಮ್ಮ ಕನಿಷ್ಠ ವೇತನದಲ್ಲಿ ಗಮನಾರ್ಹ ಹೆಚ್ಚಳವನ್ನು ಎದುರು ನೋಡುತ್ತಿರುವುದರಿಂದ ನಿರೀಕ್ಷಿತ 8 ನೇ ವೇತನ ಆಯೋಗ(8th pay commission)ದ ಸುತ್ತ ಕುತೂಹಲ  ಬೆಳೆಯುತ್ತಿದೆ. ಪ್ರಸ್ತುತ 7 ನೇ ವೇತನ ಆಯೋಗ(7th pay commission)ದ ಅಡಿಯಲ್ಲಿ ತಿಂಗಳಿಗೆ ರೂ 18,000 ಮೂಲ ವೇತನವನ್ನು ಹೊಂದಿದ್ದು, ಈ ಅಂಕಿ ಅಂಶವನ್ನು 186% ರಷ್ಟು ಹೆಚ್ಚಿಸಿ ರೂ 51,480 ಕ್ಕೆ ಹೆಚ್ಚಿಸುವ ಪ್ರಸ್ತಾಪವು ಪರಿಗಣನೆಯಲ್ಲಿದೆ. 6 ನೇ ವೇತನ ಆಯೋಗದ ಅಡಿಯಲ್ಲಿ ಈ ಹಿಂದೆ ವೇತನವನ್ನು 7,000

    Read more..