Category: ಸರ್ಕಾರಿ ಯೋಜನೆಗಳು
-
ಉಚಿತ ಸಿಲಿಂಡರ್ ಗ್ಯಾಸ್ ಪಡೆಯಲು ಅರ್ಜಿ ಆಹ್ವಾನ..! ಸಿಲಿಂಡರ್ ಜೊತೆ ಸ್ಟೋವ್ ಉಚಿತ ಪಡೆಯಲು ಹೀಗೆ ಮಾಡಿ

ನಮಸ್ಕಾರ ಓದುಗರಿಗೆ, ಇವತ್ತಿನ ಲೇಖನದಲ್ಲಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಉಚಿತ ಗ್ಯಾಸ್ ಸಂಪರ್ಕ ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹಾಗೆಯೇ ಆನ್ಲೈನ್ನಲ್ಲಿ ಹೇಗೆ ಅರ್ಜಿ ಸಲ್ಲಿಸುವುದು ಹೇಗೆ?, ಇದಕ್ಕೆ ಅಗತ್ಯವಿರುವ ದಾಖಲೆಗಳು ಯಾವವು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ ಲೇಖನವನ್ನೂ ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಪ್ರಧಾನ ಮಂತ್ರಿ
Categories: ಸರ್ಕಾರಿ ಯೋಜನೆಗಳು -
ಉಚಿತ ಅಕ್ಕಿ ಜೊತೆ ₹ 170 ರೂ ಹಣ ಪಡೆಯಲು ಕಡ್ಡಾಯವಾಗಿ ಕೆಲಸ ಮಾಡಬೇಕು. ತಪ್ಪದೇ ಓದಿ

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸಿಗುವ 5 kg ಅಕ್ಕಿಯ ಬದಲು ಬರುವ 170/- ರೂ ಗಳನ್ನು ನಿಮ್ಮ ಬ್ಯಾಂಕ್ ಗೆ ಜಮಾ ಆಗಬೇಕೆಂದರೆ ಏನು ಮಾಡಬೇಕು ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಅನ್ನಭಾಗ್ಯ ಯೋಜನೆಯ 170 ರೂಗಳು ಖಾತೆಗೆ ಬರಲು ಹೀಗೆ ಮಾಡಿ : ಸರಕಾರದ 5 ಗ್ಯಾರಂಟಿ
Categories: ಸರ್ಕಾರಿ ಯೋಜನೆಗಳು -
ಗೃಹಜ್ಯೋತಿ : ಈ ದಿನಾಂಕದೊಳಗೆ ಅರ್ಜಿ ಸಲ್ಲಿಸದಿದ್ರೆ ಕರೆಂಟ್ ಬಿಲ್ ಬರುತ್ತೆ. ಬೇಗ ಅರ್ಜಿ ಹಾಕಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಯಾವ ದಿನದೊಳಗೆ ಸಲ್ಲಿಸಿದರೆ ಒಳ್ಳೆಯದು ಎಂಬುದನ್ನು ತಿಳಿಸಿಕೊಡಲಾಗುತ್ತದೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕಾಂಗ್ರೆಸಿನ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅರ್ಜಿಯನ್ನು ಸಲ್ಲಿಸದಿದ್ದರೆ ಉಚಿತ ವಿದ್ಯುತ್ ದೊರೆಯುವುದಿಲ್ಲ. ಮುಖ್ಯಮಂತ್ರಿಗಳು ಹೇಳಿರುವಂತೆ ಜುಲೈ 1ರಿಂದನೇ 200 ಯೂನಿಟ್ ಗೃಹ ವಿದ್ಯುತ್ ಯೋಜನೆ ಜಾರಿಯಾಗಿದೆ. ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಯಾವುದೇ ರೀತಿಯ ಕೊನೆಯ ದಿನಾಂಕವನ್ನು ನಿಗದಿಪಡಿಸಿಲ್ಲ ಆದರೆ ನೀವು ಆಗಸ್ಟ್ ತಿಂಗಳಿನಲ್ಲಿ ಉಚಿತ ವಿದ್ಯುತ್ತಿನ ಶೂನ್ಯ
Categories: ಸರ್ಕಾರಿ ಯೋಜನೆಗಳು -
5 ಕೆಜಿ ಅಕ್ಕಿ ಜೊತೆಗೆ ಇನ್ನುಳಿದ 5 ಕೆಜಿಗೆ ಹಣ – ನೇರವಾಗಿ ಬ್ಯಾಂಕ್ ಖಾತೆಗೆ ಹಣ..! ಎಷ್ಟು ಹಣ ಬರುತ್ತೆ ಗೊತ್ತಾ??

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, 10 ಕೆಜಿಯ ಅಕ್ಕಿಯ ಬದಲಾಗಿ, 5 ಕೆಜಿ ಅಕ್ಕಿ ಹಾಗೂ ಇನ್ನುಳಿದ 5 ಕೆಜಿಯ ಅಕ್ಕಿ ಬದಲಾಗಿ ಹಣವನ್ನು ನೀಡಲು ಸರ್ಕಾರವು ನಿರ್ಧಾರ ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 10 ಕೆಜಿ ಅಕ್ಕಿ ನೀಡುವ ಯೋಜನೆಗೆ ಈಗ ಬಹುದೊಡ್ಡ ಪೆಟ್ಟು ಬಿದ್ದಿದೆ. ಇದಕ್ಕೂ ಮೊದಲು 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಸಿಎಂ ಸಿದ್ದರಾಮಯ್ಯನವರು ಹೇಳಿದರು ಆದರೆ ಇತ್ತೀಚಿಗೆ ನಡೆದ ಕರ್ನಾಟಕದ ಸಚಿವ
Categories: ಸರ್ಕಾರಿ ಯೋಜನೆಗಳು -
ಇಂದಿನಿಂದ ವಂದೇ ಭಾರತ್ ರೈಲು ಪ್ರಾರಂಭ, ಟಿಕೆಟ್ ರೇಟ್ ಡಿಟೇಲ್ಸ್ ಇಲ್ಲಿದೆ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಧಾರವಾಡ-ಬೆಂಗಳೂರು ಮಧ್ಯೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್ಪ್ರೆಸ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಈ ರೈಲು ಯಾವತ್ತಿನಿಂದ ಸಂಚರಿಸುತ್ತದೆ. ಈ ರೈಲು ಸಂಚರಿಸುವ ವೇಳೆ ಎಷ್ಟು?, ಒಂದೇ ಭಾರತ್ ರೈಲಿನಲ್ಲಿ ಪ್ರಯಾಣವನ್ನು ಬೆಳೆಸಲು ಎಷ್ಟು ಟಿಕೆಟ್ ದರವನ್ನು ಪಾವತಿಸಬೇಕು?, ಎಂಬುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಈ ಲೇಖನವನ್ನು ಸಂಪೂರ್ಣವಾಗಿ ಓದುವುದರಿಂದ ನೀವು ಪ್ರಯಾಣ ಮಾಡಲು ಬಯಸಿದಾಗ ಇದರ ಕುರಿತಾದ ವಿಷಯಗಳು ಸಹಾಯ ಮಾಡುತ್ತದೆ. ಇದೇ ರೀತಿಯ ಎಲ್ಲಾ
-
ಗುಡ್ ನ್ಯೂಸ್ : ಇಂದಿನಿಂದ ಉಚಿತ 2000/- ರೂಪಾಯಿಗೆ ಅರ್ಜಿ ಆರಂಭ – ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಗೃಹಲಕ್ಷ್ಮಿ ಯೋಜನೆ(gruhalakshmi scheme) ಯ ಅರ್ಜಿ ಸಲ್ಲಿಸುವ ದಿನಾಂಕವನ್ನು ಗೊತ್ತು ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಇದಕ್ಕೆ ಬೇಕಾದ ದಾಖಲೆಗಳು, ಅರ್ಜಿ ನಮೂಲೆಯಲ್ಲಿ ಯಾವ ಯಾವ ಮಾಹಿತಿಗಳನ್ನು ಭರ್ತಿ ಮಾಡಬೇಕು?, ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಹೇಗೆ ಮತ್ತು ಎಲ್ಲಿ ಸಲ್ಲಿಸುವುದು?, ಎಂಬುವುದರ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಸರ್ಕಾರಿ ಯೋಜನೆಗಳು -
ದ್ವಿ- ಚಕ್ರ ವಾಹನ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ಇಲ್ಲಿದೆ ಸಂಪೂರ್ಣ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ದೈಹಿಕವಾಗಿ ಅಂಗವಿಕಲ ಹೊಂದಿರುವ ಜನರಿಗೆ ಅಂಗವೈಕಲ್ಯ ಪ್ರಮಾಣಪತ್ರವನ್ನು ಆನ್ಲೈನ್ನಲ್ಲಿ ಅನ್ವಯಿಸುವುದು ಹೇಗೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವದು ಮತ್ತು ಅರ್ಹತೆಗಳು ಏನು? ಎನ್ನುವದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನಮ್ಮ ಲೇಖನದಲ್ಲಿ ತಿಳಿಸಿ ಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೈಹಿಕವಾಗಿ ಅಂಗವೈಕಲ್ಯ ಪ್ರಮಾಣಪತ್ರವನ್ನು ಅನ್ವಯಿಸಿ 2023 : ದೈಹಿಕವಾಗಿ ಅಂಗವಿಕಲತೆ
Categories: ಸರ್ಕಾರಿ ಯೋಜನೆಗಳು -
ಗೃಹಜ್ಯೋತಿ ಅರ್ಜಿ : ಮತ್ತೊಂದು ಮಹತ್ವದ ಬದಲಾವಣೆ, ಇನ್ನು ಅರ್ಜಿ ಸಲ್ಲಿಸದೆ ಇರುವ ಗ್ರಾಹಕರು ತಪ್ಪದೆ ನೋಡಿ

ಎಲ್ಲರಿಗೂ ನಮಸ್ಕಾರ, ಇವತ್ತಿನ ಲೇಖನದಲ್ಲಿ ಗೃಹಲಕ್ಷ್ಮಿ ಯೋಜನೆ ಯಲ್ಲಿ ಆಗಿರುವಂತಹ ಮಹತ್ವದ ಬದಲಾವಣೆಯ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಹೌದು ನೀವಿನ್ನು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿಲ್ಲ ಎಂದರೆ ದಯವಿಟ್ಟು ಲೇಖನವನ್ನು ಕೊನೆಯವರೆಗೂ ಓದಿ. ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸುವಾಗ ನೀವು ಸೇವಾ ಸಿಂಧು ಪೋರ್ಟಲ್ ನ ಬದಲಾಗಿ ವಿಶೇಷವಾಗಿ ಖಾತರಿ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ನಿಯೋಜಿಸಲಾದ ಹೊಸ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಹೊಸ ವೆಬ್ ಸೈಟ್ ನಲ್ಲಿ ನೀವು ಪಂಚ ಯೋಜನೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
Categories: ಸರ್ಕಾರಿ ಯೋಜನೆಗಳು -
ಗೃಹ ಜ್ಯೋತಿ ಅರ್ಜಿ : ಗ್ರಾಹಕರೇ ಎಚ್ಚರ, ಅಪ್ಪಿ ತಪ್ಪಿಯು ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ – ಈ ಲಿಂಕ್ ಮೇಲೆ ಒತ್ತಿದರೆ ಕನ್ನ ಗ್ಯಾರಂಟಿ

ಎಲ್ಲರಿಗೂ ನಮಸ್ಕಾರ, ಗೃಹ ಜ್ಯೋತಿ ಯೋಜನೆಗಾಗಿ ನೀವು ಅರ್ಜಿ ಸಲ್ಲಿಸುತ್ತಿದ್ದರೆ ಸ್ವಲ್ಪ ಗಮನವಿಟ್ಟು ಓದಿ, ಗೃಹ ಜ್ಯೋತಿ ಸರ್ವರ್ ಸಮಸ್ಯೆಯನ್ನು ಬಂಡವಾಳವಾಗಿಸಿಕೊಂಡ ಸೈಬರ್ ಕಳ್ಳರು ಸೇವಾ ಸಿಂಧು ಹೆಸರಿನಲ್ಲಿ ನಕಲಿ ವೆಬ್ಸೈಟ್ ಅಥವಾ ಲಿಂಕನ್ನು ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಹಾಗಾಗಿ ಸಿಕ್ಕ ಸಿಕ್ಕ ಲಿಂಕ್ ಮೇಲೆ ಒತ್ತಿದರೆ ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಗ್ಯಾರಂಟಿ. ಹಾಗಾಗಿ ದಯವಿಟ್ಟು ಯಾರು ಎಚ್ಚರ ತಪ್ಪದಂತೆ ಕಾಳಜಿ ವಹಿಸಿ ಸೇವಾ ಸಿಂಧುವಿನ ಅಧಿಕೃತ ಲಿಂಕ್ ಮೇಲೆ ಮಾತ್ರ ಕ್ಲಿಕ್ ಮಾಡಿ ಅರ್ಜಿ ಅರ್ಜಿ
Categories: ಸರ್ಕಾರಿ ಯೋಜನೆಗಳು
Hot this week
-
ನಿಮ್ಮ ಸಂಬಳ ಎಸ್ಬಿಐ ಬ್ಯಾಂಕ್ಗೆ ಜಮೆ ಆಗುತ್ತಿದೆಯೇ? ಹಾಗಿದ್ದರೆ ದಾಖಲೆ ಇಲ್ಲದೆ 35 ಲಕ್ಷ ರೂ. ಸಾಲ ಪಡೆಯುವ ಸುವರ್ಣ ಅವಕಾಶ ನಿಮಗಿದೆ!
-
Property Rights: ವಿಧವೆ ಸೊಸೆಗೆ ಮಾವನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ಸುಪ್ರೀಂ ಕೋರ್ಟ್ ಹೇಳಿದ್ದೇನು ನೋಡಿ, ಐತಿಹಾಸಿಕ ತೀರ್ಪು!
-
2026 ಟಾಟಾ ಪಂಚ್ ಬಿಡುಗಡೆ: ಸಿಟಿಗೂ ಸೈ, ಹೈವೇಗೂ ಜೈ! ಬೆಲೆ ಮತ್ತು ಫೀಚರ್ಸ್ ಪೂರ್ತಿ ಮಾಹಿತಿ ಇಲ್ಲಿದೆ.
-
ಕರ್ನಾಟಕದ ಪ್ರಮುಖ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆರಂಭ; ಉಚಿತ ಶಿಕ್ಷಣಕ್ಕಾಗಿ ಇಲ್ಲಿ ಅಪ್ಲೈ ಮಾಡಿ.
-
ಹೊಸ ವೋಟರ್ ಐಡಿ ಪಡೆಯಲು ಇಲ್ಲಿದೆ ಸುಲಭ ಹಾದಿ; ಫಾರ್ಮ್ 6 ಭರ್ತಿ ಮಾಡಿ 15 ದಿನದಲ್ಲೇ ಒರಿಜಿನಲ್ ಕಾರ್ಡ್ ಮನೆಗೆ ಪಡೆಯಿರಿ.
Topics
Latest Posts
- ನಿಮ್ಮ ಸಂಬಳ ಎಸ್ಬಿಐ ಬ್ಯಾಂಕ್ಗೆ ಜಮೆ ಆಗುತ್ತಿದೆಯೇ? ಹಾಗಿದ್ದರೆ ದಾಖಲೆ ಇಲ್ಲದೆ 35 ಲಕ್ಷ ರೂ. ಸಾಲ ಪಡೆಯುವ ಸುವರ್ಣ ಅವಕಾಶ ನಿಮಗಿದೆ!

- Property Rights: ವಿಧವೆ ಸೊಸೆಗೆ ಮಾವನ ಆಸ್ತಿಯಲ್ಲಿ ಹಕ್ಕು ಸಿಗುತ್ತಾ? ಸುಪ್ರೀಂ ಕೋರ್ಟ್ ಹೇಳಿದ್ದೇನು ನೋಡಿ, ಐತಿಹಾಸಿಕ ತೀರ್ಪು!

- 2026 ಟಾಟಾ ಪಂಚ್ ಬಿಡುಗಡೆ: ಸಿಟಿಗೂ ಸೈ, ಹೈವೇಗೂ ಜೈ! ಬೆಲೆ ಮತ್ತು ಫೀಚರ್ಸ್ ಪೂರ್ತಿ ಮಾಹಿತಿ ಇಲ್ಲಿದೆ.

- ಕರ್ನಾಟಕದ ಪ್ರಮುಖ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆರಂಭ; ಉಚಿತ ಶಿಕ್ಷಣಕ್ಕಾಗಿ ಇಲ್ಲಿ ಅಪ್ಲೈ ಮಾಡಿ.

- ಹೊಸ ವೋಟರ್ ಐಡಿ ಪಡೆಯಲು ಇಲ್ಲಿದೆ ಸುಲಭ ಹಾದಿ; ಫಾರ್ಮ್ 6 ಭರ್ತಿ ಮಾಡಿ 15 ದಿನದಲ್ಲೇ ಒರಿಜಿನಲ್ ಕಾರ್ಡ್ ಮನೆಗೆ ಪಡೆಯಿರಿ.


