Category: ಸರ್ಕಾರಿ ಯೋಜನೆಗಳು
-
ಕರ್ನಾಟಕದ ರೈತರಿಗೆ ಸಿಹಿ ಸುದ್ದಿ: ಪಿಎಂ ಕುಸುಮ್ ಯೋಜನೆಯಡಿ ಸೋಲಾರ್ ಪಂಪ್ಸೆಟ್ಗಳಿಗೆ ಅರ್ಜಿ ಆಹ್ವಾನ!

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಪಿಎಂ-ಕುಸುಮ್ ಯೋಜನೆಯ ‘ಬಿ’ ಘಟಕದ ಅಡಿಯಲ್ಲಿ ರಾಜ್ಯದ ರೈತರಿಗೆ ದೊಡ್ಡ ಅವಕಾಶ. ಈ ಯೋಜನೆಯ ಮೂಲಕ ರೈತರು ತಮ್ಮ ಕೊಳವೆ ಬಾವಿ ಅಥವಾ ತೆರದ ಬಾವಿಗಳಿಗೆ ಸಬ್ಸಿಡಿ ರಿಯಾಯಿತಿಯೊಂದಿಗೆ ಸೌರಶಕ್ತಿ ಆಧಾರಿತ ಪಂಪ್ ಸೆಟ್ಟುಗಳನ್ನು (ಸೋಲಾರ್ ಪಂಪ್-ಸೆಟ್) ಸ್ಥಾಪಿಸಬಹುದು. ಈ ಸೌಲಭ್ಯಕ್ಕಾಗಿ ಈಗ ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……..
-
ಗುಡ್ ನ್ಯೂಸ್: ರೈತರಿಗೆ ಇನ್ಮುಂದೆ ಒಂದೇ ಹಾಳೆಯಲ್ಲಿ ಪಹಣಿ, ಪೋಡಿ, ಆಕಾರಬಂದ್ ಮತ್ತು ಮ್ಯುಟೇಶನ್ ದಾಖಲೆ!

ಬೆಂಗಳೂರು: ಕರ್ನಾಟಕದ ಲಕ್ಷಾಂತರ ರೈತರಿಗೆ ಅನುಕೂಲವಾಗುವಂತೆ, ರಾಜ್ಯ ಕಂದಾಯ ಇಲಾಖೆ ಒಂದು ಮಹತ್ವದ ತೀರ್ಮಾನ ಕೈಗೊಂಡಿದೆ. ಭೂ ಸಂಬಂಧಿತ ನಾಲ್ಕು ಪ್ರಮುಖ ದಾಖಲೆಗಳಾದ ಪಹಣಿ, ಆಕಾರಬಂದ್, ಪೋಡಿ ನಕ್ಷೆ ಮತ್ತು ಮ್ಯುಟೇಶನ್ ದಾಖಲೆಗಳನ್ನು ಇನ್ನುಮುಂದೆ ಒಂದೇ ಹಾಳೆಯಲ್ಲಿ ಒದಗಿಸಲು ವ್ಯವಸ್ಥೆ ರೂಪಿಸಲಾಗಿದೆ. ಇದು ರೈತರ ಭೂ ಸಂಬಂಧಿತ ಕಾಗದಪತ್ರ ಕಾರ್ಯಗಳನ್ನು ಹೆಚ್ಚು ಸರಳಗೊಳಿಸುವ ನಿರ್ಧಾರವಾಗಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ……. ಪ್ರಸ್ತುತ,
-
ರೈತರಿಗೆ ಗುಡ್ ನ್ಯೂಸ್: ಸೋಲಾರ್ ಪಂಪ್ ಸೆಟ್ಗೆ 60% ಸಬ್ಸಿಡಿ! ಪಿಎಂ-ಕುಸುಮ್ ಯೋಜನೆಗೆ ಅರ್ಜಿ ಆಹ್ವಾನ

ಬೆಂಗಳೂರು: ರಾಜ್ಯದ ರೈತಬಾಂಧವರಿಗೆ ಇದೊಂದು ಅತ್ಯುತ್ತಮ ಸುದ್ದಿ! ವಿದ್ಯುತ್ ಬಿಲ್ ಹೊರೆಯಿಂದ ಮುಕ್ತಿ ಪಡೆಯಲು ಮತ್ತು ಕಡಿಮೆ ಖರ್ಚಿನಲ್ಲಿ ತಮ್ಮ ಜಮೀನಿಗೆ ನೀರುಣಿಸಲು ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ-ಕುಸುಮ್ (PM-KUSUM Component-B) ಅಡಿಯಲ್ಲಿ ಸೋಲಾರ್ ಪಂಪ್ಸೆಟ್ಗಳನ್ನು ಅಳವಡಿಸಲು ಅರ್ಜಿ ಆಹ್ವಾನಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ (MNRE) ಮತ್ತು ಕರ್ನಾಟಕ ನವೀಕರಿಸಬಹುದಾದ
-
ಕಂದಾಯ ಇಲಾಖೆಯ 37 ಸೇವೆಗಳು ಒಂದೇ ಕಡೆ! ಜಾತಿ ಪ್ರಮಾಣ ಪತ್ರದಿಂದ ಹಿಡಿದು ಭೂ ಪರಿವರ್ತನೆವರೆಗೆ – ಲಿಸ್ಟ್ ಇಲ್ಲಿದೆ

ರಾಜ್ಯದ ನಾಗರಿಕರಿಗೆ ಮುಖ್ಯ ಮಾಹಿತಿ. ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಮುನ್ನ ಈ ವಿಷಯವನ್ನು ಗಮನಿಸಿ. ಕರ್ನಾಟಕದ ಕಂದಾಯ ಇಲಾಖೆಯು (Revenue Department) ಕೇವಲ ಪಹಣಿ (RTC) ಮತ್ತು ಖಾತಾ ಬದಲಾವಣೆಗೆ ಮಾತ್ರ ಸೀಮಿತವಾಗಿಲ್ಲ. ವಾಸ್ತವವಾಗಿ, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರದಿಂದ ಹಿಡಿದು ನೈಸರ್ಗಿಕ ವಿಕೋಪಗಳ ಪರಿಹಾರದವರೆಗೂ ಸುಮಾರು 37ಕ್ಕೂ ಹೆಚ್ಚು ಬಹುಮುಖ್ಯ ಸೇವೆಗಳನ್ನು ಈ ಇಲಾಖೆಯೇ ಒದಗಿಸುತ್ತದೆ. ಯಾವುದೇ ನಾಗರಿಕರು ಕಂದಾಯ ಇಲಾಖೆಯಲ್ಲಿ ಪಡೆಯಬಹುದಾದ ಪ್ರಮುಖ ಸೇವೆಗಳ ಸಂಪೂರ್ಣ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ನಿಮ್ಮ ಕೆಲಸಕ್ಕೆ ಬೇಕಾದ
Categories: ಸರ್ಕಾರಿ ಯೋಜನೆಗಳು -
ಬೆಂಗಳೂರು ಬಾಡಿಗೆದಾರರಿಗೆ ಗುಡ್ ನ್ಯೂಸ್! ಇನ್ಮುಂದೆ 2 ತಿಂಗಳು ಮಾತ್ರ ಅಡ್ವಾನ್ಸ್ – ಮನೆ ಮಾಲೀಕರಿಗೆ ಶಾಕ್

ಬೆಂಗಳೂರಿನಲ್ಲಿ ಒಂದು ಬಾಡಿಗೆ ಮನೆ ಸಿಗುವುದು ಅಂದರೆ, ಅದು ಯುದ್ಧ ಗೆದ್ದಷ್ಟೇ ಕಷ್ಟಕರ. ಮನೆ ಸಿಕ್ಕರೂ ಗಗನಕ್ಕೇರಿದ ಬಾಡಿಗೆ, ‘6-10 ತಿಂಗಳ ಅಡ್ವಾನ್ಸ್ ಕೊಡಿ’ ಎಂಬ ಮಾಲೀಕರ ಷರತ್ತುಗಳು, “ಇದು ಬೇಡ, ಹಾಗೆ ಇರಬೇಡಿ” ಎಂಬ ವಿಚಿತ್ರ ರೂಲ್ಸ್ಗಳು ಬಾಡಿಗೆದಾರರಿಗೆ ನುಂಗಲಾರದ ತುತ್ತಾಗಿದ್ದವು. ಆದರೆ, ಇನ್ನು ಮುಂದೆ ಆ ಕಷ್ಟಕ್ಕೆ ಬ್ರೇಕ್ ಬೀಳಲಿದೆ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಾಡಿಗೆದಾರರ ಪರವಾಗಿ
Categories: ಸರ್ಕಾರಿ ಯೋಜನೆಗಳು -
Marriage Certificate : ಮನೆಯಿಂದಲೇ ‘ವಿವಾಹ ನೋಂದಣಿ’ಗೆ ಅರ್ಜಿ ಹಾಕಿ, 4 ದಿನದಲ್ಲಿ ಸರ್ಟಿಫಿಕೇಟ್ ಪಡೆಯಿರಿ!

ಕರ್ನಾಟಕದಲ್ಲಿ ನವದಂಪತಿಗಳಿಗೊಂದು ಸಿಹಿಸುದ್ದಿ! ವಿವಾಹ ನೋಂದಣಿ ಪ್ರಮಾಣಪತ್ರ (ಮ್ಯಾರೇಜ್ ಸರ್ಟಿಫಿಕೇಟ್) ಪಡೆಯಲು ಇನ್ಮುಂದೆ ಸರ್ಕಾರಿ ಕಚೇರಿಗಳಿಗೆ ಅಲೆಯುವ ಕೆಲಸ ತಪ್ಪಿದೆ. ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಈ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್ಲೈನ್ನಲ್ಲೇ ಸರಳಗೊಳಿಸಿದೆ. ನೀವು ರಾಜ್ಯದ ಯಾವುದೇ ಮೂಲೆಯಲ್ಲಿ ಮದುವೆಯಾಗಿದ್ದರೂ ಅಥವಾ ನೆಲೆಸಿದ್ದರೂ, ಮನೆಯಲ್ಲೇ ಕುಳಿತು ಕೆಲವೇ ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ, ಕೆಲವೇ ದಿನಗಳಲ್ಲಿ ಪ್ರಮಾಣಪತ್ರ ಪಡೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸರ್ಕಾರಿ ಯೋಜನೆಗಳು -
ಗ್ಯಾಸ್ ಸಿಲಿಂಡರ್ ಗ್ರಾಹಕರೇ ಎಚ್ಚರ! ನಿಮಗಿದೆ ₹50 ಲಕ್ಷ ಉಚಿತ ವಿಮೆ – ಈ ನಿಯಮ ಗೊತ್ತಿಲ್ಲದೆ ನಷ್ಟ ಮಾಡಿಕೊಳ್ಳಬೇಡಿ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಮನೆಯಲ್ಲೂ ಎಲ್ಪಿಜಿ ಅಡುಗೆ ಅನಿಲ ಸಂಪರ್ಕ ಕಡ್ಡಾಯವಾಗಿದೆ. ಸರ್ಕಾರವು ಉಜ್ವಲ ಯೋಜನೆಗಳ ಮೂಲಕ ಸಬ್ಸಿಡಿ ನೀಡಿದರೂ, ಬಹುತೇಕ ಗ್ರಾಹಕರಿಗೆ ತಿಳಿದಿಲ್ಲದ ಒಂದು ಅತ್ಯಂತ ಮಹತ್ವದ ಮಾಹಿತಿ ಇದೆ. ಆ ಮಾಹಿತಿಯೇ, ಪ್ರತಿ ಎಲ್ಪಿಜಿ ಸಂಪರ್ಕದ ಜೊತೆಗೆ ಬರುವ ಲಕ್ಷಾಂತರ ರೂಪಾಯಿ ಮೌಲ್ಯದ ಉಚಿತ ಅಪಘಾತ ವಿಮೆ! ನಿಮ್ಮ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇದ್ದರೆ, ಆಕಸ್ಮಿಕವಾಗಿ ಗ್ಯಾಸ್ ಸೋರಿಕೆ, ಸಿಲಿಂಡರ್ ಸ್ಫೋಟ ಅಥವಾ ಬೆಂಕಿಯಂತಹ ಅನಾಹುತ ಸಂಭವಿಸಿದರೆ ನಿಮ್ಮ ಕುಟುಂಬಕ್ಕೆ ಭದ್ರತೆ ನೀಡಲು ಈ
Categories: ಸರ್ಕಾರಿ ಯೋಜನೆಗಳು -
New Rules: ಡಿಸೆಂಬರ್ 1 ರಿಂದ ಹೊಸ ರೂಲ್ಸ್ , ಆಧಾರ್, UPI, LPG ಸೇರಿದಂತೆ 8 ಪ್ರಮುಖ ನಿಯಮಗಳು ಬದಲಾವಣೆ!

ಇಂದಿಗೆ ನವೆಂಬರ್ ಅಂತ್ಯವಾಗಲಿದ್ದು, ನಾಳೆಯಿಂದ ಅಂದರೆ ಡಿಸೆಂಬರ್ 1, 2025 ರಿಂದ ದೇಶಾದ್ಯಂತ ಹಲವು ಪ್ರಮುಖ ನಿಯಮಗಳು ಬದಲಾವಣೆಗೆ ಒಳಪಡಲಿವೆ. ಈ ಬದಲಾವಣೆಗಳು ಆಧಾರ್ ಕಾರ್ಡ್ನಿಂದ ಹಿಡಿದು LPG ಸಿಲಿಂಡರ್ ಬೆಲೆಯವರೆಗೆ ಇದ್ದು, ಅವುಗಳ ನೇರ ಪರಿಣಾಮ ನಿಮ್ಮ ಹಣಕಾಸು ಮತ್ತು ದೈನಂದಿನ ವ್ಯವಹಾರಗಳ ಮೇಲೆ ಆಗಲಿದೆ. ಡಿಸೆಂಬರ್ 1 ರಿಂದ ಜಾರಿಗೆ ಬರುವ 8 ಮಹತ್ವದ ಬದಲಾವಣೆಗಳ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
-
ಸರ್ಕಾರದಿಂದ ಮನೆ ರಿಪೇರಿಗೆ 2.50ಲಕ್ಷದ ವರೆಗೆ ಸಹಾಯಧನ | ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಇಲ್ಲಿದೆ ಅಪ್ಲೈ ಮಾಡಿ

ನಿಮ್ಮ ಹಳೆಯ ಮನೆಯು ಮಳೆ ಬಂದಾಗ ಸೋರುತ್ತಿದೆಯೇ? ಮನೆಯ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದೆಯೇ?, ಹಳೆಯ ಮನೆಯ ರಿಪೇರಿ ಮಾಡಿಸಲು ಬೇಕಾದ ಹಣಕಾಸಿನ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಚಿಂತಿಸಬೇಡಿ ಇಂತಹ ಸಮಸ್ಯೆಗಳಿಗೆ ಪರಿಹಾರವಾಗಿ ಕೇಂದ್ರ ಸರ್ಕಾರವು ಒಂದು ಪ್ರಮುಖ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಯೋಜನೆಯಡಿಯಲ್ಲಿ, ನಿಮ್ಮ ಹಳೆಯ ಮನೆಯನ್ನು ರಿಪೇರಿ ಮಾಡಿಸಲು ಸಬ್ಸಿಡಿ ದರದಲ್ಲಿ ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಒದಗಿಸಲಾಗುತ್ತದೆ. ಬ್ಯಾಂಕುಗಳ ಮೂಲಕ ಈ ಸೌಲಭ್ಯವನ್ನು ಪಡೆಯಲು ಸಾಧ್ಯವಿದೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Hot this week
-
ಮೈಲಾರಲಿಂಗೇಶ್ವರ ಕಾರ್ಣಿಕ 2026: “ಸಂಪಾಯಿತಲೇ ಪರಾಕ್” ಈ ಬಾರಿಯ ಕಾರ್ಣಿಕದ ಅರ್ಥವೇನು?
-
ಇಂದಿನ ಅಡಿಕೆಧಾರಣೆಯಲ್ಲಿ ಭಾರಿ ಏರಿಳಿತ 91000ರೂ ಗಡಿ ದಾಟಿದ ಅಡಿಕೆ ರೇಟ್ ಎಲ್ಲೆಲ್ಲಿ ಎಷ್ಟಿದೆ.?
-
Silver Jewellery Astrology: ಈ 3 ರಾಶಿಯವರು ಬೆಳ್ಳಿ ಧರಿಸಿದರೆ ಸಂಕಷ್ಟ ತಪ್ಪಿದ್ದಲ್ಲ! ಆರ್ಥಿಕ ನಷ್ಟದ ಎಚ್ಚರಿಕೆ.
-
ಸರ್ಕಾರಿ ನೌಕರರೇ ಗಮನಿಸಿ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ಹೊರಗುಳಿಯಲು ಹೊಸ ಮಾರ್ಗಸೂಚಿ ಪ್ರಕಟ!
-
ಕೆಎಸ್ಆರ್ಟಿಸಿಯಿಂದ ಬಂಪರ್ ಆಫರ್: ಎಸ್ಸಿ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ; ಊಟ, ವಸತಿ ಎಲ್ಲವೂ ಫ್ರೀ!
Topics
Latest Posts
- ಮೈಲಾರಲಿಂಗೇಶ್ವರ ಕಾರ್ಣಿಕ 2026: “ಸಂಪಾಯಿತಲೇ ಪರಾಕ್” ಈ ಬಾರಿಯ ಕಾರ್ಣಿಕದ ಅರ್ಥವೇನು?

- ಇಂದಿನ ಅಡಿಕೆಧಾರಣೆಯಲ್ಲಿ ಭಾರಿ ಏರಿಳಿತ 91000ರೂ ಗಡಿ ದಾಟಿದ ಅಡಿಕೆ ರೇಟ್ ಎಲ್ಲೆಲ್ಲಿ ಎಷ್ಟಿದೆ.?

- Silver Jewellery Astrology: ಈ 3 ರಾಶಿಯವರು ಬೆಳ್ಳಿ ಧರಿಸಿದರೆ ಸಂಕಷ್ಟ ತಪ್ಪಿದ್ದಲ್ಲ! ಆರ್ಥಿಕ ನಷ್ಟದ ಎಚ್ಚರಿಕೆ.

- ಸರ್ಕಾರಿ ನೌಕರರೇ ಗಮನಿಸಿ: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಿಂದ ಹೊರಗುಳಿಯಲು ಹೊಸ ಮಾರ್ಗಸೂಚಿ ಪ್ರಕಟ!

- ಕೆಎಸ್ಆರ್ಟಿಸಿಯಿಂದ ಬಂಪರ್ ಆಫರ್: ಎಸ್ಸಿ ಅಭ್ಯರ್ಥಿಗಳಿಗೆ ಉಚಿತ ಭಾರೀ ವಾಹನ ಚಾಲನಾ ತರಬೇತಿ; ಊಟ, ವಸತಿ ಎಲ್ಲವೂ ಫ್ರೀ!


