Category: ಸರ್ಕಾರಿ ಯೋಜನೆಗಳು
-
Gruhalakshmi : ಪೆಂಡಿಂಗ್ ಹಣ 4000 ರೂ. ಬ್ಯಾಂಕ್ ಖಾತೆಗೆ – ಲಕ್ಷ್ಮೀ ಹೆಬ್ಬಾಳ್ಕರ್ ಬಿಗ್ ಅಪ್ಡೇಟ್

ಗೃಹಲಕ್ಷ್ಮೀ ಯೋಜನೆ(Gruhalakshmi Yojana) ಕುರಿತು ಮಹತ್ವದ ಅಪ್ಡೇಟ್: ಮಹಿಳೆಯರಿಗೆ ಶೀಘ್ರ ಹಣ ಬಿಡುಗಡೆ :ಸಚಿವ ಲಕ್ಷ್ಮೀ ಹೆಬ್ಬಾಳ್ಕರ್(Minister Lakshmi Hebbalkar) ಸ್ಪಷ್ಟನೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ರಾಜ್ಯದ ಮಹಿಳೆಯರ ಜೀವನಮಟ್ಟ ಉನ್ನತಿಗೆ ಗುರಿಯಾಗಿರುವ ಮಹತ್ವದ ಸಾಮಾಜಿಕ ಯೋಜನೆಗಳಲ್ಲೊಂದು ಎಂದರೆ ಗೃಹಲಕ್ಷ್ಮೀ ಯೋಜನೆ. ಈ ಯೋಜನೆಯ ಮೂಲಕ ಸಾವಿರಾರು ಮಹಿಳೆಯರಿಗೆ ತಾವು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಆರ್ಥಿಕ ಬೆಂಬಲ ಸಿಕ್ಕಿದ್ದು,
Categories: ಸರ್ಕಾರಿ ಯೋಜನೆಗಳು -
20 ವರ್ಷ ಉಚಿತ ಸೌರ ವಿದ್ಯುತ್: ಸೂರ್ಯಘರ್ ಯೋಜನೆಗೆ ಅರ್ಜಿ ಆಹ್ವಾನ, ನೀವೂ ಅಪ್ಲೈ ಮಾಡಿ

ಪ್ರಧಾನಮಂತ್ರಿ ಸೂರ್ಯಘರ್ (PM Surya Ghar: Muft Bijli Yojana) ಯೋಜನೆಯಡಿ ನಿಮ್ಮ ಮನೆಗೆ 25 ವರ್ಷಗಳ ಕಾಲ ಉಚಿತ ಸೌರ ವಿದ್ಯುತ್ ಪಡೆಯಬಹುದು. ಈ ಮಹತ್ವಾಕಾಂಕ್ಷಿ ಯೋಜನೆಯು ವಿಶ್ವದ ಅತಿದೊಡ್ಡ ಸೌರಶಕ್ತಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿಯವರೆಗೆ 10 ಲಕ್ಷ ಮನೆಗಳು ಈ ಯೋಜನೆಯಿಂದ ಲಾಭ ಪಡೆದಿದ್ದು, 2024 ಅಕ್ಟೋಬರ್ ವೇಳೆಗೆ 20 ಲಕ್ಷ ಮನೆಗಳನ್ನು ತಲುಪುವ ಗುರಿ ಹೊಂದಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸರ್ಕಾರಿ ಯೋಜನೆಗಳು -
ತಿಂಗಳಿಗೆ ₹1,000 ಹೂಡಿಕೆ ಮಾಡಿ ₹30 ಲಕ್ಷ ಗಳಿಸಿ: ಪೋಸ್ಟ್ ಆಫೀಸ್ ಈ ಸ್ಕೀಮ್ ಬಗ್ಗೆ ತಿಳಿದುಕೊಳ್ಳಿ.

ಭಾರತೀಯ ಅಂಚೆ ಕಚೇರಿಯ (India Post) ಜೀವವಿಮಾ ಯೋಜನೆಯು (Postal Life Insurance) ಕಡಿಮೆ ಪ್ರೀಮಿಯಂ ಮತ್ತು ಹೆಚ್ಚಿನ ಬೋನಸ್ ಅನುಲಾಭಗಳಿಂದಾಗಿ ಜನಪ್ರಿಯತೆ ಗಳಿಸುತ್ತಿದೆ. ಖಾಸಗಿ ವಿಮಾ ಕಂಪನಿಗಳು ಹೆಚ್ಚು ಪ್ರೀಮಿಯಂ ವಸೂಲಿ ಮಾಡಿದರೂ ಕಡಿಮೆ ಪ್ರಯೋಜನ ನೀಡುತ್ತಿರುವ ಸಂದರ್ಭದಲ್ಲಿ, ಈ ಸರ್ಕಾರಿ ಯೋಜನೆ ಉತ್ತಮ ಪರ್ಯಾಯವಾಗಿ ಹೊರಹೊಮ್ಮಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಸರ್ಕಾರಿ ಯೋಜನೆಗಳು -
₹4 ಲಕ್ಷದವರೆಗೆ ಶಿಕ್ಷಣ ಸಾಲ ಸೌಲಭ್ಯ, ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆ: ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್.

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲ ಪಡೆಯುವ ಪ್ರಕ್ರಿಯೆಯನ್ನು ಹೆಚ್ಚು ಸುಲಭಗೊಳಿಸಿದೆ. ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಡಿಯಲ್ಲಿ, ಶಿಕ್ಷಣ ಸಾಲದ ಬಡ್ಡಿದರವನ್ನು 20 ಬೇಸಿಸ್ ಪಾಯಿಂಟ್ಗಳಷ್ಟು ಕಡಿಮೆ ಮಾಡಲಾಗಿದೆ. ಈಗ ವಿದ್ಯಾರ್ಥಿಗಳು ಕೇವಲ 7.50% ವಾರ್ಷಿಕ ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಯೋಜನೆಯ
-
ಕರ್ನಾಟಕ ಸರ್ಕಾರದ ಉಚಿತ ಬೋರ್ವೆಲ್ ಯೋಜನೆ: ಗಂಗಾ ಕಲ್ಯಾಣ ಸ್ಕೀಮ್ ಅರ್ಜಿ ಆಹ್ವಾನ! 2025

ಕರ್ನಾಟಕ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದೆ! ಗಂಗಾ ಕಲ್ಯಾಣ ಯೋಜನೆಡಿ, ವಿವಿಧ ಅಭಿವೃದ್ಧಿ ನಿಗಮಗಳ ಮೂಲಕ ಉಚಿತವಾಗಿ ಬೋರ್ವೆಲ್ ಕೊರೆಸಲು(Free borewell drilling scheme) ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನೀರಾವರಿ ಸೌಲಭ್ಯ ವಂಚಿತ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಈ ಯೋಜನೆ ಜಾರಿಗೆ ತರಲಾಗಿದೆ. ನಿಮ್ಮ ಜಮೀನಿಗೆ ಉಚಿತ ಬೋರ್ವೆಲ್ ಪಡೆಯಲು ನೀವು ಅರ್ಹರೇ? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸರ್ಕಾರಿ ಯೋಜನೆಗಳು -
ಪಿಎಂ ಕಿಸಾನ್ 20 ನೇ ಕಂತು: ಬಿಡುಗಡೆ , ಫಲಾನುಭವಿ ಪಟ್ಟಿ ಮತ್ತು ಸಂಪೂರ್ಣ ಯೋಜನೆಯ ವಿವರಗಳನ್ನು ಪರಿಶೀಲಿಸಿ | PM kisan

ಭಾರತ ಸರ್ಕಾರದ ಪ್ರಮುಖ ಕೃಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan) ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ, ಅರ್ಹ ರೈತರಿಗೆ ಪ್ರತಿ ವರ್ಷ ₹6,000 ರೂಪಾಯಿಗಳನ್ನು ಮೂರು ಸಮಾನ ಕಂತುಗಳಲ್ಲಿ (ಪ್ರತಿ ₹2,000) ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಾಗುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 20ನೇ ಕಂತಿನ ಬಿಡುಗಡೆ ದಿನಾಂಕ ಮತ್ತು ನವೀಕರಣ ಕಳೆದ 19ನೇ ಕಂತು ಫೆಬ್ರವರಿ 2025ರಲ್ಲಿ
Categories: ಸರ್ಕಾರಿ ಯೋಜನೆಗಳು -
ಆಯ್ದ ಸರ್ಕಾರಿ ನೌಕರರಿಗೆ OPS ನ ಪುನಶ್ಚೇತನ ಹಳೆಯ ಪಿಂಚಣಿ ಯೋಜನೆ 2025: ಸರ್ಕಾರಿ ಉದ್ಯೋಗಿಗಳಿಗೆ ಮಹತ್ವದ ಮಾಹಿತಿ

ಸರ್ಕಾರಿ ಉದ್ಯೋಗಿಗಳು ಮತ್ತು ಅಧಿಕಾರಿಗಳು ಹಳೆಯ ಪಿಂಚಣಿ ಯೋಜನೆ (OPS)ಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಲವು ವರ್ಷಗಳಿಂದ ಚರ್ಚಿಸುತ್ತಿದ್ದಾರೆ. ಮೇ 2025ರಲ್ಲಿ, ಸರ್ಕಾರವು OPSಗೆ ಸಂಬಂಧಿಸಿದ ಮಹತ್ವದ ಬದಲಾವಣೆಗಳನ್ನು ಮಾಡಿದೆ, ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಅಡಿಯಲ್ಲಿ ಇದ್ದ ಅನೇಕ ಉದ್ಯೋಗಿಗಳಿಗೆ ಸಹಾಯ ಮಾಡುತ್ತದೆ. ಕೆಲವು ನಿರ್ದಿಷ್ಟ ಷರತ್ತುಗಳ ಅಡಿಯಲ್ಲಿ, ಈ ನವೀಕರಣವು ಕೆಲವು ಸರ್ಕಾರಿ ಅಧಿಕಾರಿಗಳಿಗೆ OPS ಅನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ, ಇದು ಅನಿರೀಕ್ಷಿತ ತುರ್ತು ಸಂದರ್ಭಗಳಲ್ಲಿ ಅವರ ಕುಟುಂಬಗಳಿಗೆ ಭದ್ರತೆಯನ್ನು ನೀಡುತ್ತದೆ..ಇದೇ
Categories: ಸರ್ಕಾರಿ ಯೋಜನೆಗಳು -
BIGNEWS: ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ : CPI-IW ನಿಂದ ಬಂತು ಬಂಪರ್ ಗುಡ್ ನ್ಯೂಸ್ ಇಲ್ಲಿದೆ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಒಳ್ಳೆಯ ಸುದ್ದಿ! ಜುಲೈ 2025ರಲ್ಲಿ ತುಟ್ಟಿಭತ್ಯೆ (DA – Dearness Allowance) ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಲಿದೆ ಎಂದು CPI-IW (Consumer Price Index for Industrial Workers) ದತ್ತಾಂಶಗಳು ಸೂಚಿಸಿವೆ. ಇದು 7ನೇ ವೇತನ ಆಯೋಗದ ಕೊನೆಯ DA ಹೆಚ್ಚಳವಾಗಿರುವುದರಿಂದ, ಸರ್ಕಾರಿ ಉದ್ಯೋಗಿಗಳು ಮತ್ತು ಪಿಂಚಣಿದಾರರು ಇದನ್ನು ಎದುರುನೋಡುತ್ತಿದ್ದಾರೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತುಟ್ಟಿಭತ್ಯೆ
Categories: ಸರ್ಕಾರಿ ಯೋಜನೆಗಳು -
ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಪ್ರಾರಂಭ.!ಇಂದಿನಿಂದ ಮನೆ ಬಾಗಿಲಿಗೆ ಆರೋಗ್ಯ ಸೇವೆ!

ಗೃಹ ಆರೋಗ್ಯ ಯೋಜನೆ: ರಾಜ್ಯಾದ್ಯಂತ ಆರೋಗ್ಯ ಸೇವೆಯ ವಿನೂತನ ಹೆಜ್ಜೆ ಕರ್ನಾಟಕ ರಾಜ್ಯ ಸರ್ಕಾರವು ಜನರ ಆರೋಗ್ಯದ ರಕ್ಷಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದು, ಇದೀಗ “ಗೃಹ ಆರೋಗ್ಯ ಯೋಜನೆ”ಯನ್ನು ರಾಜ್ಯಾದ್ಯಂತ ವಿಸ್ತರಿಸುವ ಮೂಲಕ ಆರೋಗ್ಯ ಕ್ಷೇತ್ರದಲ್ಲಿ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಈ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮನೆ ಬಾಗಿಲಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. 2024ರ ಅಕ್ಟೋಬರ್ನಲ್ಲಿ ಕೋಲಾರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭವಾದ ಈ ಯೋಜನೆ, ಜನರಿಂದ ಉತ್ತಮ
Categories: ಸರ್ಕಾರಿ ಯೋಜನೆಗಳು
Hot this week
-
Pushya Purnima 2026: ವರ್ಷದ ಮೊದಲ ಹುಣ್ಣಿಮೆಯಂದೇ ತೆರೆಯಲಿದೆ ಅದೃಷ್ಟದ ಬಾಗಿಲು! ಈ ರಾಶಿಯವರಿಗೆ ರಾಜಯೋಗ ಫಿಕ್ಸ್.
-
Davanagere Politics: ಶಾಮನೂರು ಕೋಟೆಗೆ ಲಗ್ಗೆ ಇಡಲು ರೆಡಿಯಾದ ‘ನಾಲ್ವರು’ ಬಿಜೆಪಿ ಹುಲಿಗಳು! ಟಿಕೆಟ್ ಯಾರಿಗೆ?
-
BIGNEWS: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಇನ್ಮುಂದೆ ‘ಭವಿಷ್ಯ ನಿಧಿ’ (PF) ಸೌಲಭ್ಯ ಜಾರಿಗೊಳಿಸಿ ಸರ್ಕಾರ ಆದೇಶ!
-
ಕಾಲೇಜು ಫೀಸ್ ಜೊತೆಗೆ ಉಚಿತ ಲ್ಯಾಪ್ಟಾಪ್ ಬೇಕಾ? ಈ ಬ್ಯಾಂಕ್ ಸ್ಕಾಲರ್ಶಿಪ್ಗೆ ಇಂದೇ ಅರ್ಜಿ ಹಾಕಿ!
Topics
Latest Posts
- 2nd PUC New Rules: ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಬಿಗ್ ಅಲರ್ಟ್! ಪ್ರಾಕ್ಟಿಕಲ್ ಪರೀಕ್ಷೆಯಲ್ಲಿ ಬಂತು 3 ಹೊಸ ರೂಲ್ಸ್.

- Pushya Purnima 2026: ವರ್ಷದ ಮೊದಲ ಹುಣ್ಣಿಮೆಯಂದೇ ತೆರೆಯಲಿದೆ ಅದೃಷ್ಟದ ಬಾಗಿಲು! ಈ ರಾಶಿಯವರಿಗೆ ರಾಜಯೋಗ ಫಿಕ್ಸ್.

- Davanagere Politics: ಶಾಮನೂರು ಕೋಟೆಗೆ ಲಗ್ಗೆ ಇಡಲು ರೆಡಿಯಾದ ‘ನಾಲ್ವರು’ ಬಿಜೆಪಿ ಹುಲಿಗಳು! ಟಿಕೆಟ್ ಯಾರಿಗೆ?

- BIGNEWS: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಇನ್ಮುಂದೆ ‘ಭವಿಷ್ಯ ನಿಧಿ’ (PF) ಸೌಲಭ್ಯ ಜಾರಿಗೊಳಿಸಿ ಸರ್ಕಾರ ಆದೇಶ!

- ಕಾಲೇಜು ಫೀಸ್ ಜೊತೆಗೆ ಉಚಿತ ಲ್ಯಾಪ್ಟಾಪ್ ಬೇಕಾ? ಈ ಬ್ಯಾಂಕ್ ಸ್ಕಾಲರ್ಶಿಪ್ಗೆ ಇಂದೇ ಅರ್ಜಿ ಹಾಕಿ!


