Category: Bigboss season 11
-
ಬೆಂಗಳೂರಿನಲ್ಲಿ ಆನ್ಲೈನ್ ಬೆದರಿಕೆ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೊದಲು ಎಚ್ಚರಿಕೆ

ಬೆಂಗಳೂರು, ತಂತ್ರಜ್ಞಾನದ ರಾಜಧಾನಿಯಾಗಿ ಮಾತ್ರವಲ್ಲದೆ, ಭಾರತದ ಸಾಮಾಜಿಕ ಜಾಲತಾಣ ಬಳಕೆದಾರರ ಸಂಖ್ಯೆಯಲ್ಲಿಯೂ ಮುಂಚೂಣಿಯಲ್ಲಿದೆ. ಆದರೆ, ಈ ಡಿಜಿಟಲ್ ಯುಗದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್ಗಳು ಮತ್ತು ಕಾಮೆಂಟ್ಗಳು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದನ್ನು ಬೆಂಗಳೂರಿಗರು ಮರೆಯಬಾರದು. ಆನ್ಲೈನ್ನಲ್ಲಿ ಮಾಡಿದ ಬೆದರಿಕೆಯನ್ನು ಕಾನೂನು ದೃಷ್ಟಿಯಿಂದ ನೇರವಾಗಿ ಮಾಡಿದ ಬೆದರಿಕೆಯಂತೆಯೇ ಗಂಭೀರವಾಗಿ ಪರಿಗಣಿಸಲಾಗುತ್ತದೆ. ಇಂತಹ ಕೃತ್ಯಗಳು ಕೇವಲ ಖ್ಯಾತಿಗೆ ಧಕ್ಕೆ ತರುವುದಿಲ್ಲ, ಬದಲಿಗೆ ಕಾನೂನಾತ್ಮಕ ಕ್ರಮಕ್ಕೆ ಒಳಗಾಗಬಹುದು, ಇದರಲ್ಲಿ ಜೈಲು ಶಿಕ್ಷೆಯೂ ಸೇರಿದೆ. ಈ ಲೇಖನದಲ್ಲಿ, ಆನ್ಲೈನ್ ಬೆದರಿಕೆಯ ಗಂಭೀರತೆ,
Categories: Bigboss season 11 -
ಬಿಗ್ಬಾಸ್ ನಿರೂಪಣೆಗೆ ಕಿಚ್ಚನ ವಿದಾಯ, ಸುದೀಪ್ ಅಧಿಕೃತ ಘೋಷಣೆ! ಇಲ್ಲಿದೆ ಕಾರಣ

ಬಿಗ್ ಬಾಸ್ ಗೆ (Bigg Boss) ವಿದಾಯ ಘೋಷಿಸಿದ ಕಿಚ್ಚ ಸುದೀಪ್(Kiccha Sudeep)!. ಸತತ 11 ವರ್ಷದ ಬಿಗ್ ಬಾಸ್ ನಿರೂಪಣೆಯ ಪಯಣಕ್ಕೆ ಅಂತ್ಯ ಹಾಡಿದ ಕಿಚ್ಚ ಸುದೀಪ್. ಬಿಗ್ ಬಾಸ್ (Bigg Boss) ಶುರುವಾಗುತ್ತಿದೆ ಎಂದರೆ ಆ ಸಮಯದಲ್ಲಿ ಬರುವಂತಹ ಬೇರೆ ಸೀರಿಯಲ್(Serial) ಅಥವಾ ರಿಯಾಲಿಟಿ ಶೋಗಳಿಗೆ(reality shows) ಸ್ವಲ್ಪ ಶಾಕ್ ಆಗುತ್ತದೆ. ಕಾರಣ ಬಿಗ್ ಬಾಸ್ ಹೊಂದಿರುವಂತಹ ಜನಪ್ರಿಯತೆಯಿಂದ ಜನರು ಬೇರೆ ಸೀರಿಯಲ್ ಅಥವಾ ರಿಯಾಲಿಟಿ ಶೋ ನೋಡುವುದನ್ನು ಕಡಿಮೆ ಮಾಡುತ್ತಾರೆ. ಇದರಿಂದ ಅವರ
-
Bigg boss 11: ಮೊದಲ ವಾರ ನಾಮಿನೇಟ್ ಆದವರು ಇವರೇ ನೋಡಿ..!

ಬಹು ನಿರೀಕ್ಷಿತ ಬಿಗ್ ಬಾಸ್ ಕನ್ನಡದ 11 ನೇ ಸೀಸನ್(Bigboss kannada season 11) ಭಾನುವಾರ, ಸೆಪ್ಟೆಂಬರ್ 29 ರಂದು ಅದ್ಧೂರಿಯಾಗಿ ಪ್ರಾರಂಭವಾಯಿತು. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ ಹಾಗೂ ನರಕ ಎಂದು ಎರಡು ಭಾಗಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ಮೊದಲ ದಿನ, ಪ್ರದರ್ಶನವು ಸ್ವರ್ಗ ಮತ್ತು ನರಕ ಮನೆಯ ನಿವಾಸಿಗಳ ನಡುವೆ ಭಾರಿ ಮಾತಿನ ಯುದ್ಧಕ್ಕೆ ಸಾಕ್ಷಿಯಾಯಿತು. ಇದು ನಾಮಿನೇಷನ್ (nomination) ಪ್ರಕ್ರಿಯೆ ಮೇಲೂ ಪರಿಣಾಮ ಬೀರಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: Bigboss season 11 -
Bigg Boss Kannada : ಮೊದಲ ದಿನವೇ ವೀಕ್ಷಕರಿಗೆ ಬ್ಯಾಡ್ ನ್ಯೂಸ್..! ಇಲ್ಲಿದೆ ಕಂಪ್ಲೀಟ್ ಮಾಹಿತಿ

ಬಿಗ್ ಬಾಸ್ (Bigg Boss) ಕನ್ನಡದ ಹೊಸ ಸೀಸನ್ ಅದ್ಧೂರಿಯಾಗಿ ಆರಂಭವಾಗಿದೆ. ಸ್ವರ್ಗ ಮತ್ತು ನರಕದ ಸೆಟ್ಗಳು, ಹೊಸ ಸ್ಪರ್ಧಿಗಳು ಮತ್ತು ರೋಚಕ ಚಟುವಟಿಕೆಗಳಿಂದ ಕಂಗೊಳಿಸುತ್ತಿದೆ. ಆದರೆ, ಈ ಸೀಸನ್ನಲ್ಲಿ ಒಂದು ದೊಡ್ಡ ಬದಲಾವಣೆ ಕಂಡುಬಂದಿದೆ. ಏನಿದು ಬದಲಾವಣೆ ಎಂದು ತಿಳಿಯಬೇಕೇ? ಹಾಗಿದ್ದಲ್ಲಿ, ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕಿಚ್ಚಾ ಸುದೀಪ್ ಹೋಸ್ಟ್ ಮಾಡುವ ‘ಬಿಗ್
Categories: Bigboss season 11 -
ಮೊದಲ ದಿನವೇ ಬಿಗ್ ಬಾಸ್ ಮನೆಯಲ್ಲಿ ಅಲ್ಲೋಲ ಕಲ್ಲೋಲ – ಮೊದಲ ನಾಮಿಮೇಟ್

ಮೊದಲ ವಾರದಲ್ಲಿಯೇ ನಾಮಿನೇಟ್ ಆದ ಚೈತ್ರ ಕುಂದಾಪುರ : ಬಿಗ್ಬಾಸ್ ಕನ್ನಡ ಸೀಸನ್ 11 ಮೊದಲ ದಿನವೇ ಬಿಗ್ ಮನೆಯಲ್ಲಿ ಕಿತ್ತಾಟದ ಕಾವು ಜೋರಾಗಿದೆ. ನರಕವಾಸಿಗಳೀಗ ಸ್ವರ್ಗಕ್ಕೆ ಬಂದು ಕೆಲಸಗಾರರಾಗಿದ್ದಾರೆ. ರೂಲ್ಸ್ ಬ್ರೇಕ್ ಮಾಡಿದ ಆರೋಪ ನರಕವಾಸಿ ಚೈತ್ರಾ ಕುಂದಾಪುರ ಮೇಲೆ ಬಂದಿದೆ. ಉಗ್ರಂ ಮಂಜು ಹಣ್ಣನ್ನು ತೊಳೆದುಕೊಂಡು ಬರುವಂತೆ ಚೈತ್ರಾಗೆ ಹೇಳಿದ್ದಾರೆ. ಆದರೆ ತೊಳೆಯುವ ನಪದಲ್ಲಿ ಚೈತ್ರ ಅವರು ಹಣ್ಣನ್ನು ಕಚ್ಚಿ ನರಕಕ್ಕೆ ಎಸೆದರು. ಹೀಗೆ ರೂಲ್ಸ್ ಬ್ರೇಕ್ ಮಾಡಿದರೂ ಕೂಡ ಅಗ್ರುಮೆಂಟ್ ಮಾಡುತ್ತಾರೆ ಎಂದು
-
ನರಕವಾದ ಸ್ವರ್ಗ; ರೂಲ್ಸ್ ಬ್ರೇಕ್ ಮಾಡಿದವರಿಗೆ ಭಾರಿ ಶಿಕ್ಷೆ..!

ಮೊದಲನೆಯ ದಿನವೇ ರೂಲ್ಸ್ ಬ್ರೇಕ್ ಮಾಡಿದ ಲಾಯರ್ ಜಗದೀಶ್ : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11(Bigboss kannada season 11) ಮೊದಲನೆಯ ದಿನದಿಂದಲೇ ರೋಚಕತೆಯನ್ನು ಸೃಷ್ಟಿ ಮಾಡಿದೆ. ಬಿಗ್ ಬಾಸ್ ಮನೆಯಲ್ಲಿ ನರಕ ವಾಸಿಗಳು ಹಾಗೂ ಸ್ವರ್ಗ ವಾಸಿಗಳು ಎಂದು ವಿಂಗಡಿಸಲಾಗಿತ್ತು. ಸ್ವರ್ಗ ವಾಸಿಗಳಿಗೆ ಹಲವಾರು ಲಕ್ಸರಿ ಪದಾರ್ಥಗಳನ್ನು ನೀಡಿದ್ದರು. ಆದರೆ ಆ ಪದಾರ್ಥಗಳೆಲ್ಲವನ್ನು ಹಿಂತಿರುಗಿ ಬಿಗ್ ಬಾಸ್ ತೆಗೆದುಕೊಳ್ಳಲು ಕಾರಣ ಏನು ಎಂಬುದನ್ನು ಈ ವರದಿಯ ಮೂಲಕ
Hot this week
-
ಮೆಟ್ರೋ ರೈಲ್ವೆ ಅಪ್ರೆಂಟಿಸ್ಶಿಪ್ ನೇಮಕಾತಿ 2025: 128 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಆದ್ಯತೆ!
-
ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ: ಸರ್ಕಾರಿ ನೌಕರರ ಪಿಂಚಣಿ ಬದಲಾವಣೆಗೆ ಸಮಿತಿ ವರದಿ ಸಿದ್ಧ
-
2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!
-
ಬಡವರ ಬಂಡಿ: ಕೇವಲ ₹3.70 ಲಕ್ಷದ ದೇಶದ ಅಗ್ಗದ ಕಾರು: Maruti Alto K10 ಮೇಲೆ ₹52,500 ಬಂಪರ್ ಡಿಸ್ಕೌಂಟ್!
Topics
Latest Posts
- CNG ಕಿಂಗ್ ಮಾರುತಿ ಸುಜುಕಿ, ಬರೋಬ್ಬರಿ 35KM ಮೈಲೇಜ್, ಕಾರ್ ಖರೀದಿಗೆ ಮುಗಿಬಿದ್ದ ಗ್ರಾಹಕರು.!

- ಮೆಟ್ರೋ ರೈಲ್ವೆ ಅಪ್ರೆಂಟಿಸ್ಶಿಪ್ ನೇಮಕಾತಿ 2025: 128 ಹುದ್ದೆಗಳಿಗೆ ಅರ್ಜಿ ಆಹ್ವಾನ; 10ನೇ ತರಗತಿ ಪಾಸಾದವರಿಗೆ ಆದ್ಯತೆ!

- ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ: ಸರ್ಕಾರಿ ನೌಕರರ ಪಿಂಚಣಿ ಬದಲಾವಣೆಗೆ ಸಮಿತಿ ವರದಿ ಸಿದ್ಧ

- 2026ರ ಜನವರಿಯಲ್ಲಿ 2 ಬಾರಿ ‘ಗಜಕೇಸರಿ ಯೋಗ’: ಈ 5 ರಾಶಿಗಳಿಗಿದೆ ಅಪಾರ ಧನಾಗಮನದ ಯೋಗ!

- ಬಡವರ ಬಂಡಿ: ಕೇವಲ ₹3.70 ಲಕ್ಷದ ದೇಶದ ಅಗ್ಗದ ಕಾರು: Maruti Alto K10 ಮೇಲೆ ₹52,500 ಬಂಪರ್ ಡಿಸ್ಕೌಂಟ್!


