Category: ದೇಶ

  • 8ನೇ ವೇತನ ಆಯೋಗ: ಕೇಂದ್ರ ಸರ್ಕಾರಿ ನೌಕರರ ಸಂಬಳದಲ್ಲಿ ಭಾರೀ ಏರಿಕೆಯ ನಿರ್ಧಾರ!

    WhatsApp Image 2025 11 24 at 6.12.41 PM

    ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಹುದೊಡ್ಡ ಸಿಹಿಸುದ್ದಿ ಬಂದಿದೆ. 8ನೇ ವೇತನ ಆಯೋಗದ ಕೆಲಸ ಔಪಚಾರಿಕವಾಗಿ ಆರಂಭವಾಗಿದ್ದು, ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಜಸ್ಟಿಸ್ ರಂಜನಾ ಪ್ರಕಾಶ್ ದೇಸಾಯಿ ಅವರ ನೇತೃತ್ವದಲ್ಲಿ ಈ ಆಯೋಗ ರಚನೆಯಾಗಿದೆ. ಈ ಆಯೋಗವು ಮುಂದಿನ 18 ತಿಂಗಳುಗಳಲ್ಲಿ ಸಂಬಳ ರಚನೆ, ಭತ್ಯೆಗಳು, ಪಿಂಚಣಿ, ಬೋನಸ್, ಗ್ರಾಚ್ಯುಟಿ ಹಾಗೂ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹ ಧನಗಳ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ತನ್ನ ವರದಿ ಸಲ್ಲಿಸಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ

    Read more..


  • ಭಾರತದಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಇ-ಪಾಸ್‌ಪೋರ್ಟ್ ಏನೆಲ್ಲ ಭದ್ರತೆ ಹೊಂದಿದೆ? ಇಲ್ಲಿದೆ ಮಾಹಿತಿ…

    WhatsApp Image 2025 11 24 at 7.14.48 PM

    ಭಾರತೀಯ ಪಾಸ್‌ಪೋರ್ಟ್ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆ ಆರಂಭವಾಗಿದೆ. ಈಗಿನಿಂದ ಹೊಸದಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರಿಗೂ ಇ-ಪಾಸ್‌ಪೋರ್ಟ್ (e-Passport) ಮಾತ್ರ ನೀಡಲಾಗುತ್ತಿದೆ. ಈ ಹೊಸ ತಲೆಮಾರಿನ ಪಾಸ್‌ಪೋರ್ಟ್‌ಗಳು ಅಂತಾರಾಷ್ಟ್ರೀಯ ಮಟ್ಟದ ಅತ್ಯಾಧುನಿಕ ಭದ್ರತಾ ವೈಶಿಷ್ಟ್ಯಗಳನ್ನು ಹೊಂದಿದ್ದು, ಪಾಸ್‌ಪೋರ್ಟ್ ವಂಚನೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸುವ ಗುರಿ ಹೊಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇ-ಪಾಸ್‌ಪೋರ್ಟ್‌ನಲ್ಲಿ ಏನೆಲ್ಲಾ ಹೊಸದಿದೆ? ಪ್ರತಿ ಇ-ಪಾಸ್‌ಪೋರ್ಟ್‌ನಲ್ಲಿ ಅತ್ಯಂತ ಸುರಕ್ಷಿತ

    Read more..


  • ಬರೀ ನೋಂದಣಿ ಇದ್ದ ಮಾತ್ರಕ್ಕೆ ಆಸ್ತಿಗೆ ನಿಜವಾದ ಮಾಲೀಕ ನೀವಲ್ಲ : ಸುಪ್ರೀಂ ಕೋರ್ಟ್‌ನಿಂದ ಮಹತ್ವದ ಆದೇಶ!

    WhatsApp Image 2025 11 24 at 6.40.51 PM

    “ಪ್ಲಾಟ್/ಫ್ಲ್ಯಾಟ್ ಖರೀದಿಸಿ ನೋಂದಣಿ ಮಾಡಿಸಿದ್ದೇನೆ, ಇನ್ನು ನಾನೇ ಪೂರ್ಣ ಮಾಲೀಕ” ಎಂಬ ಸಾಮಾನ್ಯ ತಿಳುವಳಿಕೆಗೆ ಸುಪ್ರೀಂ ಕೋರ್ಟ್ ಗಟ್ಟಿಯಾಗಿ ಬ್ರೇಕ್ ಹಾಕಿದೆ. ನೋಂದಣಿ ದಾಖಲೆ ಕೇವಲ ಹಣಕಾಸಿನ ವಹಿವಾಟಿನ ದಾಖಲೆ ಮಾತ್ರವೇ ಹೊರತು, ಆಸ್ತಿಯ ಸಂಪೂರ್ಣ ಮಾಲೀಕತ್ವದ ಗ್ಯಾರಂಟಿ ಅಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತೀರ್ಪು ನೀಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಐತಿಹಾಸಿಕ ತೀರ್ಪು “ಭಾವನಾ ಕೋಆಪರೇಟಿವ್

    Read more..


    Categories:
  • LPG Cylinder : ಹೊಸ ವರ್ಷಕ್ಕೂ ಮುನ್ನವೇ ಸಿಲಿಂಡರ್ ಬಳಕೆದಾರರಿಗೆ ಬಿಗ್​ ಶಾಕ್​! ಗ್ಯಾಸ್ ಬೆಲೆಯಲ್ಲಿ ಭಾರೀ ಏರಿಕೆ?

    WhatsApp Image 2025 11 24 at 7.12.18 PM

    ಹೊಸ ವರ್ಷ ಆರಂಭವಾಗುವ ಮುನ್ನವೇ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದೊಡ್ಡ ಆಘಾತದ ಸುದ್ದಿ ಬಂದಿದೆ. ಸಾರ್ವಜನಿಕ ತೈಲ ಕಂಪನಿಗಳು (IOC, BPCL, HPCL) ಈಗಾಗಲೇ ₹53,700 ಕೋಟಿ ರೂಪಾಯಿಗೂ ಹೆಚ್ಚು ನಷ್ಟ ಅನುಭವಿಸಿವೆ. ಸರ್ಕಾರ ಘೋಷಿಸಿರುವ ₹30,000 ಕೋಟಿ ಸಬ್ಸಿಡಿ ಕೇವಲ ಭಾಗಶಃ ಪರಿಹಾರ ನೀಡುತ್ತದೆಯೇ ಹೊರತು ಸಂಪೂರ್ಣ ನಷ್ಟವನ್ನು ಸರಿದೂಗಿಸುವುದಿಲ್ಲ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್

    Read more..


  • ಭಾರತ-ಅಮೆರಿಕ ಐತಿಹಾಸಿಕ LPG ಒಪ್ಪಂದ: ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆ.?

    WhatsApp Image 2025 11 18 at 8.26.50 PM

    ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಮತ್ತು ಇಂಧನ ಸಹಕಾರಕ್ಕೆ ಹೊಸ ಆಯಾಮವನ್ನು ತಂದಿಟ್ಟಿರುವ ಮಹತ್ವದ ಒಪ್ಪಂದವೊಂದು ಸಹಿ ಹಾಕಲಾಗಿದೆ. 2026ರಿಂದ ಅಮೆರಿಕದಿಂದ ವಾರ್ಷಿಕವಾಗಿ ಸುಮಾರು 2.2 ಮಿಲಿಯನ್ ಟನ್ (MTPA) LPG ಆಮದು ಮಾಡಿಕೊಳ್ಳಲು ಭಾರತದ ಸಾರ್ವಜನಿಕ ವಲಯದ ತೈಲ ಕಂಪನಿಗಳು ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕಿವೆ. ಇದು ಭಾರತದ ವಾರ್ಷಿಕ LPG ಆಮದಿನ ಸುಮಾರು ಶೇ.10ರಷ್ಟು ಪ್ರಮಾಣವಾಗಿದ್ದು, ದೇಶದಲ್ಲಿ ಅಡುಗೆ ಅನಿಲದ ಸುಗಮ ಪೂರೈಕೆಯನ್ನು ಖಾತರಿಪಡಿಸುವುದಲ್ಲದೆ ಬೆಲೆಗಳಲ್ಲಿ ಸ್ಥಿರತೆ ತರುವ ಸಾಧ್ಯತೆಯಿದೆ. ಇದೇ ರೀತಿಯ

    Read more..


    Categories:
  • ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ : ನಿವೃತ್ತಿ ವಯಸ್ಸಿನ ಮಿತಿ 65 ಕ್ಕೆ ಏರಿಸಿ ಸರ್ಕಾರದ‌ ಹೊಸ ಆದೇಶ

    WhatsApp Image 2025 11 18 at 8.18.46 PM

    ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯೋಮಿತಿಯನ್ನು 60ರಿಂದ 62 ಅಥವಾ 65 ವರ್ಷಕ್ಕೆ ಏರಿಸಲಾಗುತ್ತದೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಕೆಲವು ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ಈ ಸುದ್ದಿಗಳು ನೌಕರರಲ್ಲಿ ಆಸೆ ಮತ್ತು ಗೊಂದಲವನ್ನು ಉಂಟುಮಾಡಿವೆ. ಆದರೆ, ಕೇಂದ್ರ ಸಿಬ್ಬಂದಿ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಲೋಕಸಭೆಯಲ್ಲಿ ನೀಡಿದ ಸ್ಪಷ್ಟೀಕರಣದ ಪ್ರಕಾರ, ನಿವೃತ್ತಿ ವಯೋಮಿತಿಯನ್ನು ಏರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ. ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸು 60

    Read more..


    Categories:
  • ದೆಹಲಿ ಕೆಂಪು ಕೋಟೆ ಬಳಿ ಕಾರು ಸ್ಫೋಟದಲ್ಲಿ ಗಾಯಗೊಂಡವರು/ಮೃತರ ಹೆಸರು , ವಿಳಾಸದ ಪಟ್ಟಿ ಬಿಡುಗಡೆ.!

    WhatsApp Image 2025 11 11 at 6.59.22 PM

    ದೆಹಲಿಯ ಕೆಂಪು ಕೋಟೆ (ಲಾಲ್ ಕಿಲಾ) ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿಯ ಸಂಚಾರ ದೀಪದ (ಟ್ರಾಫಿಕ್ ಸಿಗ್ನಲ್) ಬಳಿ ಸೋಮವಾರ ಸಂಜೆ 6:50 ರ ಸುಮಾರಿಗೆ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 9 ಜನರು ಸಾವನ್ನಪ್ಪಿದ್ದು ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟ ಸಂಭವಿಸಿದಾಗ ಕಾರಿನಲ್ಲಿ ಮೂವರು ಇದ್ದರು ಎಂದು ತಿಳಿದುಬಂದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ

    Read more..


  • ‘ತುರ್ತು ಸಂದರ್ಭ’ದಲ್ಲಿ ಬೇಕಾಗುವ ಈ ನಂಬರ್ಸ್ ಸೇವ್ ಮಾಡಿಟ್ಟುಕೊಂಟು ಜೀವ ರಕ್ಷಿಸಿಕೊಳ್ಳಿ.!

    WhatsApp Image 2025 11 11 at 1.14.51 PM

    ಇಂದು ಸ್ಮಾರ್ಟ್‌ಫೋನ್‌ಗಳು ಜೀವನದ ಅವಿಭಾಜ್ಯ ಅಂಗವಾಗಿವೆ. ಆನ್‌ಲೈನ್ ಖರೀದಿ, ಸರ್ಕಾರಿ ಯೋಜನೆಗಳಿಗೆ ಅರ್ಜಿ – ಎಲ್ಲವೂ ಒಂದು ಕ್ಲಿಕ್‌ನಲ್ಲಿ ಸಾಧ್ಯ. ಆದರೆ ತುರ್ತು ಸಂದರ್ಭದಲ್ಲಿ ತಕ್ಷಣ ಸಹಾಯ ಪಡೆಯಲು ಕೆಲವು ಪ್ರಮುಖ ಸಹಾಯವಾಣಿ ಸಂಖ್ಯೆಗಳನ್ನು ಫೋನ್‌ನಲ್ಲಿ ಸೇವ್ ಮಾಡಿಟ್ಟುಕೊಳ್ಳುವುದು ಅತ್ಯಗತ್ಯ. ರಸ್ತೆ ಅಪಘಾತ, ಸೈಬರ್ ವಂಚನೆ, ಲಂಚ ಬೇಡಿಕೆ, ಗ್ರಾಹಕ ದೂರು – ಯಾವುದೇ ಸಮಸ್ಯೆಗೂ ತಕ್ಷಣ ಸಹಾಯ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • ಕಾನೂನಾತ್ಮಕವಾಗಿ ಮಕ್ಕಳನ್ನಾ ದತ್ತು ಪಡೆಯುವುದು ಹೇಗೆ? ಏನೆಲ್ಲಾ ದಾಖಲೆಗಳು ನಿಯಮ ಇಲ್ಲಿದೆ ಮಾಹಿತಿ

    WhatsApp Image 2025 11 10 at 5.53.42 PM

    ಪ್ರತಿ ಮಗುವಿಗೂ ಪ್ರೀತಿ, ಆರೈಕೆ ಮತ್ತು ಕುಟುಂಬದ ವಾತಾವರಣಕ್ಕೆ ಹಕ್ಕಿದೆ. ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಡಿ ಕೇಂದ್ರೀಯ ದತ್ತು ಸಂಪನ್ಮೂಲ ಪ್ರಾಧಿಕಾರ (CARA) ಮೂಲಕ ಕಾನೂನುಬದ್ಧ ದತ್ತು ಪ್ರಕ್ರಿಯೆ ನಡೆಯುತ್ತದೆ. ಪ್ರತಿ ವರ್ಷ ನವೆಂಬರ್ ತಿಂಗಳು ದತ್ತು ಮಾಸಾಚರಣೆಯಾಗಿ ಆಚರಿಸಲಾಗುತ್ತದೆ. 2025ರ ಅಭಿಯಾನದಲ್ಲಿ ವಿಶೇಷ ಅಗತ್ಯತೆಯ (ವಿಕಲಚೇತನ) ಮಕ್ಕಳ ದತ್ತುಗೆ ಒತ್ತು ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು (DCPU) ಈ ಪ್ರಕ್ರಿಯೆಯನ್ನು ಜಾರಿಗೊಳಿಸುತ್ತವೆ. ಮಕ್ಕಳನ್ನು ಬೀದಿಯಲ್ಲಿ ಬಿಟ್ಟುಹೋಗದೆ ಸರ್ಕಾರಿ ಆಸ್ಪತ್ರೆಗಳು, ಮಕ್ಕಳ

    Read more..