Author: ಶಿವರಾಜ
ತೆರಿಗೆ ಹೊರೆ ಕಡಿಮೆ, “ವಿಕಸಿತ ಭಾರತ ರೋಜ್ಗಾರ್ ಯೋಜನೆ” ಇಂದಿನಿಂದಲೇ ಜಾರಿ ಈ ವಸ್ತುಗಳ ಮೇಲಿನ ತೆರಿಗೆ ಕಡಿಮೆ.!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ದೀಪಾವಳಿಗೆ ಮುಂಚೆಯೇ ದೊಡ್ಡ ಉಡುಗೊರೆ ನೀಡಿದ್ದಾರೆ. ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ವಿಕಸಿತ ಭಾರತ ರೋಜ್ಗಾರ್ ಯೋಜನೆ” ಇಂದಿನಿಂದಲೇ ಜಾರಿಗೆ ಬರುವುದಾಗಿ ಘೋಷಿಸಿದ್ದಾರೆ. ಇದರ ಜೊತೆಗೆ, ಜಿಎಸ್ಟಿ ತೆರಿಗೆಯಲ್ಲಿ ದೊಡ್ಡ ಪ್ರಮಾಣದ ಕಡಿತ ಮಾಡಲಾಗುವುದರಿಂದ, ಮಧ್ಯಮ ವರ್ಗದವರು ಹಾಗೂ ಸಾಮಾನ್ಯ ಜನತೆಗೆ ಹೆಚ್ಚಿನ ಉಳಿತಾಯ ಸಾಧ್ಯವಾಗಲಿದೆ. ದೀಪಾವಳಿ ಹಬ್ಬಕ್ಕೆ ಮುಂಚೆ ಈ ನಿರ್ಧಾರವು ಎಲ್ಲರಿಗೂ ಸಂತೋಷ ತಂದಿದೆ. .ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸಾರ್ವಜನಿಕ ಮಾಹಿತಿಗೃಹಲಕ್ಷ್ಮೀ : ರಾಜ್ಯದ ಮಹಿಳೆಯರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಾಕಿ 4000ಹಣ ಜಮಾ.!

ರಾಜ್ಯದ ಮಹಿಳಾ ಸಬಲೀಕರಣ ಮತ್ತು ಕುಟುಂಬ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕರುನಾಡಿನ ಗೃಹಲಕ್ಷ್ಮೀಯೋಜನೆಯ ಫಲಾನುಭವಿಗಳಿಗೆ ಗಣೇಶ ಚತುರ್ಥಿಗೆ ಮುನ್ನ ಸಂತೋಷದ ಸುದ್ದಿ ನೀಡಿದ್ದಾರೆ. ಉಡುಪಿಯಲ್ಲಿ ನಡೆದ ಸಮಾವೇಶದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಗೃಹಲಕ್ಷ್ಮಿಯ ಹಣ ಜೂನ್ ಜುಲೈ ತಿಂಗಳಿನದ್ದು ವರಮಹಾಲಕ್ಷ್ಮೀ ಹಬ್ಬಕ್ಕೆ ಬಿಡುಗಡೆ ಮಾಡಿದ್ದೇವೆ , ಆ ಹಣವನ್ನ ಬಿಡುಗಡೆ ಮಾಡಿಯೇ 4-5 ದಿನ ಆಯಿತು ಮುಗಿಸಿಗೊಂಡೆ ಉಡುಪಿಗೆ ಬಂದಿದ್ದೇನೆ ಎಂದು ನಿಖರವಾದ ಮಾಹಿತಿಯನ್ನು ನೀಡಿದ್ದಾರೆ.. ಈ ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಶೀಘ್ರದಲ್ಲೇ
Categories: ಸಾರ್ವಜನಿಕ ಮಾಹಿತಿನಾಳೆಯ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣ ಮಾಡುವಾಗ ನೀವು ಮಾಡಲೇಬೇಕಾದ/ಮಾಡಬಾರದ ಸಂಗತಿಗಳಿವು

ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15 ನೇ ತಾರೀಕು ಪ್ರತಿ ವರ್ಷವೂ ದೇಶದಾದ್ಯಂತ ಅತ್ಯಂತ ಹೆಮ್ಮೆ ಮತ್ತು ಉತ್ಸಾಹದಿಂದ ಆಚರಿಸಲ್ಪಡುತ್ತದೆ. ಈ ದಿನದಂದು ಸರ್ಕಾರಿ, ಖಾಸಗಿ ಸಂಸ್ಥೆಗಳು, ಶಾಲಾ ಕಾಲೇಜುಗಳು ಮತ್ತು ಸಾಮಾನ್ಯ ನಾಗರಿಕರು ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದ ಸ್ವಾತಂತ್ರ್ಯ ಸಂಗ್ರಾಮದ ನಾಯಕರನ್ನು ಸ್ಮರಿಸುತ್ತಾರೆ. ಆದರೆ, ರಾಷ್ಟ್ರಧ್ವಜವನ್ನು ಹಾರಿಸುವಾಗ ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕು. ಧ್ವಜ ಸಂಹಿತೆ 2002 ರ ಪ್ರಕಾರ, ಧ್ವಜಾರೋಹಣ ಮಾಡುವಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿದುಕೊಳ್ಳುವುದು ಅತ್ಯಂತ
Categories: ಸಾರ್ವಜನಿಕ ಮಾಹಿತಿBREAKING : ಅಪಾರ್ಟ್ಮೆಂಟ್ನಲ್ಲಿ ನಟ ದರ್ಶನ್ ಅರೆಸ್ಟ್, ಯಾವ ಜೈಲಿಗೆ ಹೋಗಲಿದ್ದಾರೆ ದರ್ಶನ್, ಬಳ್ಳಾರಿ ಜೈಲಿನಲ್ಲಿ ಸಿದ್ಧತೆ?

ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಜಾಮೀನು ಆದೇಶವನ್ನು ರದ್ದು ಮಾಡಿದ ನಂತರ, ನಟ ದರ್ಶನ್ ಅವರನ್ನು ಬೆಂಗಳೂರಿನ ಹೊಸಕೆರೆಯಳ್ಳಿ ಅಪಾರ್ಟ್ಮೆಂಟ್ ಬಳಿ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಅವರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗುತ್ತಿದೆ. ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಮತ್ತು ಇತರ ಆರೋಪಿಗಳ ಜಾಮೀನು ರದ್ದು ಮಾಡುವ ಸುಪ್ರೀಂ ಕೋರ್ಟ್ ಆದೇಶವು ದೊಡ್ಡ ಪ್ರತಿಧ್ವನಿಯನ್ನು ಉಂಟುಮಾಡಿದೆ. ಕೋರ್ಟ್ ತನ್ನ ತೀರ್ಪಿನಲ್ಲಿ, “ಕಾನೂನಿನ ಮುಂದೆ ಎಲ್ಲರೂ ಸಮಾನರು” ಎಂದು ಒತ್ತಿಹೇಳಿದೆ. ನ್ಯಾಯಮೂರ್ತಿಗಳಾದ ಜೆ.ಬಿ.
Categories: ಸಾರ್ವಜನಿಕ ಮಾಹಿತಿಎಸ್ಬಿಐ ಗ್ರಾಹಕರಿಗೆ ಆಘಾತ: ನಾಳೆ ಆಗಸ್ಟ್ 15 ರಿಂದ ಈ ಸೇವೆ ಉಚಿತವಲ್ಲ | ಪ್ರಮುಖ ಬದಲಾವಣೆ

ಕೆಎನ್ಎನ್ ಡಿಜಿಟಲ್ ಡೆಸ್ಕ್: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಒಂದು ಪ್ರಮುಖ ಘೋಷಣೆಯನ್ನು ಮಾಡಿದ್ದು, ಇದು ಗ್ರಾಹಕರಿಗೆ ಆಘಾತವನ್ನುಂಟು ಮಾಡಿದೆ. ಆಗಸ್ಟ್ 15, 2025 ರಿಂದ, ಆನ್ಲೈನ್ IMPS (ತತ್ಕ್ಷಣ ಹಣ ಪಾವತಿ ಸೇವೆ) ವರ್ಗಾವಣೆಯ ಮೇಲೆ ಶುಲ್ಕವನ್ನು ವಿಧಿಸಲಾಗುವುದು. ಈ ಸೇವೆ ಈವರೆಗೆ ಸಂಪೂರ್ಣವಾಗಿ ಉಚಿತವಾಗಿತ್ತು, ಆದರೆ ಈಗ ಹೊಸ ನಿಯಮದೊಂದಿಗೆ ಗ್ರಾಹಕರಿಗೆ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಹಣಕಾಸು & ಬೆಲೆಸುಪ್ರೀಂ ಕೋರ್ಟ್ : ಕಚೇರಿಗೆ ಹೋಗುವಾಗ ಸಂಭವಿಸಿದಂತ ಅಪಘಾತದಲ್ಲೂ ನೌಕರ ಪರಿಹಾರಕ್ಕೆ ಅರ್ಹ

ಭಾರತದ ಸುಪ್ರೀಂ ಕೋರ್ಟ್ ಕಾರ್ಮಿಕರ ಹಕ್ಕುಗಳಿಗೆ ಸಂಬಂಧಿಸಿದಂತೆ ಒಂದು ಮಹತ್ವದ ತೀರ್ಪನ್ನು ನೀಡಿದೆ. 1923ರ ನೌಕರರ ಪರಿಹಾರ ಕಾಯ್ದೆ (Employees’ Compensation Act, 1923) ಅಡಿಯಲ್ಲಿ, ಕೆಲಸಗಾರರು ಕೇವಲ ಕೆಲಸದ ಸ್ಥಳದಲ್ಲಿನ ಅಪಘಾತಗಳಿಗೆ ಮಾತ್ರವಲ್ಲದೆ, ಕೆಲಸಕ್ಕೆ ಹೋಗುವ ಅಥವಾ ಕೆಲಸದಿಂದ ಹಿಂದಿರುಗುವ ಪ್ರಯಾಣದಲ್ಲಿ ಸಂಭವಿಸುವ ಅಪಘಾತಗಳಿಗೂ ಪರಿಹಾರ ಪಡೆಯುವ ಅರ್ಹತೆ ಹೊಂದಿರುತ್ತಾರೆ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಈ ತೀರ್ಪು ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕಾನೂನುಬದ್ಧ ಹಕ್ಕುಗಳನ್ನು ಗಣನೀಯವಾಗಿ ವಿಸ್ತರಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸಾರ್ವಜನಿಕ ಮಾಹಿತಿಕರ್ನಾಟಕ ಸರ್ಕಾರದ ಅರಿವು ಯೋಜನೆ: ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ವರೆಗೆ ಶೈಕ್ಷಣಿಕ ಸಾಲ ಸೌಲಭ್ಯ!

ಕರ್ನಾಟಕ ಸರ್ಕಾರದ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವು 2025-26ನೇ ಸಾಲಿನಲ್ಲಿ “ಅರಿವು ಶೈಕ್ಷಣಿಕ ಸಾಲ ಯೋಜನೆ” ಅನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ, ವೃತ್ತಿಪರ ಶಿಕ್ಷಣ ಮತ್ತು ಸ್ನಾತಕೋತ್ತರ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ 1 ಲಕ್ಷ ರೂಪಾಯಿ ವರೆಗೆ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ. ಇದರೊಂದಿಗೆ, ಕಡಿಮೆ ಬಡ್ಡಿದರದಲ್ಲಿ (ಕೇವಲ 2%) ಸಾಲ ಪಡೆಯುವ ಅವಕಾಶವಿದೆ. ಅರ್ಜಿ ಸಲ್ಲಿಸಲು 31 ಅಕ್ಟೋಬರ್ 2025 ಕೊನೆಯ ದಿನಾಂಕವಾಗಿದ್ದು, ಆನ್ಲೈನ್ ಅರ್ಜಿ ಸಲ್ಲಿಸಲು kacdc.karnataka.gov.in ವೆಬ್ಸೈಟ್ ಅನ್ನು ಬಳಸಬೇಕು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸರ್ಕಾರಿ ಯೋಜನೆಗಳುಹಾಲು ಮಾರಾಟಗಾರರಿಗೆ “ಇಲೆಕ್ಟ್ರಿಕ್ ಸ್ಕೂಟರ್” ವಿತರಣೆ – ಸರ್ಕಾರದಿಂದ ಹೊಸ ಯೋಜನೆ ಡಿ.ಕೆ.ಸುರೇಶ್

ಕರ್ನಾಟಕದ ಹಾಲು ಉತ್ಪಾದನೆ ಮತ್ತು ಡೈರಿ ವಲಯದಲ್ಲಿ “ನಂದಿನಿ” ಒಂದು ಪ್ರಮುಖ ಹೆಸರು. ಕರ್ನಾಟಕ ಮಿಲ್ಕ್ ಫೆಡರೇಷನ್ (KMF) ನಡೆಸಿಕೊಂಡು ಬರುವ ಈ ಬ್ರ್ಯಾಂಡ್, ತನ್ನ ಗುಣಮಟ್ಟ, ಪರಿಶುದ್ಧತೆ ಮತ್ತು ರೈತರ ಬೆಂಬಲದ ಮೂಲಕ ದಶಕಗಳಿಂದ ಗ್ರಾಹಕರ ನಂಬಿಕೆಗೆ ಪಾತ್ರವಾಗಿದೆ. ಡಿ.ಕೆ. ಸುರೇಶ್ ಅವರು ಹೇಳಿದಂತೆ, “ನಮ್ಮ ನಾಡಿನ ರೈತರು ಕಟ್ಟಿರುವ ನಂದಿನಿ ಬ್ರ್ಯಾಂಡ್, ತನ್ನ ಉತ್ಪನ್ನಗಳ ಶ್ರೇಷ್ಠತೆಯಿಂದ ಜನರ ಹೃದಯಗಳನ್ನು ಗೆದ್ದಿದೆ”. ಇದರ ಯಶಸ್ಸಿನ ಹಿಂದೆ ರೈತರ ಕಷ್ಟ, ಸಂಶೋಧನೆ ಮತ್ತು ಸರ್ಕಾರದ ಪೋಷಣೆ ನಿಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸರ್ಕಾರಿ ಯೋಜನೆಗಳುಹುದ್ದೆ ಖಾಲಿ ಇಲ್ಲವೆಂಬ ನೆಪದಿಂದ ಅನುಕಂಪದ ನೌಕರಿ ನಿರಾಕರಿಸಲು ಸಾಧ್ಯವಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಕರ್ನಾಟಕ ಹೈಕೋರ್ಟ್ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ಬಗ್ಗೆ ಮಹತ್ವದ ತೀರ್ಪು ನೀಡಿದೆ. “ಹುದ್ದೆ ಖಾಲಿ ಇಲ್ಲ” ಎಂಬ ಕಾರಣಕ್ಕೆ ಅನುಕಂಪದ ನೌಕರಿ ನಿರಾಕರಿಸುವಂತಿಲ್ಲ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ತೀರ್ಪು ನೀಡಿದೆ. ಬಾಗಲಕೋಟೆಯ ಅನುದಾನಿತ ಆದರ್ಶ ಪಿಯು ಕಾಲೇಜಿನಲ್ಲಿ ಎಫ್.ಡಿ.ಎ ನೌಕರನಾಗಿದ್ದ ತಂದೆ ಮೃತಪಟ್ಟ ಹಿನ್ನೆಲೆಯಲ್ಲಿ, ಅನುಕಂಪದ ನೌಕರಿಗಾಗಿ ಅರ್ಜಿ ಸಲ್ಲಿಸಿದ ಸಂತೋಷ್ ಯಮನಪ್ಪ ವಡಕರ್ ಅವರ ಮನವಿಯನ್ನು “ಹುದ್ದೆ ಖಾಲಿ ಇಲ್ಲ” ಎಂಬ ಕಾರಣದಿಂದ ಪದವಿ ಪೂರ್ವ ಶಿಕ್ಷಣ ಇಲಾಖೆ
Categories: ಸಾರ್ವಜನಿಕ ಮಾಹಿತಿ
Hot this week
ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ
ಹವಾಮಾನ ವರದಿ: ಮೈಸೂರು, ಶಿವಮೊಗ್ಗ ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾರಪೂರ್ತಿ ಬಿರುಗಾಳಿ-ಮಳೆ! (IMD Alert)
ತುಮಕೂರಿನಲ್ಲಿ H5N1 ಹಕ್ಕಿಜ್ವರ ದೃಢ; 38 ಗ್ರಾಮಗಳ 20,432 ಜನರ ತಪಾಸಣೆಗೆ ಸಜ್ಜಾದ ಆರೋಗ್ಯ ಇಲಾಖೆ!
ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ
ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?
Topics
Latest Posts
- ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ

- ಹವಾಮಾನ ವರದಿ: ಮೈಸೂರು, ಶಿವಮೊಗ್ಗ ಸೇರಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ವಾರಪೂರ್ತಿ ಬಿರುಗಾಳಿ-ಮಳೆ! (IMD Alert)

- ತುಮಕೂರಿನಲ್ಲಿ H5N1 ಹಕ್ಕಿಜ್ವರ ದೃಢ; 38 ಗ್ರಾಮಗಳ 20,432 ಜನರ ತಪಾಸಣೆಗೆ ಸಜ್ಜಾದ ಆರೋಗ್ಯ ಇಲಾಖೆ!

- ಚಿನ್ನ-ಬೆಳ್ಳಿ ಖರೀದಿಗೆ ಬೆಸ್ಟ್ ಟೈಮ್, ನಾಳೆ SGB ಹೂಡಿಕೆದಾರರ ಅಕೌಂಟ್ಗೆ ಬರಲಿದೆ ಹಣ? ಇಂದಿನ ಗೋಲ್ಡ್ ರೇಟ್ ಇಲ್ಲಿದೆ

- ಕೃಷಿ ಅಧಿಕಾರಿ ನೇಮಕಾತಿ ರದ್ದಾಗಿಲ್ಲ, ಸ್ಥಗಿತವಷ್ಟೇ! ಮುಂಬರುವ ಪಿಡಿಒ (PDO), ಗ್ರಾಮ ಆಡಳಿತಾಧಿಕಾರಿ (VA) ನೇಮಕಾತಿ ಕಥೆ ಏನು?
















