Author: Sagari
-
LPG ದರ ಕಡಿತ: ನವೆಂಬರ್ 1 ರಿಂದ ಅಡುಗೆ ಅನಿಲ ಸಿಲಿಂಡರ್ ಬೆಲೆ ಎಷ್ಟು ಕಡಿಮೆ ಆಗುತ್ತೆ ಗೊತ್ತಾ.?

ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ಬಳಸುವವರಿಗೆ ಇದೊಂದು ಸಿಹಿಸುದ್ದಿ. ಪ್ರತಿ ತಿಂಗಳ ಮೊದಲ ದಿನದಂದು ಎಲ್ಪಿಜಿ ದರಗಳು ಸಾಮಾನ್ಯವಾಗಿ ಬದಲಾವಣೆಗೆ ಒಳಗಾಗುತ್ತವೆ. ಈ ಹಿನ್ನೆಲೆಯಲ್ಲಿ ನವೆಂಬರ್ 1ನೇ ತಾರೀಖು ಮಹತ್ವದ್ದಾಗಿದೆ. ಹಣದುಬ್ಬರದ ಒತ್ತಡದ ಕಾರಣದಿಂದಾಗಿ, ನವೆಂಬರ್ 1 ರಿಂದ ಎಲ್ಪಿಜಿ ಸಿಲಿಂಡರ್ ದರ ಇಳಿಕೆಯಾಗುವ ನಿರೀಕ್ಷೆ ಹೆಚ್ಚಿದ್ದು, ಗೃಹಬಳಕೆ ಸಿಲಿಂಡರ್ ಬೆಲೆ ಅಗ್ಗವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ದೇಶೀಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಗಳು ಕಡಿಮೆಯಾಗುವ ಸಂಭವವಿದ್ದು, ಭಾರತೀಯ ತೈಲ ಕಂಪನಿಗಳು ಅಡುಗೆ ಅನಿಲ ಸಿಲಿಂಡರ್ಗಳ ದರವನ್ನು ಇಳಿಸಬಹುದು…
Categories: ಸುದ್ದಿಗಳು -
ಬ್ಯಾಂಕ್ ಅಕೌಂಟ್ ಇದ್ದವರೆ ಇಲ್ಲಿ ಕೇಳಿ.! ನವೆಂಬರ್ 1 ರಿಂದ ಹೊಸ ಬ್ಯಾಂಕ್ ನಿಯಮ ಜಾರಿ.! ತಪ್ಪದೇ ತಿಳಿದುಕೊಳ್ಳಿ

ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಯಾದ್ಯಂತ ಕ್ಲೈಮ್ ಇತ್ಯರ್ಥದಲ್ಲಿ ಏಕರೂಪತೆ, ಪಾರದರ್ಶಕತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗೆ ನಾಲ್ಕು ನಾಮನಿರ್ದೇಶಿತರನ್ನು (ನಾಮಿನಿ) ಆಯ್ಕೆ ಮಾಡಬಹುದು ಎಂದು ಹಣಕಾಸು ಸಚಿವಾಲಯ ಗುರುವಾರ ಘೋಷಿಸಿದೆ. ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025ರ ಅಡಿಯಲ್ಲಿ ನಾಮನಿರ್ದೇಶನಕ್ಕೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳು ನವೆಂಬರ್ 1, 2025 ರಿಂದ ಜಾರಿಗೆ ಬರಲಿವೆ. ಏಪ್ರಿಲ್ 15, 2025 ರಂದು ಅಧಿಸೂಚನೆಗೊಂಡ ಬ್ಯಾಂಕಿಂಗ್ ಕಾನೂನುಗಳು (ತಿದ್ದುಪಡಿ) ಕಾಯ್ದೆ, 2025 ರ ನಿಬಂಧನೆಗಳು “ಕೇಂದ್ರ ಸರ್ಕಾರವು…
Categories: ಸುದ್ದಿಗಳು -
ONGC Jobs: 10ನೇ ಕ್ಲಾಸ್ ಪಾಸಾದವರಿಗೆ 2623 ಹುದ್ದೆಗಳ ಭರ್ಜರಿ ನೇಮಕಾತಿ! ಈಗಲೇ ಅರ್ಜಿ ಸಲ್ಲಿಸಿ

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ONGC) ಭಾರತ ಸರ್ಕಾರದ ಪ್ರಮುಖ ಪೆಟ್ರೋಲಿಯಂ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಯುವಕರಿಗೆ ತರಬೇತಿ ಮತ್ತು ಉದ್ಯೋಗಾವಕಾಶ ಒದಗಿಸುವ ನಿಟ್ಟಿನಲ್ಲಿ ಅಪ್ರೆಂಟಿಸ್(Apprentice) ಹುದ್ದೆಗಳನ್ನು ಪ್ರಕಟಿಸುತ್ತಿದೆ. ಇದೀಗ ONGC ಅಪ್ರೆಂಟಿಸ್ ನೇಮಕಾತಿ 2025ಗಾಗಿ 2623 ಹುದ್ದೆಗಳ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅರ್ಜಿ ಪ್ರಕ್ರಿಯೆ ಅಕ್ಟೋಬರ್ 16, 2025 ರಿಂದ ಆರಂಭಗೊಂಡಿದ್ದು,…
Categories: ಉದ್ಯೋಗ -
ಹಂಪಿ ಪ್ರವಾಸಿಗರಿಗೆ ಗುಡ್ ನ್ಯೂಸ್: ನವೆಂಬರ್ 1ರಿಂದ ಬೆಂಗಳೂರಿನಿಂದ ಹಂಪಿಗೆ ಮತ್ತೆ ವಿಮಾನ ಹಾರಾಟ ಆರಂಭ!

ಕಲೆ, ಸಂಸ್ಕೃತಿ, ಇತಿಹಾಸ ಮತ್ತು ವೈಭವದ ಪ್ರತೀಕವಾದ ಹಂಪಿ, ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಈ ಪವಿತ್ರ ನಾಡು ಇಂದು ವಿಶ್ವದಾದ್ಯಂತದ ಪ್ರವಾಸಿಗರ ಹೃದಯ ಗೆದ್ದಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿತವಾದ ಹಂಪಿ, ಅದರ ಶಿಲ್ಪಕಲೆ, ವಾಸ್ತುಶಿಲ್ಪ ಹಾಗೂ ಐತಿಹಾಸಿಕ ಸ್ಮಾರಕಗಳಿಂದ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇಷ್ಟು ಮಹತ್ವದ ತಾಣವಾಗಿದ್ದರೂ, ಹಂಪಿಗೆ ತಲುಪುವ ಸುಲಭವಾದ ವಿಮಾನ ಸಂಪರ್ಕದ ಕೊರತೆ ಹಲವು ವರ್ಷಗಳಿಂದಲೂ ಪ್ರವಾಸಿಗರ ತಲೆನೋವಾಗಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಸುದ್ದಿಗಳು -
Gold Rate Today: ಹಬ್ಬದ ನಂತರ ಚಿನ್ನದ ಬೆಲೆಗೆ ಬಿತ್ತು ಬ್ರೇಕ್.! ಇಂದು 10 ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟಿದೆ.?

ಇತ್ತೀಚೆಗೆ ದೀಪಾವಳಿ ಹಬ್ಬದ ಕಂಗೊಳಿನ ನಂತರ ಚಿನ್ನದ ಮಾರುಕಟ್ಟೆಯಲ್ಲಿ ಅಚ್ಚರಿಯ ಇಳಿಕೆಯನ್ನು ವರದಿ ಮಾಡಲಾಗಿದೆ. ಚಿನ್ನವು ಭಾರತೀಯರ ಹೃದಯದ ಭಾಗವಾಗಿರುವುದರಿಂದ, ದೀಪಾವಳಿ ಸಂದರ್ಭಗಳಲ್ಲಿ ಇದಕ್ಕೆ ಉಚ್ಚ ದರ ಸಾಧಾರಣ. ಆದರೆ ಹಬ್ಬ ಮುಗಿದ ತಕ್ಷಣ ಚಿನ್ನದ ದರದಲ್ಲಿ ಕಂಡುಬಂದ ಕುಸಿತ ಅನೇಕ ಹೂಡಿಕೆದಾರರ ಗಮನ ಸೆಳೆಯುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಚಿನ್ನ-ಬೆಳ್ಳಿ ಬೆಲೆ ಇಂದು, ಅಕ್ಟೋಬರ್ 24 2025: Gold…
Categories: ಚಿನ್ನದ ದರ -
Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ವಿದ್ಯುತ್ ಕಡಿತ

ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುವ ಹಿನ್ನೆಲೆಯಲ್ಲಿ, 66/11ಕೆವಿ IISC ಉಪಕೇಂದ್ರದ ವ್ಯಾಪ್ತಿಯಲ್ಲಿ ದಿನಾಂಕ 25.10.2025 (ಶನಿವಾರ) ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆಯವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವಿದ್ಯುತ್ ವ್ಯತ್ಯಯ ಆಗುವ ಪ್ರದೇಶಗಳು: ಮಲ್ಲೇಶ್ವರಂ, ಎಂ.ಡಿ. ಬ್ಲಾಕ್, ವೈಯಾಲಿಕಾವಲ್, ಈಜುಕೊಳ…
Categories: ಸುದ್ದಿಗಳು -
ವಾಯುಭಾರ ಕುಸಿತ: ಈ ಜಿಲ್ಲೆಗಳಲ್ಲಿ ಮುಂದಿನ 10 ದಿನ ಭಾರೀ ಮಳೆ ಎಚ್ಚರಿಕೆ; ಎಲ್ಲೆಲ್ಲಿ ಮಳೆ.?

ರಾಜ್ಯದಲ್ಲಿ ಇನ್ನೂ ಕೆಲವು ದಿನಗಳ ಕಾಲ ಮಳೆ (Weather Forecast) ಮುಂದುವರಿಯುವ ಸಾಧ್ಯತೆ ಇದೆ. ಅದರಲ್ಲೂ ಇಂದು ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು, 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಭಾಗದ 27 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬೆಂಗಳೂರು,…
-
ದಿನ ಭವಿಷ್ಯ: ಅಕ್ಟೋಬರ್ 24, ಇಂದು ಈ ರಾಶಿಯವರಿಗೆ ಮಹಾಲಕ್ಷ್ಮೀ ಕೃಪೆಯಿಂದ ಸಾಲದ ಹಣ ವಾಪಸ್, ಸಂಪತ್ತು ವೃದ್ಧಿ

ಮೇಷ (Aries): ಇಂದು ನಿಮಗೆ ಸಂತೋಷದಾಯಕ ದಿನವಾಗಲಿದೆ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ. ಯಾವುದೇ ಕೆಲಸದ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಯಾವುದೇ ಗೊಂದಲಗಳನ್ನು ಇಟ್ಟುಕೊಳ್ಳಬೇಡಿ, ಅಂತಹ ಸಂದರ್ಭ ಬಂದರೆ ಅವುಗಳನ್ನು ನಿವಾರಿಸಲು ಸಂಪೂರ್ಣ ಪ್ರಯತ್ನ ಮಾಡಿ. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಯಾವುದೇ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ನಿಮ್ಮ ಕೆಲಸಕ್ಕೆ ಸಂಬಂಧಿಸಿದಂತೆ ನೀವು ಯಾರೊಂದಿಗಾದರೂ ಪಾಲುದಾರಿಕೆ ಮಾಡಿಕೊಂಡರೆ, ಅದು ನಿಮಗೆ ಉತ್ತಮವಾಗಿರುತ್ತದೆ. ವೃಷಭ (Taurus): ಇಂದು ನಿಮ್ಮ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ…
Categories: ಜ್ಯೋತಿಷ್ಯ -
Tata Harrier EV: 500 ಕಿ.ಮೀ ರೇಂಜ್ನೊಂದಿಗೆ ಹ್ಯಾರಿಯರ್, ಸಿಯೆರಾ EV!

ಮುಂಬರುವ ವರ್ಷಗಳು ಟಾಟಾ ಮೋಟಾರ್ಸ್ ಬ್ರ್ಯಾಂಡ್ಗೆ ಮಾತ್ರವಲ್ಲದೆ, ತಂತ್ರಜ್ಞಾನವು ಎಲೆಕ್ಟ್ರಿಕ್ ಭವಿಷ್ಯದ ಕಡೆಗೆ ಸಾಗುತ್ತಿರುವ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ತನ್ನದೇ ಆದ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ದೃಷ್ಟಿಯಿಂದಲೂ ಅತ್ಯಂತ ಮಹತ್ವದ್ದಾಗಿವೆ. 2025ರ ವರ್ಷವು ಟಾಟಾ ಮೋಟಾರ್ಸ್ನ ಎಲೆಕ್ಟ್ರಿಕ್ ಎಸ್ಯುವಿ (SUV) ಲೈನ್ಅಪ್ಗೆ ಸ್ಪರ್ಧೆಯನ್ನು ಒಡ್ಡುವ ಪ್ರಮುಖ ವರ್ಷವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ Tata Harrier EV ಟಾಟಾ ಹ್ಯಾರಿಯರ್ ಎಲೆಕ್ಟ್ರಿಕ್ ಎಸ್ಯುವಿ ಯನ್ನು…
Categories: ಕಾರ್ ನ್ಯೂಸ್
Hot this week
-
ಭಾರತ-ಅಮೆರಿಕ ಐತಿಹಾಸಿಕ LPG ಒಪ್ಪಂದ: ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆ.?
-
ಫ್ರಿಜ್ ಒಳಗೆ ಐಸ್ ಗಡ್ಡೆ ಕಟ್ಟಿಕೊಂಡಿದ್ಯಾ? ಜಸ್ಟ್ ಹೀಗೆ ಮಾಡಿ ತಕ್ಷಣವೇ ಕರಗುತ್ತೆ.!
-
ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ : ನಿವೃತ್ತಿ ವಯಸ್ಸಿನ ಮಿತಿ 65 ಕ್ಕೆ ಏರಿಸಿ ಸರ್ಕಾರದ ಹೊಸ ಆದೇಶ
-
₹ 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಕಾರ್ ಗಳು, ಬಜೆಟ್ನಲ್ಲಿ ಗಮನ ಸೆಳೆಯುವ ಅದ್ಭುತ ಕಾರುಗಳ ವಿವರ ಇಲ್ಲಿದೆ.
-
ಗೃಹ ಮಂಡಳಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸೈಟುಗಳ ಹರಾಜು : ನೀವೂ ಕೊಳ್ಳಬಹುದು
Topics
Latest Posts
- ಭಾರತ-ಅಮೆರಿಕ ಐತಿಹಾಸಿಕ LPG ಒಪ್ಪಂದ: ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆ.?

- ಫ್ರಿಜ್ ಒಳಗೆ ಐಸ್ ಗಡ್ಡೆ ಕಟ್ಟಿಕೊಂಡಿದ್ಯಾ? ಜಸ್ಟ್ ಹೀಗೆ ಮಾಡಿ ತಕ್ಷಣವೇ ಕರಗುತ್ತೆ.!

- ಸರ್ಕಾರಿ ನೌಕರರಿಗೆ ಬಂಪರ್ ಸುದ್ದಿ : ನಿವೃತ್ತಿ ವಯಸ್ಸಿನ ಮಿತಿ 65 ಕ್ಕೆ ಏರಿಸಿ ಸರ್ಕಾರದ ಹೊಸ ಆದೇಶ

- ₹ 8 ಲಕ್ಷಕ್ಕಿಂತ ಕಡಿಮೆ ಬೆಲೆಯ ಅತ್ಯುತ್ತಮ ಕಾರ್ ಗಳು, ಬಜೆಟ್ನಲ್ಲಿ ಗಮನ ಸೆಳೆಯುವ ಅದ್ಭುತ ಕಾರುಗಳ ವಿವರ ಇಲ್ಲಿದೆ.

- ಗೃಹ ಮಂಡಳಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕಡಿಮೆ ಬೆಲೆಯಲ್ಲಿ ಸೈಟುಗಳ ಹರಾಜು : ನೀವೂ ಕೊಳ್ಳಬಹುದು


