Author: Kavitha
-
ರಾಜ್ಯದ ರೈತರಿಗೆ ಬಂಪರ್ ಗುಡ್ ನ್ಯೂಸ್ : 500 ಮೀಟರ್ ಒಳಗಿನ ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ ಟ್ರಾನ್ಸ್ಫಾರ್ಮರ್’.!

ರಾಜ್ಯದ ರೈತರಿಗೆ ಇಂಧನ ಮತ್ತು ವಿದ್ಯುತ್ ಇಲಾಖೆಯು ಹೊಸ ಯೋಜನೆಗಳನ್ನು ಘೋಷಿಸಿದೆ. ಫೀಡರ್ ಕೇಂದ್ರಗಳಿಂದ 500 ಮೀಟರ್ ದೂರದೊಳಗಿನ ಎಲ್ಲಾ ಕೃಷಿ ಪಂಪ್ಸೆಟ್ ಗಳಿಗೆ ಇಲಾಖೆಯು ಉಚಿತವಾಗಿ ಟ್ರಾನ್ಸ್ಫಾರ್ಮರ್ ಗಳನ್ನು ಒದಗಿಸಲಿದೆ. 500 ಮೀಟರ್ ಗಿಂತ ಹೆಚ್ಚು ದೂರದ ಪಂಪ್ಸೆಟ್ ಗಳಿಗೆ ‘ಕುಸುಮ್-ಬಿ’ ಯೋಜನೆಯಡಿ ಸೌರಶಕ್ತಿ ಚಾಲಿತ ಪಂಪ್ಸೆಟ್ ಗಳನ್ನು ನೀಡಲಾಗುವುದು. ಹಾಗೆಯೇ, ರೈತರಿಗೆ ಹಗಲು ಸಮಯದಲ್ಲಿ ನಿರಂತರವಾದ ವಿದ್ಯುತ್ ಪೂರೈಕೆಗೆ ‘ಕುಸುಮ್-ಸಿ’ ಯೋಜನೆಯಡಿ ಫೀಡರ್ ಗಳನ್ನು ಸೌರೀಕರಣ ಮಾಡಲಾಗುತ್ತಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್
Categories: ಸರ್ಕಾರಿ ಯೋಜನೆಗಳು -
BIG NEWS : ಗ್ರಾಮಪಂಚಾಯಿತಿ ಬಿ-ಖಾತಾ ಆಸ್ತಿಗೆ ಏಕರೂಪ ತೆರಿಗೆ : ರಾಜ್ಯ ಸರ್ಕಾರದಿಂದ ಕರಡು ನಿಯಮ ಪ್ರಕಟ.!

ಕರ್ನಾಟಕ ರಾಜ್ಯ ಸರ್ಕಾರವು ಗ್ರಾಮಪಂಚಾಯಿತಿ ಪ್ರದೇಶಗಳಲ್ಲಿರುವ ಬಿ-ಖಾತಾ (199ಸಿ) ಆಸ್ತಿಗಳ ಮೇಲೆ ಏಕರೂಪದ ತೆರಿಗೆ ವಿಧಿಸಲು ಹೊಸ ಕರಡು ನಿಯಮಾವಳಿಯನ್ನು ಪ್ರಕಟಿಸಿದೆ. ಈ ನಿಯಮಗಳು ಜಾರಿಗೆ ಬಂದರೆ, ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ನೋಂದಣಿಯಾಗದ ಆಸ್ತಿಗಳನ್ನು ಗುರುತಿಸಿ, ಅವುಗಳ ಮೇಲೆ ತೆರಿಗೆ ಮತ್ತು ಶುಲ್ಕಗಳನ್ನು ವಿಧಿಸಲಾಗುವುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹೊಸ ನಿಯಮದ ಮುಖ್ಯ ಅಂಶಗಳು:
Categories: ಸರ್ಕಾರಿ ಯೋಜನೆಗಳು -
ಕೂದಲು ಉದುರುವಿಕೆಗೆ ರಾಮಬಾಣ ಈ ರಸ 90% ಜನರಿಗೆ ಗೊತ್ತೇ ಇಲ್ಲಾ.!

ಹೆಚ್ಚಿನ ಮಹಿಳೆಯರು ಉದ್ದ ಮತ್ತು ದಟ್ಟವಾದ ಕೂದಲನ್ನು ಪಡೆಯಲು ಹಲವಾರು ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ. ಅವುಗಳಲ್ಲಿ ಈರುಳ್ಳಿ ರಸವೂ ಒಂದು. ಆದರೆ, ಅನೇಕರು ಇದನ್ನು ಬಳಸಿದ ನಂತರ ಫಲಿತಾಂಶ ಕಾಣದೆ ಆಗುತ್ತಾರೆ. ಇದಕ್ಕೆ ಕಾರಣ, ಈರುಳ್ಳಿ ರಸವನ್ನು ಸರಿಯಾದ ರೀತಿಯಲ್ಲಿ ಬಳಸದಿರುವುದು. ವಿಶೇಷಜ್ಞರ ಪ್ರಕಾರ, 90% ಜನರು ಇದನ್ನು ತಪ್ಪಾಗಿ ಬಳಸುತ್ತಾರೆ, ಅದರಿಂದ ಪೂರ್ಣ ಲಾಭ ಪಡೆಯಲಾಗುವುದಿಲ್ಲ. ಆದ್ದರಿಂದ, ಇಂದು ನಾವು ಈರುಳ್ಳಿ ರಸವನ್ನು ಹೇಗೆ ಸರಿಯಾಗಿ ಬಳಸಬೇಕು ಎಂಬುದರ ಕುರಿತು ವಿವರವಾಗಿ ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಅರೋಗ್ಯ -
ನಾಳೆಯಿಂದ ಜುಲೈ 7 ರವರೆಗೆ ಮದ್ಯ ಮಾರಾಟ ನಿಷೇಧ: ಮೊಹರಂ ಹಬ್ಬ ಆಚರಣೆ ಹಿನ್ನೆಲೆ ಆದೇಶ.!

ಮೊಹರಂ ಹಬ್ಬದ ಸಂದರ್ಭದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಕೊಪ್ಪಳ ಜಿಲ್ಲಾಧಿಕಾರಿ ಸುರೇಶ್ ಬಿ.ಇಟ್ನಾಳ ಅವರು ಜುಲೈ 5 ರಿಂದ ಜುಲೈ 7 ರವರೆಗೆ ಜಿಲ್ಲೆಯಾದ್ಯಂತ ಮದ್ಯ ಮಾರಾಟದ ಮೇಲೆ ನಿಷೇಧವನ್ನು ವಿಧಿಸಿದ್ದಾರೆ. ಈ ನಿಷೇಧಾಜ್ಞೆಯು ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾಗಿ ಜುಲೈ 7 ರ ರಾತ್ರಿ 11 ಗಂಟೆವರೆಗೆ ಜಾರಿಯಲ್ಲಿರುತ್ತದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
ಸಾಲಗಾರರಿಗೆ ಬಂಪರ್ ಗುಡ್ ನ್ಯೂಸ್ : `CIBIL’ ಸ್ಕೋರ್ ಬಗ್ಗೆ RBI ನಿಂದ ಮಹತ್ವದ ನಿರ್ಧಾರ.!

ಗೃಹ ಸಾಲ, ವೈಯಕ್ತಿಕ ಸಾಲ ಅಥವಾ ವಾಹನ ಸಾಲ ಪಡೆಯುವವರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಒಂದು ಪ್ರಮುಖ ನಿರ್ಣಯವನ್ನು ತೆಗೆದುಕೊಂಡಿದೆ. ಇದುವರೆಗೆ ಪ್ರತಿ 15 ದಿನಗಳಿಗೊಮ್ಮೆ ನವೀಕರಿಸಲಾಗುತ್ತಿದ್ದ CIBIL ಸ್ಕೋರ್ ಮಾಹಿತಿಯನ್ನು ಈಗ ನೈಜ ಸಮಯದಲ್ಲಿ (ರಿಯಲ್-ಟೈಮ್) ಒದಗಿಸಬೇಕು ಎಂದು RBI ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮುಖ್ಯ ಮಾಹಿತಿ -
ಹಿರಿಯ ನಾಗರಿಕರ ಕಾರ್ಡ್: 60 ವರ್ಷವಾದ ಕೂಡಲೇ ನೀವು ಪಡೆಯಬಹುದಾದ ಪ್ರಮುಖವಾದ ಸೌಲಭ್ಯಗಳಿವು.!

ಕರ್ನಾಟಕ ಸರ್ಕಾರವು ಹಿರಿಯ ನಾಗರಿಕರ ಜೀವನಮಟ್ಟವನ್ನು ಉನ್ನತಗೊಳಿಸಲು ಹಲವಾರು ಕಲ್ಯಾಣ ಯೋಜನೆಗಳನ್ನು ರೂಪಿಸಿದೆ. ಇವುಗಳಲ್ಲಿ ಪ್ರಮುಖವಾದುದು “ಹಿರಿಯ ನಾಗರಿಕರ ಗುರುತಿನ ಕಾರ್ಡ್”. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಪ್ರತಿಯೊಬ್ಬ ನಾಗರಿಕರೂ ಈ ಕಾರ್ಡ್ ಅನ್ನು ಪಡೆದುಕೊಳ್ಳುವ ಮೂಲಕ ಸರ್ಕಾರದಿಂದ ನೀಡಲಾಗುವ ಆರ್ಥಿಕ, ಆರೋಗ್ಯ, ಸಾಮಾಜಿಕ ಮತ್ತು ಪ್ರಯಾಣ ಸೌಲಭ್ಯಗಳನ್ನು ಅನುಭವಿಸಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸರ್ಕಾರಿ ಯೋಜನೆಗಳು -
BIGNEWS: ವೀರಶೈವ ಜಂಗಮರು , ಬೇಡ ಜಂಗಮರಲ್ಲ: ಹೈಕೋರ್ಟ್ ಮಹತ್ವದ ತೀರ್ಪು.!

ಕರ್ನಾಟಕ ಹೈಕೋರ್ಟ್ ವೀರಶೈವ ಜಂಗಮರು ಮತ್ತು ಬೇಡ (ಬುಡ್ಗ) ಜಂಗಮರು ವಿಭಿನ್ನ ಸಮುದಾಯಗಳೆಂದು ಸ್ಪಷ್ಟಪಡಿಸಿದೆ. “ಲಿಂಗಾಯತ ಸಮುದಾಯದ ಜಂಗಮರು ಬೇಡ ಜಂಗಮರಲ್ಲ” ಎಂದು ನ್ಯಾಯಮೂರ್ತಿಗಳಾದ ಎಸ್. ಸುನಿಲ್ ದತ್ತ ಯಾದವ್ ಮತ್ತು ರಾಮಚಂದ್ರ ಡಿ. ಹುದ್ದಾರ್ ಅವರ ಪೀಠ ತೀರ್ಪು ನೀಡಿದೆ. ಈ ತೀರ್ಪು ಬೀದರ್ ಜಿಲ್ಲೆಯ ರಾಘವೇಂದ್ರ ಕಾಲೋನಿಯ ರವೀಂದ್ರ ಸ್ವಾಮಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಮಾರುತಿ ಬೌದ್ಧೆ ಮತ್ತು ಇತರರು ಸಲ್ಲಿಸಿದ ರಿಟ್ ಅರ್ಜಿಗಳ ಮೇಲೆ ನೀಡಲಾಯಿತು.ಈ ಕುರಿತು ಸಂಪೂರ್ಣ ಮಾಹಿತಿ
Categories: ಮುಖ್ಯ ಮಾಹಿತಿ -
ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 6000 ಹುದ್ದೆಗಳ ನೇಮಕಾತಿ: ಸಚಿವ ಈಶ್ವರ ಬಿ. ಖಂಡ್ರೆ.!

ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಹೆಚ್ಚು ಪರಿಣಾಮಕಾರಿ ನಿರ್ವಹಣೆ ನೀಡಲು ಸರ್ಕಾರವು ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 6,000 ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಾಡಲು ನಿರ್ಧರಿಸಿದೆ. ಇದರಲ್ಲಿ ಕಾಯಂ ಮತ್ತು ಗುತ್ತಿಗೆ ಆಧಾರಿತ ಹುದ್ದೆಗಳು ಸೇರಿವೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ತಿಳಿಸಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಉದ್ಯೋಗ
Hot this week
-
ಕಡಿಮೆ ಬಜೆಟ್, ಹೆಚ್ಚು ಮೈಲೇಜ್: ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಹಾಗಿವೆ ಈ ಕಾರುಗಳು!
-
65 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಹಿಂದೆಂದೂ ಕಾಣದ ಡಿಸ್ಕೌಂಟ್; ಖರೀದಿಗೆ ಮುಗಿಬಿದ್ದ ಗ್ರಾಹಕರು !
-
Scholarship 2026: ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ₹20,000 ಸ್ಕಾಲರ್ಶಿಪ್! ಅರ್ಜಿ ಹಾಕೋಕೆ ಇನ್ನು 2 ದಿನ ಮಾತ್ರ ಬಾಕಿ!
-
ಸೂರ್ಯಗ್ರಹಣ 2026: ಫೆಬ್ರವರಿ 17 ಕ್ಕೆ ಸೂತಕ ಇದೆಯಾ? ಗ್ರಹಣದ ಸಮಯ ಮತ್ತು ವೀಕ್ಷಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.
-
ರಾಜ್ಯದ ಹವಾಮಾನ ವರದಿ: ಮಾರ್ಚ್ ಅಲ್ಲ, ಫೆಬ್ರವರಿಗೇ ಎಂಟ್ರಿ ಕೊಟ್ಟ ಬೇಸಿಗೆ; ಕರಾವಳಿಯಲ್ಲಿ 37 ಡಿಗ್ರಿ ದಾಟಿದ ಬಿಸಿಲು!
Topics
Latest Posts
- ಕಡಿಮೆ ಬಜೆಟ್, ಹೆಚ್ಚು ಮೈಲೇಜ್: ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಹಾಗಿವೆ ಈ ಕಾರುಗಳು!

- 65 ಇಂಚಿನ ಸ್ಮಾರ್ಟ್ ಟಿವಿಗಳ ಮೇಲೆ ಹಿಂದೆಂದೂ ಕಾಣದ ಡಿಸ್ಕೌಂಟ್; ಖರೀದಿಗೆ ಮುಗಿಬಿದ್ದ ಗ್ರಾಹಕರು !

- Scholarship 2026: ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಲಿದೆ ₹20,000 ಸ್ಕಾಲರ್ಶಿಪ್! ಅರ್ಜಿ ಹಾಕೋಕೆ ಇನ್ನು 2 ದಿನ ಮಾತ್ರ ಬಾಕಿ!

- ಸೂರ್ಯಗ್ರಹಣ 2026: ಫೆಬ್ರವರಿ 17 ಕ್ಕೆ ಸೂತಕ ಇದೆಯಾ? ಗ್ರಹಣದ ಸಮಯ ಮತ್ತು ವೀಕ್ಷಣೆ ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

- ರಾಜ್ಯದ ಹವಾಮಾನ ವರದಿ: ಮಾರ್ಚ್ ಅಲ್ಲ, ಫೆಬ್ರವರಿಗೇ ಎಂಟ್ರಿ ಕೊಟ್ಟ ಬೇಸಿಗೆ; ಕರಾವಳಿಯಲ್ಲಿ 37 ಡಿಗ್ರಿ ದಾಟಿದ ಬಿಸಿಲು!



