Author: Kavitha
-
ದೀಪಾವಳಿ ಹಬ್ಬದ ದಿನ ಲಕ್ಷ್ಮೀ ದೇವಿ ಮುಂದೆ ಹಣ ಇಟ್ಟು ಪೂಜಿಸುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ.!

ದೀಪಾವಳಿಯಂದು ಸಂಪತ್ತಿನ ಅಧಿದೇವತೆ ಲಕ್ಷ್ಮೀ ದೇವಿಯನ್ನು ಪೂಜಿಸುವಾಗ ಹಣ, ಹೂವು, ಸಿಹಿ ತಿಂಡಿಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು? ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುವ ದಿಕ್ಕುಗಳ ಬಗ್ಗೆ ಇಲ್ಲಿದೆ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದೀಪಾವಳಿ ಹಬ್ಬವನ್ನು ಆಚರಿಸದವರು ಬಹಳ ವಿರಳ. ಪ್ರತಿಯೊಬ್ಬರೂ ತಮ್ಮ ಮನೆ, ಕಚೇರಿಗಳಲ್ಲಿ ಲಕ್ಷ್ಮೀ ದೇವಿಯ ಮೂರ್ತಿ ಅಥವಾ ಫೋಟೋವನ್ನು ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯಗಳನ್ನು ನೆರವೇರಿಸುತ್ತಾರೆ.
Categories: ಜೀವನಶೈಲಿ -
ನಕಲಿ ಡ್ರೈ ಫ್ರೂಟ್ಸ್ ಪತ್ತೆ: ಅಸಲಿ-ನಕಲಿ ಡ್ರೈ ಫ್ರೂಟ್ಸ್ ಪತ್ತೆಗೆ ಇಲ್ಲಿದೆ ಸುಲಭ ಟ್ರಿಕ್ಸ್ .!

ದೀಪಾವಳಿ ಹಬ್ಬ ಸಮೀಪಿಸಿದಾಗ ಸಿಹಿ ತಿಂಡಿಗಳು ಮತ್ತು ಒಣ ಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಈ ಹಬ್ಬದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಕಲಬೆರಕೆ ಹಾಗೂ ನಕಲಿ ಡ್ರೈ ಫ್ರೂಟ್ಸ್ ಹಾವಳಿ ಹೆಚ್ಚಾಗಿರುತ್ತದೆ. ನಿಮ್ಮ ಆರೋಗ್ಯದ ದೃಷ್ಟಿಯಿಂದ ಅಸಲಿ ಮತ್ತು ನಕಲಿ ಒಣ ಹಣ್ಣುಗಳ ವ್ಯತ್ಯಾಸವನ್ನು ಗುರುತಿಸುವುದು ಅತಿ ಮುಖ್ಯ. ಈ ಲೇಖನದಲ್ಲಿ ಅವುಗಳನ್ನು ಪತ್ತೆ ಹಚ್ಚುವ ಸರಳ ಟ್ರಿಕ್ಸ್ಗಳನ್ನು ನೋಡೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ತಾಜಾ ಸುದ್ದಿ -
ಶನಿ-ಸೂರ್ಯನ ಸಂಚಾರ: ಈ 5 ರಾಶಿಗಳಿಗೆ ಅದೃಷ್ಟದ ಸಮಯ, ಕಡಿಮೆ ಶ್ರಮಕ್ಕೆ ಹೆಚ್ಚು ಲಾಭ.!

ಶನಿ ಮತ್ತು ಸೂರ್ಯ ಗ್ರಹಗಳು ಪರಸ್ಪರ 7ನೇ ಮನೆಯಲ್ಲಿ ಸಂಚರಿಸುತ್ತಿವೆ. ಗ್ರಹಗಳ ಈ ವಿಶೇಷ ಸ್ಥಾನವು ಜ್ಯೋತಿಷ್ಯದ ಪ್ರಕಾರ ಕೆಲವು ರಾಶಿಚಕ್ರ ಚಿಹ್ನೆಗಳ ಅದೃಷ್ಟವನ್ನು ಬೆಳಗಿಸಲಿದೆ. ಅಸಾಧಾರಣ ಫಲಿತಾಂಶಗಳನ್ನು ಪಡೆಯುವ ಆ ಅದೃಷ್ಟದ 5 ರಾಶಿಗಳು ಯಾವುವು ಎಂದು ತಿಳಿಯಿರಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಜ್ಯೋತಿಷ್ಯದಲ್ಲಿ ಶನಿ ಮತ್ತು ಸೂರ್ಯನ ಮಹತ್ವ ಜ್ಯೋತಿಷ್ಯ ಶಾಸ್ತ್ರದಲ್ಲಿ ಶನಿ ಗ್ರಹವು ಅತಿ ನಿಧಾನವಾಗಿ ಸಂಚರಿಸುವ
Categories: ಜ್ಯೋತಿಷ್ಯ -
Healthy Tips: ಚಳಿಗಾಲದಲ್ಲಿ ನಿಮ್ಮ ತ್ವಚೆಯನ್ನು ಪೋಷಿಸುವ ಸೂಪರ್ಫುಡ್ಗಳಿವು.!

ಚಳಿಗಾಲದಲ್ಲಿ ನಮ್ಮ ಚರ್ಮವು ಹೆಚ್ಚು ಒಣಗಿ, ಕಾಂತಿ ಕಳೆದುಕೊಳ್ಳುತ್ತದೆ. ಈ ಸಮಯದಲ್ಲಿ ಚರ್ಮದ ಆರೋಗ್ಯವನ್ನು ಒಳಗಿನಿಂದಲೇ ಕಾಪಾಡಲು ಸಹಾಯ ಮಾಡುವ ಐದು ಅದ್ಭುತ ಆಹಾರಗಳ (ಸೂಪರ್ಫುಡ್ಗಳು) ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತ್ವಚೆಯ ಆರೋಗ್ಯಕ್ಕೆ ಅತ್ಯುತ್ತಮ ಆಹಾರಗಳ ಮಹತ್ವ ಚಳಿಗಾಲವು ಸಮೀಪಿಸುತ್ತಿದ್ದು, ತಂಪಾದ ಮತ್ತು ಒಣ ವಾತಾವರಣವು ನಮ್ಮ ಆರೋಗ್ಯದ ಜೊತೆಗೆ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಕೇವಲ
Categories: ಅರೋಗ್ಯ -
ದೀಪಾವಳಿ ನಂತರ ಶುಕ್ರನ ರಾಶಿ ಬದಲಾವಣೆ: ಈ ಲಕ್ಕಿ ರಾಶಿಗಳಿಗೆ ಸಂಪತ್ತು ಮತ್ತು ಅದೃಷ್ಟ ಮುಟ್ಟಿದ್ದೆಲ್ಲ ಚಿನ್ನ.!

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸಂಪತ್ತು, ವೈಭವ ಮತ್ತು ಪ್ರೀತಿಯ ಅಂಶದ ಗ್ರಹವಾದ ಶುಕ್ರನು ದೀಪಾವಳಿ ಹಬ್ಬದ ನಂತರ ತನ್ನದೇ ಸ್ವಂತ ರಾಶಿಯಾದ ತುಲಾ ರಾಶಿಯನ್ನು ಪ್ರವೇಶಿಸಲಿದ್ದಾನೆ. ನವೆಂಬರ್ 2 ರಂದು ಶುಕ್ರ ಗ್ರಹವು ತುಲಾ ರಾಶಿಯಲ್ಲಿ ತನ್ನ ಸಂಚಾರವನ್ನು ಆರಂಭಿಸಿ, ನವೆಂಬರ್ 25 ರವರೆಗೆ ಅಲ್ಲಿಯೇ ಇರಲಿದ್ದಾನೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ತುಲಾ ರಾಶಿಯಲ್ಲಿ ಶುಕ್ರನ ಈ ಸಂಚಾರವು ಎಲ್ಲಾ 12
Categories: ಜ್ಯೋತಿಷ್ಯ -
ಬೆಳಗ್ಗೆ ಎದ್ದಾಗ ಸುಸ್ತಾಗುತ್ತಿದೆಯಾ? ಹಾಗಾದ್ರೆ ತಪ್ಪದೇ ಈ 5 ಕೆಲಸಗಳನ್ನು ಮಾಡಿ.!

ರಾತ್ರಿ ಪೂರ್ತಿ ಚೆನ್ನಾಗಿ ನಿದ್ರೆ ಮಾಡಿದರೂ ಸಹ ಬೆಳಗ್ಗೆ ಎದ್ದಾಗ ಮೈ-ಕೈ ನೋವು, ಆಯಾಸ, ಮತ್ತು ಸುಸ್ತು ಎದುರಾಗುತ್ತಿದೆಯೇ? ಹಾಗಿದ್ದರೆ ನಿಮ್ಮ ದಿನಚರಿಯಲ್ಲಿ ಕೆಲವು ಆರೋಗ್ಯಕರ ಬದಲಾವಣೆಗಳನ್ನು ಮಾಡಿಕೊಳ್ಳುವ ಸಮಯ ಬಂದಿದೆ ಎಂದರ್ಥ. ಇಂದಿನ ಒತ್ತಡದ ಜೀವನಶೈಲಿಯಲ್ಲಿ, ಯುವಜನರಿಗೆ ಬೆಳಗಿನ ಉಪಾಹಾರಕ್ಕೆ ಸಹ ಸಮಯ ಸಿಗದಿರುವುದು ಸಾಮಾನ್ಯವಾಗಿದೆ. ಇದರ ನಡುವೆ ಧ್ಯಾನ, ಯೋಗ, ವ್ಯಾಯಾಮ ಅಥವಾ ವಾಕಿಂಗ್ ಮಾಡುವುದು ದೂರದ ಮಾತು!ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: ಅರೋಗ್ಯ -
Rain Alert: ಮುಂದಿನ 7 ದಿನ ಈ ಭಾಗಗಳಲ್ಲಿ ಭಾರೀ ಮಳೆಯ ಎಚ್ಚರಿಕೆ ಚಂಡಮಾರುತದ ಅಬ್ಬರ.!

ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಸುರಿಯುತ್ತಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಸಹ ನಿನ್ನೆ ರಾತ್ರಿ ಮಳೆಯಾಗಿದೆ. ಇಂದಿನಿಂದ ಮಳೆಯ ಅಬ್ಬರ ಮತ್ತೆ ಹೆಚ್ಚಾಗುವ ಸಾಧ್ಯತೆಯಿದ್ದು, ದೇಶದ ಯಾವ ಯಾವ ಭಾಗಗಳಲ್ಲಿ ಮಳೆಯಾಗಲಿದೆ ಎಂಬ ಮಾಹಿತಿ ಇಲ್ಲಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಮಳೆಗಾಲ ಮುಗಿದು ಚಳಿಗಾಲ ಆರಂಭವಾಗುತ್ತಿದ್ದರೂ, ಮಳೆಯ ಆರ್ಭಟ ಮಾತ್ರ ಮುಂದುವರೆದಿದೆ. ನೈಋತ್ಯ ಮಾನ್ಸೂನ್ ಹಿಮ್ಮೆಟ್ಟಿದ ನಂತರ, ದೆಹಲಿ
Categories: ಮಳೆ ಮಾಹಿತಿ -
ಚಿನ್ನದ ಬೆಲೆಗೆ ಅಡಕೆ ದರ: ₹1 ಲಕ್ಷದತ್ತ ಸರಕು, ₹50,000ಕ್ಕೆ ಚಾಲಿ ಜಿಗಿತ| ರೈತರಿಗೆ ಬಂಪರ್ ಲಾಭ.!

ರಾಜ್ಯದ ಅಡಿಕೆ ಮಾರುಕಟ್ಟೆಯಲ್ಲಿ ಗಣನೀಯ ಬೆಲೆ ಏರಿಕೆ ಕಂಡುಬಂದಿದ್ದು, ಹೊಸ ಇತಿಹಾಸ ಸೃಷ್ಟಿಯಾಗಿದೆ. ಶಿವಮೊಗ್ಗ ಮಾರುಕಟ್ಟೆಯಲ್ಲಿ ‘ಸರಕು’ ಅಡಿಕೆಯ ಧಾರಣೆ ಪ್ರತಿ ಕ್ವಿಂಟಾಲ್ಗೆ ₹99,999 ರ ದಾಖಲೆ ಮಟ್ಟವನ್ನು ತಲುಪಿದೆ. ಅದೇ ರೀತಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಚಾಲಿ’ ಅಡಿಕೆಯ ಬೆಲೆಯು ಪ್ರತಿ ಕೆ.ಜಿ.ಗೆ ₹500ರ ಗಡಿಯನ್ನು ದಾಟಿ ರೈತರಲ್ಲಿ ಹರ್ಷ ತಂದಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.. ಮಾರುಕಟ್ಟೆಗೆ ಅಡಿಕೆಯ ಪೂರೈಕೆ
Categories: ಮುಖ್ಯ ಮಾಹಿತಿ -
ಕಂದಾಯ ಇಲಾಖೆ ನೇಮಕಾತಿ 2025: ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; PUC, ಪದವೀಧರರಿಗೆ ಅವಕಾಶ.!

ಕರ್ನಾಟಕ ಕಂದಾಯ ಇಲಾಖೆಯು (Revenue Department) ಅಧಿಕೃತವಾಗಿ ಸಂಕ್ಷಿಪ್ತ ಅಧಿಸೂಚನೆಯನ್ನು ಪ್ರಕಟಿಸಿದ್ದು, 500 ಗ್ರಾಮ ಲೆಕ್ಕಿಗರು (Village Accountant) ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗ ಬಯಸುವ ಆಕಾಂಕ್ಷಿಗಳು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಕಂದಾಯ ಇಲಾಖೆಯಲ್ಲಿನ
Categories: ಉದ್ಯೋಗ
Hot this week
-
Degree ಮುಗಿಸಿದವರಿಗೆ ಹೈಕೋರ್ಟ್ನಲ್ಲಿ ಸರ್ಕಾರಿ ಕೆಲಸ! 152 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ, ಅರ್ಹತೆ ಇಲ್ಲಿದೆ.
-
Airtel 469 Plan: ಏರ್ಟೆಲ್ ಗ್ರಾಹಕರಿಗೆ ಬಂಪರ್! ಕೇವಲ ₹469 ಕ್ಕೆ 84 ದಿನ ವ್ಯಾಲಿಡಿಟಿ, ಜಿಯೋಗೆ ಟಕ್ಕರ್ ನೀಡುವ ಪ್ಲಾನ್ ಬಿಟ್ಟ ಏರ್ಟೆಲ್
-
Rain Alert: ಬಂಗಾಳಕೊಲ್ಲಿಯಲ್ಲಿ ಬದಲಾವಣೆ; ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ! ಕರ್ನಾಟಕದ ಹವಾಮಾನ ವರದಿ ಇಲ್ಲಿದೆ.
-
Gold Rate Today: ಮದುವೆ ಮನೆಯವರಿಗೆ ನೆಮ್ಮದಿ ಸುದ್ದಿ; ಮುಂದುವರಿದ ಕುಸಿತ; ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ಇಂದಿನ ಚಿನ್ನದ ದರ
Topics
Latest Posts
- Degree ಮುಗಿಸಿದವರಿಗೆ ಹೈಕೋರ್ಟ್ನಲ್ಲಿ ಸರ್ಕಾರಿ ಕೆಲಸ! 152 ಹುದ್ದೆಗಳಿಗೆ ಅರ್ಜಿ ಆಹ್ವಾನ; ಸಂಬಳ, ಅರ್ಹತೆ ಇಲ್ಲಿದೆ.

- ಪಟಾಪಟ್ ಸುದ್ದಿ: ಜಲಜೀವನ್ ಹಣ ಕಟ್! ರಾಹುಲ್ ಗೆ ಮುಜುಗರ, ಚಿನ್ನದ ದರ ಏನಾಯ್ತು? ಮುಂಜಾನೆಯ ಟಾಪ್ 5 ಸುದ್ದಿ

- Airtel 469 Plan: ಏರ್ಟೆಲ್ ಗ್ರಾಹಕರಿಗೆ ಬಂಪರ್! ಕೇವಲ ₹469 ಕ್ಕೆ 84 ದಿನ ವ್ಯಾಲಿಡಿಟಿ, ಜಿಯೋಗೆ ಟಕ್ಕರ್ ನೀಡುವ ಪ್ಲಾನ್ ಬಿಟ್ಟ ಏರ್ಟೆಲ್

- Rain Alert: ಬಂಗಾಳಕೊಲ್ಲಿಯಲ್ಲಿ ಬದಲಾವಣೆ; ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ! ಕರ್ನಾಟಕದ ಹವಾಮಾನ ವರದಿ ಇಲ್ಲಿದೆ.

- Gold Rate Today: ಮದುವೆ ಮನೆಯವರಿಗೆ ನೆಮ್ಮದಿ ಸುದ್ದಿ; ಮುಂದುವರಿದ ಕುಸಿತ; ಚಿನ್ನ, ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಇಲ್ಲಿದೆ ಇಂದಿನ ಚಿನ್ನದ ದರ


