Author: Editor in Chief
ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳಿಗೆ ಸಿಗಲಿದೆ 35,000 ರೂ. 18 ವರ್ಷದ ಈ ಫಲಾನುಭವಿಗಳಿಗೆ ಮಾತ್ರ

ಬಿಎಸ್ ಯಡಿಯೂರಪ್ಪನವರು (BS Yadiyurappa) ಮುಖ್ಯಮಂತ್ರಿ ಯಾಗಿದ್ದಾಗ ರಾಜ್ಯದಲ್ಲಿ ಭಾಗ್ಯಲಕ್ಷ್ಮೀ ಯೋಜನೆ ಜಾರಿಗೆ ತಂದರು. ಈ ಒಂದು ಯೋಜನೆಯು ಬಹಳಷ್ಟು ಬಡ ಹೆಣ್ಣು ಮಕ್ಕಳಿಗೆ ವರದಾನವಾಗಿದೆ. ಹಾಗೆಯೇ ಇದೀಗ ಭಾಗ್ಯಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಜಮಾ ಮಾಡುತ್ತಿದ ಫಲಾನುಭವಿಗಳಿಗೆ ಗುಡ್ನ್ಯೂಸ್ ತಿಳಿದು ಬಂದಿದೆ. ಯೋಜನೆ ಆರಂಭಗೊಂಡು ಇದೀಗ 18 ವರ್ಷ ತುಂಬಿದ್ದು, ಇದೀಗ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ ದೊರೆಯಲಿದೆ. ರಾಜ್ಯದಲ್ಲಿ 2.3 ಲಕ್ಷ ಹೆಣ್ಣು ಮಕ್ಕಳ ಕೈಗೆ ಬಾಂಡ್ ಸಿಕ್ಕಿದೆ ಬಡತನ ರೇಖೆಗಿಂತ ಕೆಳಗಿನ…
Categories: ಸಾರ್ವಜನಿಕ ಮಾಹಿತಿNew Rules: ಡಿ. 1 ರಿಂದ ಹೊಸ ರೂಲ್ಸ್ ಜಾರಿ. ಸಿಲಿಂಡರ್ ಗ್ಯಾಸ್, ಬ್ಯಾಂಕ್ ಅಕೌಂಟ್, ಕಾರ್, ಬೈಕ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

ಟೆಲಿಕಾಂ ಕಂಪನಿಗಳಿಗೆ ಹಲವು ಪ್ರಮುಖ ನಿಯಮಗಳು ಡಿಸೆಂಬರ್ 1 ರಿಂದ ಬದಲಾಗಲಿವೆ. ಇದು Jio Airtel Voda ಮತ್ತು BSNL ಸೇರಿದಂತೆ ಎಲ್ಲಾ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ. ಈ ಮೊದಲು, ಈ ನಿಯಮಗಳನ್ನು ಅಕ್ಟೋಬರ್ 1 ರಿಂದ ಜಾರಿಗೆ ತರಲು ನಿರ್ದೇಶಿಸಲಾಗಿತ್ತು, ಆದರೆ ಟೆಲಿಕಾಂ ಆಪರೇಟರ್ಗಳ ಕೋರಿಕೆಯ ಮೇರೆಗೆ ಟ್ರಾಯ್ ತನ್ನ ಸಮಯವನ್ನು ಡಿಸೆಂಬರ್ 1 ಕ್ಕೆ ವಿಸ್ತರಿಸಿದೆ. ಯಾವ ನಿಯಮಗಳು ಡಿಸೆಂಬರ್ ಒಂದರಿಂದ ಬದಲಾಗಲಿವೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ…
Categories: ಸಾರ್ವಜನಿಕ ಮಾಹಿತಿಕ್ಲರ್ಕ್ ಹೌಸ್ ಕೀಪರ್ ಮತ್ತು ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

ಈ ವರದಿಯಲ್ಲಿ ಟೆರಿಟೋರಿಯಲ್ ಆರ್ಮಿ ನೇಮಕಾತಿ 2024 (Territorial Army Recruitment 2024)ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಕರ್ನಾಟಕ ಸುದ್ದಿಪಿಎಫ್ ಅಕೌಂಟ್ ಇದ್ದವರಿಗೆ ಸಿಗಲಿದೆ 50 ಸಾವಿರ ರೂಪಾಯಿ ಬೋನಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ನಿಮ್ಮ PF ಖಾತೆ ನಿಮಗೆ 50,000 ರೂಪಾಯಿಗಳವರೆಗೆ ಬೋನಸ್(Bonus) ತಂದುಕೊಡಬಹುದು! ಹೌದು, ನೀವು ಕೆಲವು ಸರಳ ನಿಯಮ(Simple rules)ಗಳನ್ನು ಪಾಲಿಸಿದರೆ, ನಿಮ್ಮ PF ಖಾತೆಯಲ್ಲಿ ಹೆಚ್ಚುವರಿ ಹಣ ಸಿಗುವ ಸಾಧ್ಯತೆ ಇದೆ. ನಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡುವಂತೆ ಪ್ರೋತ್ಸಾಹ ನೀಡುವ ನೌಕರರ ಭವಿಷ್ಯ ನಿಧಿ (EPFO) ಯೋಜನೆ ನೌಕರರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. EPFO, ದೇಶಾದ್ಯಂತ ಲಕ್ಷಾಂತರ ನೌಕರರ ಜೀವನ ಭದ್ರತೆಗೆ ಸಾಕ್ಷಿಯಾಗಿದ್ದು, 2024ರ ಮಾದರಿ ಯೋಜನೆಗಳ ಮೂಲಕ ಹೊಸ ಪ್ರಯೋಜನಗಳನ್ನು ಒದಗಿಸುತ್ತಿದೆ. ವಿಶೇಷವಾಗಿ, EPFO…
Categories: ಸಾರ್ವಜನಿಕ ಮಾಹಿತಿOPPO Reno 13 5G ಮೊಬೈಲ್ ಭರ್ಜರಿ ಎಂಟ್ರಿ, 1TB ಸ್ಟೋರೇಜ್, 50MP ಕ್ಯಾಮೆರಾ.!

ಒಪ್ಪೋ ರೆನೋ 13(Oppo Reno 13) ಬಿಡುಗಡೆಯಾಗಿದೆ! ಸ್ಟೈಲಿಶ್ ಲುಕ್, ಅತ್ಯಾಧುನಿಕ ಕ್ಯಾಮೆರಾ ಮತ್ತು ಸಾಕಷ್ಟು ಸ್ಟೋರೇಜ್ನೊಂದಿಗೆ ಈ ಫೋನ್ ನಿಮ್ಮ ಹೃದಯವನ್ನು ಗೆಲ್ಲಲಿದೆ. ಒಮ್ಮೆ ಕೈಗೆ ತೆಗೆದುಕೊಂಡರೆ ಬಿಡಲು ಆಗುವುದಿಲ್ಲ. ಪ್ರತಿಷ್ಠಿತ ಸ್ಮಾರ್ಟ್ಫೋನ್ ಬ್ರಾಂಡ್ ಒಪ್ಪೋ(Oppo) ತನ್ನ ಹೊಸ ರೆನೋ 13 ಸರಣಿ(Reno Series 13)ಯನ್ನು ಘೋಷಿಸಿದೆ, ಇದು ತಂತ್ರಜ್ಞಾನದ ಅಭಿಮಾನಿಗಳಿಗೆ ಮತ್ತೊಂದು ಆಕರ್ಷಕ ಆಯ್ಕೆ. ಈ ಸರಣಿಯಲ್ಲಿ ಒಪ್ಪೋ ರೆನೋ 13 ಮತ್ತು ಒಪ್ಪೋ ರೆನೋ 13 ಪ್ರೊ ಎಂಬ ಎರಡು ಪ್ರೀಮಿಯಂ ಮಾದರಿಗಳು…
Categories: ಕರ್ನಾಟಕ ಸುದ್ದಿಕುರಿ ಸಾಕಾಣಿಕೆ ಶೆಡ್ ಮಾಡಲು ಬರೋಬ್ಬರಿ 1.75 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ !

ಕುರಿ ಸಾಕಾಣಿಕೆ (Sheep farming) ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ನಿಧಾನವಾಗಿ ಬೆಳೆಯುತ್ತಿರುವ ಮಹತ್ವದ ಉದ್ಯಮಗಳಲ್ಲಿ ಒಂದಾಗಿದೆ. ಹಸುವಿನಂತಹ ಪ್ರಾಣಿ ಉತ್ಪನ್ನಗಳಿಂದಲೂ ಕುರಿ ಸಾಕಾಣಿಕೆಯ ಉತ್ಪನ್ನಗಳು (Products of sheep farming) ಮಾನವನಿಗೆ ಉಪಯುಕ್ತವಾಗಿದ್ದು, ಬಡ ಮತ್ತು ಅತಿ ಸಣ್ಣ ರೈತರಿಗೆ ಇದು ಕಿರುಕಾಮಧೇನು (Kirukamadhenu) ಎಂದು ಕರೆಯಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉತ್ಪನ್ನಗಳ ಆರ್ಥಿಕ ಮಹತ್ವ (Economic importance…
Categories: ಸರ್ಕಾರಿ ಯೋಜನೆಗಳುPAN 2.0 : ನಿಮ್ಮ ಪ್ಯಾನ್ ಕಾರ್ಡ್ ಇನ್ಮುಂದೆ QR ಕೋಡ್ ನೊಂದಿಗೆ ಬರಲಿವೆ..! ಹಳೆ ಕಾರ್ಡ್ ಇದ್ದವರೂ ತಿಳಿದುಕೊಳ್ಳಿ

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ(PM Narendramodi) ನೇತೃತ್ವದಲ್ಲಿ ಭಾರತ ಸರ್ಕಾರವು ಪರಿವರ್ತಕ ಉಪಕ್ರಮವನ್ನು ಅನುಮೋದಿಸಿದೆ-PAN 2.0. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಘೋಷಿಸಿದ, ಶಾಶ್ವತ ಖಾತೆ ಸಂಖ್ಯೆ (PAN) ವ್ಯವಸ್ಥೆಯ ಈ ನವೀಕರಿಸಿದ ಆವೃತ್ತಿಯು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನಗಳನ್ನು (Advanced digital technology) ಸಂಯೋಜಿಸಲು ಮತ್ತು ತೆರಿಗೆದಾರರ ಗುರುತಿನ ಪ್ರಕ್ರಿಯೆಗಳ ದಕ್ಷತೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾಗಿದೆ. ಈ ಉಪಕ್ರಮವು ₹1,435 ಕೋಟಿಗಳ ವೆಚ್ಚವನ್ನು ನಿರೀಕ್ಷಿಸಲಾಗಿದೆ, QR ಕೋಡ್-ಸಕ್ರಿಯಗೊಳಿಸಿದ ಕಾರ್ಡ್ಗಳು, ಸುವ್ಯವಸ್ಥಿತ ಪ್ರಕ್ರಿಯೆಗಳು ಮತ್ತು ಸುಧಾರಿತ ಡಿಜಿಟಲ್ ಹೊಂದಾಣಿಕೆಯೊಂದಿಗೆ…
Categories: ಸಾರ್ವಜನಿಕ ಮಾಹಿತಿಸೆಂಟ್ರಲ್ ಬ್ಯಾಂಕ್ ನಲ್ಲಿ ಸ್ಪೆಷಲಿಸ್ಟ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ(CBI) ವಿವಿಧ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಕರ್ನಾಟಕ ಸುದ್ದಿ
Hot this week
IDFC First Bank MBA Scholarship 2026: ಎಂಬಿಎ ವಿದ್ಯಾರ್ಥಿಗಳಿಗೆ ₹2 ಲಕ್ಷ ಸ್ಕಾಲರ್ಶಿಪ್; ಅರ್ಜಿ ಸಲ್ಲಿಕೆ ಹೇಗೆ?
RITES Recruitment 2026: 24 ಮೆಕ್ಯಾನಿಕಲ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.
NICL Recruitment 2026: ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ 500 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ
Raman Kant Munjal Scholarship 2026: 40 ಸಾವಿರದಿಂದ ₹5.5 ಲಕ್ಷದವರೆಗೆ ವಿದ್ಯಾರ್ಥಿವೇತನ, ಅರ್ಜಿ ಆಹ್ವಾನ
ಗುಡ್ ನ್ಯೂಸ್: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಕೃತ ಆದೇಶ
Topics
Latest Posts
- IDFC First Bank MBA Scholarship 2026: ಎಂಬಿಎ ವಿದ್ಯಾರ್ಥಿಗಳಿಗೆ ₹2 ಲಕ್ಷ ಸ್ಕಾಲರ್ಶಿಪ್; ಅರ್ಜಿ ಸಲ್ಲಿಕೆ ಹೇಗೆ?

- RITES Recruitment 2026: 24 ಮೆಕ್ಯಾನಿಕಲ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

- NICL Recruitment 2026: ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ 500 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ

- Raman Kant Munjal Scholarship 2026: 40 ಸಾವಿರದಿಂದ ₹5.5 ಲಕ್ಷದವರೆಗೆ ವಿದ್ಯಾರ್ಥಿವೇತನ, ಅರ್ಜಿ ಆಹ್ವಾನ

- ಗುಡ್ ನ್ಯೂಸ್: ರಾಜ್ಯದಲ್ಲಿ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರದ ಅಧಿಕೃತ ಆದೇಶ















