Author: Editor in Chief
-
Gold rate today: ಚಿನ್ನದ ಓಟಕ್ಕೆ ಬಿತ್ತು ಬ್ರೇಕ್.! ಇಂದು ಚಿನ್ನದ ದರದಲ್ಲಿ ಇಳಿಕೆ.! ಎಷ್ಟು ಇಲ್ಲಿದೆ ಮಾಹಿತಿ!
ಚಿನ್ನದ ಬೆಲೆಯಲ್ಲಿ ಸತತ ಏರಿಕೆ ನಂತರ ಇಂದು ತುಸು ಕಡಿಮೆಯಾಗಿದೆ: ಹೂಡಿಕೆದಾರರಿಗೆ ಲಾಭ, ಗ್ರಾಹಕರಿಗೆ ಸವಾಲು! ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಯು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆದಿದೆ. ಜಾಗತಿಕ ಮಟ್ಟದ ಯುದ್ಧಗಳು, ಆರ್ಥಿಕ ಸ್ಥಿತಿಗತಿಗಳು, ಅಮೆರಿಕದ ಹಣಕಾಸು ನೀತಿ, ಹೂಡಿಕೆದಾರರ ಸೈಕೋಲಾಜಿ ಹಾಗೂ ಸ್ಥಳೀಯ ಮಾರುಕಟ್ಟೆಯ ಒತ್ತಡ—ಇವೆಲ್ಲವೂ ಚಿನ್ನದ ಧಾರಣೆಯ ಮೇಲೂ ಪರಿಣಾಮ ಬೀರಿವೆ. ಚಿನ್ನಾಭರಣ ಮಾರಾಟಗಾರರು ಮತ್ತು ದಾಸ್ತಾನುದಾರರ ಬೇಡಿಕೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ…
Categories: ಚಿನ್ನದ ದರ -
Gruhalakshmi : ಗೃಹಲಕ್ಷ್ಮಿ 2000/- ರೂಪಾಯಿ ಇಂದು ಜಮಾ.! ಅಕೌಂಟ್ ಚೆಕ್ ಮಾಡಿಕೊಳ್ಳಿ.!
ರಾಜ್ಯದಲ್ಲಿ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಹಣ ಕಳೆದ ಮೂರು ತಿಂಗಳಿಂದ ಬಂದ್ ಆಗಿತ್ತು, ಹಾಗಾಗಿ ರಾಜ್ಯಾದ್ಯಂತ ಎಲ್ಲಾ ಯಜಮಾನಿಯರ ಆಕ್ರೋಶ ವ್ಯಕ್ತಪಡಿಸಿದ್ದರು, ಹೌದು ಹಲವು ಟೀಕೆಗಳ ನಂತರ ರಾಜ್ಯ ಸರ್ಕಾರ ಎಚ್ಚೆತ್ತಿದೆ, ಮೂರು ತಿಂಗಳ ಪೆಂಡಿಂಗ್ ಹಣ ಇಂದಿನಿಂದ ರಾಜ್ಯಾದ್ಯಂತ ಹಂತ ಹಂತವಾಗಿ ಎಲ್ಲಾ ಜಿಲ್ಲೆಯ ಮಹಿಳೆಯರ ಖಾತೆಗೆ ಜಮ ಆಗಲಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಮುಖ್ಯ ಮಾಹಿತಿ -
Gold Rate Today : ಇದೇ ಕಾರಣಕ್ಕೆ, ಚಿನ್ನದ ಬೆಲೆ ಸತತ 3ನೇ ದಿನ ಭಾರಿ ಏರಿಕೆ.! ಇಲ್ಲಿದೆ ಇಂದಿನ ರೇಟ್
ಮದುವೆ ಸೀಸನ್ ಪರಿಣಾಮ: ಗಗನಕ್ಕೇರಿದ ಚಿನ್ನದ ದರ. ಗುರುವಾರ ಚಿನ್ನದ ಬೆಲೆ ಮತ್ತೊಮ್ಮೆ ಗಗನಕ್ಕೇರಿದ್ದು, ಹೊಸ ದಾಖಲೆ (New Record) ಮುಟ್ಟಿದೆ. ಮದುವೆ ಸೀಸನ್ ಭರಾಟೆಯ ನಡುವೆಯೇ ಚಿನ್ನದ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದ್ದು, ಸತತ ಹೆಚ್ಚಳವಾಗುತ್ತಿದೆ. ಬೆಲೆ ಹೆಚ್ಚಳದಿಂದ ಚಿನ್ನ ಖರೀದಿಸಬೇಕಾದವರಲ್ಲಿ ಆತಂಕ ಮನೆಮಾಡಿದೆ. ಇನ್ನು, ಮಾರುಕಟ್ಟೆಯಲ್ಲಿ (Market) ಬೆಲೆಯ ಈ ಏರಿಕೆಗೆ ಅಂತರಾಷ್ಟ್ರೀಯ ಕಾರಣಗಳು ಮತ್ತು ಸ್ಥಳೀಯ ಬೇಡಿಕೆ ಪ್ರಮುಖ ಕಾರಣಗಳೆಂದು ಹೇಳಲಾಗುತ್ತಿದೆ. ಹಾಗಿದ್ದರೆ ಇಂದಿನ ಚಿನ್ನದ ಬೆಲೆ ಎಸ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ…
Categories: ಚಿನ್ನದ ದರ -
19ನೇ ಕಂತಿನ 2000/- ಹಣ ಈ ರೈತರಿಗೆ ಮಾತ್ರ ಬರುತ್ತೆ, ನಿಮ್ಮ ಹೆಸರು ಇದೆಯಾ.? ಹೀಗೆ ಚೆಕ್ ಮಾಡಿಕೊಳ್ಳಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM kisan Nidhi yojana) ಭಾರತ ಸರ್ಕಾರದ ಅತ್ಯಂತ ಮುಖ್ಯ ಕೃಷಿ ಯೋಜನೆಗಳಲ್ಲಿ ಒಂದಾಗಿದೆ. 2019 ರಲ್ಲಿ ಆರಂಭವಾದ ಈ ಯೋಜನೆಯು ದೇಶದ 12 ಕೋಟಿಗೂ ಹೆಚ್ಚು ಪುಟ್ಟ ಮತ್ತು ಸಣ್ಣ ರೈತ ಕುಟುಂಬಗಳಿಗೆ ಆರ್ಥಿಕ ಸಹಾಯವನ್ನು ನೀಡುವುದರ ಮೂಲಕ ಅವರ ಕೃಷಿ ಚಟುವಟಿಕೆಗಳನ್ನು ಸುಧಾರಿಸಲು ಸಹಾಯ ಮಾಡುತ್ತಿದೆ. ಯೋಜನೆಯ ಪ್ರಮುಖ ಅಂಶವೆಂದರೆ, ಅರ್ಹ ರೈತರಿಗೆ ವಾರ್ಷಿಕ ₹6,000 ಆರ್ಥಿಕ ನೆರವು ತಲಾ ಮೂರು ಸಮಾನ ಕಂತುಗಳಲ್ಲಿ ನೀಡಲಾಗುತ್ತದೆ.…
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಪಿಎಂ ಅವಾಸ್ ಉಚಿತ ಮನೆ & ಎಲ್ಪಿಜಿ ಗ್ಯಾಸ್, ಅರ್ಜಿ ಸಲ್ಲಿಸಿ.
ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿ ತರುವ ಸರಕಾರದ ಹೊಸ ಯೋಜನೆಗಳು , ಹೌದು ಬಿಪಿಎಲ್ ಕುಟುಂಬಗಳಿಗೆ ಪಿಎಂ ಆವಾಸ್ ಮತ್ತು ಉಜ್ವಲ ಯೋಜನೆಯ ದ್ವಾರಿ ತೆರೆದಿದೆ. ಕೇಂದ್ರ ಸರ್ಕಾರ ಬಡವರಿಗೆ ಆರ್ಥಿಕ ಸ್ವಾವಲಂಬನವನ್ನು ನೀಡಲು ಹಲವು ಮಹತ್ವದ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಇತ್ತೀಚೆಗೆ ಘೋಷಿಸಿದ ಪಿಎಂ ಆವಾಸ್ ಯೋಜನೆ (PMAY) ಹಾಗೂ ಪಿಎಂ ಉಜ್ವಲ ಯೋಜನೆ (PMUY) ಬಿಪಿಎಲ್ ಕಾರ್ಡ್ (BPL card) ಹೊಂದಿದವರಿಗೆ ಸ್ವಂತ ಮನೆ (Own house) ಹಾಗೂ ಉಚಿತ ಎಲ್ಪಿಜಿ ಗ್ಯಾಸ್ (free lpg…
Categories: ಮುಖ್ಯ ಮಾಹಿತಿ -
Gold Price : ಚಿನ್ನದ ಬೆಲೆಯಲ್ಲಿ ಮತ್ತೇ ಏರಿಕೆ.! ಶಿವರಾತ್ರಿ ಹಬ್ಬಕ್ಕೆ ಶಾಕ್! ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ?
ಶಿವರಾತ್ರಿಗೆ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ: ಖರೀದಿದಾರರಿಗೆ ಆಘಾತ ಭಾರತದಲ್ಲಿ ಚಿನ್ನದ (Gold) ಖರೀದಿ ಒಂದು ಸಾಂಪ್ರದಾಯಿಕ ಹಾಗೂ ಆರ್ಥಿಕವಾಗಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಹಬ್ಬ ಹರಿದಿನಗಳ ವೇಳೆ ಚಿನ್ನದ ಬೇಡಿಕೆ ಹೆಚ್ಚಾಗುವುದು ಸಾಮಾನ್ಯ. ಸದ್ಯ ದೇಶದಲ್ಲಿ ಮದುವೆ ಸೀಸನ್ ಆರಂಭವಾಗಿದ್ದು, ಇದರ ಪರಿಣಾಮವಾಗಿ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಶಿವರಾತ್ರಿಯ (Shivarathri) ಮೊದಲು ಚಿನ್ನದ ಬೆಲೆಯಲ್ಲಿ ಮತ್ತೊಮ್ಮೆ ಭಾರೀ ಏರಿಕೆ ಕಂಡಿದ್ದು, ಹೂಡಿಕೆದಾರರು ಮತ್ತು ಚಿನ್ನಾಭರಣ ಪ್ರಿಯರು ಆತಂಕಗೊಂಡಿದ್ದಾರೆ. ಇಂದಿನ ಚಿನ್ನ ಹಾಗೂ ಬೆಳ್ಳಿ ಬೆಲೆ…
Categories: ಚಿನ್ನದ ದರ -
FD Scheme: ಈ ಬ್ಯಾಂಕ್ ನಲ್ಲಿ 2 ಲಕ್ಷ FD ಇಟ್ರೆ 12 ತಿಂಗಳಿಗೆ ಸಿಗಲಿದೆ ಇಷ್ಟು ರಿರ್ಟನ್..!
ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಹೆಚ್ಚು ಸುರಕ್ಷಿತ ಮತ್ತು ಖಚಿತವಾದ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಷೇರು ಮಾರುಕಟ್ಟೆಯ ಏರಿಳಿತಗಳು, ಮ್ಯೂಚುವಲ್ ಫಂಡ್ಗಳ ಅಪಾಯ ಮತ್ತು ಬಂಡವಾಳ ನಷ್ಟದ ಭಯ ಹೂಡಿಕೆದಾರರನ್ನು ಸ್ಥಿರ ಠೇವಣಿಗಳತ್ತ (FD) ಆಕರ್ಷಿಸುತ್ತಿದೆ. ಬ್ಯಾಂಕ್ ಆಫ್ ಬರೋಡಾ (BOB) ಸ್ಥಿರ ಠೇವಣಿ ಯೋಜನೆಗಳು(FD Schemes) ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯ ಜೊತೆಗೆ ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಮುಖ್ಯ ಮಾಹಿತಿ -
Gold Price today : ಚಿನ್ನದ ಬೆಲೆ ಸತತ ಇಳಿಕೆ, ಚಿನ್ನ ಖರೀದಿಸುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ.!
ಚಿನ್ನದ ದರ ಇಳಿಕೆ: ಮಾರುಕಟ್ಟೆಯ ಪ್ರಸ್ತುತ ದರ ಹಾಗೂ ಖರೀದಿಗಾಗಿ ಪರಿಗಣಿಸಬೇಕಾದ ಅಂಶಗಳು ಹೀಗಿವೆ : ಚಿನ್ನವು ಭಾರತದ ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಜೀವನದ ಪ್ರಮುಖ ಅಂಗವಾಗಿದೆ. ಮದುವೆಗಳು, ಹಬ್ಬಗಳು, ಮತ್ತು ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಒಂದು ಪರಂಪರೆಯಾಗಿದೆ. ಪ್ರಸ್ತುತ ಮಾಘ ಮಾಸದ ಸಂದರ್ಭದಲ್ಲಿ ವಿವಾಹಗಳು, ಪೂಜೆ, ಮತ್ತು ಇತರ ಶುಭ ಕಾರ್ಯಕ್ರಮಗಳೊಂದಿಗೆ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಆದರೆ, ಗ್ರಾಹಕರು ಚಿನ್ನವನ್ನು ದೊಡ್ಡ ಶೋ ರೂಂ (Corporate Shoping Mall) ಅಥವಾ ಸಣ್ಣ ಅಂಗಡಿಗಳಲ್ಲಿ…
Categories: ಚಿನ್ನದ ದರ -
Gruhalakshmi : 3 ತಿಂಗಳ ಪೆಂಡಿಂಗ್ ಹಣ ಬಿಡುಗಡೆಗೆ ಸಿಎಂ ಆದೇಶ, ಗ್ಯಾರಂಟಿ ಅಭಯ!
ಗ್ಯಾರಂಟಿ ಯೋಜನೆಗಳ (Guarantee Scheme)ಹಣ ಶೀಘ್ರವೇ ಬಿಡುಗಡೆ: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramayya)ಭರವಸೆ ರಾಜ್ಯ ಸರ್ಕಾರದ ಬಹುಮುಖ್ಯ ಯೋಜನೆಗಳಾದ ಗ್ಯಾರಂಟಿ (Guarantee Scheme) ಯೋಜನೆಗಳ ಹಣ ಬಿಡುಗಡೆ ಕುರಿತು ಗೊಂದಲದ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆ ಆಗದೇ ಇರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದೇ ರೀತಿಯ…
Categories: ಮುಖ್ಯ ಮಾಹಿತಿ
Hot this week
-
GST ಕಡಿತ ಬೆನ್ನಲ್ಲೇ ಗ್ರಾಹಕರಿಗೆ ಸಂತಸದ ಸುದ್ದಿ: ದೈನಂದಿನ ವಸ್ತುಗಳ ಬೆಲೆಯಲ್ಲಿ ಗಣನೀಯ ಇಳಿಕೆ!
-
ಡಿಜಿಟಲ್ ಇಂಡಿಯಾ: ಇನ್ಮುಂದೆ ದಾಖಲೆ ಹಿಡಿದುಕೊಳ್ಳುವ ಅವಶ್ಯಕತೆ ಇಲ್ಲ, ಒಂದು ಮೆಸೇಜ್ನಲ್ಲಿ ಸಿಗುತ್ತೆ ಅಗತ್ಯ ದಾಖಲೆ.!
-
ಐಟಿಆರ್ ಫೈಲ್ ಮಾಡಿ ಎಷ್ಟೋ ದಿನಗಳೇ ಆಗಿದ್ರೂ ರೀಫಂಡ್ ಬಂದಿಲ್ವಾ? ಹಾಗಿದ್ದರೆ ಈ 6 ಕಾರಣಗಳಿರಬಹುದು.. ಚೆಕ್ ಮಾಡಿ
-
ಫ್ಯಾಟಿ ಲಿವರ್’ಗೆ ಪವರ್ಫುಲ್ ಮನೆಮದ್ದು ; ಹೀಗೆ ಮಾಡಿದ್ರೆ, ಯಕೃತ್ತಿನಲ್ಲಿರುವ ‘ವಿಷ’ವೆಲ್ಲಾ ಕಿತ್ಕೊಂಡ್ ಹೋಗುತ್ತೆ!
Topics
Latest Posts
- GST ಕಡಿತ ಬೆನ್ನಲ್ಲೇ ಗ್ರಾಹಕರಿಗೆ ಸಂತಸದ ಸುದ್ದಿ: ದೈನಂದಿನ ವಸ್ತುಗಳ ಬೆಲೆಯಲ್ಲಿ ಗಣನೀಯ ಇಳಿಕೆ!
- ಡಿಜಿಟಲ್ ಇಂಡಿಯಾ: ಇನ್ಮುಂದೆ ದಾಖಲೆ ಹಿಡಿದುಕೊಳ್ಳುವ ಅವಶ್ಯಕತೆ ಇಲ್ಲ, ಒಂದು ಮೆಸೇಜ್ನಲ್ಲಿ ಸಿಗುತ್ತೆ ಅಗತ್ಯ ದಾಖಲೆ.!
- ಇಲ್ಲಿ ಕೇಳಿ ಈಗ ಬೋಳು ತಲೆಗೆ ಟಾಟಾ ಬೈ ಬೈ ಹೇಳಿ, ಈ 3 ಎಣ್ಣೆ ರಾತ್ರಿ ಹಚ್ಚಿಕೊಂಡ್ರೆ ಸಾಕು ನಿಮ್ಮ ಕೂದಲು ಹೇಗೆ ಬೆಳೆಯುತ್ತೆ ನೋಡಿ
- ಐಟಿಆರ್ ಫೈಲ್ ಮಾಡಿ ಎಷ್ಟೋ ದಿನಗಳೇ ಆಗಿದ್ರೂ ರೀಫಂಡ್ ಬಂದಿಲ್ವಾ? ಹಾಗಿದ್ದರೆ ಈ 6 ಕಾರಣಗಳಿರಬಹುದು.. ಚೆಕ್ ಮಾಡಿ
- ಫ್ಯಾಟಿ ಲಿವರ್’ಗೆ ಪವರ್ಫುಲ್ ಮನೆಮದ್ದು ; ಹೀಗೆ ಮಾಡಿದ್ರೆ, ಯಕೃತ್ತಿನಲ್ಲಿರುವ ‘ವಿಷ’ವೆಲ್ಲಾ ಕಿತ್ಕೊಂಡ್ ಹೋಗುತ್ತೆ!