Author: Editor in Chief

  • ಟ್ರೈನ್  ಟಿಕೆಟ್ ಬುಕಿಂಗ್‌ನಲ್ಲಿ ಹೊಸ ಸೌಲಭ್ಯ! ಹಣ ಇಲ್ಲದೇ ಇದ್ರೂ ಟಿಕೆಟ್ ಬುಕ್ ಮಾಡಿ. ಇಲ್ಲಿದೆ ವಿವರ 

    Picsart 25 01 27 07 37 03 911 1 scaled

    “IRCTC ಪರಿಚಯಿಸಿದ ‘ಬುಕ್ ನೌ, ಪೇ ಲೇಟರ್'(‘Book Now, Pay Later’) ಯೋಜನೆ – ಪ್ರಯಾಣಿಕರಿಗಾಗಿ ಸುಲಭ ಪಾವತಿ ಆಯ್ಕೆ!” ಪ್ರಯಾಣವನ್ನು ಯೋಜಿಸುವಾಗ ಸಾಮಾನ್ಯವಾಗಿ ಎದುರಾಗುವ ಒಂದು ದೊಡ್ಡ ಸಮಸ್ಯೆ ಹಣದ ಕೊರತೆ. ಈ ಸಂದರ್ಭಗಳಲ್ಲಿ ಜನರು ಯೋಜನೆಯನ್ನು ಮುಂದೂಡಲು ಅಥವಾ ಪರ್ಯಾಯ ವ್ಯವಸ್ಥೆಗಳನ್ನು ಹುಡುಕಲು ಮುಂದಾಗುತ್ತಾರೆ. ಈ ಸಮಸ್ಯೆಯನ್ನು ಮನಗಂಡ ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಲಿಮಿಟೆಡ್ (IRCTC) ಈಗ ಪ್ರಯಾಣಿಕರಿಗೆ(passengers) ಹೊಸ ಮತ್ತು ಅನುಕೂಲಕರ ಆಯ್ಕೆಯನ್ನು ಪರಿಚಯಿಸಿದೆ. ‘ಬುಕ್ ನೌ, ಪೇ…

    Read more..


  • JOB ALERT : ಅಂಚೆ ಇಲಾಖೆ’ಯಲ್ಲಿ 44 ಸಾವಿರ ಹುದ್ದೆಗಳ ಬೃಹತ್ ನೇಮಕಾತಿ.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ 

    IMG 20240715 WA0008 1024x576 1

    SSLC ಆದ ತಕ್ಷಣ ಕೆಲಸ! ಅಂಚೆ ಇಲಾಖೆಯಲ್ಲಿ ಬಂಪರ್ ಆಫರ್ – 44,000 ಹುದ್ದೆಗಳು ಖಾಲಿ! ಭಾರತೀಯ ಅಂಚೆ ಇಲಾಖೆ 2025 ನೇ ಸಾಲಿನ ಉದ್ಯೋಗ ಅವಕಾಶಗಳ ವರದಿ ಇಲ್ಲಿದೆ ! ಈ ಬಾರಿ ದೇಶಾದ್ಯಾಂತ 48,000 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಇದರಲ್ಲಿ ಗ್ರಾಮೀಣ ಶಾಖೆ ಪೋಸ್ಟ್ ಮಾಸ್ಟರ್ (GDS BPM) ಮತ್ತು ಸಹಾಯಕ ಶಾಖೆ ಪೋಸ್ಟ್ ಮಾಸ್ಟರ್ (ABPM) ಹುದ್ದೆಗಳು ಒಳಗೊಂಡಿವೆ. ಜನವರಿ 29, 2025ರಂದು ನೋಟಿಫಿಕೇಶನ್ ಬಿಡುಗಡೆ ಮಾಡಲಿದ್ದು, ಅರ್ಜಿ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ.…

    Read more..


  •  Bele Vime 2025: ಬರೋಬ್ಬರಿ 2 ಲಕ್ಷ ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ..! ಸ್ಟೇಟಸ್  ಚೆಕ್ ಮಾಡಿಕೊಳ್ಳಿ  

    Picsart 25 01 27 07 52 31 039 scaled

    2024-25ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರ (Insurance compensation) ಇದೀಗ ದೊರೆಯುತ್ತಿದೆ. ಹೌದು ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) 2024-25ನೇ ಸಾಲಿನಲ್ಲಿ ಮಳೆಯ ಕಾರಣದಿಂದಾಗಿ ಬೆಳೆ ಹಾನಿಯನ್ನು ಅನುಭವಿಸಿರುವ ರೈತರಿಗೆ ಹೊಸ ಆಶಾಕಿರಣವಾಗಿದೆ. ಈ ಯೋಜನೆಯಡಿ 2,04,073 ರೈತರ ಖಾತೆಗಳಿಗೆ ₹476 ಕೋಟಿ ಬೆಳೆ ವಿಮೆ ಪರಿಹಾರವನ್ನು ನೇರವಾಗಿ ಜಮಾ ಮಾಡಲಾಗಿದೆ. ಇದು ಬೆಳೆ ವಿಮೆಯ ಸಮರ್ಥ ಕಾರ್ಯಾಚರಣೆಯಲ್ಲಿನ ದೊಡ್ಡ ಸಾಧನೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ…

    Read more..


  • ಬ್ಲಡ್ ಶುಗರ್  ತ್ವರಿತವಾಗಿ ಕಡಿಮೆ ಮಾಡುವುದು ಹೇಗೆ?; ಈ ಸಣ್ಣ ಕೆಲಸ ಮಾಡಿ ಸಾಕು!!

    Picsart 25 01 26 00 12 33 748 1 scaled

    ಮಧುಮೇಹ(diabetes) ನಿಯಂತ್ರಣಕ್ಕಾಗಿ ಆರೋಗ್ಯಕರ ಟಿಪ್ಸ್: ಸಕ್ಕರೆ ಮಟ್ಟವನ್ನು ಇಳಿಸಲು ಪರಿಣಾಮಕಾರಿ ಮಾರ್ಗಗಳು ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಗಳು, ಆಹಾರ ಪದ್ಧತಿಗಳು ಮತ್ತು ಮಾನಸಿಕ ಒತ್ತಡದ ಪರಿಣಾಮವಾಗಿ ಅನೇಕರು ರಕ್ತದೊತ್ತಡ, ಮಧುಮೇಹ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟದ(Blood sugar level) ಅಸಮತೋಲನದಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಅಥವಾ ಗ್ಲೂಕೋಸ್(Glucose) ದೇಹಕ್ಕೆ ಇಂಧನ ನೀಡುವ ಮೂಲಭೂತ ಅಂಶವಾಗಿದ್ದು, ಇದರ ಸಮತೋಲನವು ಒಟ್ಟಾರೆ ಆರೋಗ್ಯವನ್ನು ನಿರ್ಧರಿಸುತ್ತದೆ. ಆರೋಗ್ಯಕರ ಸಕ್ಕರೆ ಮಟ್ಟವನ್ನು ಕಾಯ್ದುಕೊಳ್ಳುವುದು ಮಾತ್ರವಲ್ಲ, ಏರಿಳಿತಗಳನ್ನು ತಕ್ಷಣ ನಿಯಂತ್ರಿಸುವುದು ಕೂಡ ಅಗತ್ಯವಾಗಿರುತ್ತದೆ. ರಕ್ತದಲ್ಲಿನ…

    Read more..


  • RRB Recruitment 2025: ರೈಲ್ವೆ ಇಲಾಖೆಯಲ್ಲಿ  32,000 ಹುದ್ದೆಗಳ ಬೃಹತ್ ನೇಮಕಾತಿ! ಇಲ್ಲಿದೆ ವಿವರ 

    Picsart 25 01 25 20 43 22 543 scaled

    ರೈಲ್ವೆ ಉದ್ಯೋಗಕ್ಕಾಗಿ ಸುವರ್ಣಾವಕಾಶ: 32,438 ಹುದ್ದೆಗಳ ನೇಮಕಾತಿ ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (Indian Railway Recruitment Board) 2025ನೇ ಸಾಲಿನ ಲೆವೆಲ್ 1 ಹುದ್ದೆಗಳಿಗೆ ಭರ್ಜರಿ ನೇಮಕಾತಿ ಪ್ರಕಟಣೆ ನೀಡಿದ್ದು, 32,438 ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಪ್ರಾರಂಭವಾಗಿದೆ. ಸರ್ಕಾರಿ ನೌಕರಿಗೆ ಕನಸು ಕಾಣುವ ಲಕ್ಷಾಂತರ ಅಭ್ಯರ್ಥಿಗಳಿಗೆ ಈ ಅಧಿಸೂಚನೆ ಸಿಹಿ ಸುದ್ದಿ ತಂದಿದ್ದು, ರೈಲ್ವೆಯಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡಲು ಇದೊಂದು ಅಪೂರ್ವ ಅವಕಾಶ. ಈ ನೇಮಕಾತಿ 7ನೇ ವೇತನ ಆಯೋಗದ (7th…

    Read more..


  • Honda  Bike : ಕೇವಲ 2,500/- EMI ನಲ್ಲಿ ಹೋಂಡಾ ಬೈಕ್ ಮನೆಗೆ ತನ್ನಿ..! ಇಲ್ಲಿದೆ ವಿವರ 

    Picsart 25 01 25 20 48 20 549 scaled

    ಇತ್ತೀಚಿನ ದಿನಗಳಲ್ಲಿ ದೈನಂದಿನ  ಬಳಕೆಗೆ ಉತ್ತಮ ಪ್ರಯಾಣಕ್ಕೆ ದ್ವಿಚಕ್ರ ವಾಹನಗಳು ತುಂಬಾ ಅನುಕೂಲವಾಗಿದೆ. ತಮ್ಮ ಕಾಂಪ್ಯಾಕ್ಟ್ ಫ್ರೇಮ್‌ನಿಂದಾಗಿ  ಪ್ರಯಾಣಕ್ಕೆ ಉತ್ತಮ ಆಯ್ಕೆಯಾಗಿದೆ. ಕಾರುಗಳಿಗಿಂತ ಉತ್ತಮ ಇಂಧನ ದಕ್ಷತೆಯನ್ನು ಸಹ ನೀಡುತ್ತವೆ, ಅದಕ್ಕಾಗಿಯೇ ಹಲವಾರು ಜನರು ದ್ವಿಚಕ್ರ ವಾಹನಗಳನ್ನ ಇಷ್ಟ ಪಡುತ್ತಾರೆ.ಆದರೆ ಇದೀಗ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿದೆ. ಆದರಿಂದ ಜನರು ಉತ್ತಮ ಮೈಲೇಜ್ ನೀಡುವ ಬೈಕ್ ಅನ್ನು ಖರೀದಿ ಮಾಡಬೇಕು ಎನ್ನುತ್ತಿದ್ದಾರೆ. ನೀವು ಕೂಡಾ ಉತ್ತಮ ದಿನ ಬಳಕೆಗೆ, ಮೈಲೇಜ್  ಬೈಕು ಖರೀದಿಸಲು ಯೋಚನೆ ಮಾಡುತ್ತಿದ್ದರೆ ,ಭಾರತದಲ್ಲಿ…

    Read more..


  • Mobile Canteen Subsidy: ಮೊಬೈಲ್ ಕ್ಯಾಂಟೀನ್ ಪ್ರಾರಂಭಿಸಲು 5 ಲಕ್ಷ ರೂ. ಸಹಾಯ ಧನ.! ಅಪ್ಲೈ ಮಾಡಿ 

    Picsart 25 01 26 00 08 57 133 scaled

    ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಿತ್ವವೇ ಆಧುನಿಕ ಆರ್ಥಿಕತೆಯ (modern economy) ಸ್ತಂಭಗಳಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು ವಿಶೇಷ ಯೋಜನೆಗಳನ್ನು ಕೈಗೊಳ್ಳುತ್ತಿದೆ. ಪ್ರವಾಸೋದ್ಯಮ ಇಲಾಖೆಯ ಎಸ್‍ಸಿಎಸ್‍ಪಿ (Scheduled Caste Sub Plan) ಮತ್ತು ಟಿಎಸ್‍ಪಿ (Tribal Sub Plan) ಯೋಜನೆಗಳಡಿ, ಮೊಬೈಲ್ ಕ್ಯಾಂಟೀನ್ ಸಹಾಯಧನ (Mobile Canteen Subsidy) ಒದಗಿಸುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಹೊಸ ದಿಕ್ಕು ತೋರಿಸಲಾಗುತ್ತಿದೆ. ಉದ್ಯಮಶೀಲತೆ ಕುರಿತು 1 ತಿಂಗಳ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.…

    Read more..


  • Gruhalakshmi :  16ನೇ ಕಂತಿನ ಹಣ 2000/- ರೂ ಈ ಮಹಿಳೆಯರಿಗೆ ಜಮಾ.? ಇಲ್ಲಿದೆ ಬಿಗ್ ಅಪ್ಡೇಟ್ 

    Picsart 25 01 26 05 43 25 699 scaled

    ಮಹಿಳೆಯರು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿಸುವ ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ನಿಗಿಪಡಿಸಿದ್ದ ಗುರಿ ಪೈಕಿ ಶೇಕಡಾ 96.95 ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳು 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ. 16ನೇ ಕಂತಿನ ಹಣ ಯಾವಾಗ ಜಮೆ ಆಗುತ್ತದೆ ಎಂದು ರಾಜ್ಯದ ಯಜಮಾನಿಯರು ಕಾಯುತ್ತಿದ್ದಾರೆ. ಹಣ ಜಮಾ ವಿಳಂಬ ವಾಗುತ್ತಿದ್ದಂತೆ ಗೃಹ ಲಕ್ಷ್ಮಿ ಯೋಜನೆ ಬಂದ್ ಆಗುತ್ತಾ ಎಂದು ಹಲವು ಮಹಿಳೆಯರು ಆತಂಕ ವ್ಯಕ್ತ ಪಡಿಸುತ್ತಿದ್ದಾರೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ…

    Read more..


  • Post Office Scheme : ಪೋಸ್ಟ್ ಆಫೀಸ್ ನ ಈ ಹೊಸ  ಯೋಜನೆಯಲ್ಲಿ ಸಿಗುತ್ತೆ  ಬರೋಬ್ಬರಿ 35 ಲಕ್ಷ ರೂ. 

    Picsart 25 01 25 08 52 10 417 scaled

    ಪೋಸ್ಟ್ ಆಫೀಸ್ ವಿಲೇಜ್ ಸೆಕ್ಯುರಿಟಿ ಸ್ಕೀಮ್(Post Office Village Security Scheme): ಗ್ರಾಮೀಣ ಭಾರತಕ್ಕೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಪ್ರಸ್ತುತ ಹಣಕಾಸಿನ ವಾತಾವರಣದಲ್ಲಿ, ಮೂಲವನ್ನು ಕಳೆದುಕೊಳ್ಳುವ ಅಪಾಯವಿಲ್ಲದೆ ಸ್ಥಿರವಾದ ಲಾಭವನ್ನು ಖಾತರಿಪಡಿಸುವ ಸುರಕ್ಷಿತ ಹೂಡಿಕೆ ಆಯ್ಕೆಗಳಿಗಾಗಿ ವ್ಯಕ್ತಿಗಳು ನಿರಂತರವಾಗಿ ಹುಡುಕುತ್ತಿದ್ದಾರೆ. ಪೋಸ್ಟ್ ಆಫೀಸ್ ವಿಲೇಜ್ ಸೆಕ್ಯುರಿಟಿ ಸ್ಕೀಮ್(Post Office Village Security Scheme) ಭಾರತೀಯ ಅಂಚೆ ಪರಿಚಯಿಸಿದ ಅಂತಹ ಒಂದು ಉಪಕ್ರಮವಾಗಿದ್ದು, ಗ್ರಾಮೀಣ ನಾಗರಿಕರಿಗೆ ಆರ್ಥಿಕ ಸ್ಥಿರತೆಯನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಒಂದು ನವೀನ ಹೂಡಿಕೆ…

    Read more..