Author: Editor in Chief
-
UIDAI ಎಚ್ಚರಿಕೆ – ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಮಹತ್ವದ ಎಚ್ಚರಿಕೆ – ಈ ತಪ್ಪು ಮಾಡಿದ್ರೆ ನಿಮ್ಮ ಅಕೌಂಟ್ ಖಾಲಿಯಾಗುತ್ತೆ ಹುಷಾರ್

ಆಧಾರ್ ಕಾರ್ಡ್ ಅಪ್ಡೇಟ್ ಮಾಡುವ ಸಲುವಾಗಿ ಒಂದು ಒಳ್ಳೆಯ ಸುದ್ದಿಯನ್ನು UIDAI ತಿಳಿಸಿ ಎಚ್ಚರಿಸಿದೆ. ನೀವು ಕೂಡ ಇ-ಮೇಲ್ ಮೂಲಕ ಅಥವಾ ವಾಟ್ಸಾಪ್ ಮೂಲಕ ಆಧಾರ್ ನ ಯಾವುದೇ ಅಪ್ಡೇಟ್ ಮೆಸೇಜ್ ಬಂದಿದ್ರೆ ಅದಕ್ಕೆ ರಿಪ್ಲೈ ಮಾಡಲು ಹೋಗ್ಬೇಡಿ. ಯಾಕಂದ್ರೆ ಇಂತ ಸಂದೇಶಗಳನ್ನ ವಂಚಕರು ಕಳಿಸ್ತಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಮತ್ತು ಇದು ವಂಚನೆಯ ಮಾಡುವ ಹೊಸ ವಿಧಾನವಾಗಿದೆ. ಏನಿದು ಅಂತ ತಿಳ್ಕೊಬೇಕ ಹಾಗಿದಲ್ಲಿ ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಸಾರ್ವಜನಿಕ ಮಾಹಿತಿ -
Motorola Edge 40 neo -ಭಾರತಕ್ಕೆ ಭರ್ಜರಿ ಎಂಟ್ರಿ ಕೊಡುತ್ತಿದೆ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ಫೋನ್

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, Moto Edge 40 Neo ಸ್ಮಾರ್ಟ್ ಫೋನ್ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಮೋಟೋ ರೊಮೇನಿಯನ್ ಸೆಪ್ಟೆಂಬರ್ 14 ರಂದು ಹೊಸ ಉತ್ಪನ್ನ ಅನಾವರಣಗೊಳಿಸಲಿದೆ. ಮಾಧ್ಯಮದಲ್ಲಿನ ಟೀಸರ್ ಮೋಟೋ ಎಡ್ಜ್ 40 ನಿಯೋ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಲಿದೆ ಎಂದು ಸುಳಿವು ನೀಡಿದೆ. ಇದರ ಕುರಿತು ಇನ್ನಷ್ಟು ಮಾಹಿತಿಯನ್ನು ಒದಗಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ
Categories: ಕರ್ನಾಟಕ ಸುದ್ದಿ -
Electric scooter: ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ಹೊಸ ಈ ಸ್ಕೂಟಿ – ಮೊಬೈಲ್ ಗಿಂತ ಕಮ್ಮಿ ಬೆಲೆಯಲ್ಲಿ ಖರೀದಿ ಮಾಡಿ

ಎಲ್ಲರಿಗೂ ನಮಸ್ಕಾರ, ಇವತ್ತಿನ ವರದಿಯಲ್ಲಿ Detel Easy Plus electric bike ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಸ್ಕೂಟರ್ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ electric bike ಅನ್ನು ಬಜೆಟ್ ಸ್ನೇಹಿ ಹಣದಲ್ಲಿ ನಮ್ಮದಾಗಿಸಿ ಕೊಳ್ಳಬಹುದುಗಿದೆ. ಮತ್ತು ನಿಮಗೆ Detel Easy Plus ಎಲೆಕ್ಟ್ರಿಕ್ ಬೈಕ್ ಬೆಲೆ, ಶ್ರೇಣಿ, ವೈಶಿಷ್ಟ್ಯಗಳು, ಬುಕಿಂಗ್, ವಿತರಣೆಗಳು, ಎಲ್ಲಾ ಇತರ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಕರ್ನಾಟಕ ಸುದ್ದಿ -
Aadhaar Card – ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಸರಕಾರದ ಕೊನೆಯ ಎಚ್ಚರಿಕೆ – ತಪ್ಪದೇ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಉಚಿತವಾಗಿ ಆಧಾರ್ ಕಾರ್ಡ್ ನವೀಕರಣಕ್ಕೆ(free Aadhar update) ಕೊನೆಯ ದಿನಾಂಕವನ್ನು ನಿಗದಿಪಡಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಉಚಿತ ಆಧಾರ್ ನವೀಕರಣದ ಅವಧಿಯು ಸೆಪ್ಟೆಂಬರ್ 14 ರಂದು ಕೊನೆಗೊಳ್ಳುತ್ತದೆ. ಆಧಾರ್ ಕೇಂದ್ರಗಳು ಈ ಸೇವೆಗೆ ರೂ. 50 ಶುಲ್ಕವನ್ನು ಮುಂದುವರೆಸುತ್ತಿದ್ದರೂ, ಉಚಿತ ಸೇವೆಯು ಮೈ ಆಧಾರ್ ಪೋರ್ಟಲ್ನಲ್ಲಿ ಮಾತ್ರ ಲಭ್ಯವಿದೆ. ಸೆಪ್ಟೆಂಬರ್ 14 ರ ನಂತರ ನೀವು ಆಧಾರ್ ಪೋರ್ಟಲ್ನಲ್ಲಿ ಆಧಾರ್ ಅನ್ನು ನವೀಕರಿಸಿದರೆ, ನೀವು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಇದರ ಕುರಿತಾದ ಸಂಪೂರ್ಣ
Categories: ಸಾರ್ವಜನಿಕ ಮಾಹಿತಿ -
Gruhalakshmi – ಗೃಹಲಕ್ಷ್ಮಿಯ ಮನೆ ಯಜಮಾನಿಯರ 2000/- ಹಣ ಬಿಡುಗಡೆಯಾದ ಪಟ್ಟಿ ಬಿಡುಗಡೆ.

ಗೃಹಲಕ್ಷ್ಮಿಯ ಮನೆ ಯಜಮಾನಿಯರ ಹಣ ಬಿಡುಗಡೆಯಾದ ಪಟ್ಟಿ ಬಿಡುಗಡೆ. ಗೃಹಲಕ್ಷ್ಮಿ ಹಣ ಪಡೆದುಕೊಳ್ಳಲು ಅಗಸ್ಟ ತಿಂಗಳ ಮನೆ ಯಜಮಾನಿಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಿಮ್ಮ ಹೆಸರಿಗೆ ಚೆಕ್ ಮಾಡಿಕೊಳ್ಳಿ. ಕೆಳಗೆ ಕೊಟ್ಟಿರುವ ನೇರವಾದ ಲಿಂಕ್ ಮೇಲೆ ಕ್ಲಿಕ್ ಮಾಡಿ. https://ahara.kar.nic.in/Home/EServices ನಿಮ್ಮ ಮೊಬೈಲ್ ಫೋನ ಮುಖಪುಟದ ಎಡಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ ನಂತರ ಕೆಳಗಡೆ e-Ration card ಸೆಲೆಕ್ಟ್ ಮಾಡಿಕೊಂಡು ನಂತರ ಕೆಳಗಡೆ show village list ಮೇಲೆ ಕ್ಲಿಕ್ ಮಾಡಿ ಇಲ್ಲಿ ತೋರಿಸುತ್ತಿರುವ
Categories: ಸಾರ್ವಜನಿಕ ಮಾಹಿತಿ -
Electric Scooter – ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಎಂಟ್ರಿಕೊಟ್ಟ ಹೊಸ ಇ – ಸ್ಕೂಟಿ, ಒಂದೇ ಚಾರ್ಜ್ ಗೆ 300 ಕಿ.ಮೀ ಮೈಲೇಜ್ ಬರುತ್ತೆ !

ಎಲ್ಲರಿಗೂ ನಮಸ್ಕಾರ, MY EV ಸ್ಟೋರ್, ಮಲ್ಟಿ-ಬ್ರಾಂಡ್ ಇ-ಮೊಬಿಲಿಟಿ ರಿಟೇಲ್ ಸ್ಪೇಸ್, ತನ್ನ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾದ IME ರಾಪಿಡ್ ಅನ್ನು ಬಿಡುಗಡೆ ಮಾಡಿದೆ. ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. IME Rapid Electric Scooter 2023: ದೇಶದ ದ್ವಿಚಕ್ರ ವಾಹನ ವಿಭಾಗದಲ್ಲಿ
Categories: ಕರ್ನಾಟಕ ಸುದ್ದಿ -
Free Coaching – ಉಚಿತ IAS, KAS ಪರೀಕ್ಷೆಗಳ ತರಬೇತಿಗೆ ಆನ್ಲೈನ್ ಅರ್ಜಿ ಆಹ್ವಾನ – ಇಲ್ಲಿದೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್

ಎಲ್ಲರಿಗೂ ನಮಸ್ಕಾರ. ಅಲ್ಪಸಂಖ್ಯಾತ ಸಮುದಾಯದವರಿಗೆ ಒಂದು ಒಳ್ಳೆಯ ಸುದ್ದಿ, ನೀವು ಪದವಿ ಮುಗಿಸಿ civil ಪೋಸ್ಟಗಳಾದ IAS ಮತ್ತು KAS ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಬಯಸಿದರೆ, ಇಲ್ಲಿದೆ ಉಚಿತ ಪರೀಕ್ಷೆ ಪೂರ್ವ ತರಬೇತಿಗೆ ಅವಕಾಶ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಉಚಿತ ವಸತಿ ಸಹಿತ IAS, KAS ಪರೀಕ್ಷಾ ಪೂರ್ವ ತರಬೇತಿಯನ್ನು ನೀಡುವ ಯೋಜನೆಯನ್ನು ಪ್ರಾರಂಭಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ
Categories: ಸಾರ್ವಜನಿಕ ಮಾಹಿತಿ -
G20 Summit – ಜಿ20 ಶೃಂಗಸಭೆ ಎಂದರೇನು? ಇದರ ಮಹತ್ವವೇನು ? ಇಲ್ಲಿದೆ ತಪ್ಪದೆ ತಿಳಿದುಕೊಳ್ಳಿ

ಎಲ್ಲರಿಗೂ ನಮಸ್ಕಾರ. ತಮಗೆಲ್ಲರಿಗೂ ತಿಳಿದಿರುವ ಹಾಗೆ G20 ಶೃಂಗಸಭೆ(G20 summit) ಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ(The Prime minister Narendra Modi) ಮಾತನಾಡುವ ಮೇಜಿನ ನಮಫಲಾಕದಲ್ಲಿ ದೇಶದ ಹೆಸರು ‘INDIA’ ದಿಂದ ಬದಲು ಮಾಡಿ ‘Bharat’ ಎಂದು ಬರೆಯಲಾಗಿತ್ತು. ಹಾಗೂ ಔತಣಕೂಟಕ್ಕೆ ಭಾರತ ಅಧ್ಯಕ್ಷೆ ದ್ರೌಪದಿ ಮುರ್ಮು ಅವರು ‘ಭಾರತದ ರಾಷ್ಟ್ರಪತಿ’ ಬದಲಿಗೆ ‘ಭಾರತದ ಅಧ್ಯಕ್ಷೆ’ ಎಂದು ಕರೆದುಕೊಳ್ಳುವ ಆಹ್ವಾನಗಳು ಸರ್ಕಾರವು ದೇಶದ ಹೆಸರನ್ನು ಬದಲಾಯಿಸುವ ಊಹೆಯನ್ನು ಹುಟ್ಟುಹಾಕಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ
Categories: ಸಾರ್ವಜನಿಕ ಮಾಹಿತಿ
Hot this week
-
SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ
-
ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?
-
ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?
-
ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ
-
SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?
Topics
Latest Posts
- SSLC ಫಲಿತಾಂಶ 2026: ನಾಳೆ ಪ್ರಕಟ – ಚೆಕ್ ಮಾಡುವ ವಿಧಾನ ಇಲ್ಲಿದೆ

- ಅಡಿಕೆ ಬೆಲೆ ಏರಿಕೆ: ಶಿವಮೊಗ್ಗ, ಚನ್ನಗಿರಿ ಮಾರುಕಟ್ಟೆ ಇಂದಿನ ದರ ಎಷ್ಟು?

- ಗೃಹಜ್ಯೋತಿ ಡಿ-ಲಿಂಕ್ ಗೈಡ್: ಹೊಸ ಮನೆಗೆ ಉಚಿತ ವಿದ್ಯುತ್ ಹೇಗೆ ವರ್ಗಾಯಿಸಬೇಕು?

- ಭೂ ಪರಿವರ್ತನೆ ನಿಯಮ: 30 ದಿನ ಗಡುವು – ತಡವಾದರೆ ಡೀಮ್ಡ್ ಕನ್ವರ್ಶನ್ ಅನ್ವಯ – ಕಂದಾಯ ಇಲಾಖೆ ಆದೇಶ

- SSLC ಫಲಿತಾಂಶ 2026: ಹೈಕೋರ್ಟ್ ಆದೇಶದ ಬಳಿಕ ರಿಸಲ್ಟ್ ಬಿಡುಗಡೆಗೆ ಸರ್ಕಾರ ತಯಾರಿ – ಯಾವಾಗ?



