Author: Editor in Chief
Smart phone Tricks : ಮೊಬೈಲ್ ಇರುವ ತುಂಬಾ ಜನರಿಗೆ ಈ ಟ್ರಿಕ್ಸ್ ಗೊತ್ತಿಲ್ಲಾ..!

ಇಂದಿನ ಜಗತ್ತು ನಮ್ಮ ಅಂಗೈಯಲ್ಲೇ ಇದೆ. ಹೌದು ನಾವು ಮನೆಯಲ್ಲಿಯೇ ಕುಳಿತು ಎಲ್ಲಾ ಕೆಲಸ ಕಾರ್ಯಗಳನ್ನು ಮೊಬೈಲ್ ನಲ್ಲಿಯೇ ( Mobile phone ) ಮಾಡಿ ಮುಗಿಸುತ್ತೇವೆ. ಮೊಬೈಲ್ ನಮ್ಮ ಜೀವನದ ಒಂದು ಅಂಗವಾಗಿದೆ. ಸ್ಮಾರ್ಟ್ ಫೋನ್ ಗಳನ್ನು ಎಲ್ಲ ರೀತಿಯಲ್ಲೂ ಬಳಸುತ್ತೇವೆ. ಮತ್ತು ಒಂದು ಮನೆಯಲ್ಲಿ 2 ಕ್ಕಿಂತ ಜಾಸ್ತಿ ಮೊಬೈಲ್ ಫೋನ್ ಗಳು ಇರುತ್ತವೆ. ಎಲ್ಲಿ ನೋಡಿದರಲ್ಲಿ ಪ್ರತಿಯೊಬ್ಬನ ಕೈಯಲ್ಲೂ ಮೊಬೈಲ್ ಫೋನ್ ಗಳು ಕಾಣಿಸುತ್ತವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸ್ಮಾರ್ಟ್ ಫೋನಗಳು
Categories: ಕರ್ನಾಟಕ ಸುದ್ದಿBigg Boss Kannada – ಇದೊಂದು ಕಾರಣಕ್ಕೆ ಸಂಗೀತಾಗೆ ಬಿಗ್ ಶಾಕ್ ಕೊಟ್ಟ ಪ್ರೇಕ್ಷಕರು.

ಕನ್ನಡದ ಬಹುದೊಡ್ಡ ರಿಯಾಲಿಟಿ ಶೋ ಸೀಸನ್ 10 ( big boss season 10 ) ಶುರುವಾಗಿ ಈಗ 7 ನೇ ವಾರಕ್ಕೆ ಕಾಲಿಟ್ಟಿದೆ. ಈ ಏಳು ವಾರಗಳಲ್ಲಿ ಹಲವಾರು ಘಟನೆಗಳು ಬಿಗ್ ಬಾಸ್ ಮನೆಯಲ್ಲಿ ನಡೆದಿವೆ. ಹಾಗೆಯೇ ಟಾಸ್ಕ್ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿತ್ತಾಟ ಜಗಳ ಇದ್ದೆ ಇರುತ್ತದೆ. ಹಲವರು ಬಿಗ್ ಬಾಸ್ ಮನೆಗೆ ಬಂದ ನಂತರ ಗುರುತಿಸಿ ಕೊಳ್ಳುತ್ತಾರೆ. ಹಾಗೆಯೇ ಫ್ಯಾನ್ಸ್ ಫಾಲೋವಿಂಗ್ ( Fans Following ) ಜಾಸ್ತಿ ಆಗುತ್ತದೆ. ಬಿಗ್ ಬಾಸ್
Categories: ಸಾರ್ವಜನಿಕ ಮಾಹಿತಿದುಬಾರಿ ಕಾಶ್ಮೀರಿ ಕೇಸರಿ ಈಗ ದಾವಣಗೆರೆಯಲ್ಲಿ ಬೆಳೆದ ಯುವಕ, ಇಲ್ಲಿದೆ ಮಾಹಿತಿ

ನಿಮಗೊಂದು ಅಚ್ಚರಿಯ ಸಂಗತಿ ತಿಳಿದು ಬಂದಿದೆ. ಹೌದು ಅದೇನೆಂದರೆ ಕಾಶ್ಮೀರದಲ್ಲಿ ( Kashmir )ಬೆಳೆಯುವ ಕೇಸರಿಯನ್ನು ನಾವು ಈಗ ನಮ್ಮ ನೆಲ ಅಥವಾ ನಮ್ಮ ಮನೆಯಲ್ಲಿಯೇ ಬೆಳೆಯಬಹುದು. ಅದಕ್ಕಾಗಿ ಹಲವು ರೀತಿ ನಿಯಮಗಳನ್ನು ಪಾಲಿಸಬೇಕು.ಅದು ಹೇಗೆ ಎಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ದಾವಣಗೆರೆಯಲ್ಲಿ ( Davanagere ) ಬೆಳೆದ ಕೇಸರಿ : ದಾವಣಗೆರೆಯ ಯುವಕನೊಬ್ಬ ಕಾಶ್ಮೀರದ
Categories: ಸರ್ಕಾರಿ ಯೋಜನೆಗಳುGruhalakshmi – ಗೃಹ ಲಕ್ಷ್ಮಿ ಯೋಜನೆಯ 50 ಸಾವಿರ ಅರ್ಜಿ ತಿರಸ್ಕೃತ, ನಿಮ್ಮ ಅರ್ಜಿ ಸ್ಟೇಟಸ್ ಹೀಗೆ ಚೆಕ್ ಮಾಡಿ !

ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅತ್ಯಂತ ಮುಖ್ಯವಾದ ಮನೆಯ ಯಜಮಾನಿಯ ಖಾತೆಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆಗೆ ಮೈಸೂರಿನಲ್ಲಿ ಚಾಲನೆ ನೀಡಲಾಗಿತ್ತು. ಈಗಾಗಲೇ 2 ಕಂತನ್ನು ಪಡೆದಿರುವ ರಾಜ್ಯದ ಬಹುತೇಕ ಮನೆ ಯಜಮಾನಿಯರು 3ನೇ ಕಂತಿನ ಬಗ್ಗೆ ಯೋಚಿಸುತ್ತಿದ್ದಾರೆ. ತಮ್ಮ ಮೊಬೈಲ್ ಗಳನ್ನು ಹಿಡಿದು ಹಣ ಕ್ರೆಡಿಟ್ ಆಗುವ ಮೆಸೇಜ್ ಗಾಗಿ ಕಾಯುತ್ತಿದ್ದಾರೆ. ಅರ್ಜಿ ಹಾಕಿದ್ದರೂ ನಿಮಗೆ 2000 ರೂ. ಹಣ ಬಂದಿಲ್ಲವಾ? ಹಾಗಿದ್ದರೆ ನಿಮ್ಮ ಅರ್ಜಿಯ ಸ್ಟೇಟಸ್ ಚೆಕ್ ಮಾಡಿ.
Categories: ಕರ್ನಾಟಕ ಸುದ್ದಿMahindra Electric – ಮಹೇಂದ್ರ SUV 700 ಎಲೆಕ್ಟ್ರಿಕ್ ನಲ್ಲಿ ಲಭ್ಯ, ಖರೀದಿಗೆ ಮುಗಿಬಿದ್ದ ಗ್ರಾಹಕರು

ಈಗ ಎಲ್ಲಿ ನೋಡಿದರಲ್ಲಿ ಎಲೆಕ್ಟ್ರಿಕ್ ವಾಹನಗಳು ಕಾಣಸಿಗುತ್ತವೆ. ಹಾಗೆಯೇ ಇತ್ತೀಚೆಗೆ ಎಲೆಕ್ಟ್ರಿಕ್ ವಾಹಗಳ( Electronic vehicles) ಹವಾ ತುಂಬಾ ಇದೆ. ಅವುಗಳಿಗೆ ಭಾರೀ ಡಿಮ್ಯಾಂಡ್ ಕೂಡ ಇದೆ. ಈ ಹಿಂದೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಅಷ್ಟೊಂದು ಪರಿಚಯ ಇರಲಿಲ್ಲ. ಹಾಗೆಯೇ ಅವುಗಳ ಬಗ್ಗೆ ಗೊತ್ತಿರಲಿಲ್ಲ ಆದರೆ, ಈಗ ತಂತ್ರಜ್ಞಾನದ ( Technology ) ಬೆಳವಣಿಗೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳು ಬಹಳ ಬೇಡಿಕೆಯಲ್ಲಿವೆ. ಮತ್ತು ಹೈ ರೇಂಜ್ ನಲ್ಲಿ ಇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ಕರ್ನಾಟಕ ಸುದ್ದಿE-Scooty – ಕೇವಲ 50 ಸಾವಿರಕ್ಕೆ 2 ಆಕರ್ಷಕ ಸ್ಕೂಟರ್ಗಳ ಬಿಡುಗಡೆ, ಖರೀದಿಗೆ ಮುಗಿಬಿದ್ದ ಜನ

ಈಗಾಗಲೇ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಸ್ಕೂಟರ್ ಮೋಟರ್ ಬೈಕ್ಗಳು ಜನರಿಗೆ ಆಸಕ್ತಿದಾಯಕವು ಹಾಗೂ ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಜನರು ತಮ್ಮ ಪೆಟ್ರೋಲ್, ಡೀಸೆಲ್ ಖರ್ಚನ್ನು ಉಳಿಸಲು ಕೂಡಾ ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದಾಗಿದೆ. ಈ ನಡುವೆ ಇದೀಗ ನಮ್ಮ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಇ-ಸ್ಪ್ರಿಂಟೊ (e-Sprinto), ತನ್ನ 2 ಆಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು
Categories: ಕರ್ನಾಟಕ ಸುದ್ದಿSSLC ಆದವರಿಗೆ 75,768 ಹುದ್ದೆಗಳ ಬೃಹತ್ ನೇಮಕಾತಿ | SSC Constable GD Recruitment 2023

ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff selection commision) ಈ ವರ್ಷ ಅತಿ ಹೆಚ್ಚು ಖಾಲಿ ಹುದ್ದೆಗಳನ್ನು ಬಿಡುಗಡೆ ಮಾಡಿದೆ. ಅಂದರೆ ಕಳೆದ 5 ವರ್ಷಗಳಲ್ಲಿ SSC GD 2024 ಅಧಿಸೂಚನೆಯಲ್ಲಿ 75,768 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದಕ್ಕೆ, ಅರ್ಜಿಯನ್ನು ಆಹ್ವಾನಸಿದೆ. ಆದ್ದರಿಂದ, 10 ನೇ ತರಗತಿ ತೇರ್ಗಡೆ ಹೊಂದಿರುವ ಮತ್ತು ಎಸ್ಎಸ್ಸಿ (SSC)ಅಡಿಯಲ್ಲಿ ಸರ್ಕಾರಿ ಉದ್ಯೋಗವನ್ನು ಬಯಸುವ ಪುರುಷ ಮತ್ತು ಮಹಿಳೆಯರಿಗೆ ಇದು ಒಂದು ಸುವರ್ಣಾವಕಾಶ ಎಂದೇ ಹೇಳಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಕರ್ನಾಟಕ ಸುದ್ದಿOrxa Mantis – 10 ಸಾವಿರಕ್ಕೆ ಬುಕ್ ಮಾಡಿ, ಬೆಂಗಳೂರಿನ ಹೊಸ ಕಂಪನಿಯಿಂದ ಇ – ಬೈಕ್ ಬಿಡುಗಡೆ.

ನಮಗೆಲ್ಲಾ ತಿಳಿದಿರುವ ಹಾಗೆ ಈಗ ಎಲ್ಲಿ ನೋಡಿದರಲ್ಲಿ ಎಲೆಕ್ಟ್ರಿಕ್ ವಾಹನಗಳು ನಮ್ಮ ಕಣ್ಣಿಗೆ ಕಾಣಸಿಗುತ್ತವೆ. ಹಾಗೆಯೇ ಇತ್ತೀಚೆಗೆ ಎಲೆಕ್ಟ್ರಿಕ್ ( Electric ) ವಾಹನಗಳ ಟ್ರೆಂಡ್ ಕೂಡಾ ಜಾಸ್ತಿ ನಡೆಯುತ್ತಿದೆ. ಆದರಿಂದ ಈ ಎಲೆಕ್ಟ್ರಿಕ್ ವಾಹನಗಳಿಗೆ ಇದೀಗ ಹೆಚ್ಚಿನ ಡಿಮ್ಯಾಂಡ್ ಕೂಡ ಇದೆ. ಈ ಹಿಂದೆ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಅಷ್ಟೊಂದು ಪರಿಚಯ ಇರಲಿಲ್ಲ. ಹಾಗೆಯೇ ಅವುಗಳ ಬಗ್ಗೆ ಗೊತ್ತಿರಲಿಲ್ಲ ಆದರೆ ಈಗ ತಂತ್ರಜ್ಞಾನದ ( Technology ) ಬೆಳವಣಿಗೆಯೊಂದಿಗೆ ಎಲೆಕ್ಟ್ರಿಕ್ ವಾಹನಗಳು ಬಹಳ ಬೇಡಿಕೆಯಲ್ಲಿವೆ
Categories: ಕರ್ನಾಟಕ ಸುದ್ದಿBigg Boss Kannada – ಇದೊಂದು ಕಾರಣದಿಂದ ಹೊಡೆದಾಡಿಕೊಂಡ್ರಾ ವಿನಯ್ ಮತ್ತು ಕಾರ್ತಿಕ್.?

ಬಿಗ್ ಬಾಸ್ ಸೀಸನ್10 ನ ( Big Boss Season 10 ) ರಿಯಾಲಿಟಿ ಶೋ ಇದೀಗ ಹಲವು ರೀತಿಯ ವಿಶಿಷ್ಟತೆಯನ್ನು ಹೊಂದಿದೆ. ಹಾಗೆಯೇ ಈ ಒಂದು ಸೀಸನ್ ಸ್ವಲ್ಪ ಡಿಫ್ರೆಂಟ್ ( Different ) ಆಗಿದೆ. ಮನೆಯಲ್ಲಿ ಟಾಸ್ಕ್ ಗಳ ವಿಚಾರಕ್ಕೆ ಜಗಳ ಸಾಮಾನ್ಯ ಇರುತ್ತದೆ. ಆದರೆ ಸದ್ಯ ಇದೀಗ ಹೂವಿನಿಂದ ಇಬ್ಬರ ನಡುವೆ ಜಗಳ ಶುರುವಾಗಿದೆ. ಅದೇನೆಂದು ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸಾರ್ವಜನಿಕ ಮಾಹಿತಿ
Hot this week
7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ
LPG ಅಪ್ಡೇಟ್: ಮೇ 1ರಿಂದ ಹೊಸ ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ.
Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್
ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
Topics
Latest Posts
- 7000mAh ಬ್ಯಾಟರಿಯ Motorola g57 Power ಬೆಲೆಯಲ್ಲಿ ಇಳಿಕೆ: ಹೊಸ ಆಫರ್ ಮತ್ತು ಬೆಲೆ ವಿವರ

- LPG ಅಪ್ಡೇಟ್: ಮೇ 1ರಿಂದ ಹೊಸ ಗ್ಯಾಸ್ ಕನೆಕ್ಷನ್ ಮತ್ತು ಸಿಲಿಂಡರ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ.

- Arecanut Price Today: ಶಿವಮೊಗ್ಗದಲ್ಲಿ ₹96 ಸಾವಿರ ಗಡಿ ದಾಟಿದ ಅಡಿಕೆ – ಏಪ್ರಿಲ್ 27 ಮಾರುಕಟ್ಟೆ ವರದಿ

- Rain Alert: ಸಿಲಿಕಾನ್ ಸಿಟಿಗೆ ಕೊನೆಗೂ ತಂಪು ತಂಪು; ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ? IMD ರಿಪೋರ್ಟ್

- ಮಗಳ ಭವಿಷ್ಯಕ್ಕೆ ₹70 ಲಕ್ಷ ಉಳಿತಾಯ ಮಾಡುವುದು ಹೇಗೆ? ಸುಕನ್ಯಾ ಸಮೃದ್ಧಿ ಯೋಜನೆಯ ಲೆಕ್ಕಾಚಾರ ಇಲ್ಲಿದೆ.
















