Author: Editor in Chief
ಹೊಸ ಪರ್ಪಲ್ ಕಲರ್ ನಲ್ಲಿ ಭರ್ಜರಿ ಎಂಟ್ರಿ ಕೊಟ್ಟ ಒಪ್ಪೋದ ಮತ್ತೊಂದು ಮೊಬೈಲ್.

ಇಂದಿನ ದಿನಮಾನಗಳಲ್ಲಿ ಯಾರಿಗೆ ಸ್ಮಾರ್ಟ್ ಫೋನ್ ಅವಶ್ಯಕ ಇಲ್ಲಾ ಹೇಳಿ, ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸ್ಮಾರ್ಟ್ ಫೋನ್ ಬಳಕೆ ಸಾಮಾನ್ಯವಾಗಿ ಬಿಟ್ಟಿರುವುದು ನಮಗೆಲ್ಲ ತಿಳಿದೇ ಇದೆ. ಮತ್ತು ಅಷ್ಟೇ ಹೊಸ ಹೊಸ ಸ್ಮಾರ್ಟ್ ಫೋನ್ ಗಳು ಹೊಸ ಫೀಚರ್ ಗಳನ್ನು ಹೊಂದುವ ಮೂಲಕ ಮಾರುಕಟ್ಟೆಯಲ್ಲಿ ಬಿಡುಗಡೆ ಕೂಡಾ ಆಗುತ್ತಿವೆ. ಜನರನ್ನು ಕೂಡಾ ತಮ್ಮತ್ತಾ ಸೇಳುದುಕೊಲೊಳ್ಳುತ್ತಿದೆ. ಇದು ಸ್ಮಾರ್ಟ್ ಫೋನ್ ಜಗತ್ತು ಎಂದೇ ಹೇಳಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಕರ್ನಾಟಕ ಸುದ್ದಿNew Rules : ಏಪ್ರಿಲ್ 1 ರಿಂದ ಹೊಸ ರೂಲ್ಸ್.! ಬ್ಯಾಂಕ್ ಖಾತೆ, ಗ್ಯಾಸ್ ಸಿಲಿಂಡರ್, ಫಾಸ್ಟ್ ಟ್ಯಾಗ್ , ಇದ್ದವರು ತಪ್ಪದೆ ತಿಳಿದುಕೊಳ್ಳಿ

ಏಪ್ರಿಲ್ 2024 ಒಂದು ಹೊಸ(From April 1st new rules) ಹಣಕಾಸು ವರ್ಷದ ಆರಂಭವನ್ನು(this indicates the financial year starts) ಸೂಚಿಸುತ್ತದೆ. ಜೊತೆಗೆ ಕೆಲವು ಪ್ರಮುಖ ಹಣಕಾಸಿನ ಬದಲಾವಣೆಗಳನ್ನು (Financial changes) ಸಹ ತರುತ್ತದೆ. ಈ ಬದಲಾವಣೆಗಳು ನಿಮ್ಮ ಖರ್ಚು ಮಾಡುವ ಮತ್ತು ಹೂಡಿಕೆ ಮಾಡುವ ರೀತಿಯ ಮೇಲೆ ಪರಿಣಾಮ ಬೀರಬಹುದು ಮತ್ತು ಪ್ರಮುಖ ಹಣಕಾಸಿನ ಬದಲಾವಣೆಗಳು ಕೂಡಾ ಆಗುವ ಸಾಧ್ಯತೆ ಇದೆ ಎಂದು ಹೇಳಬಹುದು. ಏಪ್ರಿಲ್ 2024 ರಲ್ಲಿ, ತೆರಿಗೆ ದರಗಳಲ್ಲಿ ಬದಲಾವಣೆ, ಹೂಡಿಕೆ
Categories: ಸಾರ್ವಜನಿಕ ಮಾಹಿತಿPUC Result: ನಾಳೆ ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟ, ರೀಸಲ್ಟ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ

2023 ಮತ್ತು 24ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಇದೇ ಮಾರ್ಚ್ 30 ಅಂದ್ರೆ ನಾಳೆ ಶನಿವಾರದಂದು ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ (KSEAB) ಅಧಿಕೃತವಾಗಿ ಪ್ರಕಟಿಸಲಿದೆ. ಪ್ರಥಮ ಪಿಯುಸಿ ಫಲಿತಾಂಶ ಮಂಡಳಿಯ ಅಧಿಕೃತ ವೆಬ್ಸೈಟ್ನಲ್ಲಿ ಬೆಳಕೆ 9 ರಿಂದ 11 ಗಂಟೆ ಒಳಗೆ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳ ರೋಲ್ ನಂಬರ್ ಆಧರಿಸಿ ಫಲಿತಾಂಶಗಳನ್ನು ಯಾವ ರೀತಿ ಚೆಕ್ ಮಾಡಿಕೊಳ್ಳಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಸಾರ್ವಜನಿಕ ಮಾಹಿತಿಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಪೋಕೋ C61 ಮೊಬೈಲ್, ಖರೀದಿಗೆ ಮುಗಿಬಿದ್ದ ಜನ

ನಮಗೆಲ್ಲ ತಿಳಿದಿರುವ ಹಾಗೆ ಮಾರುಕಟ್ಟೆಗಳಲ್ಲಿ ಸುಮಾರು ಸಾಕಷ್ಟು ಸ್ಮಾರ್ಟ್ ಫೋನ್ ಗಳು ಕಡಿಮೆ ಬೆಲೆಯಿಂದ ಹಿಡಿದು ದೊಡ್ಡ ಮೊತ್ತದ ದುಬಾರಿ ಸ್ಮಾರ್ಟ್ ಫೋನ್ ಗಳು ಸಿಗುತ್ತವೆ. ಆದರೆ ನಮಗೆ ನಮ್ಮ ಬಜೆಟ್ ದರದಲ್ಲಿ (Buget price) 10,000 ರಿಂದ 15,000ರೂ. ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಬೇಕು ಎನ್ನುವರುಗೆ ಇದು ಒಂದು ಉತ್ತಮ ಮಾಹಿತಿ ಎಂದೇ ಹೇಳಬಹುದು. ಹೌದು ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ ಗಳಿಗೆ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅಂತಹ ಟಾಪ್ ಬೆಸ್ಟ್ ಸ್ಮಾರ್ಟ್ಫೋನ್ಗಳು
Categories: ಕರ್ನಾಟಕ ಸುದ್ದಿಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ 2000/- ಹಣ ಜಮಾ ಆಗಿದೆ. ನಿಮ್ಮ ಖಾತೆಗೆ ಬರದೇ ಇದ್ರೆ ಹೀಗೆ ಮಾಡಿ!

ಕೊನೆಗೂ ಫೆಬ್ರುವರಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬ್ಯಾಂಕ್ ಖಾತೆಗೆ ಬಂದು ತಲುಪಿದೆ, ರಾಜ್ಯದಲ್ಲಿ ಒಟ್ಟು 1.2 ಕೋಟಿ ಜನ ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿದ್ದರಿಂದ ಒಂದೇ ಸಾರಿ ಎಲ್ಲರ ಖಾತೆಗೆ ಬರಲು ಸಾಧ್ಯ ಇರುವುದಿಲ್ಲ. ಅದಕ್ಕೆ ಆರ್ಬಿಐನ ಕೆಲವು ನಿಯಮಗಳು ತಡೆಯೊಡ್ದುತ್ತವೆ. ಹಾಗಾಗಿ 7ನೇ ಕಂತಿನ ಹಣ ಈಗಾಗಲೇ ಬಿಡುಗಡೆಯಾಗಿದ್ದು ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳ ಮಹಿಳೆಯರ ಖಾತೆಗೆ ಬರುತ್ತದೆ ಎಂದು ಸರ್ಕಾರ ತಿಳಿಸಿದೆ. ಈ ಕುರಿತು ಸಂಪೂರ್ಣ ಮಾಹಿತಿ ಕಳೆದು ಕೊಡಲಾಗಿದೆ.ಇದೇ
Categories: ಸಾರ್ವಜನಿಕ ಮಾಹಿತಿ
Hot this week
ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!
e-Swattu- ಇ-ಸ್ವತ್ತು ಈಗ ಮತ್ತಷ್ಟು ಸುಲಭ! ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೂ ವಿಸ್ತರಣೆ.
Karnataka Rain: ರಾಜ್ಯದ ಈ 10 ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ, ಯೆಲ್ಲೋ ಅಲರ್ಟ್ ಘೋಷಣೆ!
1 ಎಕರೆ ಅಂದ್ರೆ ಎಷ್ಟು ಗುಂಟೆ.? ಎಷ್ಟು ಚದರ ಅಡಿ.? ಆಸ್ತಿ ಖರೀದಿಸುವ ಮುನ್ನ ಈ ಪಕ್ಕಾ ಲೆಕ್ಕ ತಿಳಿದುಕೊಳ್ಳಿ!
2 ಲಕ್ಷದೊಳಗೆ ಬೆಸ್ಟ್ ಅಡ್ವೆಂಚರ್ ಬೈಕ್ಗಳು: ಆಫೀಸ್ ಕೆಲಸ ಮತ್ತು ಲಾಂಗ್ ರೈಡ್ಗೆ ಇವೇ ಸೂಕ್ತ!
Topics
Latest Posts
- ಬಿಸಿಲಿನಲ್ಲಿ ಬೈಕ್ ನಿಲ್ಲಿಸಿದರೆ ನಿಜಕ್ಕೂ ಪೆಟ್ರೋಲ್ ಆವಿಯಾಗುತ್ತಾ? ಬೈಕ್ ಸವಾರರು ಈ ಸತ್ಯ ತಿಳಿಯಲೇಬೇಕು!

- e-Swattu- ಇ-ಸ್ವತ್ತು ಈಗ ಮತ್ತಷ್ಟು ಸುಲಭ! ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೂ ವಿಸ್ತರಣೆ.

- Karnataka Rain: ರಾಜ್ಯದ ಈ 10 ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ, ಯೆಲ್ಲೋ ಅಲರ್ಟ್ ಘೋಷಣೆ!

- 1 ಎಕರೆ ಅಂದ್ರೆ ಎಷ್ಟು ಗುಂಟೆ.? ಎಷ್ಟು ಚದರ ಅಡಿ.? ಆಸ್ತಿ ಖರೀದಿಸುವ ಮುನ್ನ ಈ ಪಕ್ಕಾ ಲೆಕ್ಕ ತಿಳಿದುಕೊಳ್ಳಿ!

- 2 ಲಕ್ಷದೊಳಗೆ ಬೆಸ್ಟ್ ಅಡ್ವೆಂಚರ್ ಬೈಕ್ಗಳು: ಆಫೀಸ್ ಕೆಲಸ ಮತ್ತು ಲಾಂಗ್ ರೈಡ್ಗೆ ಇವೇ ಸೂಕ್ತ!
















