Author: Editor in Chief

  • District Court Jobs 2024: SSLC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಉದ್ಯೋಗಾವಕಾಶ ! ಈಗಲೇ ಅಪ್ಲೈ ಮಾಡಿ !

    Picsart 24 05 17 17 58 52 980 scaled

    ಮಂಡ್ಯ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ 41 ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಇದು ನೇರ ನೇಮಕಾತಿಯಾಗಿದ್ದು ಜಿಲ್ಲಾ ನ್ಯಾಯಾಲಯ ಕಛೇರಿ ವೆಬ್ಸೈಟ್ ಮೂಲಕ ಜೂನ್ 3ನೇ ತಾರೀಕಿನ ಒಳಗೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಂಡ್ಯ ಜಿಲ್ಲಾ ನ್ಯಾಯಾಲಯ ನೇಮಕಾತಿ ಅಧಿಸೂಚನೆ 2024

    Read more..


  • Tata Nano Ev: ಟಾಟಾ ನ್ಯಾನೋ ಹೊಸ ಎಲೆಕ್ಟ್ರಿಕ್ ಕಾರ್ ಬಿಡುಗಡೆ! ಬ್ಯಾಂಡೆಡ್ ಫೀಚರ್ಸ್!

    Tata Nano electric car scaled

    ಅತ್ಯಂತ ಜನಪ್ರಿಯತೆ ಹೊಂದಿದ ಟಾಟಾ ಮೋಟಾರ್ಸ್ (Tata Motors) ಕಂಪೆನಿಯು ಇದೀಗ 2024 ರ ಟಾಟಾ ನ್ಯಾನೋ ಎಲೆಕ್ಟ್ರಿಕ್ (tata nano electric) ಕಾರನ್ನು ಬಿಡುಗಡೆ ಗೊಳಿಸಿದೆ. ಇಂದು ಹಲವಾರು ವಾಹನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗೆಯೇ ಹೊಸ ಹೊಸ ವಾಹನಗಳು ಮಾರುಕಟ್ಟೆಗೆ ಬಿಡುಗಡೆ ಆಗುತ್ತಲೇ ಇವೆ. ತಂತ್ರಜ್ಞಾನವನ್ನು (technology) ಬಳಸಿಕೊಂಡು ಅತ್ಯಾಧುನಿಕ ಫೀಚರ್ ಗಳ  ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಾರೆ. ವಾಹನಗಳ ಕಂಪನಿಗಳಲ್ಲಿ ಅತ್ಯಂತ ಜನಪ್ರಿಯವಾದ ಕಂಪನಿ ಎಂದರೆ ಅದು ಟಾಟಾ ಮೋಟರ್ಸ್ (Tata

    Read more..


  • Bajaj Bikes: ಕಡಿಮೆ ಬೆಲೆಯ ಬಜಾಜ್ CT 110X ಬೈಕ್, ಕಾಲೇಜು ಹುಡುಗರ ಹಾಟ್ ಫೇವರೆಟ್ !!

    new bajaj CT110X scaled

    ಕಾಲೇಜು ಸ್ಟೂಡೆಂಟ್ಸ್ ಗಾಗಿ ಸಕ್ಕತ್ ಸ್ಟೈಲಿಶ್ ಬೈಕ್. ಮಾರುಕಟ್ಟೆ ಯಲ್ಲಿ ಬಿಡುಗಡೆಯಾದ ಅತಿ ಕಡಿಮೆ ಬೆಲೆಯ ಹೊಸ ಬಜಾಜ್ ಸಿಟಿ 110 ಎಕ್ಸ್ (Bajaj CT110X)! ಮಾರುಕಟ್ಟೆಗೆ ಅದೆಷ್ಟೋ ಹೊಸ ಹೊಸ ಬೈಕ್ ಗಳು ಬಿಡುಗಡೆಯಾಗುತ್ತವೆ. ಅದರಲ್ಲೂ ಹೆಚ್ಚು CCಯುಳ್ಳ ಬೈಕ್ ಗಳಂತೂ ಇಂದು ಕಾಲೇಜ್ ಯುವಕರ ಕ್ರೇಜ್ ಆಗಿಬಿಟ್ಟಿದೆ. ದುಬಾರಿ ಬೆಲೆಯ ಬೈಕ್ (High price bike) ಗಳಾಗಿರುವುದರಿಂದ ಅವುಗಳನ್ನು ಕೊಂಡುಕೊಳ್ಳಲು ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಆದರೆ ಇದೀಗ ಕಾಲೇಜ್ ಸ್ಟೂಡೆಂಟ್ಸ್ ಗಳಿಗೆ ಉತ್ತಮ

    Read more..


  • Jio Plans: ಬರೋಬ್ಬರಿ 12ಕ್ಕೂ ಹೆಚ್ಚು OTT & ಅನಿಯಮಿತ 5G ಡೇಟಾ ದೊಂದಿಗೆ 84 ದಿನ ವ್ಯಾಲಿಡಿಟಿ. 

    JIo offer recharge plan scaled

    ಜಿಯೋ(Jio)ದ ಅದ್ಭುತ ಮನರಂಜನೆ ಮತ್ತು ಸಂಪರ್ಕದ ಅನುಭವಕ್ಕೆ ಸಿದ್ಧರಾಗಿ : 84 ದಿನಗಳಿಗೆ ಅನಿಯಮಿತ 5G ಕರೆ ಮತ್ತು 12+ OTT ಗಳಿಗೆ ಉಚಿತ ಪ್ರವೇಶ! ರಿಲಯನ್ಸ್ ಜಿಯೋ(Reliance Jio) ತನ್ನ ಗ್ರಾಹಕರಿಗೆ ಅದ್ಭುತವಾದ ಪ್ಲಾನ್ ನೊಂದಿಗೆ ಬಂದಿದೆ! ಕೇವಲ ₹1198 ಕ್ಕೆ, ನೀವು 84 ದಿನಗಳ ಮಾನ್ಯತೆಯೊಂದಿಗೆ 185GB ಹೆಚ್ಚು 5G ಡೇಟಾ ಪಡೆಯಬಹುದು. ಹಾಗೆಯೇ,  ಈ ಯೋಜನೆಯು 12 ಹೆಚ್ಚು ಜನಪ್ರಿಯ OTT ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ(Subscription)ಯನ್ನು ಒಳಗೊಂಡಿದೆ ಮತ್ತು ಅನಿಯಮಿತ 5G ಕರೆಗಳನ್ನು

    Read more..


  • Gold Rate Today: ಭರ್ಜರಿ ಏರಿಕೆ ಕಂಡ ಚಿನ್ನ, 6 ತಿಂಗಳಿನಲ್ಲಿ ₹11,000 ಏರಿಕೆ; ಇವತ್ತಿನ ‌ಬೆಲೆ ಎಷ್ಟು ಗೊತ್ತಾ? – ಇಲ್ಲಿದೆ ವಿವರ

    gold rate 2

    ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಭಾರತದಲ್ಲೂ ಚಿನ್ನದ ದರ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ತಲುಪಿದ್ದು, ಸದ್ಯಕ್ಕೆ ಇಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ 6 ತಿಂಗಳಲ್ಲಿ 10 ಗ್ರಾಮ್‌ಗೆ 11 ಸಾವಿರ ರೂ.ಗಳಷ್ಟು ಹೆಚ್ಚಾಗಿದೆ. ನಿನ್ನೆಯ ಚಿನ್ನದ ದರಕ್ಕೆ ಹೋಲಿಸಿದರೆ ಬರೋಬ್ಬರಿ 690 ರೂಪಾಯಿ ದಿಡೀರ್ ಏರಿಕೆ ಆಗಿದೆ. ಪ್ರತಿನಿತ್ಯ ಚಿನ್ನಾಭರಣ ಪ್ರಿಯರಿಗಾಗಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುವವರಿಗಾಗಿ ಚಿನ್ನ ಬೆಳ್ಳಿ ದರ ನೀಡ್ಸ್ ಆಫ್ ಪಬ್ಲಿಕ್ ವೆಬ್‌ನಲ್ಲಿ ಪ್ರಕಟಿಸಲಾಗುತ್ತದೆ. ಇದೇ

    Read more..


  • Ration Card: ಹೊಸ ರೇಷನ್‌ ಕಾರ್ಡ್‌ ಸಲ್ಲಿಕೆಗೆ ಯಾವೆಲ್ಲ ದಾಖಲೆಗಳು ಬೇಕು? ಮಾಹಿತಿ ಇಲ್ಲಿದೆ ತಿಳಿಯಿರಿ

    ration card docs

    ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು. ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government) ಅಧಿಕಾರಕ್ಕೆ ಬಂದ ಕಾರಣ ಅಷ್ಟೇನೂ ಗಮನವನ್ನು ಕೊಡಲಿಲ್ಲ. ಆದರೆ ಜನಗಳ ಒತ್ತಾಸೆಯ ಮೇರೆಗೆ ಮತ್ತೆ ಅರ್ಜಿ ಆಹ್ವಾನಿಸಲು ಮುಂದಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ

    Read more..


  • Xiaomi 14 vs OnePlus 12: ನೀವು ಯಾವುದನ್ನು ಖರೀದಿಸಬೇಕು? ಇಲ್ಲಿದೆ ಕ್ಲಿಯರ್ ಡೀಟೇಲ್ಸ್

    WhatsApp Image 2024 04 25 at 8.46.59 PM

    ನೀವು ಹೊಸ ಮೊಬೈಲ್ ಖರೀದಿ ಮಾಡುವಾಗ ಎಲ್ಲಾ ಫೀಚರ್ಗಳನ್ನು ಒಮ್ಮೆ ಬೇರೆ ಬೇರೆ ಮೊಬೈಲ್ ಫೋನ್ಗಳ ಜೊತೆ ಕಂಪೇರ್ ಮಾಡಿ ನೋಡಬೇಕಾಗುತ್ತದೆ. ಒಂದು ವೇಳೆ ಐವತ್ತು ಸಾವಿರಕ್ಕಿಂತ ಹೆಚ್ಚಿನ ಹಣ ಕೊಟ್ಟು ಮೊಬೈಲ್ ಖರೀದಿಸುವಾಗ ಖಂಡಿತವಾಗಿಯೂ ನಾವು ಆ ಬಜೆಟ್ ನಲ್ಲಿ ಸಿಗುವ ಎಲ್ಲಾ ಮೊಬೈಲ್ ಫೋನ್ಗಳ ಜೊತೆಗೆ ಫೀಚರ್ಗಳನ್ನು ಅಳೆದು ತೂಗಿ ನೋಡಬೇಕಾಗುತ್ತದೆ. ಹೌದು ಇತ್ತೀಚೆಗೆ xiaomi 14 ಮತ್ತು ಒನ್ ಪ್ಲಸ್ 12 ಮೊಬೈಲ್ ಫೋನ್ ಗಳು ಬಾರಿ ಸದ್ದು ಮಾಡುತ್ತಿವೆ. ಈ ಎರಡು

    Read more..


  • ನಿಮ್ಮ ಆಸ್ತಿಯ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ! ಮೊಬೈಲ್ ನಲ್ಲೆ ಲಿಂಕ್ ಮಾಡುವ ವಿಧಾನ ಇಲ್ಲಿದೆ

    pahani aadhar link

    ‘ನನ್ನ ಆಸ್ತಿ’ ಯೋಜನೆಯಡಿ ‘ನನ್ನ ಆಸ್ತಿ ನನ್ನ ಗುರುತು’ ಎಂಬ ಉದ್ದೇಶದಿಂದ ಸರ್ಕಾರವು ಉತಾರ/ಪಹಣೆಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಇದರಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆಯುವುದು ಸುಲಭವಾಗುತ್ತದೆ. ಕಂದಾಯ ಇಲಾಖೆಯನ್ನು ಆಧುನೀಕರಣ ಮಾಡಬೇಕು, ಬೆರಳ ತುದಿಯಲ್ಲಿ ಎಲ್ಲ ಸೌಲಭ್ಯಗಳು ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ ಅನೇಕ ಸುಧಾರಣಾ ಕ್ರಮಗಳನ್ನು ಮಾಡಲಾಗುತ್ತಿದೆ. ಅದರ ಒಂದು ಭಾಗವಾಗಿ ಸಹ ಪಹಣಿಗಳಿಗೆ ಆಧಾರ್ ಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ”ನಿಮ್ಮ ಮೊಬೈಲ್ ನಲ್ಲಿ ಆರ್ ಟಿ ಸಿ ಮೂಲಕ ಉತಾರ/ಪಹಣೆಗೆ ಆಧಾರ್ ಲಿಂಕ್(RTC

    Read more..