Author: Editor in Chief
-
ಪಿಯುಸಿ, ಡಿಪ್ಲೋಮ, ಪದವಿ & ಇತರೆ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್! ಅಪ್ಲೈ ಮಾಡಿ

ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರಸಕ್ತ 2024 25 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿವೆ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ಅರ್ಹ ವಿದ್ಯಾರ್ಥಿಗಳು ಈ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಗಳು ಪ್ರಾರಂಭ ಬೆಂಗಳೂರು ನಗರ
Categories: ಸುದ್ದಿಗಳು -
7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 7ನೇ ವೇತನ ಆಯೋಗ ಬಹುತೇಕ ಫಿಕ್ಸ್!

ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಯಾಗುವುದು ಖಚಿತ ಎಂಬ ಮಾಹಿತಿ ತಿಳಿದು ಬಂದಿದೆ. ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಸುದ್ದಿಗಳು -
Xiaomi TV: ಶಿಯೋಮಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!

ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು (smart TV) ಬಿಡುಗಡೆ ಮಾಡಿದ ಶಿಯೋಮಿ (Xiaomi). ಶಿಯೋಮಿ ಕಂಪೆನಿಯು ರೇಡ್ಮಿ ಕಂಪೆನಿಯ (Redmi company) ಭಾಗವಾಗಿತ್ತು. ಆದರೆ ಇತ್ತೀಚೆಗೆ ಶಿಯೋಮಿ ರೇಡ್ಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಶಿಯೋಮಿ ಕಂಪನಿ (Xiaomi Company) ತನ್ನ ಬ್ರಾಂಡ್ ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು (Smartphones) ಬಿಡುಗಡೆ ಮಾಡಿದೆ. ಶಿಯೋಮಿ ಕಂಪನಿ ಮೊಬೈಲ್ ಮಾರುಕಟ್ಟೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದು, ಹಲವಾರು ಮೊಬೈಲ್ ಕಂಪೆನಿಗಳಿಗೆ ಪೈಪೋಟಿ
Categories: ರಿವ್ಯೂವ್ -
10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ರದ್ದಾಗುತ್ತಾ.? ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಮಾಹಿತಿ!

10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ (Adhar card) ಜೂನ್ 14ರ ನಂತರ ರದ್ದಾ(Ban)ಗುತ್ತದೆ ಎಂಬ ಮೆಸೇಜ್ (message) ಸೋಶಿಯಲ್ ಮೀಡಿಯದಲ್ಲಿ (social media) ವೈರಲ್! ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (adhar
Categories: ಮುಖ್ಯ ಮಾಹಿತಿ -
Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಮೇ.31 ರವರೆಗೂ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೇ 31ರವರೆಗೂ ಬಹುತೇಕ ಭಾಗಗಳಲ್ಲಿ ಗುಡುಗು ಸಹಿತ ಧಾರಕಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. . ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇಂದಿನಿಂದ ಮಳೆ ಇನ್ನಷ್ಟು ಚುರುಕುಗೊಳ್ಳಲಿದೆ. ದೇಶದಲ್ಲಿ ಮುಂಗಾರು ಮಾರುತಗಳು ಮೊದಲು ಎಂಟ್ರಿ ಪಡೆಯುವುದು ಕೇರಳ ರಾಜ್ಯಕ್ಕೆ, ಅನಂತರ ಕರ್ನಾಟಕದ ಕರಾವಳಿ ಮೂಲಕ ರಾಜ್ಯಕ್ಕೆ ಪ್ರವೇಶ ಪಡೆಯುತ್ತದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಮಳೆ ಮಾಹಿತಿ -
ಬರೋಬ್ಬರಿ 18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ! ನಿಮ್ಮ ನಂಬರ್ ಚೆಕ್ ಮಾಡಿಕೊಳ್ಳಿ!

ಆನ್ಲೈನ್ ವಂಚನೆ ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ಕ್ರಮ ಕೈಗೊಂಡಿದೆ. ಮುಂದಿನ 15 ದಿನಗಳಲ್ಲಿ ಸುಮಾರು 18 ಲಕ್ಷ ಸಿಮ್ ಮತ್ತು ಮೊಬೈಲ್ ಸಂಪರ್ಕಗಳನ್ನು ಸರ್ಕಾರ ಮುಚ್ಚಲಿದೆ. ಮೇ 9 ರಂದು ಟೆಲಿಕಾಂ ಇಲಾಖೆಯು ಜಿಯೋ, ಏರ್ಟೆಲ್ ಮತ್ತು ವಿಯಂತಹ ಟೆಲಿಕಾಂ ಕಂಪನಿಗಳಿಗೆ 28,220 ಮೊಬೈಲ್ ಬ್ಯಾಂಡ್ಗಳನ್ನು ಮುಚ್ಚುವಂತೆ ಸೂಚಿಸಿತ್ತು. ಅಲ್ಲದೆ, ಸುಮಾರು 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ಮರು ಪರಿಶೀಲಿಸಲು ಸೂಚನೆಗಳನ್ನು ನೀಡಲಾಗಿದೆ. ಸರ್ಕಾರ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಮತ್ತು ಸಿಮ್ ಸಂಪರ್ಕಗಳನ್ನು ಸ್ಥಗಿತಗೊಳಿಸುತ್ತಿರುವುದು
Categories: ಸುದ್ದಿಗಳು -
Business Loan – ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೆ 50,000 ಸಾಲ ಸೌಲಭ್ಯ – ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಸಣ್ಣ ವ್ಯಾಪಾರ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ 50,000 ವರೆಗೂ ಯಾವುದೇ ಗ್ಯಾರೆಂಟಿ ಮತ್ತು ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ಬ್ಯಾಂಕ್ ಮೂಲಕ ಒದಗಿಸುತ್ತಿದೆ. ನೀವೇನಾದರೂ ಸಣ್ಣ ವ್ಯಾಪಾರಿಗಳಾಗಿದ್ದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಈ ಸದುಪಯೋಗವನ್ನು ನೀವು ಪಡಿಸಿಕೊಳ್ಳಬಹುದು. ಹೌದು, ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ 2024 ರ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು. ಕೇಂದ್ರ ಸರ್ಕಾರದ ವತಿಯಿಂದ ಈ ಯೋಜನೆಯನ್ನು ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ
Categories: ಸರ್ಕಾರಿ ಯೋಜನೆಗಳು -
ಹೆಚ್ಚು ಮೈಲೇಜ್ ಕೊಡುವ ಜನರ ಅಚ್ಚು ಮೆಚ್ಚಿನ ಹೀರೊ ಬೈಕ್.! EMI ಎಷ್ಟು ಗೊತ್ತಾ??

ಹೀರೋ ಪ್ಯಾಶನ್ ಪ್ಲಸ್(Hero Passion Plus): ಕೈಗೆಟುಕುವ ಬೆಲೆ, ಅದ್ಭುತ ಮೈಲೇಜ್! ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್(Hero Motocorp), ಪ್ಯಾಶನ್ ಪ್ಲಸ್(Passion Plus) ಎಂಬ ಅತ್ಯುತ್ತಮ ಬೈಕ್ ಅನ್ನು ಭಾರತಕ್ಕೆ ನೀಡಿದ್ದಾರೆ. ಉತ್ತಮ ಮೈಲೇಜ್ ಮತ್ತು ಆಕರ್ಷಕ ವೈಶಿಷ್ಟ್ಯಗಳಿಂದ ಕೂಡಿದ ಈ ಬೈಕ್ ಗ್ರಾಹಕರು ಮನ ಗೆದ್ದಿದೆ. ಹೊಸ ಹೀರೋ ಬೈಕ್ ಈಗ ಭಾರೀ ಮೈಲೇಜ್ನೊಂದಿಗೆ ಜನಸಾಮಾನ್ಯರಿಗೂ ಖರೀದಿಸಬಹುದಾದ ಬೆಲೆಯಲ್ಲಿ ಲಭ್ಯವಿದೆ. ಬನ್ನಿ ಹಾಗಿದ್ರೆ, ಈ ಬೈಕ್ನ ಆನ್-ರೋಡ್ ಬೆಲೆ, EMI ಆಯ್ಕೆಗಳ
Categories: ರಿವ್ಯೂವ್ -
ಜಿಯೋ ಗ್ರಾಹಕರೇ ಗಮನಿಸಿ; ಹೊಸ ರಿಚಾರ್ಜ್ ಆಫರ್ ಬಿಡುಗಡೆ!!

ಜಿಯೋದ ಬಂಪರ್ ಆಫರ್(Jio’s bumper offer): ಒಂದೇ ರೀಚಾರ್ಜ್ನಲ್ಲಿ ಮನರಂಜನೆಯ ಖಜಾನೆ! ಜಿಯೋ ಇದ್ದರೆ ಮನರಂಜನೆಗೆ ಯಾವುದೇ ಕೊರತೆಯಿಲ್ಲ! ಇನ್ನಿತರೇ ಟೆಲಿಕಾಂ ಕಂಪನಿಯು ನೀಡಲಾಗದ ಅದ್ಭುತ ಕೊಡುಗೆಗಳನ್ನೂ ನೀಡುವ ಮೂಲಕ ಜಿಯೋ ತನ್ನ ಬಳಕೆದಾರರನ್ನು ಯಾವಾಗಲೂ ಸಂತಸಪಡಿಸುತ್ತದೆ. ಜಿಯೋ: ಮನರಂಜನೆಯ ಜಗತ್ತಿನ ದ್ವಾರ ರಿಲಯನ್ಸ್ ಜಿಯೋ (Reliance Jio)ಭಾರತದ ಟೆಲಿಕಾಂ ಉದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡಿದೆ, ಇದಕ್ಕೇ ಕಾರಣ ಅದರ ಅಗ್ಗದ ದರಗಳು ಮತ್ತು ಅಪಾರ ಪ್ರಮಾಣದ ಡೇಟಾ ಯೋಜನೆಗಳು. ಆದರೆ ಕೇವಲ ಜನರನ್ನು ಆಕರ್ಷಿಸುವಲ್ಲಿ ಜಿಯೋ ನ ಯಶಸ್ಸು
Categories: ತಂತ್ರಜ್ಞಾನ
Hot this week
-
Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.
-
Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.
-
WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!
-
Cold Wave Alert: ರಾಜ್ಯದಲ್ಲಿ ತೀವ್ರ ಶೀತಗಾಳಿ; ನಡುಕ ಹುಟ್ಟಿಸೋ ಚಳಿ! ಹಿನ್ನಲೆ ಸರ್ಕಾರದಿಂದ ಗೈಡ್ಲೈನ್ಸ್, ತಪ್ಪದೇ ಓದಿ.
-
Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಮುಂದಿನ ತಿಂಗಳು ಮದುವೆ ಇದ್ರೆ ಇದೇ ಬೆಸ್ಟ್ ಟೈಮ್.? ಇಂದಿನ ರೇಟ್ ಚೆಕ್ ಮಾಡಿ!
Topics
Latest Posts
- Sirsi Marikamba Jatre: ತಾಯಿ ಮಾರಿಕಾಂಬೆ ದರ್ಶನಕ್ಕೆ ಡೇಟ್ ಫಿಕ್ಸ್! ರಥ ಏರೋದು ಯಾವತ್ತು? ಇಲ್ಲಿದೆ ಕಂಪ್ಲೀಟ್ ವೇಳಾಪಟ್ಟಿ.

- Breaking Alert: ನಾಳೆಯಿಂದ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಚೇಂಜ್! ಚಳಿ ಹಿನ್ನೆಲೆ ಡಿಸಿ ಮಹತ್ವದ ಆದೇಶ; ಈ ಜಿಲ್ಲೆಯಲ್ಲಿ ಮಾತ್ರ.

- WhatsApp Alert: ನಿಮ್ಮ ಫ್ರೆಂಡ್ಸ್ ಕಳಿಸಿದ ‘ಫೋಟೋ’ ಓಪನ್ ಮಾಡಿ ನೋಡಿದ್ದೀರಾ.? ಹಾಗಿದ್ರೇ ನಿಮ್ಮ ವಾಟ್ಸಾಪ್ ಈಗಾಗ್ಲೇ ಹ್ಯಾಕ್ ಆಗಿರಬಹುದು!

- Cold Wave Alert: ರಾಜ್ಯದಲ್ಲಿ ತೀವ್ರ ಶೀತಗಾಳಿ; ನಡುಕ ಹುಟ್ಟಿಸೋ ಚಳಿ! ಹಿನ್ನಲೆ ಸರ್ಕಾರದಿಂದ ಗೈಡ್ಲೈನ್ಸ್, ತಪ್ಪದೇ ಓದಿ.

- Gold Rate Today: ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ! ಮುಂದಿನ ತಿಂಗಳು ಮದುವೆ ಇದ್ರೆ ಇದೇ ಬೆಸ್ಟ್ ಟೈಮ್.? ಇಂದಿನ ರೇಟ್ ಚೆಕ್ ಮಾಡಿ!


