Author: Editor in Chief
-
Xiaomi TV: ಶಿಯೋಮಿ ಹೊಸ 32 ಇಂಚಿನ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ!!

ಅತೀ ಕಡಿಮೆ ಬೆಲೆಗೆ ಉತ್ತಮ ಫಿಚರ್ಸ್ ಗಳ ಪ್ರೀಮಿಯಂ ಸ್ಮಾರ್ಟ್ ಟಿವಿಯನ್ನು (smart TV) ಬಿಡುಗಡೆ ಮಾಡಿದ ಶಿಯೋಮಿ (Xiaomi). ಶಿಯೋಮಿ ಕಂಪೆನಿಯು ರೇಡ್ಮಿ ಕಂಪೆನಿಯ (Redmi company) ಭಾಗವಾಗಿತ್ತು. ಆದರೆ ಇತ್ತೀಚೆಗೆ ಶಿಯೋಮಿ ರೇಡ್ಮಿ ಯನ್ನು ತನ್ನ ಪ್ರತ್ಯೇಕ ಅಂಗಸಂಸ್ಥೆಯನ್ನಾಗಿ ಮಾರ್ಪಡಿಸಿದೆ. ಶಿಯೋಮಿ ಕಂಪನಿ (Xiaomi Company) ತನ್ನ ಬ್ರಾಂಡ್ ನ ಅಡಿಯಲ್ಲಿ ಸಾಕಷ್ಟು ಸ್ಮಾರ್ಟ್ ಫೋನ್ ಗಳನ್ನು (Smartphones) ಬಿಡುಗಡೆ ಮಾಡಿದೆ. ಶಿಯೋಮಿ ಕಂಪನಿ ಮೊಬೈಲ್ ಮಾರುಕಟ್ಟೆಯಲ್ಲಿ ಬಹಳಷ್ಟು ಮುಂಚೂಣಿಯಲ್ಲಿದ್ದು, ಹಲವಾರು ಮೊಬೈಲ್ ಕಂಪೆನಿಗಳಿಗೆ ಪೈಪೋಟಿ
Categories: ಕರ್ನಾಟಕ ಸುದ್ದಿ -
10 ವರ್ಷದ ಹಿಂದಿನ ‘ಆಧಾರ್ ಕಾರ್ಡ್’ ರದ್ದಾಗುತ್ತಾ.? ಇಲ್ಲಿದೆ ವೈರಲ್ ಸುದ್ದಿಯ ಅಸಲಿ ಮಾಹಿತಿ!

10 ವರ್ಷಗಳ ಹಿಂದಿನ ಆಧಾರ್ ಕಾರ್ಡ್ (Adhar card) ಜೂನ್ 14ರ ನಂತರ ರದ್ದಾ(Ban)ಗುತ್ತದೆ ಎಂಬ ಮೆಸೇಜ್ (message) ಸೋಶಿಯಲ್ ಮೀಡಿಯದಲ್ಲಿ (social media) ವೈರಲ್! ಆಧಾರ್ ಕಾರ್ಡ್ ಭಾರತದ ಜನರ ಒಂದು ಐಡೆಂಟಿಟಿ ಕಾರ್ಡ್ (identity card). ಎಲ್ಲಾ ಕೆಲಸ ಕಾರ್ಯಗಳಿಗೆ ನಾವು ಆಧಾರ್ ಕಾರ್ಡನ್ನು ಹೆಚ್ಚಾಗಿ ಬಳಸುತ್ತೇವೆ ಆಧಾರ್ ಕಾರ್ಡ್ ಎಂದರೆ ನಮ್ಮ ಒಂದು ಗುರುತಿನ ಚೀಟಿ. ಆಧಾರ್ ಕಾರ್ಡ್ ನಲ್ಲಿ ನಮ್ಮ ಸಂಪೂರ್ಣ ವಿಳಾಸವಿರುತ್ತದೆ. ಸೋಶಿಯಲ್ ಮೀಡಿಯಾಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (adhar
Categories: ಸಾರ್ವಜನಿಕ ಮಾಹಿತಿ -
ಬರೋಬ್ಬರಿ 18 ಲಕ್ಷ ಸಿಮ್ ಕಾರ್ಡ್ ಬಂದ್ ಮಾಡಲು ಆದೇಶ! ನಿಮ್ಮ ನಂಬರ್ ಚೆಕ್ ಮಾಡಿಕೊಳ್ಳಿ!

ಆನ್ಲೈನ್ ವಂಚನೆ ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ಕ್ರಮ ಕೈಗೊಂಡಿದೆ. ಮುಂದಿನ 15 ದಿನಗಳಲ್ಲಿ ಸುಮಾರು 18 ಲಕ್ಷ ಸಿಮ್ ಮತ್ತು ಮೊಬೈಲ್ ಸಂಪರ್ಕಗಳನ್ನು ಸರ್ಕಾರ ಮುಚ್ಚಲಿದೆ. ಮೇ 9 ರಂದು ಟೆಲಿಕಾಂ ಇಲಾಖೆಯು ಜಿಯೋ, ಏರ್ಟೆಲ್ ಮತ್ತು ವಿಯಂತಹ ಟೆಲಿಕಾಂ ಕಂಪನಿಗಳಿಗೆ 28,220 ಮೊಬೈಲ್ ಬ್ಯಾಂಡ್ಗಳನ್ನು ಮುಚ್ಚುವಂತೆ ಸೂಚಿಸಿತ್ತು. ಅಲ್ಲದೆ, ಸುಮಾರು 20 ಲಕ್ಷ ಮೊಬೈಲ್ ಸಂಪರ್ಕಗಳನ್ನು ಮರು ಪರಿಶೀಲಿಸಲು ಸೂಚನೆಗಳನ್ನು ನೀಡಲಾಗಿದೆ. ಸರ್ಕಾರ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಮತ್ತು ಸಿಮ್ ಸಂಪರ್ಕಗಳನ್ನು ಸ್ಥಗಿತಗೊಳಿಸುತ್ತಿರುವುದು
Categories: ಕರ್ನಾಟಕ ಸುದ್ದಿ -
Business Loan – ಕೇಂದ್ರ ಸರ್ಕಾರದಿಂದ ಯಾವುದೇ ಗ್ಯಾರಂಟಿ ಇಲ್ಲದೆ 50,000 ಸಾಲ ಸೌಲಭ್ಯ – ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಬೀದಿ ಬದಿ ವ್ಯಾಪಾರಿಗಳಿಗೆ ಮತ್ತು ಸಣ್ಣ ವ್ಯಾಪಾರ ಮಾಡುತ್ತಿರುವವರಿಗೆ ಕೇಂದ್ರ ಸರ್ಕಾರದಿಂದ 50,000 ವರೆಗೂ ಯಾವುದೇ ಗ್ಯಾರೆಂಟಿ ಮತ್ತು ಬಡ್ಡಿ ಇಲ್ಲದೆ ಸಾಲ ಸೌಲಭ್ಯವನ್ನು ಬ್ಯಾಂಕ್ ಮೂಲಕ ಒದಗಿಸುತ್ತಿದೆ. ನೀವೇನಾದರೂ ಸಣ್ಣ ವ್ಯಾಪಾರಿಗಳಾಗಿದ್ದಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದಲ್ಲಿ ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಈ ಸದುಪಯೋಗವನ್ನು ನೀವು ಪಡಿಸಿಕೊಳ್ಳಬಹುದು. ಹೌದು, ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ 2024 ರ ಬಗ್ಗೆ ನಿಮಗೆ ತಿಳಿಸಿಕೊಡಲಾಗುವುದು. ಕೇಂದ್ರ ಸರ್ಕಾರದ ವತಿಯಿಂದ ಈ ಯೋಜನೆಯನ್ನು ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಸ್ವಾನಿಧಿ ಯೋಜನೆ
Categories: ಸರ್ಕಾರಿ ಯೋಜನೆಗಳು -
ಹೆಚ್ಚು ಮೈಲೇಜ್ ಕೊಡುವ ಜನರ ಅಚ್ಚು ಮೆಚ್ಚಿನ ಹೀರೊ ಬೈಕ್.! EMI ಎಷ್ಟು ಗೊತ್ತಾ??

ಹೀರೋ ಪ್ಯಾಶನ್ ಪ್ಲಸ್(Hero Passion Plus): ಕೈಗೆಟುಕುವ ಬೆಲೆ, ಅದ್ಭುತ ಮೈಲೇಜ್! ಅಗ್ರ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ಹೀರೋ ಮೋಟೋಕಾರ್ಪ್(Hero Motocorp), ಪ್ಯಾಶನ್ ಪ್ಲಸ್(Passion Plus) ಎಂಬ ಅತ್ಯುತ್ತಮ ಬೈಕ್ ಅನ್ನು ಭಾರತಕ್ಕೆ ನೀಡಿದ್ದಾರೆ. ಉತ್ತಮ ಮೈಲೇಜ್ ಮತ್ತು ಆಕರ್ಷಕ ವೈಶಿಷ್ಟ್ಯಗಳಿಂದ ಕೂಡಿದ ಈ ಬೈಕ್ ಗ್ರಾಹಕರು ಮನ ಗೆದ್ದಿದೆ. ಹೊಸ ಹೀರೋ ಬೈಕ್ ಈಗ ಭಾರೀ ಮೈಲೇಜ್ನೊಂದಿಗೆ ಜನಸಾಮಾನ್ಯರಿಗೂ ಖರೀದಿಸಬಹುದಾದ ಬೆಲೆಯಲ್ಲಿ ಲಭ್ಯವಿದೆ. ಬನ್ನಿ ಹಾಗಿದ್ರೆ, ಈ ಬೈಕ್ನ ಆನ್-ರೋಡ್ ಬೆಲೆ, EMI ಆಯ್ಕೆಗಳ
Categories: ಕರ್ನಾಟಕ ಸುದ್ದಿ -
ಜಿಯೋ ಗ್ರಾಹಕರೇ ಗಮನಿಸಿ; ಹೊಸ ರಿಚಾರ್ಜ್ ಆಫರ್ ಬಿಡುಗಡೆ!!

ಜಿಯೋದ ಬಂಪರ್ ಆಫರ್(Jio’s bumper offer): ಒಂದೇ ರೀಚಾರ್ಜ್ನಲ್ಲಿ ಮನರಂಜನೆಯ ಖಜಾನೆ! ಜಿಯೋ ಇದ್ದರೆ ಮನರಂಜನೆಗೆ ಯಾವುದೇ ಕೊರತೆಯಿಲ್ಲ! ಇನ್ನಿತರೇ ಟೆಲಿಕಾಂ ಕಂಪನಿಯು ನೀಡಲಾಗದ ಅದ್ಭುತ ಕೊಡುಗೆಗಳನ್ನೂ ನೀಡುವ ಮೂಲಕ ಜಿಯೋ ತನ್ನ ಬಳಕೆದಾರರನ್ನು ಯಾವಾಗಲೂ ಸಂತಸಪಡಿಸುತ್ತದೆ. ಜಿಯೋ: ಮನರಂಜನೆಯ ಜಗತ್ತಿನ ದ್ವಾರ ರಿಲಯನ್ಸ್ ಜಿಯೋ (Reliance Jio)ಭಾರತದ ಟೆಲಿಕಾಂ ಉದ್ಯಮದಲ್ಲಿ ಕ್ರಾಂತಿಯನ್ನುಂಟುಮಾಡಿದೆ, ಇದಕ್ಕೇ ಕಾರಣ ಅದರ ಅಗ್ಗದ ದರಗಳು ಮತ್ತು ಅಪಾರ ಪ್ರಮಾಣದ ಡೇಟಾ ಯೋಜನೆಗಳು. ಆದರೆ ಕೇವಲ ಜನರನ್ನು ಆಕರ್ಷಿಸುವಲ್ಲಿ ಜಿಯೋ ನ ಯಶಸ್ಸು
Categories: ಟೆಕ್ & ಆಟೋ -
Vande Bharat Metro: ಈ ನಗರಗಳ ನಡುವೆ ವಂದೇ ಭಾರತ್ ಮೆಟ್ರೋ ಪ್ರಾರಂಭ!

ದೇಶದೆಲ್ಲೆಡೆ ಹಳಿಗಳ ಮೂಲಕ ರೈಲು ಸಂಚಾರ ಕಲ್ಪಿಸಲು ಸಜ್ಜಾದ ಒಂದೇ ಭಾರತ್ ಮೆಟ್ರೋ ರೈಲು (vandhe bharath metro train). ಈ ಹಿಂದೆ ರೈಲು ಸಂಚಾರಗಳು ಕಡಿಮೆ ಇದ್ದವು ಕಾಲೇಜು ವಿದ್ಯಾರ್ಥಿಗಳು ಹಾಗೂ ದೂರದ ಊರುಗಳಿಗೆ ಕೆಲಸಕ್ಕೆ ಹೋಗುವವರಿಗೆ ಪ್ರಯಾಣ ಮಾಡಲು ಬಹಳ ಕಷ್ಟವಿತ್ತು ಬಸ್ ಗಳಂತೂ ಹೇಳುವುದೇ ಬೇಡ ಶಕ್ತಿ ಯೋಜನೆ(Shakti scheme) ಶುರುವಾದ ನಂತರ ಬಸ್ ನಲ್ಲಿ ಪ್ರಯಾಣಿಸಲು ಜನರಿಗೆ ಬಹಳ ಕಷ್ಟವಾಗುತ್ತಿದೆ. ಇದಾದ ನಂತರ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲನ್ನು (vandhe bharath
Categories: ಸಾರ್ವಜನಿಕ ಮಾಹಿತಿ -
Honor Mobiles: ಭಾರತಕ್ಕೆ ಭರ್ಜರಿ ಎಂಟ್ರಿ ಕೊಡಲಿವೆ ಹೊಸ ಹಾನರ್ ಮೊಬೈಲ್ಸ್!!

ಆದಷ್ಟು ಬೇಗ ಹಾನರ್ (Honor) ಕಂಪನಿಯು ತನ್ನ ಹೊಸ ಸ್ಮಾರ್ಟ್ ಫೋನ್ ಗಳಾದ ಹಾನರ್ 200 (Honor 200) ಮತ್ತು 200 ಪ್ರೊ (Honor 200 pro) ಸೀರೀಸ್ನ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಲಿದೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಸ್ಮಾರ್ಟ್ ಫೋನ್ ಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಇಂದು ಎಲ್ಲರ ಬಳಿ ಸ್ಮಾರ್ಟ್ ಫೋನ್ ಗಳು ಇದ್ದೇ ಇದೆ. ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ ಕಂಪನಿಗಳು ಟೆಕ್ನಾಲಜಿ (technology) ಬಳಸಿ ಹೊಸ ಹೊಸ ಸ್ಮಾರ್ಟ್
Categories: ಕರ್ನಾಟಕ ಸುದ್ದಿ -
Home Loan – ಮನೆ ಇಲ್ಲದವರಿಗೆ, ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರದಿಂದ ಸಾಲ ಮತ್ತು ಸಹಾಯಧನಕ್ಕೆ ಅರ್ಜಿ ಆಹ್ವಾನ

ಸ್ವಂತ ಮನೆ ( Own Home ) ಕಟ್ಟುವುದು ಹಾಗೂ ಅದರಲ್ಲಿ ವಾಸ ಮಾಡುವುದು ಪ್ರತಿಯೊಬ್ಬರ ಕನಸು, ಆದರೆ ಆ ಕನಸನ್ನು ನನಸು ಮಾಡಿಕೊಳ್ಳಲು ಪ್ರತಿಯೊಬ್ಬರೂ ಕಷ್ಟ ಪಡುತ್ತಲೇ ಇರುತ್ತಾರೆ. ಅದಕ್ಕಾಗಿ ಹಗಲು ರಾತ್ರಿ ಶ್ರಮಿಸಿದರೂ ಕೂಡ ಸ್ವಂತ ಮನೆ ನಿರ್ಮಾಣ ಮಾಡಲು ಕಷ್ಟ ಆದ್ದರಿಂದ ದೇಶದಲ್ಲಿ ವಾಸಿಸುತ್ತಿರುವ ಬಡವರಿಗೆ ಬಹಳ ಮುಖ್ಯವಾಗಿ ಹಳ್ಳಿಯಲ್ಲಿ ವಾಸ ಮಾಡುತ್ತಿರುವ ಸೂರು ಇಲ್ಲದ ಬಡವರಿಗೆ ಸಹಾಯ ಮಾಡಲು ವಸತಿ ಯೋಜನೆಯನ್ನು ಜಾರಿಗೊಳಿಸಿದೆ.ಇನ್ನು ಈ ಒಂದು ಯೋಜನೆಯಲ್ಲಿ ಬಹಳಷ್ಟು ಅನುಕೂಲವಾಗಲಿದ್ದು, ಆ
Categories: ಸರ್ಕಾರಿ ಯೋಜನೆಗಳು
Hot this week
-
16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ
-
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..
-
ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ
-
ಕೇವಲ ₹9,999 ಕ್ಕೆ POCO ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ, 6300mAh ಬ್ಯಾಟರಿ 2 ದಿನ ಬರುತ್ತಾ.?
Topics
Latest Posts
- 16GB RAM, 9100mAh ಬ್ಯಾಟರಿ! Redmi K Pad 2 ಟ್ಯಾಬ್ಲೆಟ್ ಲಾಂಚ್ – ಖರೀದಿಸುವ ಮುನ್ನ ಈ ಸತ್ಯ ತಿಳಿಯಿರಿ

- Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..

- ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ

- ಶಿವಮೊಗ್ಗದಲ್ಲಿ ಭರ್ಜರಿ ಬೇಡಿಕೆ, 97 ಸಾವಿರ ಗಡಿ ದಾಟಿದ ‘ಸರಕು’: ಹೇಗಿದೆ ಇಂದಿನ (ಏ. 23) ಅಡಿಕೆ ಮಾರುಕಟ್ಟೆ?

- ಕೇವಲ ₹9,999 ಕ್ಕೆ POCO ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ, 6300mAh ಬ್ಯಾಟರಿ 2 ದಿನ ಬರುತ್ತಾ.?


