Author: Editor in Chief
-
Best Scooters: ಭರ್ಜರಿ ಕೊಡಲಿವೆ 5 ಹೊಸ ಸ್ಕೂಟರ್ ಗಳು ! ಇಲ್ಲಿದೆ ಡೀಟೇಲ್ಸ್

ಸ್ಕೂಟರ್ ಕೊಂಡುಕೊಳ್ಳಲು ಆಸಕ್ತಿ ಇದ್ದರೆ ಕಾಯಿರಿ, ಆದಷ್ಟು ಬೇಗ ಮಾರುಕಟ್ಟೆಗೆ ಲಗ್ಗೆ ಇಡಲಿವೆ 5 ಬೆಸ್ಟ್ ಸ್ಕೂಟರ್ ಗಳು (5 best scooters)! ಇಂದು ಮಾರುಕಟ್ಟೆಯಲ್ಲಿ ಹಲವಾರು ವಾಹನಗಳನ್ನು ನಾವು ಕಾಣುತ್ತೇವೆ. ಅಷ್ಟೇ ಅಲ್ಲದೆ ಇದೀಗ ಹೊಸ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಅದರಲ್ಲೂ ಉತ್ತಮ ಫಿಚರ್ಸ್ ಗಳ ವಾಹನಗಳು (Best features vehicles), ಬೈಕ್ ಗಳು, ಸ್ಕೂಟರ್ ಗಳು ಅತೀ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿವೆ. ಹಾಗೆಯೇ ಇದೀಗ ಮಾರುಕಟ್ಟೆಯಲ್ಲಿ ಬಜಾಜ್(bajaj), ಹೀರೋ(hero), ಟಿವಿಎಸ್ (TVS)
Categories: ಕರ್ನಾಟಕ ಸುದ್ದಿ -
Aadhaar Update: ಆಧಾರ್ ಕಾರ್ಡ್ ಇದ್ದವರಿಗೆ ಕೊನೆಯ ಎಚ್ಚರಿಕೆ! ಈಗಲೇ ತಿಳಿದುಕೊಳ್ಳಿ

ಕಳೆದ ಹಲವು ದಿನಗಳಿಂದ ಆಧಾರ್ ಕಾರ್ಡಿಗೆ ಸಂಬಂಧಿಸಿದ ಅನೇಕ ವಿಡಿಯೋಗಳು ಮತ್ತು ಸುದ್ದಿಗಳು ವೈರಲ್ ಆಗುತ್ತಿವೆ. ಜೂನ್ 14ರ ನಂತರ ಹಳೆಯ ಆಧಾರ್ ಕಾರ್ಡ್ ಗಳನ್ನು ಬಂದ್ ಮಾಡಲಾಗುತ್ತದೆ ಎಂದು ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ನವೀಕರಣಗೊಳ್ಳದ ಆಧಾರ್ ಕಾರ್ಡ್ಗಳನ್ನು ನವೀಕರಿಸಲು ಜೂನ್ 14 ರವರೆಗೆ ಮಾತ್ರ ಕೊನೆಯ ಅವಕಾಶವನ್ನು ಪಡೆಯುತ್ತಿದೆ ಎಂಬ ಸುದ್ದಿ ವೇಗವಾಗಿ ಹರಡುತ್ತಿದೆ. ಆದರೆ ಇದರ ಹಿಂದಿನ ಸಂಪೂರ್ಣ ಸತ್ಯ ಬೇರೆಯೇ ಇದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ
Categories: ಸಾರ್ವಜನಿಕ ಮಾಹಿತಿ -
ಜೂನ್ 1 ರಿಂದ ಹೊಸ ರೂಲ್ಸ್! ಆಧಾರ್ ಕಾರ್ಡ್, ಸಿಲಿಂಡರ್ ಗ್ಯಾಸ್, ಬೈಕ್ & ಕಾರ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

ಜೂನ್ 2024 ರಲ್ಲಿ ಹೊಸ ಹಣಕಾಸು ನಿಯಮಗಳು(New financial rules in June 2024): ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಹೊಸ ತಿಂಗಳು, ಹೊಸ ನಿಯಮಗಳು! ಜೂನ್ 1 ರಿಂದ ಜಾರಿಗೆ ಬರುವ ಹಲವಾರು ಹಣಕಾಸು ನಿಯಮಗಳ ಬದಲಾವಣೆಗಳು ನಿಮ್ಮ ಖರ್ಚಿನ ಮೇಲೆ ನೇರ ಪರಿಣಾಮ ಬೀರಬಹುದು. ಇಲ್ಲಿದೆ ಹೆಚ್ಚಿನ ಮಾಹಿತಿ. ಜೂನ್ 2024 ರಲ್ಲಿ ಹೊಸ ಹಣಕಾಸು ನಿಯಮಗಳು: ಪ್ರತಿ ತಿಂಗಳ ಮೊದಲ ದಿನಾಂಕದಂದು ಹಲವಾರು ಹಣಕಾಸು ನಿಯಮಗಳು ಜಾರಿಗೆ ಬರುತ್ತವೆ, ಮತ್ತು ಜೂನ್
Categories: ಸಾರ್ವಜನಿಕ ಮಾಹಿತಿ -
ಜಿಪ್ಸಮ್ ಪ್ಲಾಸ್ಟರಿಂಗ್ ಬಗ್ಗೆ ತುಂಬಾ ಜನರಿಗೆ ಗೊತ್ತೇ ಇಲ್ಲಾ..! ಮರಳು, ಸಿಮೆಂಟ್ ಹಣ ಉಳಿತಾಯ ಮಾಡಿ

ಮರಳು (Sand) ಮತ್ತು ಸಿಮೆಂಟ್ (ciment) ಇಲ್ಲದೆ ನಿಮ್ಮ ಮನೆಗಳಿಗೆ ಪ್ಲಾಸ್ಟರಿಂಗ್ ಮಾಡಿಸಬೇಕೆ? ರಾಯಲ್ ವೈಟ್ ಜಿಪ್ಸ್ ಮ್ ಪ್ಲಾಸ್ಟರಿಂಗ್ (Royal white gypsum plastering) ಬಳಸಿ ಪ್ಲಾಸ್ಟಿಂಗ್ ಮಾಡಿಸಿ, 24 ಗಂಟೆಯಲ್ಲಿ ಪೈಂಟ್ (paint) ಮಾಡಿಸಬಹುದು. ಎಲ್ಲರಿಗೂ ಒಂದೊಳ್ಳೆ ಮನೆಯನ್ನು ಕಟ್ಟಿಸಬೇಕೆಂಬ ಕನಸಿರುತ್ತದೆ. ಆದರೆ ಮನೆಯನ್ನು ನಿರ್ಮಿಸಲು ಬಹಳ ವರ್ಷಗಳನ್ನು ತೆಗೆದುಕೊಳ್ಳುತ್ತದೆ ಹಾಗೂ ಮನೆಯನ್ನು ಕಟ್ಟಿಸಲು ಹೆಚ್ಚು ಖರ್ಚ್ ಅನ್ನೂ ಸಹ ಮಾಡಬೇಕಾಗುತ್ತದೆ. ಅದರಲ್ಲೂ ಮನೆ ನಿರ್ಮಿಸುವ ವಿಧಾನದಲ್ಲಿ ಪ್ಲಾಸ್ಟಿಂಗ್ (plasting) ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗೂ
Categories: ಸಾರ್ವಜನಿಕ ಮಾಹಿತಿ -
ಉಚಿತ ಕಂಪ್ಯೂಟರ್ ಡಿಟಿಪಿ & ಗ್ರಾಫಿಕ್ ಡಿಸೈನಿಂಗ್ ತರಬೇತಿಗೆ ಅರ್ಜಿ ಆಹ್ವಾನ!

Free computer training: ಗಮನಿಸಿ ಗ್ರಾಮೀಣ ಯುವಕ-ಯುವತಿಯರೆ! ಉಚಿತ ಡಿಟಿಪಿ/ಗ್ರಾಫಿಕ್ ಡಿಸೈನಿಂಗ್ ಕಲಿಯಿರಿ (learn DTP/Graphic Designing for Free)! ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್(Canara Bank) ಸಹಯೋಗದಲ್ಲಿ ರುಡ್ಸೆಟ್ ಸಂಸ್ಥೆ(Rudset Institute) 45 ದಿನಗಳ ಉಚಿತ ಕಂಪ್ಯೂಟರ್ ಡಿಟಿಪಿ/ಗ್ರಾಫಿಕ್ ಡಿಸೈನಿಂಗ್ ತರಬೇತಿಯನ್ನು ನೀಡುತ್ತಿದೆ ಜುಲೈ 10 ರಿಂದ ಪ್ರಾರಂಭವಾಗುವ ಈ ತರಬೇತಿಯು ಗ್ರಾಮೀಣ ಪ್ರದೇಶದ ಆಸಕ್ತ ಯುವಕ-ಯುವತಿಯರಿಗೆ ಉತ್ತಮ ಅವಕಾಶವಾಗಿದೆ. ಬನ್ನಿ ಈ ತರಬೇತಿಗೆ ಸಂಬಂಧಪಟ್ಟಂತೆ ಇನ್ನಷ್ಟೂ ಹೆಚ್ಚಿನ ಮಾಹಿತಿಯನ್ನು
Categories: ಸಾರ್ವಜನಿಕ ಮಾಹಿತಿ -
Gold Rate Today: ಚಿನ್ನದ ಬೆಲೆಯಲ್ಲಿ ದೊಡ್ಡ ಇಳಿಕೆ ಬರೋಬ್ಬರಿ ₹1910 ಕುಸಿತ! ಇಂದಿನ ಬೆಲೆ ಎಷ್ಟು ಗೊತ್ತೆ?

ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆಯಾಗುತ್ತಿದೆ. ಚಿನ್ನ ಅನ್ನೋದು ಹೂಡಿಕೆ ಮಾಡುವವರಿಗೆ ಖಜಾನೆ ಎನ್ನುವಂತಾಗಿದ್ದು ಏಪ್ರಿಲ್ ತಿಂಗಳಿನಲ್ಲಿ ಹಳದಿ ಲೋಹ ಅಂದ್ರೆ ಚಿನ್ನದ ಮೇಲೆ ಹೂಡಿಕೆ ಮಾಡಿದ್ದವರಿಗೆ ಭರ್ಜರಿ ಲಾಭ ಆಗಿತ್ತು. ಹೀಗೆ ಚಿನ್ನ ಅನ್ನೋದು ಹೂಡಿಕೆದಾರರ ಜೇಬು ತುಂಬಿಸುವ ಅಕ್ಷಯ ಪಾತ್ರೆ ಕೂಡ ಆಗಿದೆ. ಕಳೆದ ನಾಲ್ಕು ದಿನಗಳ ಚಿನ್ನದ ಬೆಲೆಗೆ ಹೋಲಿಸಿದರೆ 22 ಕ್ಯಾರೆಟ್ ಚಿನ್ನದ ದರದಲ್ಲಿ 10 ಗ್ರಾಂ ಗೆ ಬರೋಬ್ಬರಿ 1,910/- ರೂಪಾಯಿ ಕುಸಿದಿದೆಬಂಗಾರದ ಬೆಲೆ ಎಷ್ಟಿದೆ ಎಂದು ಈ ಕೆಳಗೆ ಕೊಡಲಾಗಿದೆ. ಪ್ರತಿನಿತ್ಯ
Categories: ಹಣಕಾಸು & ಬೆಲೆ -
ಪಿಯುಸಿ, ಡಿಪ್ಲೋಮ, ಪದವಿ & ಇತರೆ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತ ಹಾಸ್ಟೆಲ್! ಅಪ್ಲೈ ಮಾಡಿ

ಬೆಂಗಳೂರಿನ ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆಯ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರಸಕ್ತ 2024 25 ನೇ ಸಾಲಿನ ಪ್ರವೇಶಗಳು ಪ್ರಾರಂಭವಾಗಿವೆ. ಪ್ರಥಮ ವರ್ಷಕ್ಕೆ ಪ್ರವೇಶ ಪಡೆಯುವ ಅರ್ಹ ವಿದ್ಯಾರ್ಥಿಗಳು ಈ ಉಚಿತ ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉಚಿತ ವಿದ್ಯಾರ್ಥಿ ನಿಲಯಕ್ಕೆ ಪ್ರವೇಶಗಳು ಪ್ರಾರಂಭ ಬೆಂಗಳೂರು ನಗರ
Categories: ಕರ್ನಾಟಕ ಸುದ್ದಿ -
7th Pay Commission: ರಾಜ್ಯ ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್! 7ನೇ ವೇತನ ಆಯೋಗ ಬಹುತೇಕ ಫಿಕ್ಸ್!

ಲೋಕಸಭಾ ಚುನಾವಣೆಯ ನೀತಿ ಸಂಹಿತೆಗೆ ತೆರೆ ಬೀಳುತ್ತಿದ್ದಂತೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ, ಭತ್ಯೆ ಹಾಗೂ ಸೌಲಭ್ಯಗಳ ಪರಿಷ್ಕರಣೆಯಾಗುವುದು ಖಚಿತ ಎಂಬ ಮಾಹಿತಿ ತಿಳಿದು ಬಂದಿದೆ. ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಕರ್ನಾಟಕ ಸುದ್ದಿ
Hot this week
-
Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..
-
ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ
-
ಕೇವಲ ₹9,999 ಕ್ಕೆ POCO ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ, 6300mAh ಬ್ಯಾಟರಿ 2 ದಿನ ಬರುತ್ತಾ.?
-
ಮೊಬೈಲ್ನಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವುದು ಹೇಗೆ? ಸುಲಭ ವಿಧಾನ
Topics
Latest Posts
- Karnataka Weather: ರಾಜ್ಯದ ಈ ಜಿಲ್ಲೆಗಳಲ್ಲಿ ಮುಂದಿನ 7 ದಿನ ಮಳೆ ಮುನ್ಸೂಚನೆ.! IMD ಅಲರ್ಟ್..

- ಪಾಲಿಟೆಕ್ನಿಕ್ ಉಪನ್ಯಾಸಕರಿಗೆ ವೇತನ ಹೆಚ್ಚಳ: ₹10,000ಕ್ಕೂ ಹೆಚ್ಚು ಮೂಲ ವೇತನ ಏರಿಕೆ – ಸರ್ಕಾರದ ಆದೇಶ

- ಶಿವಮೊಗ್ಗದಲ್ಲಿ ಭರ್ಜರಿ ಬೇಡಿಕೆ, 97 ಸಾವಿರ ಗಡಿ ದಾಟಿದ ‘ಸರಕು’: ಹೇಗಿದೆ ಇಂದಿನ (ಏ. 23) ಅಡಿಕೆ ಮಾರುಕಟ್ಟೆ?

- ಕೇವಲ ₹9,999 ಕ್ಕೆ POCO ಬಜೆಟ್ ಸ್ಮಾರ್ಟ್ಫೋನ್ ಬಿಡುಗಡೆ, 6300mAh ಬ್ಯಾಟರಿ 2 ದಿನ ಬರುತ್ತಾ.?

- ಮೊಬೈಲ್ನಲ್ಲಿ ಪಾಸ್ಪೋರ್ಟ್ಗೆ ಅರ್ಜಿ ಸಲ್ಲಿಸುವುದು ಹೇಗೆ? ಸುಲಭ ವಿಧಾನ



