Author: Editor in Chief

  • PM Kisan: 17ನೇ ಕಂತಿನ ಪಿಎಂ ಕಿಸಾನ್ ಹಣ ಬಿಡುಗಡೆಯ ಅಧಿಕೃತ ದಿನಾಂಕ ಪ್ರಕಟ!

    IMG 20240614 WA0004

    ಪ್ರಧಾನಮಂತ್ರಿ ಕಿಸಾನ್ ನಿಧಿ ಕಾರ್ಯಕ್ರಮದ 17ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮಂಜೂರು ಮಾಡಿದ್ದಾರೆ. ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಇದು ಅವರ ಮೊದಲ ನಿರ್ಧಾರವಾಗಿದೆ. ಕೇಂದ್ರ ಸರ್ಕಾರದಿಂದ ಪಿಎಂ ಕಿಸಾನ್ ಯೋಜನೆ(PM Kisan Yojana)ಯ 17ನೇ ಕಂತಿನ ಹಣವನ್ನು ಬಿಡುಗಡೆ ಮಾಡುವ ದಿನಾಂಕವನ್ನು ಕೂಡ ಬಹಿರಂಗಪಡಿಸಲಾಗಿದೆ. ಹಾಗಾದರೆ ಈ ಯೋಜನೆಯ ಹಣ ರೈತರ ಖಾತೆಗೆ ಯಾವಾಗ ಜಮಾ ಆಗುತ್ತದೆ?, ಎಂಬುವುದರ ಮಾಹಿತಿಯನ್ನು ಈ ವರದಿಯ ಮೂಲಕ ತಿಳಿಸಿಕೊಡಲಾಗಿದೆ

    Read more..


  • ಕಾರ್ಮಿಕ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

    labour card scholarship 2024

    ವಿದ್ಯಾರ್ಥಿಗಳೇ ನಿಮಗಾಗಿ ಗುಡ್ ನ್ಯೂಸ್!  labour Card ಹೊಂದಿದವರಾಗಿದ್ದಾರೆ ನೀವು ಸ್ಕಾಲರ್ಶಿಪ್ ಪಡೆಯಲು ಆರ್ಹರು. ಯಾವ ಸ್ಕಾಲರ್ಶಿಪ್?, ಅರ್ಹತೇ ಏನು?, ಅಗತ್ಯ ದಾಖಲೆಗಳು ಯಾವವು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಈ ವರದಿಯಲ್ಲಿದೆ. ವರದಿಯನ್ನೂ ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ, Karnataka Labor Welfare Board (LWB) 2023-24ನೇ ಶೈಕ್ಷಣಿಕ ವರ್ಷಕ್ಕೆ

    Read more..


  • LIC New Jeevan Anand: ದಿನಕ್ಕೆ ಬರೀ 200 ರೂ. ಉಳಿಸಿ.. ಒಮ್ಮೆಗೆ ಬರುತ್ತೆ ಬರೋಬ್ಬರಿ 1.22 ಕೋಟಿ ರೂ.

    LIC jeevan anand scheme

    ಕೇವಲ ₹200 ಉಳಿಸಿ, ದಿನಕ್ಕೆ 1.22 ಕೋಟಿ ರೂಪಾಯಿ ಪಡೆಯಿರಿ! ಹೌದು, ನೀವು ಓದಿದ್ದು ನಿಜ! LIC ನ ಹೊಸ ಜೀವನ ಆನಂದ ಯೋಜನೆ(Jeevan aananda scheme)ಯೊಂದಿಗೆ ಇದು ಸಾಧ್ಯ! ಈ ಅದ್ಭುತ ಯೋಜನೆಯು ನಿಮಗೆ ಭವಿಷ್ಯದ ಭದ್ರತೆ ಮತ್ತು ನಿಮ್ಮ ಕನಸುಗಳನ್ನು ನನಸಾಗಿಸುವ ಅವಕಾಶವನ್ನು ನೀಡುತ್ತದೆ. ಹೀಗಿರುವಾಗ, ಈ ಯೋಜನೆಯ ಲಾಭಗಳನ್ನು ಮತ್ತು ಅದರ ಪ್ರಯೋಜನವನ್ನು ಹೇಗೆ ಪಡೆಯಬೇಕು ಎಂದು ತಿಳಿಯುವುದು ಮುಖ್ಯ.ಪ್ರಸ್ತುತ ವರದಿಯಲ್ಲಿ LIC ಯ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

    Read more..


  • ಮಹಿಳೆಯರಿಗೆ ಬಂಪರ್ ಗುಡ್ ನ್ಯೂಸ್, ಬರೋಬ್ಬರಿ ₹11000 ಸಿಗುವ ಯೋಜನೆ!

    mathru vandhana scheme

    ಪ್ರಧಾನ ಮಂತ್ರಿ ಮಾತೃತ್ವ ವಂದನಾ ಯೋಜನೆಯಡಿಯಲ್ಲಿ (PM Matru Vandana Yojana) ಗರ್ಭಿಣಿಯರಿಗೆ ಸಿಗುತ್ತೆ 11,000. ಮಹಿಳೆಯರಿಗೆ (For Womens) ಅನುಕೂಲವಾಗುವಂತೆ ಹಲವಾರು ಯೋಜನೆಗಳನ್ನು ಸರ್ಕಾರ ರೂಪಿಸುತ್ತಿದ್ದು, ಅದರಲ್ಲೂ ಮೋದಿ ಸರ್ಕಾರ (Modi government) ರೈತರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗಾಗಿ ಹಲವು ಯೋಜನೆಗಳನ್ನು ತರುತ್ತಿದೆ. ಮಹಿಳೆಯರು ವಿವಾಹವಾದ ನಂತರ ಹಲವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅವರ ಆರ್ಥಿಕ ನೆರವಿಗೆ ಅನುಕೂಲವಾಗುವಂತೆ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದೆ. ಈಗಾಗಲೇ ಅದರ ಲಾಭವನ್ನು ಹಲವು ವರ್ಷಗಳಿಂದ ಮಹಿಳೆಯರು ಪಡೆಯುತ್ತಿದ್ದು,

    Read more..


  • Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ ! ಬೆಳ್ಳಿ ಬೆಳೆಯಲ್ಲೂ ಕುಸಿತ! ಇಂದಿನ ಬೆಲೆ ಎಷ್ಟು?

    gold rate june

    ಸತತ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆಯಾಗಿದೆ. ಒಂದಿಷ್ಟು ದಿನಗಳಿಂದ ಸತತ ಏರಿಕೆ ಕಾಣುವ ಮೂಲಕ ಆಭರಣ ಪ್ರಿಯರಿಗೆ ಗಾಬರಿ ಪಡಿಸಿತ್ತು ಹಳದಿ ಲೋಹದ ಬೆಲೆ. ಇದೀಗ ಇಳಿಕೆಯಾಗಿದ್ದು, ಒಂದೇ ದಿನ ಚಿನ್ನದ ಬೆಲೆಯು ಬರೋಬ್ಬರಿ 6,300 ರೂಪಾಯಿ ಕುಸಿತ ಕಂಡಿದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ರಾಜ್ಯಗಳಲ್ಲಿ ಇಂದು ಚಿನ್ನದ ದರ ಎಷ್ಟಿದೆ ಗಮನಿಸಿ. ಜೂನ್ 17, ಇಂದು ಯಾವ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು

    Read more..


  • Karnataka Rains: ಮಳೆ.. ಮಳೆ.. ಮುಂದಿನ 24 ಗಂಟೆಗಳಲ್ಲಿ ಮತ್ತಷ್ಟು ಮಳೆ ಆರ್ಭಟ-ಎಲ್ಲೆಲ್ಲಿ?

    rain alert today 2

    ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆ ಆರ್ಭಟಿಸುತ್ತಿದ್ದು, ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿಯುತ್ತಿದೆ. ಕೇವಲ ಕರಾವಳಿ ಭಾಗದಲ್ಲಿ ಅಷ್ಟೇ ಅಲ್ಲದೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವರುಣನ ಆರ್ಭಟ ಹೆಚ್ಚಾಗುತ್ತಿದೆ. ಕಳೆದ ಮುಂಗಾರಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ 62% ನಷ್ಟು ವಾಡಿಕೆಯ ಮುಂಗಾರು ಮಳೆ ಹೆಚ್ಚಾಗಿದೆ. ಮುಂದಿನ 24 ಗಂಟೆಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಬಾರಿ ಮಳೆ ಸಾಧ್ಯತೆ ಇದ್ದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಕುರಿತು ವಿವರವಾಗಿ ಕೆಳಗೆ ಕೊಡಲಾಗಿದೆ

    Read more..


  • Karnataka Trains: ಬೆಂಗಳೂರಿನಿಂದ ಹೊರಡುವ 11 ವಿಶೇಷ ರೈಲುಗಳು ಸಂಚಾರ ರದ್ದು! ಇಲ್ಲಿದೆ ಮಾಹಿತಿ ?

    karnataka trains

    ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚಾರ ನಡೆಸುತ್ತಿದ್ದ 11 ವಿಶೇಷ ರೈಲುಗಳು ರದ್ದು! ಇಂದು ಜನಸಂಖ್ಯೆ ಜಾಸ್ತಿಯಾಗಿದೆ. ಓಡುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಸಾರ್ವಜನಿಕರಿಗೆ ಓಡಾಡಲು ಸಂಪರ್ಕ ವ್ಯವಸ್ಥೆ ಅತಿ ಅವಶ್ಯಕವಾಗಿದೆ. ಒಂದು ಕಡೆ ನೋಡುವುದಾದರೆ ಸರ್ಕಾರದ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ(shakti scheme) ಜಾರಿಯಾದ ನಂತರ ಬಸ್ ಗಳಲ್ಲಿ ಹಲವಾರು ಸ್ಥಳಗಳಲ್ಲಿ ಓಡಾಟ ನಡೆಸುವ ಜನರ ಸಂಖ್ಯೆ ಜಾಸ್ತಿಯಾಗಿದೆ. ಜನಸಂಖ್ಯೆ ಜಾಸ್ತಿ ಆದ ಕಾರಣ ಜನರು ಸಾರಿಗೆ ಸಂಪರ್ಕದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಿದ್ದಾರೆ ಇಂದು

    Read more..


  • Next Gen Scholarship: 15,000 ರೂಪಾಯಿ ನೇರವಾಗಿ ಖಾತೆಗೆ ಬರುವ ಹೊಸ ಸ್ಕಾಲರ್ಶಿಪ್!

    Next Gen Scholarship

    NextGen Edu ಸ್ಕಾಲರ್‌ಶಿಪ್ 2024-25: ಯುವ ಜೀವನವನ್ನು ಪರಿವರ್ತಿಸುವುದು ಇವೈ ಗ್ಲೋಬಲ್ ಡೆಲಿವರಿ ಸರ್ವಿಸಸ್ (EY Global Delivery Services, EY GDS) ಪ್ರಾಯೋಜಿಸಿರುವ ನೆಕ್ಸ್ಟ್‌ಜೆನ್ ಎಡು ಸ್ಕಾಲರ್‌ಶಿಪ್ (NextGen Edu Scholarship) ಅನ್ನು ಖಾಸಗಿ ಅಥವಾ ಸರ್ಕಾರಿ ಶಾಲೆಗಳಲ್ಲಿ(private and government schools) ದಾಖಲಾದ ಭಾರತದಾದ್ಯಂತ 11 ನೇ ತರಗತಿಯ ವಿದ್ಯಾರ್ಥಿಗಳನ್ನು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ. ಈ ವಿದ್ಯಾರ್ಥಿವೇತನವು ವಿದ್ಯಾರ್ಥಿಗಳಿಗೆ INR 15,000 ಆರ್ಥಿಕ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇದು ಅವರ ಶಿಕ್ಷಣವನ್ನು ಮುಂದುವರಿಸಲು ಅನುವು

    Read more..