Author: Editor in Chief
Samsung AI TV: ಸ್ಮಾರ್ಟ್ ಎಐ ಫೀಚರ್ಸ್ ಟಿವಿ ಬಿಡುಗಡೆ ಮಾಡಿದ ಸ್ಯಾಮ್ಸಂಗ್.

ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಕಂಪನಿಯಾದ ಸ್ಯಾಮ್ಸಂಗ್ ಇಂದು ಬೆಂಗಳೂರಿನ ಸ್ಯಾಮ್ಸಂಗ್ ಒಪೇರಾ ಹೌಸ್ನಲ್ಲಿ ನಡೆದ ‘ಅನ್ಬಾಕ್ಸ್ ಮತ್ತು ಡಿಸ್ಕವರ್’ ಸಮಾರಂಭದಲ್ಲಿ ತನ್ನ ಅಲ್ಟ್ರಾ-ಪ್ರೀಮಿಯಂ ನಿಯೋ ಕ್ಯೂಎಲ್ಇಡಿ 8 ಕೆ, ನಿಯೋ ಕ್ಯೂಎಲ್ಇಡಿ 4 ಕೆ ಮತ್ತು ಒಎಲ್ಇಡಿ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಎಐ ಟಿವಿಗಳ ಹೊಸ ಯುಗವನ್ನು ಘೋಷಿಸಿತು. Neo QLED 8K, Neo QLED 4K ಮತ್ತು OLED ಟಿವಿಗಳ 2024 ಲೈನ್-ಅಪ್ ನಿಮ್ಮ ಮನೆಯ ಮನರಂಜನಾ ಅನುಭವವನ್ನು ಶಕ್ತಿಯುತ, AI- ಚಾಲಿತ…
Categories: ಕರ್ನಾಟಕ ಸುದ್ದಿಉತ್ತರಪತ್ರಿಕೆಯಲ್ಲಿ `ಜೈ ಶ್ರೀರಾಮ್’ ಎಂದು ಬರೆದು ಪಾಸ್ ಆದ ವಿದ್ಯಾರ್ಥಿಗಳು ; ಪ್ರಾಧ್ಯಾಪಕರು ಅಮಾನತ್ತು!

ಉತ್ತರ ಪ್ರದೇಶದ ಜೌನ್ಪುರ್ನಲ್ಲಿರುವ ಸರ್ಕಾರಿ ಸ್ವಾಮ್ಯದ ವಿಶ್ವವಿದ್ಯಾನಿಲಯವೊಂದರಲ್ಲಿ ವಿದ್ಯಾರ್ಥಿಗಳು “ಜೈ ಶ್ರೀ ರಾಮ್”, ಕ್ರಿಕೆಟಿಗರ ಹೆಸರುಗಳು ಮತ್ತು ಇತರ ಅಪ್ರಸ್ತುತ ವಿಷಯಗಳನ್ನು ಉತ್ತರಗಳ ಬದಲಿಗೆ ಬರೆಯುವ ಮೂಲಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಆರೋಪಿಸಿ ಇಬ್ಬರು ಪ್ರಾಧ್ಯಾಪಕರನ್ನು ಅಮಾನತುಗೊಳಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಆಗಸ್ಟ್ 3, 2023 ರಂದು ಮಾಹಿತಿ ಹಕ್ಕು ಕಾಯ್ದೆ (ಆರ್ಟಿಐ) ಅಡಿಯಲ್ಲಿ ವೀರ್ ಬಹದ್ದೂರ್ ಸಿಂಗ್ ಪೂರ್ವಾಂಚಲ್ ವಿಶ್ವವಿದ್ಯಾಲಯದ…
Categories: ಕರ್ನಾಟಕ ಸುದ್ದಿIRCTC ಭರ್ಜರಿ ಆಫರ್, ಅತ್ಯಂತ ಕಡಿಮೆ ಬೆಲೆಗೆ ಟೂರ್ ಪ್ಯಾಕೆಟ್! ಬುಕ್ ಮಾಡೋದು ಹೇಗೆ? ಮಾಹಿತಿ ಇಲ್ಲಿದೆ

ನೀವು ಸಹ ಜ್ಯೋತಿರ್ಲಿಂಗವನ್ನು ಭೇಟಿ ಮಾಡಲು ಬಯಸುವಿರಾ? ಹೌದು ಎಂದಾದರೆ, IRCTC ಇದಕ್ಕಾಗಿ ವಿಶೇಷ ಪ್ಯಾಕೇಜ್ ಅನ್ನು ತಂದಿದೆ (IRCTC Jyotirlinga Darshan Special Tour Package). ಈ ಪ್ಯಾಕೇಜ್ನಲ್ಲಿ ನೀವು ಎಲ್ಲಾ ಜ್ಯೋತಿರ್ಲಿಂಗಗಳನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಭೇಟಿ ಮಾಡುವ ಅವಕಾಶವನ್ನು ಪಡೆಯುತ್ತೀರಿ. 12 ದಿನಗಳ ಈ ಯಾತ್ರೆ ಮೇ 22ರಿಂದ ಆರಂಭವಾಗಲಿದೆ. ಈ ಪ್ಯಾಕೇಜ್ (IRCTC special Tour Package) ಕುರಿತು ಎಲ್ಲಾ ಪ್ರಮುಖ ಮಾಹಿತಿಯನ್ನು ಈ ವರದಿಯಲ್ಲಿ ತಿಳಿಸಲಾಗಿದೆ. ಇದೇ ರೀತಿಯ ಎಲ್ಲಾ…
Categories: ಸಾರ್ವಜನಿಕ ಮಾಹಿತಿEPF Update : ಪಿಎಫ್ ಖಾತೆ ಇದ್ದವರ ಗಮನಕ್ಕೆ , ಈ ವರ್ಷದ ಬಡ್ಡಿ ಹಣ ಈ ದಿನ ಕ್ರೆಡಿಟ್ ಆಗುತ್ತೆ! ಬ್ಯಾಲೆನ್ಸ್ ಹೀಗೆ ಚೆಕ್ ಮಾಡಿ

ಇಪಿಎಫ್ ಸದಸ್ಯರು ಕಾಯುತ್ತಿದ್ದ 2023 – 24 ರ ಬಡ್ಡಿದರ(Interest rate) ಯಾವಾಗ ಕ್ರೆಡಿಟ್ ಮಾಡುತ್ತಾರೆ? ಈ ಕುರಿತ ಮಾಹಿತಿ ನಿಮ್ಮ ಮುಂದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಉದ್ಯೋಗಿಗಳ ಭವಿಷ್ಯ ನಿಧಿ (EPF), ಇದನ್ನು ಸಾಮಾನ್ಯವಾಗಿ ಪಿಎಫ್/ಪ್ರಾವಿಡೆಂಟ್ ಫಂಡ್ (PF/provident fund ) ಎಂದು ಕರೆಯಲಾಗುತ್ತದೆ. ನಿರಂತರವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಿರುವ ಉದ್ಯೋಗಿಗಳಿಗೆ ಕಡ್ಡಾಯ ಉಳಿತಾಯ ಮತ್ತು ನಿವೃತ್ತಿ ಯೋಜನೆ ಇದಾಗಿದೆ.…
Categories: ಸಾರ್ವಜನಿಕ ಮಾಹಿತಿMudra Loan 2024: ಬರೋಬ್ಬರಿ 10 ಲಕ್ಷ ವರೆಗೆ ಸಾಲ ಸಿಗುವ ಮುದ್ರಾ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ

ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸರಕಾರ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದು, ಅದರಲ್ಲಿ ಯುವ ಉದ್ಯಮಿಗಳಿಗೆ ಒಂದು. ನಮ್ಮ ಯುವಕರ ಉದ್ಯಮಶೀಲತೆಯ ಮೇಲೆ ನಮಗೆ ಅಚಲವಾದ ನಂಬಿಕೆ ಇದೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಮುದ್ರಾದಂತಹ ಕ್ರೆಡಿಟ್ ಯೋಜನೆಗಳನ್ನು ವಿಸ್ತರಿಸುವ ಮೂಲಕ ಉದ್ಯಮಗಳನ್ನು ಪ್ರಾರಂಭಿಸಲು ನಾವು ಯುವಕರಿಗೆ ಹಣಕಾಸಿನ ನೆರವು ನೀಡುತ್ತೇವೆ. ಮುಂದಿನ ಬಾರಿ ಮುದ್ರಾ ಯೋಜನೆಯಡಿ ಲಭ್ಯವಿರುವ ಸಾಲದ ಮಿತಿಯನ್ನು 10 ಲಕ್ಷದಿಂದ 20 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದಲ್ಲದೇ…
Categories: ಕರ್ನಾಟಕ ಸುದ್ದಿಬೇಸಿಗೆಯಲ್ಲಿ ಟ್ಯಾಂಕ್ನಲ್ಲಿರೋ ನೀರನ್ನು ಕೂಲ್ ಮಾಡೋ ಸಖತ್ ಟಿಪ್ಸ್ ಇಲ್ಲಿದೆ!!

ಬೇಸಿಗೆಯಲ್ಲಿ ತಣ್ಣೀರು ಬಳಸುವುದು ಸಾಮಾನ್ಯ. ಆದರೆ, ವಿಪರೀತ ಶಾಖದಿಂದಾಗಿ, ತೊಟ್ಟಿಯಲ್ಲಿನ ನೀರು ತುಂಬಾ ಬಿಸಿಯಾಗುತ್ತದೆ ಮತ್ತು ಬಳಸಲು ಅಸಹನೀಯವಾಗುತ್ತದೆ. ಆದ್ದರಿಂದ, ನೀವು ಈ ಸಮಸ್ಯೆಯಿಂದ ಪಾರಾಗಲು ಬಯಸಿದರೆ ನೀವು ಕೆಲವು ಸುಲಭವಾದ ವಿಧಾನಗಳನ್ನು ಅನುಸರಿಸಬಹುದು, ಇದು ನೀರಿನ ತೊಟ್ಟಿಯಲ್ಲಿನ ನೀರನ್ನು ತಂಪಾಗಿ ಮತ್ತು ಹಾಳಾಗದಂತೆ ಕಾಪಾಡುತ್ತದೆ. ಈ ಬೇಸಿಗೆಯಲ್ಲಿ ಟ್ಯಾಂಕ್ ಅನ್ನು ತಂಪಾಗಿರಿಸಲು ಕೆಳಗಿನ ಕೂಲಿಂಗ್ ಸಲಹೆಗಳು ಮತ್ತು ತಂತ್ರಗಳನ್ನು ಫಾಲೋ ಮಾಡಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಸಾರ್ವಜನಿಕ ಮಾಹಿತಿWhatsApp: ಭಾರತ ತೊರೆಯುವುದಾಗಿ ವಾಟ್ಸಾಪ್ಪ್ ಎಚ್ಚರಿಕೆ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಇನ್ನು ಮುಂದೆ ನಿಮ್ಮ ನೆಚ್ಚಿನ ಸೋಶಿಯಲ್ ಮೀಡಿಯಾ (social media), ವಾಟ್ಸಾಪ್ (WhatsApp) ಇರುವುದಿಲ್ಲ! ಏನಿದು? ಇದಕ್ಕೆ ಕಾರಣ ಏನು? ಇಲ್ಲಿದೆ ಪೂರ್ಣ ಮಾಹಿತಿ. ನಾವು ಇಂದು ಎಲ್ಲಾ ಕೆಲಸಕಾರ್ಯಗಳಿಗೂ ಹಾಗೂ ಮನರಂಜನೆಗಾಗಿ ಸೋಶಿಯಲ್ ಮೀಡಿಯಾ (social media) ವನ್ನು ಹೇರಳವಾಗಿ ಬಳಸುತ್ತಿದ್ದೇವೆ. ಅದರಲ್ಲೂ ವಾಟ್ಸ್ ಆಪ್ (WhatsApp), ಫೇಸ್ಬುಕ್(Facebook), ಇನ್ಸ್ಟಾಗ್ರಾಮ್(Instagram), ಯೌಟ್ಯೂಬ್ (YouTube) ಹೆಚ್ಚು ಜನಪ್ರಿಯ ಹೊಂದಿರುವ ಹಾಗೂ ಎಲ್ಲರೂ ಬಳಸುತ್ತಿರುವ ಸೋಶಿಯಲ್ ಮೀಡಿಯಾಗಳು. ಆದರೆ ಈ ನೆಚ್ಚಿನ ಸೋಶಿಯಲ್ ಮೀಡಿಯಾಗಳಲ್ಲಿ ಒಂದಾದ ವಾಟ್ಸ್ ಆಪ್…
Categories: ಟೆಕ್ & ಆಟೋದಾವಣಗೆರೆಗೆ ಪ್ರಧಾನಿ ಮೋದಿ : ಸಂಚಾರಿ ಮಾರ್ಗಗಳಲ್ಲಿ ಬದಲಾವಣೆ, ಹೈಸ್ಕೂಲ್ ಮೈದಾನದಲ್ಲಿ ಚುನಾವಣಾ ಸಮಾವೇಶ.

ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಏಪ್ರಿಲ್ 28 ರಂದು ದಾವಣಗೆರೆ ಆಗಮಿಸಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಿರುವ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಸುಗಮ ಸಂಚಾರ, ಕಾನೂನು ಸುವ್ಯವಸ್ಥೆ ಕಾಪಾಡಲು ಏಪ್ರಿಲ್ 27, 28 ರಂದು ನಗರದ ವಾಹನ ಸಂಚಾರ ಮಾರ್ಗಗಳಲ್ಲಿ ಭಾರಿ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಆದೇಶಿಸಿದ್ದಾರೆ. ಹೈಸ್ಕೂಲ್ ಮೈದಾನದಲ್ಲಿ ದ್ದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣ ಹೊಸ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಲಾಗಿದೆ. ಮತ್ತು ಖಾಸಗಿ ಬಸ್…
Categories: ಕರ್ನಾಟಕ ಸುದ್ದಿ
Hot this week
IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
KAS ನೇಮಕಾತಿ 2026: 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ
KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- IBPS ಕ್ಲರ್ಕ್ (CSA) ನೇಮಕಾತಿ 2026: 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

- KAS ನೇಮಕಾತಿ 2026: 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ

- KFD Recruitment 2026: 750 ಅರಣ್ಯ ವೀಕ್ಷಕ ಹುದ್ದೆಗಳು; SSLC ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

- Ramanagara Court Recruitment 2026: 55 ಬೆರಳಚ್ಚುಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ

- ISRO ನೇಮಕಾತಿ 2026: 244 ಅಸಿಸ್ಟೆಂಟ್, UDC ಹಾಗೂ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ















