Author: Editor in Chief
-
ಇಂದು ಭಾರತ್ ಬಂದ್..! ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ? ಇಲ್ಲಿದೆ ಮಾಹಿತಿ

ನೀಟ್ ಪರೀಕ್ಷೆಯಲ್ಲಿ (NEET Exam) ನಡೆದಿರುವ ಲೋಪ ಖಂಡಿಸಬೇಕೆಂದು ಇಂದು ಭಾರತ್ ಬಂದ್ (Bharat Bandh), ಶಾಲಾ ಕಾಲೇಜುಗಳಿಗೆ ರಜೆ! ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿ ಉತ್ತಮ ಅಂಕ ಗಳಿಸಿ (good marks) ಒಳ್ಳೆಯ ಕೆಲಸ ಪಡೆಯಬೇಕು ಎಂದು ಬಹಳ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ನೀಟ್ ನಂತಹ ಪರೀಕ್ಷೆಗಳನ್ನು ಬರೆದು, ಉತ್ತಮ ಅಂಕ ಗಳಿಸಿ ರ್ಯಾಂಕ್(Rank) ಪಡೆಯಬೇಕು ಎಂದಿರುತ್ತಾರೆ. ಆದರೆ ಇಂತಹ ದೊಡ್ಡ ಪರೀಕ್ಷೆಗಳಲ್ಲಿ ಗೋಲ್ ಮಾಲ್ ಆಗುತ್ತಿರುವುದು ತುಂಬಾ ಬೇಸರ ಉಂಟು ಮಾಡುತ್ತದೆ. ಇದೀಗ ಮೊನ್ನೆ ಮೊನ್ನೆ
Categories: ಮುಖ್ಯ ಮಾಹಿತಿ -
ಬರೀ 8,999 ರೂ..ಗೆ Realme C63 ಫೋನ್ ಬಿಡುಗಡೆ : ಖರೀದಿಗೆ ಮುಗಿಬಿದ್ದ ಗ್ರಾಹಕರು!

ಕೇವಲ ₹8,999ಕ್ಕೆ ಭರ್ಜರಿ ಫೀಚರ್ಸ್ನೊಂದಿಗೆ Realme C63 ಫೋನ್ ಬಿಡುಗಡೆ! ತಂತ್ರಜ್ಞಾನವು ವಿಕಸನಗೊಳ್ಳುತ್ತಲೇ ಇರುವುದರಿಂದ ಸ್ಮಾರ್ಟ್ಫೋನ್ಗಳು ನಿರಂತರವಾಗಿ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿವೆ. ದಿನನಿತ್ಯದ ಆವಿಷ್ಕಾರಗಳೊಂದಿಗೆ, ಈ ಸಾಧನಗಳು ಹೊಸ ಎತ್ತರವನ್ನು ತಲುಪುತ್ತಿವೆ, ಪ್ರತಿ ವರ್ಷ ತಮ್ಮ ಫೋನ್ಗಳನ್ನು ಬದಲಾಯಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. Realme ಅಭಿಮಾನಿಗಳಿಗೆ ಆಶ್ಚರ್ಯಕರ ನಡೆಯಲ್ಲಿ, ಕಂಪನಿಯು ಸದ್ದಿಲ್ಲದೆ ಭಾರತದಲ್ಲಿ ಹೊಸ ಸ್ಮಾರ್ಟ್ಫೋನ್ ಅನ್ನು ಬಿಡುಗಡೆ ಮಾಡಿದೆ. ಕೇವಲ ₹8,999 ಬೆಲೆಯ ಈ ಹೊಸ ಫೋನ್ ಫೀಚರ್ಗಳಿಂದ ಕೂಡಿದ್ದು, ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.
Categories: ಮೊಬೈಲ್ -
Smart TV: ಸೋನಿ ಕಂಪನಿಯ ಹೊಸ ಸ್ಮಾರ್ಟ್ಟಿವಿ ಸರಣಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

Sony ಭಾರತದಲ್ಲಿ Bravia 7 Mini LED 4K ಟಿವಿಗಳನ್ನು ಪರಿಚಯಿಸಿದೆ, ಇದು ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಹೊಂದಿದೆ. ಬಳಕೆದಾರರು 55, 65 ಮತ್ತು 75-ಇಂಚಿನ ಡಿಸ್ಪ್ಲೇ ಗಾತ್ರಗಳ ನಡುವೆ ಆಯ್ಕೆ ಮಾಡಲು ಅವಕಾಶವಿದೆ ಮತ್ತು IMAX ವರ್ಧಿತ ಪ್ರಮಾಣೀಕರಣದ ಜೊತೆಗೆ ಸ್ಟುಡಿಯೋ ಕ್ಯಾಲಿಬ್ರೇಟೆಡ್ ಮೋಡ್ಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಟಿವಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ರಿವ್ಯೂವ್ -
Scholarship: ಬರೋಬ್ಬರಿ 35 ಸಾವಿರ ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ!

ಪ್ರೈಜ್ ಮನಿ ಸ್ಕಾಲರ್ಶಿಪ್ 2024: ಪ್ರೈಜ್ ಮನಿ ಸ್ಕಾಲರ್ಶಿಪ್(Price money scholarship) ಕರ್ನಾಟಕದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ(ST/SC students) ನೀಡುವಂತಹ ವಿದ್ಯಾರ್ಥಿವೇತನದ ಯೋಜನೆಯಾಗಿದೆ. ಈ ವಿದ್ಯಾರ್ಥಿವೇತನವನ್ನು ಕರ್ನಾಟಕದ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ. ಪ್ರೈಜ್ ಮೆನಿ ಸ್ಕಾಲರ್ಶಿಪ್ 2024 ತಮ್ಮ ಡಿಪ್ಲೊಮಾ(diploma) ಅಥವಾ ಪದವಿ(degree) ಕೋರ್ಸ್ಗಳನ್ನು ಪೂರ್ಣಗೊಳಿಸಿದ ರಾಜ್ಯದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ₹20,000 – ₹35,000 ಮೊತ್ತವನ್ನು ನೀಡುತ್ತದೆ. ಈ ವಿದ್ಯಾರ್ಥಿವೇತನವನ್ನು ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ಮತ್ತು 1 ನೇ ವಿಭಾಗವನ್ನು
Categories: ವಿದ್ಯಾರ್ಥಿ ವೇತನ -
Govt Scheme: ಕೇಂದ್ರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳು 5,000/- ರೂ. ಪಿಂಚಣಿ

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಿಂದ (Atal pension scheme) ಕಾರ್ಮಿಕರಿಗೆ ಪ್ರತಿ ತಿಂಗಳು 5000 ರೂ! ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು, ಪಿಂಚಣಿಗಳು, ಸಾಲ(loan) ಸೌಲಭ್ಯಗಳು : ಕೇಂದ್ರ ಸರ್ಕಾರದಿಂದ (Central government) ಇಂದು ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು, ಪಿಂಚಣಿಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಹಾಗೂ ಎಲ್ಲ ಯೋಜನೆಗಳನ್ನು ಸರ್ಕಾರವು
Categories: ಮುಖ್ಯ ಮಾಹಿತಿ -
Ration Card: ಹೊಸ ರೇಷನ್ ಕಾರ್ಡ್ ಸಲ್ಲಿಕೆಗೆ ಈ 3 ದಾಖಲೆಗಳು ಕಡ್ಡಾಯ! ಇಲ್ಲಿದೆ ಡೀಟೇಲ್ಸ್

ಕಳೆದ ವಿಧಾನಸಭಾ ಚುನಾವಣೆಯ ಹೊಸ ಪಡಿತರ ಚೀಟಿ ವಿತರಣೆ ನಿಲ್ಲಿಸಲಾಗಿತ್ತು. ಸುಮಾರು ಎರಡು ವರ್ಷಗಳಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಹಲವಾರು ಗ್ರಾಹಕರು ಕಾಯುತ್ತಿದ್ದಾರೆ. ಕಳೆದ ಒಂದೂವರೆ ವರ್ಷಗಳ ಹಿಂದೆ ಅಂದರೆ 2023ರ ಮೇ ತಿಂಗಳಿನಲ್ಲಿ ವಿಧಾನಸಭಾ ಚುನಾವಣೆ (Vidhan sabha election) ನಡೆದಿತ್ತು. ಈ ಚುನಾವಣೆಗೆ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳ ವಿತರಣೆ ಮತ್ತು ಹೊಸ ಅರ್ಜಿಗಳು ಹಾಗೂ ತಿದ್ದುಪಡಿ ಕೆಲಸಗಳನ್ನು ಸ್ಥಗಿತಗಿತಗೊಳಿಸಲಾಗಿತ್ತು. ಇನ್ನು ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ (Congress government)
Categories: ಮುಖ್ಯ ಮಾಹಿತಿ -
ಬರೋಬ್ಬರಿ 50 ಸಾವಿರ ರೂಪಾಯಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ!

ಹೋಪ್(HOPE) ಇಂಜಿನಿಯರಿಂಗ್ ಸ್ಕಾಲರ್ಶಿಪ್: HOPE ಇಂಜಿನಿಯರಿಂಗ್ ಸ್ಕಾಲರ್ಶಿಪ್ ಬೈ ಸ್ಕೇಫ್ಲರ್ ಇಂಡಿಯಾ ಕಾರ್ಯಕ್ರಮವು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತದೆ, ಅವರ ಶಿಕ್ಷಣದ ಅನ್ವೇಷಣೆಗೆ ಅನುಕೂಲವಾಗುತ್ತದೆ. ಈ ಉಪಕ್ರಮವು ವಿಶೇಷವಾಗಿ ಇಂಜಿನಿಯರಿಂಗ್ ಅಧ್ಯಯನದ ಮೊದಲ ವರ್ಷಕ್ಕೆ ದಾಖಲಾದ ರಾಷ್ಟ್ರವ್ಯಾಪಿ ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಿದೆ (ದೈಹಿಕ ವಿಕಲಾಂಗ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು). ಅವರು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಎಂಜಿನಿಯರಿಂಗ್ನಲ್ಲಿ ಭವಿಷ್ಯದ ನಾಯಕರಾಗಿ ತಮ್ಮ ಸಾಮರ್ಥ್ಯವನ್ನು ಪೋಷಿಸಲು INR 50,000 ಮೌಲ್ಯದ
Categories: ವಿದ್ಯಾರ್ಥಿ ವೇತನ -
ಜಿಲ್ಲಾ ಪಂಚಾಯಿತಿಯಲ್ಲಿ ನೇರ ನೇಮಕಾತಿ ಅಧಿಸೂಚನೆ ಪ್ರಕಟ!

ಈ ವರದಿಯಲ್ಲಿ ಜಿಲ್ಲಾ ಪಂಚಾಯತ್ ನೇಮಕಾತಿ(Jilla Panchayat Recruitment ) 2024ರ ಉದ್ಯೋಗಾವಕಾಶಗಳ ಕುರಿತು ತಿಲಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್(Bengaluru Nagar Jilla
Categories: ಉದ್ಯೋಗ -
Infinix Mobile: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ Infinix ಹೊಸ ಫೋನ್:

ಮೊಬೈಲ್ ನಾವೀನ್ಯತೆಯ ಹೊಸ ಯುಗ: Infinix ಅತ್ಯುನ್ನತ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ (Smartphone) ಅನ್ನು ಪ್ರಾರಂಭಿಸಲಿದೆ. ಪ್ರತಿದಿನವೂ ಹೊಸ ತಂತ್ರಜ್ಞಾನಗಳಿಂದ ಸ್ಮಾರ್ಟ್ಫೋನ್ಗಳು ತಾಂತ್ರಿಕವಾಗಿ ಸುಧಾರಿತಗೊಳ್ಳುತ್ತಿವೆ ಮತ್ತು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಸ್ಮಾರ್ಟ್ಫೋನ್ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷಕ್ಕೊಂದು ಸ್ಮಾರ್ಟ್ಫೋನ್ ಬದಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ತಮ್ಮ ಬ್ರ್ಯಾಂಡ್ನ ಫೋನ್ಗಳನ್ನು ಹೆಚ್ಚು ಜನರು ಖರೀದಿಸಬೇಕೆಂದು ಕಂಪನಿಗಳು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಮತ್ತೊಂದೆಡೆ, Infinix ತನ್ನ ಆಕರ್ಷಕ
Categories: ಮೊಬೈಲ್
Hot this week
-
Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!
-
Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!
-
Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.
-
ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?
Topics
Latest Posts
- ರಾಜ್ಯದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಆಧಾರ್ ‘ಬಯೋಮೆಟ್ರಿಕ್ ಹಾಜರಾತಿ’ ಕಡ್ಡಾಯ: ಸರ್ಕಾರದ ಹೊಸ ಆದೇಶ

- Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!

- Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!

- Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.

- ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?


