Month: October 2023
-
Bigg Boss Kannada – ದೊಡ್ಮನೆಯಿಂದ ಗೌರೀಶ್ ಅಕ್ಕಿ ಔಟ್, ಸೇಫ್ ಆಟಕ್ಕೆ ಸೈ ಎನ್ನದ ವೀಕ್ಷಕರು

ಕನ್ನಡ ಕಿರುತೆರೆಯ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ಈಗಾಗಲೇ ಎರಡನೇ ವಾರದ ಕೊನೆಯ ಹಂತದಲ್ಲಿದೆ. ಈ ಎರಡು ವಾರಗಳಲ್ಲಿ ಬಿಗ್ ಬಾಸ್ ಹಲವಾರು ವಿಶೇಷತೆಗಳನ್ನು ಹೊಂದಿದ್ದು. ವೀಕ್ಷಕರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಮೊದಲನೇ ವಾರ ಶೇಕ್ ಶ್ಯಾಮ್ ಹೊರಹೋಗಿದ್ದರು.ಈ ವಾರ ಯಾರು ಮನೆಯಿಂದ ಹೊರ ಹೋಗಿದ್ದಾರೆ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ
Categories: ಮನರಂಜನೆ -
Bigg boss Kannada – ಮದುವೆ ಬಗ್ಗೆ ವೈಯಕ್ತಿಕ ವಿಚಾರ ಹಂಚಿಕೊಂಡ್ರಾ ಸಿರಿ..! ಇಲ್ಲಿದೆ ವಿವರ

ಬಿಗ್ ಬಾಸ್ ಸೀಸನ್ 10(Bigboss season-10) ಶುರುವಾಗಿ ಎರೆಡನೇ ವೀಕೆಂಡ್ ಬಂದಿದೆ. ಬಿಗ್ ಬಾಸ್ ಗೆ ಬರುವಮುಂಚೆ ಕೆಲವರು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಕೆಲವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಹಾಗೆ ಬಿಗ್ ಬಾಸ್ ಕಾಂಟೆಸ್ಟೆಂಟ್ “ಸಿರಿ “ಅವರ ವಯಕ್ತಿಕ ಜೀವನ ಬಗ್ಗೆಯೂ ಅವರ ಫ್ಯಾನ್ಸ್ ಗಳಿಗೆ ತಿಳಿದಿರಲಿಲ್ಲ. ಅದರಲ್ಲೂ ಅವರಿಗಿನ್ನೂ ಮದುವೆ ಆಗಿಲ್ಲ ಎನ್ನುವ ವಿಷಯ ತಿಳಿದಿದ್ದೇ ಬಿಗ್ ಬಾಸ್ ಗೆ ಬಂದಾಗ ಈ ವಿಷಯವನ್ನು ಕೇಳಿ ತುಂಬಾ ಸಂತಸ ಪಟ್ಟಿದ್ದಾರೆ. ಇನ್ನು
Categories: ಮನರಂಜನೆ -
BIG News – ಎಲ್ಲಾ ವಿದ್ಯಾರ್ಥಿಗಳಿಗೆ ‘ಆಧಾರ್ ‘ ರೀತಿಯಲ್ಲೇ ಬಂತು ‘ಅಪಾರ್’ ಐಡಿ ಕಾರ್ಡ್, ಇಲ್ಲಿದೆ ಸಂಪೂರ್ಣ ವಿವರ

ಆಧಾರ್( Adhar ) ಒಂದು ವಿಶಿಷ್ಟ ಗುರುತಿನ ಕಾರ್ಡ್ ಆಗಿದೆ. ಹೌದು ಆಧಾರ್ ಎನ್ನುವುದು ಭಾರತದ ಜನರಿಗೆ ಬೇಕಾಗಿರುವ ಒಂದು ಅಗತ್ಯ ID ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಯಾವುದೇ ಐಡೆಂಟಿಟಿ ( identity ) ಇರುವುದಿಲ್ಲ. ಹಾಗಾಗಿ ಆಧಾರ್ ಕಾರ್ಡ್ ನ ಮಹತ್ವ ಬಹಳ ಇದೆ. ಆದರೆ ಇದೀಗ ಆಧಾರ್ ಕಾರ್ಡ್ ಅನ್ನು ಹೋಲುವ ಇನ್ನೊಂದು ಹೊಸ ID ಕಾರ್ಡ್ ಒಂದು ತಯಾರಾಗುತ್ತಿದೆ. ಅದರ ಹೆಸರು, ಅದು ಯಾಕೆ ಬೇಕು ? ಮತ್ತು ಅದರ ಮಹತ್ವವನ್ನು
Categories: ಮುಖ್ಯ ಮಾಹಿತಿ -
Good News – ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ದಸರಾ ಬಂಪರ್ ಗಿಫ್ಟ್: ಶೇ.3.75 ರಷ್ಟು ಡಿಎ ಹೆಚ್ಚಳ – ಇಲ್ಲಿದೆ ವಿವರ

ನಮಸ್ಕಾರ ಓದುಗರಿಗೆ ಇವತ್ತಿನ ವರದಿಯಲ್ಲಿ ನಾವು ನಿಮಗೆ ರಾಜ್ಯ ಸರ್ಕಾರಿ ನೌಕರರ ತುಟ್ಟಭತ್ಯೆ(DA) ಹೆಚ್ಚಳದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ರಾಜ್ಯ ಸರ್ಕಾರಿ(State Government) ನೌಕರರಿಗೆ ದಸರಾ ಬಂಪರ್ ಉಡುಗೊರೆ ಸಿಕ್ಕಿದೆ ಎಂದೇ ಹೇಳಬಹುದಾಗಿದೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.3.75 ರಷ್ಟು ಹೆಚ್ಚಿಸಿ ಇದೀಗ ರಾಜ್ಯ ಸರ್ಕಾರ ಆದೇಶವನ್ನು ಹೊರಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ
Categories: ಮುಖ್ಯ ಮಾಹಿತಿ -
KPTCL Jobs – ಕರ್ನಾಟಕ ವಿದ್ಯುತ್ ನಿಗಮದಲ್ಲಿ ಖಾಲಿ ಇರುವ 622 ಹುದ್ದೆಗಳ ಭರ್ತಿ- ಸಿಎಂ ಸೂಚನೆ

ಯಾರೆಲ್ಲ ಉದ್ಯೋಗ ಹುಡುಕುತ್ತಿದ್ದೀರಿ ಅವರಿಗೆ ಮತ್ತೊಂದು ಸುವರ್ಣಾವಕಾಶ ಒದಗಿದೆ. ಈಗ KPTCL ನ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸರ್ಕಾರವು ಆಹ್ವಾನಿಸಿದೆ. ಯಾವ ಹುದ್ದೆ, ಎಷ್ಟು ಹುದ್ದೆಗಳು ಖಾಲಿ ಇವೆ? ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. KPTCL ನಲ್ಲಿ ಉದ್ಯೋಗವಕಾಶ : ಶುಕ್ರವಾರ
Categories: ಉದ್ಯೋಗ -
Samaung Mobile – ದಸರಾ ಹಬ್ಬಕ್ಕೆ ಭರ್ಜರಿ ಎಂಟ್ರಿ ನೀಡಿದ ಸ್ಯಾಮ್ಸಂಗ್ ಗ್ಯಾಲಕ್ಸಿ A05s! ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ದಸರಾ ಹಬ್ಬ(Dasara Festival)ದ ನವರಾತ್ರಿಯ ಸಂಭ್ರಮದಲ್ಲಿ ಎಂಟ್ರಿ ನೀಡುವ Samsung Galaxy A05s ಸ್ಮಾರ್ಟ್ ಫೋನ್ ಕುರಿತು ಮಾಹಿತಿಯನ್ನು ನೀಡಲಾಗುತ್ತದೆ. ಇದರ ವೈಶಿಷ್ಟತೆಗಳ ಹಾಗೂ ಯಾವ ಬೆಲೆಯಲ್ಲಿ ಈ ಸ್ಮಾರ್ಟ್ ಫೋನ್ ಸಿಗುತ್ತದೆ ಎಂದು ಸಂಪೂರ್ಣವಾಗಿ ಮಾಹಿತಿಯನ್ನು ತಿಳಿಯಲು ಪೂರ್ಣ ವರದಿಯನ್ನು ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ
Categories: ರಿವ್ಯೂವ್ -
Google Pay Loan : ₹15 ಸಾವಿರ ಸಾಲ ನೀಡಲು ಮುಂದಾದ ಗೂಗಲ್ ಪೇ, ಇಲ್ಲಿದೆ ಕಂಪ್ಲೀಟ್ ಮಾಹಿತಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ಗೂಗಲ್ ಪೇ ಲೋನ್(Google pay loan) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ಈಗ ಗೂಗಲ್ ಪೇಯಿಂದ ತಕ್ಷಣ ಸಾಲ ಪಡೆಯಿರಿ : Google ಭಾರತದಲ್ಲಿ ಚಿಲ್ಲರೆ ಸಾಲದ ವ್ಯವಹಾರವನ್ನು ಪ್ರವೇಶಿಸುತ್ತದೆ, ಆದರಿಂದ ಸ್ಯಾಚೆಟ್ ಸಾಲಗಳನ್ನು ಪ್ರಾರಂಭಿಸಲು ಯೋಜನೆ ಹೊಡಿದೆ. Google
Categories: ಮುಖ್ಯ ಮಾಹಿತಿ -
Govt Loan Scheme – 2 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ ಸೌಲಭ್ಯ, ರಾಜ್ಯ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗ್ಯಾಂರಂಟಿ ಭಾಗ್ಯ, ಇಲ್ಲಿದೆ ವಿವರ

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ ರಾಜ್ಯ ಸರ್ಕಾರವು ಮಹಿಳೆಯರಿಗೆ ಸಾಲ ಸೌಲಭ್ಯವನ್ನು ಒದಗಿಸಿ ಕೊಟ್ಟಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಸಂತಸದ ಸುದ್ದಿ ಎಂದೆ ಹೇಳಬಹುದಾಗಿದೆ. ಸ್ತ್ರೀಶಕ್ತಿ ಸಂಘಟನೆಗಳಿಗೆ 2 ಲಕ್ಷ ರೂ. ವರೆಗೆ ಬಡ್ಡಿ ರಹಿತ ಸಾಲ(loan without interest) ಸೌಲಭ್ಯ ಒದಗಿಸಲಾಗುವುದು ಎಂದು ರಾಜ್ಯ ಸರ್ಕಾರ(state government) ಭರವಸೆ ನೀಡಿದೆ, ಮತ್ತು ಇದಕ್ಕಾಗಿ ರಾಜ್ಯ ಸರ್ಕಾರವು 70,427 ಕೋಟಿ ಹಣವನ್ನು ಮೀಸಲಿಟ್ಟಿದೆ. ಇದರ ಬಗ್ಗೆ ಪೂರ್ಣ ಮಾಹಿತಿ ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ.
Categories: ಸರ್ಕಾರಿ ಯೋಜನೆಗಳು
Hot this week
-
ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.
-
ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?
-
ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?
-
ಬ್ಯಾಂಕ್ಗಿಂತ ಹೆಚ್ಚು ಲಾಭ ಬೇಕೆ? ಪೋಸ್ಟ್ ಆಫೀಸ್ನಲ್ಲಿ ₹4.5 ಲಕ್ಷ ಹೂಡಿಕೆ ಮಾಡಿ, ₹6.5 ಲಕ್ಷ ಪಡೆಯಿರಿ;
-
BIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
Topics
Latest Posts
- ಯುವನಿಧಿ ಪ್ಲಸ್ ಯೋಜನೆ 2026: ಡಿಜಿಟಲ್ ಮಾರ್ಕೆಟಿಂಗ್, AI ತರಬೇತಿ ಈಗ ಸಂಪೂರ್ಣ ಉಚಿತ! ಅರ್ಜಿ ಸಲ್ಲಿಸುವ ಪೂರ್ಣ ವಿವರ ಇಲ್ಲಿದೆ.

- ಜನವರಿ 1 ರಿಂದ ಬದಲಾಗಲಿವೆ ಈ 6 ಪ್ರಮುಖ ನಿಯಮಗಳು; ರೈತರು ಮತ್ತು ಸಾರ್ವಜನಿಕರು ಮಾಡಬೇಕಾದ ಕೆಲಸಗಳೇನು?

- ಅಡಿಕೆ ಬೆಳೆಗಾರರಿಗೆ ಸೋಮವಾರದ ಸರ್ಪ್ರೈಸ್: ಶಿವಮೊಗ್ಗ, ಚನ್ನಗಿರಿಯಲ್ಲಿ ಇಂದು ಧಮಾಕಾ ರೇಟ್! ಎಲ್ಲೆಲ್ಲಿ ಎಷ್ಟಿದೆ?

- ಬ್ಯಾಂಕ್ಗಿಂತ ಹೆಚ್ಚು ಲಾಭ ಬೇಕೆ? ಪೋಸ್ಟ್ ಆಫೀಸ್ನಲ್ಲಿ ₹4.5 ಲಕ್ಷ ಹೂಡಿಕೆ ಮಾಡಿ, ₹6.5 ಲಕ್ಷ ಪಡೆಯಿರಿ;

- BIGNEWS: ಹೊರಗುತ್ತಿಗೆ ಆಧಾರದಲ್ಲಿ ನೇಮಕಗೊಂಡ ಸಿಬ್ಬಂದಿಗಳಿಗೆ ಕನಿಷ್ಠ ವೇತನ ನೀಡುವ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ



