ಗೃಹಲಕ್ಷ್ಮಿ ಯೋಜನೆ: ಮಹಿಳೆಯರಿಗೆ ₹4000 ಹಣ ಜಮಾ?!
ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಮಹಿಳಾ ಸಬಲೀಕರಣ ಮತ್ತು ಆರ್ಥಿಕ ಸಹಾಯದ ದಿಶೆಯಲ್ಲಿ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ. ಈ ಯೋಜನೆಯಡಿ, ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಇತ್ತೀಚೆಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫೆಬ್ರುವರಿ, ಮಾರ್ಚ್ ಮತ್ತು ಎಪ್ರಿಲ್ ತಿಂಗಳ ₹6,000 (ಮೂರು ಕಂತುಗಳು) ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಇದರಲ್ಲಿ ಈಗ ಎಲ್ಲಾ ಜಿಲ್ಲೆಯವರಿಗೆ ಫೆಬ್ರುವರಿಯ ಒಂದು ಕಂತು ₹2000 ಮಾತ್ರ ಖಾತೆಗೆ ಬಂದಿರುವುದು ತಿಳಿದಿದೆ ಇನ್ನುಳಿದ ಎರಡು ಬಾಕಿ ಇರುವ ಕಂತುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಆದಷ್ಟು ಬೇಗ ಎಲ್ಲರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.ಹಾಗೆಯೇ ಕೆಳಕಂಡಂತೆ ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Gruhalakshmi Installment Release Dates for the Recent Installments
| Installment | Month Concerned | Status |
|---|---|---|
| 20th and 21th Installment | April And March 2025 | Releasing Soon |
| 19th Installment | February 2025 | Released |
| 18th Installment | January 2025 | Completed |
| 17th Installment | December 2024 | Completed |

ಗೃಹಲಕ್ಷ್ಮಿ ಯೋಜನೆಯ ಮುಖ್ಯ ವಿವರಗಳು
- ಯೋಜನೆಯ ಉದ್ದೇಶ: ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಕುಟುಂಬದ ಜೀವನಮಟ್ಟ ಸುಧಾರಣೆ.
- ಲಾಭಾರ್ಥಿಗಳು: BPL (ದಾರಿದ್ರ್ಯ ರೇಖೆಗೆ ಕೆಳಗಿರುವ) ಮಹಿಳೆಯರು.
- ಹಣದ ರಾಶಿ: ಪ್ರತಿ ತಿಂಗಳು ₹2,000 (ಒಟ್ಟು ₹24,000 ವಾರ್ಷಿಕ).
- ಪಾವತಿ ವಿಧಾನ: ನೇರ ಬ್ಯಾಂಕ್ ಖಾತೆಗೆ (DBT).
20 ಮತ್ತು 21ನೇ ಕಂತು (ಮಾರ್ಚ್ ಮತ್ತು ಎಪ್ರಿಲ್) ಹಣ ಯಾವಾಗ ಬರುತ್ತದೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಫೆಬ್ರುವರಿ, ಮಾರ್ಚ್ ಮತ್ತು ಎಪ್ರಿಲ್ ತಿಂಗಳ ₹6,000 (ಮೂರು ಕಂತುಗಳು) ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಇದರಲ್ಲಿ ಈಗ ಎಲ್ಲಾ ಜಿಲ್ಲೆಯವರಿಗೆ ಫೆಬ್ರುವರಿಯ ಒಂದು ಕಂತು ₹2000 ಮಾತ್ರ ಖಾತೆಗೆ ಬಂದಿರುವುದು ತಿಳಿದಿದೆ ಇನ್ನುಳಿದ ಎರಡು ಬಾಕಿ ಇರುವ ಕಂತುಗಳನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಆದಷ್ಟು ಬೇಗ ಎಲ್ಲರ ಖಾತೆಗೆ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ.
ತೆರಿಗೆ ಮತ್ತು GST ಪಾವತಿಸುವ ಸಾಮರ್ಥ್ಯವಿರುವ ಕುಟುಂಬಗಳು ಸಹ ಈ ಯೋಜನೆಯಿಂದ ಹಣ ಪಡೆಯುತ್ತಿದ್ದಾರೆ.ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಶೇಷ ತನಿಖೆ ತಂಡಗಳು ರಚಿಸಲಾಗುವುದು. ಅರ್ಹತೆ ಇಲ್ಲದವರ ಪಟ್ಟಿ ಮಾಡಿ, ಜುಲೈನಿಂದ ಅವರಿಗೆ ಯಾವುದೇ ಬಾಕಿ ಕಂತಿನ ಹಣ ಮತ್ತು ಗೃಹಲಕ್ಷ್ಮಿ ಸಹಾಯಧನ ನೀಡದಂತೆ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿಗೊಳಿಸಲಾಗುವುದು. ಎಂದು ಸಚಿವೆ ಹೇಳಿದ್ದಾರೆ.
ಯೋಜನೆಗಳ ದುರುಪಯೋಗ ತಡೆ
ಗೃಹಲಕ್ಷ್ಮಿ: ತೆರಿಗೆ ಮತ್ತು GST ಪಾವತಿಸುವ ಸಾಮರ್ಥ್ಯವಿರುವ ಕುಟುಂಬಗಳು ಸಹ ಈ ಯೋಜನೆಯಿಂದ ಹಣ ಪಡೆಯುತ್ತಿದ್ದಾರೆ.
ಪೆಂಡಿಂಗ್ ಹಣ ಪಡೆಯಲು ಈ ಕ್ರಮಗಳನ್ನು ಪಾಲಿಸಿ:
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡಿರಬೇಕು.
- ಮೊಬೈಲ್ ನಂಬರ್ ಬ್ಯಾಂಕ್ ಖಾತೆಗೆ ರಿಜಿಸ್ಟರ್ ಆಗಿರಬೇಕು.
- eKYC ಪೂರ್ಣಗೊಳಿಸಬೇಕು (ಗೃಹಲಕ್ಷ್ಮಿ ಅರ್ಜಿದಾರರು ಮತ್ತು ರೇಷನ್ ಕಾರ್ಡ್ ಸದಸ್ಯರು).
- ಬ್ಯಾಂಕ್ ಖಾತೆ ಸಕ್ರಿಯ ಮತ್ತು ಕಾರ್ಯನಿರ್ವಹಿಸುತ್ತಿರಬೇಕು.
ಯಾವುದೇ ಕಂತು ಬಂದಿಲ್ಲವೇ? ಇದೇ ಕಾರಣಗಳಾಗಿರಬಹುದು!
- ಆಧಾರ್-ಬ್ಯಾಂಕ್ ಲಿಂಕ್ ಇಲ್ಲದಿರುವುದು.
- eKYC ಪೂರ್ಣಗೊಳಿಸದಿರುವುದು.
- ತಪ್ಪಾದ ಬ್ಯಾಂಕ್ ವಿವರಗಳು.
- ರೇಷನ್ ಕಾರ್ಡ್ ಸದಸ್ಯರ eKYC ಪೂರ್ಣಗೊಳಿಸದಿರುವುದು.
ಹಣ ಪಡೆಯಲು ಈ ಎಲ್ಲಾ ಷರತ್ತುಗಳನ್ನು ಪೂರೈಸಿ ಮತ್ತು ನಿಮ್ಮ ಬ್ಯಾಂಕ್ ಖಾತೆಯನ್ನು ನಿಯಮಿತವಾಗಿ ಪರಿಶೀಲಿಸಿ.
ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸುವುದು ಹೇಗೆ?
- ಅಧಿಕೃತ ವೆಬ್ಸೈಟ್: https://gruhalakshmi.karnataka.gov.in
- ಸೀಲ್ ಮಾಡಿದ ಅರ್ಜಿ ನಿಮ್ಮ ಗ್ರಾಮ ಪಂಚಾಯತ್/ನಗರ ಸಭೆಗೆ ಸಲ್ಲಿಸಿ.
- ಆಧಾರ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ಬುಕ್ ನಕಲು ಜೊತೆಗೆ ಲಗತ್ತಿಸಿ.
ಸಲಹೆ: ಹಣ ಬರದಿದ್ದರೆ ಏನು ಮಾಡಬೇಕು?
- ನಿಮ್ಮ ಗೃಹಲಕ್ಷ್ಮಿ ಅರ್ಜಿ ಸ್ಥಿತಿ https://sevasindhu.karnataka.gov.in ನಲ್ಲಿ ಪರಿಶೀಲಿಸಿ.
- ನಿಮ್ಮ ಬ್ಯಾಂಕ್ ಶಾಖೆಗೆ ಪಾಸ್ಬುಕ್ ಅಪ್ಡೇಟ್ ಮಾಡಿಸಿ.
- ತಾಲೂಕಾ ಕಚೇರಿ/ಮಹಿಳಾ ಕಲ್ಯಾಣ ಅಧಿಕಾರಿಗಳನ್ನು ಸಂಪರ್ಕಿಸಿ.
ಗೃಹಲಕ್ಷ್ಮಿ ಯೋಜನೆ: ಮುಂದಿನ ಕಂತುಗಳ ಅಪ್ಡೇಟ್
- ಜೂನ್ ತಿಂಗಳ ಮೊದಲ ವಾರದಲ್ಲಿ ಬಾಕಿ ಹಣ ಬರಲಿದೆ.
- 2024-25ರ ಬಜೆಟ್ನಲ್ಲಿ ಯೋಜನೆಯನ್ನು ಮುಂದುವರಿಸಲು ಸರ್ಕಾರ ಯೋಜನೆ ಹಾಕಿದೆ.
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದ ಮಹಿಳೆಯರ ಜೀವನವನ್ನು ಸುಧಾರಿಸುವ ದಿಶೆಯಲ್ಲಿ ಒಂದು ದೊಡ್ಡ ಹೆಜ್ಜೆ. ಹಣ ಪಡೆಯಲು ಎಲ್ಲಾ ಡಾಕ್ಯುಮೆಂಟ್ಗಳನ್ನು ಸರಿಯಾಗಿ ಸಿದ್ಧಪಡಿಸಿ ಮತ್ತು ನಿಯಮಿತವಾಗಿ ಸರ್ಕಾರಿ ಅಧಿಸೂಚನೆಗಳನ್ನು ಪರಿಶೀಲಿಸಿ.
ಹೆಚ್ಚಿನ ಮಾಹಿತಿಗಾಗಿ:
- ವಾಟ್ಸಾಪ್/ ಟೆಲಿಗ್ರಾಮ್ ಚಾನೆಲ್ಗೆ ಜಾಯಿನ್ ಆಗಿ.
- ಸರ್ಕಾರಿ ವೆಬ್ಸೈಟ್ಗಳನ್ನು ನಿಯಮಿತವಾಗಿ ಭೇಟಿ ಮಾಡಿ.
ಶೇರ್ ಮಾಡಿ! ಈ ಮಾಹಿತಿಯು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಸಹಾಯಕವಾಗಲಿ!
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Shivaraj is the Lead Editor at NeedsOfPublic.in with over 4 years of experience tracking Indian government schemes and educational updates. He specializes in simplifying complex notifications from the Central and State governments to help the public understand their benefits. Before joining NeedsOfPublic, Shivaraj worked as a Content Writer focusing on Civic issues. When he isn’t decoding the latest circulars, he enjoys reading about digital literacy.”
Follow Shivaraj on:


WhatsApp Group




