Tag: ssp scholarship karnataka 2021-22
ಗೂಗಲ್ ಸ್ಕಾಲರ್ಶಿಪ್ – ಬರೋಬ್ಬರಿ 2 ಲಕ್ಷ 8 ಸಾವಿರ ರೂ. ನೇರವಾಗಿ ಬ್ಯಾಂಕ್ ಖಾತೆಗೆ ಬರುವ ಗೂಗಲ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಇದೀಗ ಒಂದು ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು, ಜನರೇಷನ್ ಗೂಗಲ್ ಸ್ಕಾಲರ್ಶಿಪ್ ( Generation Google scholarship ) ಅಡಿಯಲ್ಲಿ ಗೂಗಲ್ ಟೆಕ್ನಾಲಜಿ ಗೂಗಲ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಕಾಲರ್ಶಿಪ್ ಬಿಡುಗಡೆ ಮಾಡಲಾಗಿದೆ. ಈ ವಿದ್ಯಾರ್ಥಿವೇತನವು ವಿಜ್ಞಾನ ತಂತ್ರಜ್ಞಾನವನ್ನು ಅಧ್ಯಯನ ( Science and technology study ) ಮಾಡುವ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಹಾಗೆಯೇ ಈ ವಿದ್ಯಾರ್ಥಿವೇತನವು ಭಾರತೀಯ ವಿದ್ಯಾರ್ಥಿಗಳಿಗೆ ಹೆಚ್ಚು ಅಗತ್ಯವಿರುವ ಮತ್ತು ಅರ್ಹವಾದ ವಿದ್ಯಾರ್ಥಿವೇತನವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಉದ್ಯೋಗ & ಶಿಕ್ಷಣಎಲ್ಲಾ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಯೋಜನೆ | SSP Scholarship 2023 Apply Online @ssp.postmatric.karnataka.gov.in

SSP SCHOLARSHIP KARNATAKA 2023-24 FRESH/ RENEWAL | SSP SCHOLARSHIP 2023-24 APPLY ONLINE, HOW TO APPLY ? ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯವಾಗುವ ಹಿನ್ನೆಲೆಯಲ್ಲಿ ಎಸ್ಎಸ್ಪಿ (ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್) ಸ್ಕಾಲರ್ಶಿಪ್ ಅನ್ನು ಆರಂಭಿಸಿದೆ. ಈ ಸ್ಕಾಲರ್ಶಿಪ್ ನಿಂದ ಹಲವಾರು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಪಡೆಯಲು ಸಹಾಯವಾಗಲಿದೆ. ಅಧ್ಯಯನದಲ್ಲಿ ಸಾಕಷ್ಟು ಬುದ್ಧಿವಂತರಾಗಿರುವ ಆದರೆ ಆರ್ಥಿಕವಾಗಿ ಶಕ್ತರಲ್ಲದ ಕಾರಣದಿಂದಾಗಿ ಶಿಕ್ಷಣವನ್ನು ಪಡೆಯಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು…
Categories: ಉದ್ಯೋಗ & ಶಿಕ್ಷಣವಿದ್ಯಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ Apply Now @ssp.postmatric.karnataka.gov.in/

Karnataka Freeship Card scheme – 2023 | Free collage Admission for SC & ST Students ಕರ್ನಾಟಕ ಸರ್ಕಾರ ರಾಜ್ಯದ ವಿದ್ಯಾರ್ಥಿಗಳಿಗೆ ಹಲವಾರು ಯೋಜನೆಗಳನ್ನ ಹೊರತಂದಿದೆ. ಅದರಲ್ಲೂ ವಿಶೇಷವಾಗಿ ಎಸ್ಸಿ ಮತ್ತು ಎಸ್ ಟಿ ಸಮುದಾಯದ ವಿದ್ಯಾರ್ಥಿಗಳಿಗೆ ಫ್ರೀಶಿಪ್ ಕಾರ್ಡ್ ಗಳನ್ನು ಒದಗಿಸುತ್ತಿದೆ. ಭಾರತ ಸರ್ಕಾರದ ಮಾರ್ಗಸೂಚಿ 2020-21 ರನ್ವಯ Freeship Card ಯೋಜನೆಯಡಿಯಲ್ಲಿ ಎಲ್ಲಾ ಅರ್ಹ ವಿದ್ಯಾರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸದೇ ತಮ್ಮ ಆಯ್ಕೆಯ ಕೋರ್ಸಗಳಿಗೆ ಪ್ರವೇಶಾತಿ ಪಡೆಯಲು ಅವಕಾಶವನ್ನು ಕಲ್ಪಿಸಲಾಗಿದೆ.…
Categories: ಉದ್ಯೋಗ & ಶಿಕ್ಷಣ
Hot this week
Arecanut Price Today: ಅಡಿಕೆ ದರದಲ್ಲಿ ಏರಿಳಿತ; ಶಿವಮೊಗ್ಗ, ಚನ್ನಗಿರಿಯ ಇಂದಿನ ಮಾರುಕಟ್ಟೆ ಬೆಲೆ ಇಲ್ಲಿದೆ
Tata Tiago Facelift 2026: ₹4.69 ಲಕ್ಷಕ್ಕೆ ಹೊಸ ಟಾಟಾ ಟಿಯಾಗೊ ಫೇಸ್ಲಿಫ್ಟ್ ಬಿಡುಗಡೆ; ಫೀಚರ್ಗಳೇನು?
ಮುಂಗಾರು ಬಿತ್ತನೆಗೆ ಸಿದ್ಧತೆ: ಹೊಳಗುಂದಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ.
Gold Price Today: ಜೂನ್ ತಿಂಗಳ ಮುನ್ನ ಚಿನ್ನದ ದರ ಏರಿಕೆ; ಬೆಂಗಳೂರಿನ ಇಂದಿನ ಬೆಲೆ ಇಲ್ಲಿದೆ
ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
Topics
Latest Posts
- Arecanut Price Today: ಅಡಿಕೆ ದರದಲ್ಲಿ ಏರಿಳಿತ; ಶಿವಮೊಗ್ಗ, ಚನ್ನಗಿರಿಯ ಇಂದಿನ ಮಾರುಕಟ್ಟೆ ಬೆಲೆ ಇಲ್ಲಿದೆ

- Tata Tiago Facelift 2026: ₹4.69 ಲಕ್ಷಕ್ಕೆ ಹೊಸ ಟಾಟಾ ಟಿಯಾಗೊ ಫೇಸ್ಲಿಫ್ಟ್ ಬಿಡುಗಡೆ; ಫೀಚರ್ಗಳೇನು?

- ಮುಂಗಾರು ಬಿತ್ತನೆಗೆ ಸಿದ್ಧತೆ: ಹೊಳಗುಂದಿ ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ ಆರಂಭ.

- Gold Price Today: ಜೂನ್ ತಿಂಗಳ ಮುನ್ನ ಚಿನ್ನದ ದರ ಏರಿಕೆ; ಬೆಂಗಳೂರಿನ ಇಂದಿನ ಬೆಲೆ ಇಲ್ಲಿದೆ

- ರಾಯಚೂರು ಜಿಲ್ಲಾ ಪಂಚಾಯತ್ ನೇಮಕಾತಿ: ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳಿಗೆ ಅರ್ಜಿ ಆಹ್ವಾನ










