Tag: rg tv kannada
LIC Scheme : ಎಲ್ಐಸಿ ಈ ಯೋಜನೆಯಲ್ಲಿ ಸಿಗಲಿದೆ ಬರೋಬ್ಬರಿ ವಾರ್ಷಿಕ 1 ಲಕ್ಷ ರೂಪಾಯಿ ಪಿಂಚಣಿ

ಪ್ರತಿಯೊಬ್ಬರೂ ತಮ್ಮ ಗಳಿಕೆಯಿಂದ ಏನನ್ನಾದರೂ ಉಳಿತಾಯ ಮಾಡುತ್ತಾರೆ ಮತ್ತು ಅದನ್ನು ಸುರಕ್ಷಿತವಾಗಿರುವುದರ ಜೊತೆಗೆ ಉತ್ತಮ ಆದಾಯವನ್ನು ನೀಡುವ ಸ್ಥಳದಲ್ಲಿ ಹೂಡಲು ಬಯಸುತ್ತಾರೆ. ಇಂತಹ ಸಂದರ್ಭದಲ್ಲಿ, ದೇಶದ ಅತಿದೊಡ್ಡ ವಿಮಾ ಕಂಪನಿಯಾದ ಎಲ್ಐಸಿ (LIC) ಪ್ರತಿಯೊಬ್ಬರಿಗೂ ಒಂದಲ್ಲ, ಹಲವು ಉತ್ತಮ ಯೋಜನೆಗಳನ್ನು ತಂದಿದೆ. ಎಲ್ಐಸಿಯ ನಿವೃತ್ತಿ ಯೋಜನೆಗಳು ಬಹಳ ಜನಪ್ರಿಯವಾಗಿವೆ, ಇವು ನಿವೃತ್ತಿಯ ನಂತರದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ರಚಿಸಲಾಗಿದೆ. ಇವುಗಳಲ್ಲಿ ಒಂದು ಉತ್ತಮ ಪಾಲಿಸಿಯೆಂದರೆ ಎಲ್ಐಸಿ ನ್ಯೂ ಜೀವನ ಶಾಂತಿ ಯೋಜನೆ, ಇದು ಒಂದೇ ಪ್ರೀಮಿಯಂ ಯೋಜನೆಯಾಗಿದೆ. ಇದರಲ್ಲಿ…
Categories: ಸಾರ್ವಜನಿಕ ಮಾಹಿತಿTRAI update : ರಿಚಾರ್ಜ್ ಬೆಲೆಯಲ್ಲಿ ಕಡಿತ, ಜಿಯೋ, ಏರ್ಟೆಲ್; ಹೊಸ ಲಿಸ್ಟ್ ಘೋಷಣೆ

ಟ್ರಾಯ್(Troy) ಸೂಚನೆಯಿಂದ ಟೆಲಿಕಾಂ ರೀಚಾರ್ಜ್ ಪ್ಲಾನ್(Telecom Recharge Plan) ಬೆಲೆ ಪರಿಷ್ಕರಣೆ: ಜಿಯೋ, ಏರ್ಟೆಲ್, ವಿಐ ಹೊಸ ಪ್ಲಾನ್ಗಳ ಪಟ್ಟಿ ಬಿಡುಗಡೆ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ನಡೆಯುತ್ತಿವೆ, ಹೊಸ ನಿಯಮಗಳು ಹಾಗೂ ಮಾರ್ಗಸೂಚಿಗಳ ಜಾರಿಗೆ ಸಂಭಾವ್ಯ ಪರಿಣಾಮಗಳು ಕಾಣಿಸುತ್ತಿದ್ದು, ಟೆಲಿಕಾಂ ತಂತ್ರಜ್ಞಾನ(Telecom Technology) ಹಾಗೂ ಬಳಕೆದಾರರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ತನ್ನ ಮಾರ್ಗಸೂಚಿಗಳನ್ನು ಸಕ್ರೀಯವಾಗಿ ಜಾರಿ ಮಾಡುತ್ತಿದೆ. ಇತ್ತೀಚೆಗೆ ಟ್ರಾಯ್ನ ಮಹತ್ವದ ಸೂಚನೆಯ ಪರಿಣಾಮವಾಗಿ ಪ್ರಮುಖ ಟೆಲಿಕಾಂ…
Categories: ಕರ್ನಾಟಕ ಸುದ್ದಿಅಂಚೆ ಕಚೇರಿಯ PPF ಯೋಜನೆ ಯಲ್ಲಿ ₹16 ಲಕ್ಷ ಗಳಿಸೋದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಪೋಸ್ಟ್ ಆಫೀಸ್ PPF ಯೋಜನೆ: ಹಣ ಉಳಿತಾಯ ಮತ್ತು ಭವಿಷ್ಯದ ಭದ್ರತೆಗೆ ಕೇಂದ್ರ ಸರ್ಕಾರದ ಆಕರ್ಷಕ ಯೋಜನೆ ಹಣ ಉಳಿತಾಯ ಮತ್ತು ಭವಿಷ್ಯದ ಭದ್ರತೆಗೆ ಹೂಡಿಕೆ ಮಾಡುವ ಉದ್ದೇಶದಿಂದ, ಭಾರತೀಯ ಹಣಕಾಸು ಇಲಾಖೆಯು ಹಲವು ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಿದೆ. ಇವುಗಳಲ್ಲಿ ಪ್ರಮುಖವಾದುದು ಸಾರ್ವಜನಿಕ ಭವಿಷ್ಯ ನಿಧಿ (Public Provident Fund – PPF) ಯೋಜನೆ. ಈ ಯೋಜನೆ ಪೋಸ್ಟ್ ಆಫೀಸ್ಗಳಲ್ಲಿ ಲಭ್ಯವಿದ್ದು, ಅದರ ನಿರ್ವಹಣೆ ಕೇಂದ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ನಡೆಯುತ್ತದೆ. ಜನರ ದೀರ್ಘಾವಧಿಯ ಉಳಿತಾಯವನ್ನು ಉತ್ತೇಜಿಸಲು…
Categories: ಸರ್ಕಾರಿ ಯೋಜನೆಗಳುPost Scheme: ಪೋಸ್ಟ್ ಆಫೀಸ್ ನ ಈ ಯೋಜನೆಯಡಿ ಸಿಗುತ್ತೆ ಬರೋಬ್ಬರಿ 15 ಲಕ್ಷ ರೂಪಾಯಿ.
ಅಂಚೆ ಕಚೇರಿಯಿಂದ ಗುಡ್ ನ್ಯೂಸ್, ಅಂಚೆ ಕಚೇರಿ ಫಿಕ್ಸೆಡ್ ಡೆಪಾಸಿಟ್ ನಲ್ಲಿ 5 ಲಕ್ಷ ಹೂಡಿಕೆ ಮಾಡಿ 15 ಲಕ್ಷ ಪಡೆಯಿರಿ. ಇಂದು ಭಾರತೀಯರು ತಮ್ಮ ಮುಂದಿನ ಜೀವನಕ್ಕೆ ಹಣ ಹೂಡಿಕೆ ಮಾಡಲು ಅನೇಕ ಯೋಜನೆಗಳು, ಹೂಡಿಕೆ ಸ್ಕೀಮ್ ಗಳನ್ನು(investment schemes) ಹೊಂದಿದ್ದರೆ. ಹಾಗೆಯೇ ಅಂಚೆ ಕಚೇರಿಯಲ್ಲಿಯೂ ಕೂಡ ಅನೇಕ ಯೋಜನೆಗಳಿದ್ದು ಹೂಡಿಕೆ ವಿಷಯದಲ್ಲಿ ಹೆಚ್ಚು ಗಮನಾರ್ಹವಾಗಿವೆ. ಅಂಚೆ ಕಚೇರಿಯಲ್ಲಿ ಯಾವಾಗಲೂ ಸಣ್ಣ ಉಳಿತಾಯ ಹಾಗೂ ದೊಡ್ಡ ಉಳಿತಾಯದ ಅನೇಕ ಯೋಜನೆಗಳಿವೆ. ಈ ಯೋಜನೆಗಳು ತೆರಿಗೆ ಪ್ರಯೋಜನಗಳನ್ನು…
Categories: ಸಾರ್ವಜನಿಕ ಮಾಹಿತಿಅಟಲ್ ಪೆನ್ಷನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..? ಎಷ್ಟು ಹಣ ಸಿಗುತ್ತೆ ಗೊತ್ತಾ?

ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವಿರಾ? ಕೇಂದ್ರ ಸರ್ಕಾರದ ಅಟಲ್ ಪೆನ್ಷನ್ ಯೋಜನೆ(Atal Pension Yojana) ನಿಮಗೆ ಸೂಕ್ತವಾಗಿದೆ. ಈ ಯೋಜನೆಯ ಎಲ್ಲಾ ವಿವರಗಳನ್ನು ಇಲ್ಲಿ ಪಡೆಯಿರಿ. ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರು ಅರ್ಜಿ ಸಲ್ಲಿಸಬೇಕು. ಅಟಲ್ ಪಿಂಚಣಿ ಯೋಜನೆ ಎಂದರೇನು? ಅಟಲ್ ಪಿಂಚಣಿ ಯೋಜನೆ (Atal Pension Yojana, APY) ಎಂದರೆ, ನಿವೃತ್ತಿಯ ನಂತರ(after retirement) ಜೀವನಕ್ಕಾಗಿ ಕಾಳಜಿ ವಹಿಸುವ ಸರಕಾರದ ಯೋಜನೆಯಾಗಿದೆ. 2015-16 ರಲ್ಲಿ ಭಾರತ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದ ವಿತರಣಾ…
Categories: ಸರ್ಕಾರಿ ಯೋಜನೆಗಳುGovt Scheme: ಕೇಂದ್ರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳು 5,000/- ರೂ. ಪಿಂಚಣಿ

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಿಂದ (Atal pension scheme) ಕಾರ್ಮಿಕರಿಗೆ ಪ್ರತಿ ತಿಂಗಳು 5000 ರೂ! ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು, ಪಿಂಚಣಿಗಳು, ಸಾಲ(loan) ಸೌಲಭ್ಯಗಳು : ಕೇಂದ್ರ ಸರ್ಕಾರದಿಂದ (Central government) ಇಂದು ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು, ಪಿಂಚಣಿಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಹಾಗೂ ಎಲ್ಲ ಯೋಜನೆಗಳನ್ನು ಸರ್ಕಾರವು…
Categories: ಸಾರ್ವಜನಿಕ ಮಾಹಿತಿGovt Scheme: ಕೇಂದ್ರದ ಹೊಸ ಯೋಜನೆಗಳು, ಇಲ್ಲಿದೆ ಸಂಪೂರ್ಣ ಮಾಹಿತಿ!

ಸುಖಕರ ಜೀವನ ಸಾಗಿಸಲು ಸರ್ಕಾರದ ಈ ಐದು ಯೋಜನೆಗಳು ಸಹಾಯ ಮಾಡುತ್ತವೆ! ನಿವೃತ್ತಿಯ ನಂತರ ಪ್ರತಿ ತಿಂಗಳು ಸ್ವಲ್ಪ ಆದಾಯವನ್ನು ಹೊಂದಲು ಬಯಸುತ್ತೇವೆ. ಇಂದು ಎಲ್ಲರೂ ತಮ್ಮ ನಿವೃತ್ತಿಯ ನಂತರ ಸುಖಕರ ಜೀವನ ಸಾಗಿಸಲು ಸರ್ಕಾರದ ಯೋಜನೆಗಳಿಗೆ (government schemes) ಹೂಡಿಕೆ ಮಾಡಲು ಕಾಯುತ್ತಿರುತ್ತಾರೆ. ಹಾಗೆಯೇ ಈ ಯೋಜನೆಗಳು ಭವಿಷ್ಯವನ್ನು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಇಡುತ್ತವೆ. ಮನೆಯಲ್ಲಿ ಕುಳಿತು ಸರ್ಕಾದಿಂದ ಆರ್ಥಿಕ ಸಹಾಯವನ್ನು ಪಡೆಯಬಹುದು. ಭವಿಷ್ಯವನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವ 5 ಯೋಜನೆಗಳು ಸಹಾಯ ಮಾಡುತ್ತವೆ. ಅವುಗಳ…
Categories: ಸರ್ಕಾರಿ ಯೋಜನೆಗಳು
Hot this week
ಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸದ್ಬಳಕೆ ಮಾಡಿ – ಶಾಸಕ ಎಲ್. ಕೃಷ್ಣನಾಯಕ ಕರೆ
40 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯ; ಸರ್ಕಾರದ ಹೊಸ ಆದೇಶ
572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಗ್ರೀನ್ ಸಿಗ್ನಲ್!
ನೀರು, ಒಳಚರಂಡಿ ಕಾಮಗಾರಿ ವೀಕ್ಷಿಸಿದ ಹಾವೇರಿ ಡಿಸಿ: ಅಧಿಕಾರಿಗಳಿಗೆ ಖಡಕ್ ಸೂಚನೆ
ಕರ್ನಾಟಕದಲ್ಲಿ ಮಳೆ ಅಬ್ಬರ: ಬೆಂಗಳೂರಿಗೆ ಜಲಕಂಟಕ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Topics
Latest Posts
- ಹೂವಿನ ಹಡಗಲಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಗ್ರಂಥಾಲಯ ಸದ್ಬಳಕೆ ಮಾಡಿ – ಶಾಸಕ ಎಲ್. ಕೃಷ್ಣನಾಯಕ ಕರೆ

- 40 ವರ್ಷ ಮೇಲ್ಪಟ್ಟ ರಾಜ್ಯ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ ಕಡ್ಡಾಯ; ಸರ್ಕಾರದ ಹೊಸ ಆದೇಶ

- 572 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಗ್ರೀನ್ ಸಿಗ್ನಲ್!

- ನೀರು, ಒಳಚರಂಡಿ ಕಾಮಗಾರಿ ವೀಕ್ಷಿಸಿದ ಹಾವೇರಿ ಡಿಸಿ: ಅಧಿಕಾರಿಗಳಿಗೆ ಖಡಕ್ ಸೂಚನೆ

- ಕರ್ನಾಟಕದಲ್ಲಿ ಮಳೆ ಅಬ್ಬರ: ಬೆಂಗಳೂರಿಗೆ ಜಲಕಂಟಕ, 13 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್













