Tag: prajavani paper

  • ನೀಡ್ಸ್ ಆಫ್ ಪಬ್ಲಿಕ್: ಸುದ್ದಿಯ ಜಗತ್ತಿನಲ್ಲಿ ನವೀನತೆ ಮತ್ತು ವಿಶ್ವಾಸದ ಟ್ರೇಡ್ ಮಾರ್ಕ್!

    Picsart 25 03 05 07 02 05 550 scaled

    ಸಂಪಾದಕೀಯ: “ನೀಡ್ಸ್ ಆಫ್ ಪಬ್ಲಿಕ್ ಸಂಸ್ಥೆಗೆ ಟ್ರೇಡ್ ಮಾರ್ಕ್ – ಮಾಧ್ಯಮ ಕ್ಷೇತ್ರದಲ್ಲಿ ಒಂದು ಮಹತ್ವಪೂರ್ಣ ಘಟ್ಟ” ಇತ್ತೀಚೆಗೆ, “ನೀಡ್ಸ್ ಆಫ್ ಪಬ್ಲಿಕ್” (Needs of Public) ಸಂಸ್ಥೆಗೆ ಟ್ರೇಡ್ ಮಾರ್ಕ್ ಸಿಕ್ಕಿದೆ, ಇದು ಕನ್ನಡ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪ್ರಗತಿಯನ್ನೇ ಸೂಚಿಸುತ್ತದೆ. “ನೀಡ್ಸ್ ಆಫ್ ಪಬ್ಲಿಕ್” ಸಂಸ್ಥೆ, ತನ್ನ ವಿಶಿಷ್ಟ ವರದಿ ಶೈಲಿಯನ್ನು ಮತ್ತು ತಾತ್ಕಾಲಿಕ ಹಾಗೂ ಸಮಗ್ರ ಮಾಹಿತಿಯನ್ನು ಪ್ರಕಟಿಸುವ ಮೂಲಕ, ಇದೀಗ ಟ್ರೇಡ್ ಮಾರ್ಕ್ ಪಡೆದಿದ್ದು, ತನ್ನ ಗುರುತನ್ನು ಮತ್ತಷ್ಟು ದೃಢಪಡಿಸಿಕೊಳ್ಳಲು ಈ

    Read more..


    Categories:
  • ನಿಮ್ಮ  ಆಸ್ತಿ, ಜಮೀನು ಖರೀದಿ & ನೋಂದಣಿಗೆ ಈ ಹೊಸ  ದಾಖಲೆಗಳು ಕಡ್ಡಾಯ.! ತಿಳಿದುಕೊಳ್ಳಿ 

    Picsart 25 03 04 23 28 00 332 scaled

    ಭೂಮಿ ಖರೀದಿಸುವುದು ದೊಡ್ಡ ನಿರ್ಧಾರ. ಹೌದು, ಯಾವುದೇ ಆಸ್ತಿಯನ್ನು ಖರೀದಿಸುವ ಮೊದಲು ಅಗತ್ಯ ದಾಖಲಾತಿಗಳನ್ನು ಪರಿಶೀಲಿಸದೆ ಮುಂದೆ ಹೋಗಿದರೆ, ಅದರಿಂದ ಅನೇಕ ಕಾನೂನು ಸಮಸ್ಯೆಗಳು (Legal issues) ಮತ್ತು ಆರ್ಥಿಕ ನಷ್ಟ (Financial loss) ಎದುರಾಗಬಹುದು. ಆದ್ದರಿಂದ, ಭೂಮಿ ಖರೀದಿಸುವ ಮೊದಲು, ಈ ಕೆಳಕಂಡ ಪ್ರಮುಖ ದಾಖಲೆಗಳ ಪರಿಶೀಲನೆ ಮಾಡುವುದರಿಂದ ನೀವು ಭದ್ರವಾಗಿರಬಹುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ಹಕ್ಕುಪತ್ರ

    Read more..


  • ಲೋನ್ ಪಡೆಯಲು ಸರ್ಕಾರದ ಹೊಸ ಪೋರ್ಟಲ್ ಬಿಡುಗಡೆ, ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ!

    Picsart 25 03 03 23 40 55 935 scaled

    ಸರ್ಕಾರದ JanSamarth Portal ಮೂಲಕ ಸಾಲ ಪಡೆಯುವುದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ! ನೀವು ವ್ಯವಹಾರ ಆರಂಭಿಸಲು, ಉನ್ನತ ಶಿಕ್ಷಣ ಪಡೆಯಲು ಅಥವಾ ಇತರ ಯಾವುದೇ ಆರ್ಥಿಕ ಅಗತ್ಯಗಳನ್ನು ಪೂರೈಸಲು ಸಾಲ ಪಡೆಯಲು ಯೋಚಿಸುತ್ತಿದ್ದೀರಾ? ಹಾಗಾದರೆ, ಸರ್ಕಾರದ JanSamarth Portal ಮೂಲಕ ನೀವು ಸುಲಭವಾಗಿ, ದೌಡಾಯಿಸದೆ ಸರಕಾರಿ ಸಾಲ ಪಡೆಯಬಹುದು. ಈ ಆನ್‌ಲೈನ್ ಪ್ಲಾಟ್‌ಫಾರ್ಮ್ ಸರ್ಕಾರದ ಅನೇಕ ಸಾಲ ಯೋಜನೆಗಳನ್ನು ಒಂದು ಮಂಚದಡಿ ಒದಗಿಸುವ ಮಹತ್ವದ ಆವಿಷ್ಕಾರವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..


  • AnnaBhagya Payment :ಫೆಬ್ರುವರಿ ತಿಂಗಳ 680 ಅಕ್ಕಿ ಹಣ ಈಗ ಜಮಾ, ನಿಮ್ಮ ಅಕೌಂಟ್ ಚೆಕ್ ಮಾಡಿಕೊಳ್ಳಿ

    WhatsApp Image 2025 03 02 at 7.46.21 PM

    ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಸಿಗುತ್ತಿರುವ ಅಕ್ಕಿ ಹಣಕ್ಕೆ ಸಂಬಂಧಿಸಿದಂತೆ ಹಣ ಬಿಡುಗಡೆಯ ಬಗ್ಗೆ ರಾಜ್ಯದ ಫಲಾನುಭವಿಗಳಿಗೆ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಹೌದು ಅನ್ನ ಭಾಗ್ಯದ ಫೆಬ್ರವರಿ ತಿಂಗಳ ಅಕ್ಕಿ ಹಣ ಮನೆ ಯಜಮಾನಿಯರ ಖಾತೆಗೆ ಜಮಾ ಆಗಿದ್ದು, ಈ ಕುರಿತು ಅಧಿಕೃತ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿ & ನ್ಯೂಸ್ ಅಲರ್ಟ್ ಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.  ಕರ್ನಾಟಕ

    Read more..


  • Salmonella Poisoning: ಸೌತೆಕಾಯಿ ಸೇವಿಸಿದ ಬಾಲಕ ಸಾವು;ಯಾಕೆ ಗೊತ್ತಾ.? ತಪ್ಪದೇ ತಿಳಿದುಕೊಳ್ಳಿ

    WhatsApp Image 2025 03 02 at 12.29.19 PM

    ಮಧ್ಯಪ್ರದೇಶದ ರತ್ಲಂನಲ್ಲಿ 5 ವರ್ಷದ ಬಾಲಕನೊಬ್ಬ ಸೌತೆಕಾಯಿ ತಿಂದ ನಂತರ ಸಾವನ್ನಪ್ಪಿದ್ದಾನೆ ಎಂದು ಆತನ ಕುಟುಂಬದವರು ತಿಳಿಸಿದ್ದಾರೆ. ಕುಟುಂಬದ ಇತರ ಇಬ್ಬರು ಮಕ್ಕಳು ಐಸಿಯುಗೆ ದಾಖಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ . ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ವೈದ್ಯರು ಹೇಳುವಂತೆ ಅವರು ತೀವ್ರ ಆಹಾರ ವಿಷದಿಂದ ಬಳಲುತ್ತಿದ್ದರು ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಥಮಿಕ ವರದಿಗಳ

    Read more..


  • ಪಿಎಫ್‌ ಖಾತೆದಾರರಿಗೆ ಗಮನಿಸಿ  ಮಾರ್ಚ್‌ 15ರೊಳಗೆ ಈ ಕೆಲಸ ಕಡ್ಡಾಯ.!  ತಿಳಿದುಕೊಳ್ಳಿ 

    Picsart 25 02 26 19 33 31 365 scaled

    ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಉದ್ಯೋಗಿಗಳಿಗೆ ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದು, ಸಾರ್ವತ್ರಿಕ ಖಾತೆ ಸಂಖ್ಯೆ (UAN) ಸಕ್ರಿಯಗೊಳಿಸುವ ಮತ್ತು ಬ್ಯಾಂಕ್ ಖಾತೆ ಆಧಾರ್ ಜೊತೆ ಲಿಂಕ್ (Aadhar link with bank account) ಮಾಡುವ ಗಡುವನ್ನು ಮಾರ್ಚ್ 15ರ ತನಕ ವಿಸ್ತರಿಸಿದೆ. ಹಿಂದಿನಂತೆ ಫೆಬ್ರವರಿ 15ರೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಅನೇಕ ಉದ್ಯೋಗಿಗಳು ಇದನ್ನು ಇನ್ನೂ ಮಾಡಿರದ ಕಾರಣ, EPFO ಗಡುವು ವಿಸ್ತರಿಸಿ, ಮಾರ್ಚ್ 15ರೊಳಗೆ ಪೂರ್ಣಗೊಳಿಸಲು ಅವಕಾಶ ನೀಡಿದೆ. ಈ ಮಾಹಿತಿ EPFO

    Read more..


  • ಮನೇಲಿ  ಬೆಕ್ಕು ಸಾಕುವವರೇ ಗಮನಿಸಿ, ಸಾಕು ಬೆಕ್ಕು ಕೈ ಪರಚಿ ಯುವಕ ಸಾವು.!

    Picsart 25 02 23 18 32 36 448 scaled

    ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು (Pets) ಸಾಕುವುದು ಸಾಮಾನ್ಯವಾಗಿದೆ. ಆದರೆ, ಪ್ರಾಣಿಗಳೊಂದಿಗೆ ವ್ಯವಹಿಸುವಾಗ ಅವರ ಪ್ರೇರಣೆ, ಆರೋಗ್ಯದ ಪರಿಣಾಮಗಳು ಮತ್ತು ಸಾಧ್ಯತೆಯಿರುವ ಅಪಾಯಗಳ ಬಗ್ಗೆ ಅರಿವು ಇರಬೇಕು. ಸಾಕುಪ್ರಾಣಿಗಳ ನಿರ್ಲಕ್ಷ್ಯ (Pet neglect) ಅಥವಾ ಅವುಗಳಿಂದ ಉಂಟಾಗುವ ಗಾಯಗಳನ್ನು ತೂಕವಾಗಿ ಪರಿಗಣಿಸದಿದ್ದರೆ, ಅದು ಜೀವಕ್ಕೆ ಹಾನಿಯಾಗಬಹುದು ಎಂಬುದಕ್ಕೆ ಇತ್ತೀಚಿನ ಕೆಲವು ಘಟನೆಗಳು ಸಾಕ್ಷಿಯಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ನಿರ್ಲಕ್ಷ್ಯದ ಪರಿಣಾಮ: ಬೆಕ್ಕಿನ

    Read more..


  • ಆಡು ಆನೆಯ ನುಂಗಿ ಕಿರು ಚಿತ್ರ ವಿಮರ್ಶೆ.! ತಪ್ಪದೇ ನೋಡಿ

    WhatsApp Image 2025 02 22 at 3.56.59 PM

    ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳು ಅದರಲ್ಲೂ ಯುವ ಉದ್ಯೋಗಿಗಳು ತಮ್ಮ ವಿದ್ಯೆ, ಸಾಮರ್ಥ್ಯ ಹಾಗೂ ಶ್ರಮಕ್ಕೆ ತಕ್ಕಂತಹ ಸಂಭಾವನೆ ಸಿಗುತ್ತಿಲ್ಲವೆಂದು ಹಲವಾರು ಅನಿಸಿಕೆಗಳನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ಯೋಚನೆಗಳು ವಿಭಿನ್ನವಾಗಿರುತ್ತದೆ. ಇದರ ಕುರಿತಾಗಿ ಆಡು ಆನೆಯ ನುಂಗಿ ಎ೦ಬ ಕಿರುಚಿತ್ರ ಮಾಡಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅದರಲ್ಲೂ ಲಾಕ್ಡೌನ್ ಆದ ನಂತರ ಐಟಿ ಸಂಸ್ಥೆಗಳ ಉದ್ಯೋಗಗಳಲ್ಲಿ ಆಗುತ್ತಿರುವ

    Read more..


  • Indian Railway ಜೆನರಲ್ ಟ್ರೈನ್ ಟೀಕೆಟ್ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ವಿವರ

    WhatsApp Image 2025 02 21 at 5.03.53 PM

    Indian Railway : ಭಾರತೀಯ ರೈಲ್ವೆ ಇಲಾಖೆಯು ಜೆನರಲ್ ಟಿಕೆಟಿನ ನಿಯಮಗಳನ್ನು ನವೀಕರಿಸಿದೆ. Indian Railway : ಭಾರತೀಯ ರೈಲ್ವೆ ಜೆನರಲ್ ಟಿಕೆಟ್ ಪ್ರಯಾಣಿಕರಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಯೋಚಿಸುತ್ತಿದ್ದು, ಈ ಕ್ರಮವು ಕೋಟ್ಯಂತರ ದೈನಂದಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಜನದಟ್ಟಣೆ ಘಟನೆ, ವಿಶೇಷವಾಗಿ ಹತ್ತನೆಂಟು ಜನರ ಸಾವಿಗೆ ಕಾರಣವಾದ ಕಲ್ತುಳಿತದ ಘಟನೆಯ ನಂತರ ಈ ಬದಲಾವಣೆಯನ್ನು ಪರಿಗಣಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್

    Read more..