Tag: prajavani paper
-
E-Khata: ರಾಜ್ಯ ಸರ್ಕಾರ ದಿಂದ ಗ್ರಾಮೀಣ ಭಾಗದ ಆಸ್ತಿ ಮಾಲಿಕರಿಗೂ ಸಿಗಲಿದೆ ಇ ಖಾತಾ.!

ಗ್ರಾಮೀಣ ಪ್ರದೇಶಗಳಲ್ಲಿ ಅನಧಿಕೃತವಾಗಿ ನಿವೇಶನ, ಮನೆಗಳು ಮತ್ತು ಇತರ ಆಸ್ತಿಗಳನ್ನು ಹೊಂದಿರುವ ನಾಗರಿಕರಿಗೆ ಬಿ-ನಮೂನೆ ಇ-ಖಾತಾ ನೀಡಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಇದರ ಅನುಸಾರ, ಗ್ರಾಮೀಣ ಪ್ರದೇಶದ ಅನಧಿಕೃತ ಆಸ್ತಿಗಳಿಗೆ ಶುಲ್ಕ ಪಡೆದುಕೊಂಡು ಬಿ-ನಮೂನೆ ಇ-ಖಾತಾ ನೀಡಲಾಗುವುದು. ಈ ಕ್ರಮದಿಂದ ಆಸ್ತಿ ಮಾಲೀಕರು ತೆರಿಗೆ ವ್ಯಾಪ್ತಿಗೆ ಒಳಪಡುವುದರ ಜೊತೆಗೆ, ಅವರ ಆಸ್ತಿಗಳು ಕಾನೂನುಬದ್ಧವಾಗಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಮುಖ್ಯ ಮಾಹಿತಿ -
ಯುಗಾದಿ ಅಮಾವಾಸ್ಯೆಯಂದು ಶನಿ ಬದಲಾವಣೆ, ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ.!

ಸೂರ್ಯ-ಬುಧ ಸಂಯೋಗ 2025 ರ ಜ್ಯೋತಿಷ್ಯ ಭವಿಷ್ಯವು ಮೇಷ, ಸಿಂಹ, ಧನು ರಾಶಿಯವರಿಗೆ ಆರ್ಥಿಕ, ವೃತ್ತಿಪರ ಮತ್ತು ವೈಯಕ್ತಿಕ ಯಶಸ್ಸು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ವೈದಿಕ ಜ್ಯೋತಿಷ್ಯದ ಪ್ರಕಾರ, 25 ಮಾರ್ಚ್ 2025 ರ ಮಂಗಳವಾರ ಬೆಳಿಗ್ಗೆ 1:16 ಕ್ಕೆ ಸೂರ್ಯ ಮತ್ತು ಬುಧ ಗ್ರಹಗಳು ಸಂಯೋಗವಾಗುತ್ತವೆ. ಈ ಸಂಯೋಗವು ಜ್ಯೋತಿಷ್ಯದಲ್ಲಿ ಅತ್ಯಂತ ಮಹತ್ವಪೂರ್ಣವಾದದ್ದು. ಸೂರ್ಯನು ನಾಯಕತ್ವ, ಆತ್ಮವಿಶ್ವಾಸ, ಶಕ್ತಿ, ಗೌರವ, ಆರೋಗ್ಯ ಮತ್ತು ತಂದೆಯ ಪ್ರತಿನಿಧಿಯಾಗಿದ್ದರೆ, ಬುಧನು ಮಾತು, ಬುದ್ಧಿ ಮತ್ತು ವ್ಯವಹಾರದ ಅಧಿಪತಿಯಾಗಿದ್ದಾನೆ. ಈ
Categories: ಜ್ಯೋತಿಷ್ಯ -
ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ.! ಲವ್ ಜಿಹಾದ್ ಶಂಕೆ.! ಓರ್ವನ ಬಂದನ!

ಹಾವೇರಿ ಜಿಲ್ಲೆಯಲ್ಲಿ(Haveri district) ಮತ್ತೊಂದು ಭೀಕರ ಕೊಲೆ: 22 ವರ್ಷದ ಸ್ವಾತಿ ರಮೇಶ್(Swati Ramesh) ಹತ್ಯೆ ಪ್ರಕರಣದಲ್ಲಿ ನಯಾಜ್ ಬಂಧನ ಕರ್ನಾಟಕದಲ್ಲಿ(Karnataka) ಮತ್ತೊಂದು ಸ್ಫೋಟಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ 22 ವರ್ಷದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ ಅವರ ಭೀಕರ ಹತ್ಯೆಯ ಘಟನೆ ರಾಜ್ಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ(Neha Hiremath) ಹತ್ಯೆ ಪ್ರಕರಣ ವಿಚಾರ ಜನರ ಮರತೇಯಿಲ್ಲ, ಆದರೆ ಇದೀಗ
Categories: ಸುದ್ದಿಗಳು -
ಕಾರಲ್ಲಿ ನೀರಿನ ಬಾಟಲ್ ಇಡೋ ಮುನ್ನ ಎಚ್ಚರ..! ಈ ತಪ್ಪು ಮಾಡಬೇಡಿ.

ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದೆಯೇ? ಕಾರಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ!. ನಾವು ದೂರದ ಪ್ರಯಾಣಕ್ಕೆ ಹೋದಾಗ ಅಥವಾ ಪ್ರತಿದಿನದ ಓಡಾಟದಲ್ಲಿ ನೀರಿನ ಬಾಟಲಿಯನ್ನು (water bottle) ಕಾರಿನಲ್ಲಿ ಇಡುವುದು ಸಾಮಾನ್ಯ. ಬಹುತೇಕ ಜನರು ತುರ್ತು ಅವಶ್ಯಕತೆಗಾಗಿ ಕಾರಿನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ. ಬಾಯಾರಿದಾಗ ತಕ್ಷಣವೇ ನೀರು ಕುಡಿಯಲು ಇದು ಅನುಕೂಲಕರವೆನಿಸುತ್ತದೆ. ಆದರೆ, ಕಾರಿನ ಒಳಗಿನ ಬಿಸಿತಾಪಮಾನ ಮತ್ತು ಪ್ಲಾಸ್ಟಿಕ್ ಬಾಟಲಿಗಳ (Plastic bottles) ಪ್ರಭಾವದಿಂದಾಗಿ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದು
Categories: ಮುಖ್ಯ ಮಾಹಿತಿ -
ಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್ಗಳು ಸಖತ್ ಫೇಮಸ್..! ಇಲ್ಲಿದೆ ವಿವರ

ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್
Categories: E-ವಾಹನಗಳು
Hot this week
-
ದಿನ ಭವಿಷ್ಯ 24-12-2025: ಇಂದು ಬುಧವಾರ ಗಣೇಶನ ಕೃಪೆಯಿಂದ ಈ ರಾಶಿಯವರ ಕಷ್ಟಗಳೆಲ್ಲಾ ದೂರ! ಬುಧವಾರದ ನಿಮ್ಮ ರಾಶಿ ಫಲ ಹೇಗಿದೆ?
-
ವರ್ಷಪೂರ್ತಿ ಕಾಲಿಂಗ್ ಉಚಿತ! ಜಿಯೋ ಮತ್ತು ಏರ್ಟೆಲ್ನ ಅಗ್ಗದ ಲಾಂಗ್ ವ್ಯಾಲಿಡಿಟಿ ಪ್ಲಾನ್ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
-
8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?
-
ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!
-
ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?
Topics
Latest Posts
- ದಿನ ಭವಿಷ್ಯ 24-12-2025: ಇಂದು ಬುಧವಾರ ಗಣೇಶನ ಕೃಪೆಯಿಂದ ಈ ರಾಶಿಯವರ ಕಷ್ಟಗಳೆಲ್ಲಾ ದೂರ! ಬುಧವಾರದ ನಿಮ್ಮ ರಾಶಿ ಫಲ ಹೇಗಿದೆ?

- ವರ್ಷಪೂರ್ತಿ ಕಾಲಿಂಗ್ ಉಚಿತ! ಜಿಯೋ ಮತ್ತು ಏರ್ಟೆಲ್ನ ಅಗ್ಗದ ಲಾಂಗ್ ವ್ಯಾಲಿಡಿಟಿ ಪ್ಲಾನ್ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

- 8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?

- ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!

- ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?






