Tag: prajavani paper
-
ಪ್ರತಿದಿನ ಸೌತೆಕಾಯಿ ತಿನ್ನಿ, ದೇಹದಲ್ಲಿ ಮ್ಯಾಜಿಕ್ ನೋಡಿ.! ಇಲ್ಲಿದೆ ವಿವರ

ಸೌತೆಕಾಯಿ (Cucumber) ನೀರಿನ ಅಂಶ ಹೆಚ್ಚಾಗಿ ಇರುವ, ಪೌಷ್ಟಿಕಾಂಶಗಳಿಂದ ಕೂಡಿದ ತರಕಾರಿಯಾಗಿದೆ. ಇದನ್ನು ಉಪ್ಪಿನಕಾಯಿ, ಸಲಾಡ್, ಅಥವಾ ನೇರವಾಗಿ ತಿನ್ನುವ ಮೂಲಕ ಆರೋಗ್ಯದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನಂಪ್ರತಿ ಸೌತೆಕಾಯಿ ಸೇವಿಸುವುದರಿಂದ ದೇಹದ ಜಲಾಂಶ ಕಾಪಾಡಿಕೊಳ್ಳುವುದರೊಂದಿಗೆ ಹಲವಾರು ರೋಗಗಳಿಂದ ರಕ್ಷಣೆ ಸಿಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 1. ದೇಹದ ನೀರಿನಂಶ ವನ್ನು ಕಾಪಾಡುತ್ತದೆ ಸೌತೆಕಾಯಿಯಲ್ಲಿ 95% ನೀರು ಇದೆ, ಇದು ದೇಹದ
Categories: ಸುದ್ದಿಗಳು -
ರಂಜಾನ್ ಬ್ಯಾಂಕ್ ರಜೆ 2025: ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಇಲ್ಲಿದೆ ವಿವರ

ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರತಿ ತಿಂಗಳ ಆರಂಭದಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟಿಸುತ್ತದೆ. ಸಾಮಾನ್ಯವಾಗಿ, ಭಾನುವಾರ, ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು ರಾಷ್ಟ್ರೀಯ ಹಬ್ಬಗಳಂದು ಬ್ಯಾಂಕುಗಳು ಮುಚ್ಚಿರುತ್ತವೆ. ಆದರೆ, 2025ರ ಈದ್ ಹಬ್ಬಕ್ಕೆ ಸಂಬಂಧಿಸಿದಂತೆ ವಿಶೇಷ ಸೂಚನೆಗಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಮಾರ್ಚ್ 31 ರಂದು ಬ್ಯಾಂಕುಗಳು ತೆರೆದಿರುತ್ತವೆಯೇ? ಹೌದು, ಮಾರ್ಚ್ 31, 2025 (ಸೋಮವಾರ) ರಂದು
Categories: ಸುದ್ದಿಗಳು -
ರಾಜ್ಯದ ಪ್ರಾಥಮಿಕ, ಪ್ರೌಢಶಾಲೆಯ ಶಿಕ್ಷಕರಿಗೆ ವರ್ಗಾವಣೆ ಕುರಿತು ಮಹತ್ವದ ಆದೇಶ.! ಇಲ್ಲಿದೆ ಡೀಟೇಲ್ಸ್

2024-25ನೇ ಸಾಲಿನ ಶಿಕ್ಷಕರ ವರ್ಗಾವಣಾ(Transfer) ಪ್ರಕ್ರಿಯೆಗೆ ಸರ್ಕಾರದ ಮಾರ್ಗಸೂಚಿ ಪ್ರಕಟ ರಾಜ್ಯದ ಖಾಸಗಿ ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಬಹುನಿರೀಕ್ಷಿತ ವರ್ಗಾವಣೆ ಸಂಬಂಧ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಪ್ರತಿ ವರ್ಷದಂತೆ, 2024-25ನೇ ಶೈಕ್ಷಣಿಕ ಸಾಲಿನಲ್ಲಿಯೂ ಅನುದಾನಿತ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಅನುಮತಿ ನೀಡಲಾಗಿದ್ದು, ಈ ಸಂಬಂಧ ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು(guidelines) ಸರ್ಕಾರ ಪ್ರಕಟಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
ಎಪ್ರಿಲ್ನಿಂದ ರಾಜ್ಯದ ಈ 9 ಜಿಲ್ಲೆಗಳಲ್ಲಿ ಸರಕಾರಿ ಕಚೇರಿ ಸಮಯ ಬದಲಾವಣೆ.!

ಕಲ್ಯಾಣ ಮತ್ತು ಕಿತ್ತೂರು ಕರ್ನಾಟಕ: ಏಪ್ರಿಲ್ನಿಂದ 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ವೇಳೆಯ ಬದಲಾವಣೆ ಸಾಧ್ಯತೆ! ಕಲ್ಯಾಣ ಕರ್ನಾಟಕ(Kalyana Karnataka)ದ 7 ಜಿಲ್ಲೆಗಳು ಮತ್ತು ಕಿತ್ತೂರು ಕರ್ನಾಟಕದ 2 ಜಿಲ್ಲೆಗಳನ್ನು ಒಳಗೊಂಡು ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕಾರ್ಯನಿರ್ವಹಣಾ ವೇಳೆಯಲ್ಲಿ ಬದಲಾವಣೆ ತರಲು ಕರ್ನಾಟಕ ಸರ್ಕಾರ ಸಿದ್ಧತೆ ನಡೆಸುತ್ತಿದೆ. ಏಪ್ರಿಲ್ನಿಂದ ಬೇಸಿಗೆ ಬಿಸಿಲಿನ ತೀವ್ರತೆ ಹೆಚ್ಚಳವಾಗುವ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಸರ್ಕಾರದ ಮೂಲಗಳ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಈ
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರಿ ನೌಕರರ ಮುಂಬಡ್ತಿ’ಗೆ ಈ ಹೊಸ ನಿಯಮ ಪಾಲನೆ ಕಡ್ಡಾಯ, ಇಲ್ಲಿದೆ ವಿವರ

ಸರ್ಕಾರಿ ನೌಕರರಿಗೆ(government employees) ಮಹತ್ವದ ಆದೇಶ: ಮುಂಬಡ್ತಿಗೆ ತರಬೇತಿ ಕಡ್ಡಾಯ – ರಾಜ್ಯ ಸರ್ಕಾರದ(State Government) ಹೊಸ ನಿಯಮ ರಾಜ್ಯ ಸರ್ಕಾರದ ನೌಕರರು ತಮ್ಮ ಸೇವಾ ಜೀವನದಲ್ಲಿ ಮುಂಬಡ್ತಿ ಪಡೆಯಲು ಹೊಸ ನಿಯಮಗಳನ್ನು(New rules) ಪಾಲಿಸಬೇಕಾಗುತ್ತದೆ. ಈ ಸಂಬಂಧ ಕರ್ನಾಟಕ ಸರ್ಕಾರವು ಮಹತ್ವದ ಆದೇಶ ಹೊರಡಿಸಿದ್ದು, ಈಗಿನಿಂದಾಗಿ ಯಾವುದೇ ಸರ್ಕಾರಿ ನೌಕರರು ಒಂದು ಹುದ್ದೆಯಿಂದ ಮತ್ತೊಂದು ಹುದ್ದೆಗೆ ಪದೋನ್ನತಿ ಪಡೆಯಲು ಸರ್ಕಾರದ ನಿಗದಿತ ತರಬೇತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂಬ ತೀರ್ಮಾನಕ್ಕೆ ಬಂದಿದೆ. ಈ ಹೊಸ ನಿಯಮವು ಸಾವಿರಾರು
Categories: ಮುಖ್ಯ ಮಾಹಿತಿ -
10th ಆದವರಿಗೆ, ವಾಹನ ಚಾಲಕ, ಅಡುಗೆ ಸಹಾಯಕ ಹಾಗೂ ವಿವಿಧ ಖಾಲಿ ಹುದ್ದೆಗಳ ನೇಮಕಾತಿ

ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆಯ (ISRO) ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ (VSSC) 2025 ನೇ ನೇಮಕಾತಿ (ISRO VSSC Recruitment 2025) ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ
Categories: ಉದ್ಯೋಗ -
Hero Ugadi Offers : ಹೀರೋ ಬೈಕ್ ಮೇಲೆ ಬಂಪರ್ ಯುಗಾದಿ ಡಿಸ್ಕೌಂಟ್! ಇಲ್ಲಿದೆ ವಿವರ

ಯುಗಾದಿ ಹಬ್ಬಕ್ಕೆ ಹೀರೊ ಬೈಕ್ಗಳ ಮೇಲೆ ವಿಶೇಷ ರಿಯಾಯಿತಿ! ಹೀರೊ ಬೈಕ್ ಕಂಪನಿಯು ಯುಗಾದಿ ಹಬ್ಬದ ಸಂದರ್ಭದಲ್ಲಿ Hero Passion Plus ಮತ್ತು Hero HF100 ಮಾದರಿಯ ಬೈಕ್ಗಳ ಮೇಲೆ ಭಾರೀ ರಿಯಾಯಿತಿ ಮತ್ತು EMI ಸೌಲಭ್ಯಗಳನ್ನು ಘೋಷಿಸಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ಈ ಬೈಕ್ಗಳು ಉತ್ತಮ ಮೈಲೇಜ್, ಸುಗಮ ಸವಾರಿ, ಮತ್ತು ಕಡಿಮೆ ನಿರ್ವಹಣೆ ವೆಚ್ಚಗಳಿಗೆ ಹೆಸರುವಾಸಿ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು
Categories: E-ವಾಹನಗಳು -
ಭೂಮಿ, ಆಸ್ತಿ ಅನ್ ರಿಜಿಸ್ಟ್ರಾರ್ ಜಿಪಿಎಗೆ ಕಿಮ್ಮತ್ತಿಲ್ಲ..! ಸರ್ಕಾರದ ಹೊಸ ನಿಯಮ

ಕರ್ನಾಟಕ ನೋಂದಣಿ ಮತ್ತು ಭೂ ಕಾನೂನು ತಿದ್ದುಪಡಿ – ಸಮಗ್ರ ಮಾಹಿತಿ ಕರ್ನಾಟಕ ಸರ್ಕಾರವು ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕ 2025 ಅನ್ನು ವಿಧಾನಸಭೆಯಲ್ಲಿ ಪರಿಗಣಿಸಿ ಅನುಮೋದಿಸಿದೆ. ಈ ತಿದ್ದುಪಡಿಯ ಮುಖ್ಯ ಉದ್ದೇಶ ಭೂ ಕಬಳಿಕೆಯನ್ನು ನಿಯಂತ್ರಿಸುವುದು, ಖಾಸಗಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮೂಲಕ ಭೂ ಮೌಹರಿಯನ್ನು ತಪ್ಪಿಸುವುದು, ಮತ್ತು ಸರ್ಕಾರದ ಭೂಮಿಯನ್ನು ಕಾನೂನಾತ್ಮಕವಾಗಿ ರಕ್ಷಿಸುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ
Categories: ಸುದ್ದಿಗಳು
Hot this week
-
ವರ್ಷಪೂರ್ತಿ ಕಾಲಿಂಗ್ ಉಚಿತ! ಜಿಯೋ ಮತ್ತು ಏರ್ಟೆಲ್ನ ಅಗ್ಗದ ಲಾಂಗ್ ವ್ಯಾಲಿಡಿಟಿ ಪ್ಲಾನ್ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!
-
8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?
-
ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!
-
ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?
-
BREAKING: ರಾಜ್ಯ ಸರ್ಕಾರಿ ನೌಕರರ ‘ಹಳೆ ಪಿಂಚಣಿ ಯೋಜನೆ’ (OPS) ಮರುಜಾರಿ!ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್.!
Topics
Latest Posts
- ವರ್ಷಪೂರ್ತಿ ಕಾಲಿಂಗ್ ಉಚಿತ! ಜಿಯೋ ಮತ್ತು ಏರ್ಟೆಲ್ನ ಅಗ್ಗದ ಲಾಂಗ್ ವ್ಯಾಲಿಡಿಟಿ ಪ್ಲಾನ್ಗಳ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ!

- 8ನೇ ವೇತನ ಆಯೋಗದ ಜಾರಿಗೆ ಮುಹೂರ್ತ ಫಿಕ್ಸ್: ಶೇ. 35 ರಷ್ಟು ವೇತನ ಏರಿಕೆ ನಿರೀಕ್ಷೆ; ಯಾವ ನೌಕರರಿಗೆ ಎಷ್ಟು ಲಾಭ?

- ಇಂದೇ ಮೊದಲ ಸೇಲ್! ಕೇವಲ ₹11,999ಕ್ಕೆ 7000mAh ಬ್ಯಾಟರಿ, 50MP ಕ್ಯಾಮೆರಾ ಇರುವ 5G ಫೋನ್ ಲಭ್ಯ!

- ಭರ್ಜರಿ ಬೆಲೆ ಏರಿಕೆಯಲ್ಲಿ ಅಡಿಕೆ ಯಲ್ಲಾಪುರದಲ್ಲಿ ದಾಖಲೆ ಬೆಲೆ! ಶಿವಮೊಗ್ಗದಲ್ಲಿ ಸರಕು ಅಡಿಕೆಗೆ ಬಂಪರ್ ಬೆಲೆ| ಎಲ್ಲೆಲ್ಲಿ ಎಷ್ಟಿದೆ?

- BREAKING: ರಾಜ್ಯ ಸರ್ಕಾರಿ ನೌಕರರ ‘ಹಳೆ ಪಿಂಚಣಿ ಯೋಜನೆ’ (OPS) ಮರುಜಾರಿ!ಅಧಿಕೃತ ಆದೇಶಕ್ಕೆ ಮುಹೂರ್ತ ಫಿಕ್ಸ್.!



