Tag: post office insurance plan
Post Office: ಬರೋಬ್ಬರಿ 10 ಲಕ್ಷ ರೂಪಾಯಿ ಆಕ್ಸಿಡೆಂಟ್ ಕವರೇಜ್ ಕೊಡುವ ಅಂಚೆ ಸ್ಕೀಮ್.

ವಿಮೆ ಯೋಜನೆಗಳನ್ನು (Insurence Scheme) ಪೋಸ್ಟ್ ಆಫೀಸ್ ಗಳಲ್ಲೂ (post office) ನೋಡಬಹುದು. ಅಪಘಾತ, ಅನಾರೋಗ್ಯದ ಸಮಯದಲ್ಲಿ ಉಪಯೋಗವಾಗಲಿದೆ ಈ ವಿಮೆ. ಇಂದು ಮಾನವನು ತನ್ನ ಅನಿವಾರ್ಯತೆಗಳಿಗೆ ಹೊಸ ಹೊಸ ಆವಿಷ್ಕಾರಗಳನ್ನು ಸೃಷ್ಟಿಸಿದ್ದಾನೆ. ಎಲ್ಲವುದಕ್ಕಿಂತ ಹೆಚ್ಚಾಗಿ ವಿಭಿನ್ನ ರೀತಿಯ ವಾಹನಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಡುತ್ತೇವೆ. ಕೇವಲ ಇಂಧನ ಚಾಲಿತ ವಾಹನಗಳಲ್ಲದೆ ಎಲೆಕ್ಟ್ರಿಕ್ ವಾಹನಗಳನ್ನು (electric vehicles) ಕೂಡ ನಾವು ಇಂದು ನೋಡಬಹುದು. ಹೀಗಿರುವಾಗ ನಮಗೆ ಯಾವಾಗ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಯಾವ ಸಂದರ್ಭದಲ್ಲಿ ಬೇಕಾದರೂ…
Categories: ಸಾರ್ವಜನಿಕ ಮಾಹಿತಿವರ್ಷಕ್ಕೆ ಬರಿ ₹399/- ಕಟ್ಟಿ ಬರೋಬ್ಬರಿ 10 ಲಕ್ಷ ಪಡೆಯಿರಿ, ಇಲ್ಲಿದೆ ಕಂಪ್ಲೀಟ್ ಮಾಹಿತಿ | Post Office term insurance plan

ಅಂಚೆ ಕಚೇರಿಯು ಹಲವಾರು ಯೋಜನೆಗಳನ್ನು ಹೊಂದಿದೆ. ಹಾಗೆಯೇ ಹಲವಾರು ಅಂಚೆ ವಿತರಣಾ ಸೇವೆಗಳನ್ನು ಇಂಡಿಯಾ ಪೋಸ್ಟ್ ಒದಗಿಸುತ್ತಿದೆ. ಆದರೆ ಬ್ಯಾಂಕಿಂಗ್ ಸೇವೆಗಳಿಗೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರಿಗೆ ಅಂಚೆ ಕಚೇರಿ ಆಧಾರವಾಗಿದೆ. ಭಾರತ ಅಂಚೆ ದೇಶದಾದ್ಯಂತ ಬೃಹತ್ ಜಾಲವನ್ನು ಹೊಂದಿದೆ. ಇದೀಗ, ತನ್ನ ಗ್ರಾಹಕರನ್ನು ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯದಂತಹ ಘಟನೆಗಳಿಂದ ರಕ್ಷಿಸುವ ಸಲುವಾಗಿ, ಇಂಡಿಯಾ ಪೋಸ್ಟ್ ಪೇಮೆಂಟ್ಸ್(India post payments) ಬ್ಯಾಂಕ್ ಕೇವಲ 399 ರೂಪಾಯಿ ಮತ್ತು 299 ರೂಪಾಯಿಗೆ ಆಕಸ್ಮಿಕ ವಿಮಾ (insurance )…
Categories: ಸಾರ್ವಜನಿಕ ಮಾಹಿತಿ
Hot this week
WhatsApp ಬಳಕೆದಾರರಿಗೆ ಹೊಸ ಪ್ಲ್ಯಾನ್: ₹79ಕ್ಕೆ ಸಬ್ಸ್ಕ್ರಿಪ್ಷನ್, ಮೊದಲ ತಿಂಗಳು ಫ್ರೀ
KSP Recruitment 2026: 1600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; PUC ಪಾಸಾದವರಿಗೆ ಅವಕಾಶ
Indian Railways New Rules: ಜುಲೈ 1ರಿಂದ ರೈಲಿನಲ್ಲಿ ಈ ತಪ್ಪು ಮಾಡಿದರೆ ₹5,000 ದಂಡ, ಜೈಲು ಶಿಕ್ಷೆ ಗ್ಯಾರಂಟಿ!
BEL Recruitment 2026: ಪ್ರಾಜೆಕ್ಟ್ ಎಂಜಿನಿಯರ್, ಟೀಚರ್ಸ್ ಸೇರಿ 59 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬಿಡದಿ ಟೌನ್ಶಿಪ್ ಯೋಜನೆ ಕೈಬಿಡುವಂತೆ ಜೆಡಿಎಸ್ ಆಗ್ರಹ: ರಾಜ್ಯ ಸರ್ಕಾರದ ವಿರುದ್ಧ ಎಚ್.ಎಂ.ರಮೇಶ್ಗೌಡ ವಾಗ್ದಾಳಿ
Topics
Latest Posts
- WhatsApp ಬಳಕೆದಾರರಿಗೆ ಹೊಸ ಪ್ಲ್ಯಾನ್: ₹79ಕ್ಕೆ ಸಬ್ಸ್ಕ್ರಿಪ್ಷನ್, ಮೊದಲ ತಿಂಗಳು ಫ್ರೀ

- KSP Recruitment 2026: 1600 ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ; PUC ಪಾಸಾದವರಿಗೆ ಅವಕಾಶ

- Indian Railways New Rules: ಜುಲೈ 1ರಿಂದ ರೈಲಿನಲ್ಲಿ ಈ ತಪ್ಪು ಮಾಡಿದರೆ ₹5,000 ದಂಡ, ಜೈಲು ಶಿಕ್ಷೆ ಗ್ಯಾರಂಟಿ!

- BEL Recruitment 2026: ಪ್ರಾಜೆಕ್ಟ್ ಎಂಜಿನಿಯರ್, ಟೀಚರ್ಸ್ ಸೇರಿ 59 ಹುದ್ದೆಗಳಿಗೆ ಅರ್ಜಿ ಆಹ್ವಾನ

- ಬಿಡದಿ ಟೌನ್ಶಿಪ್ ಯೋಜನೆ ಕೈಬಿಡುವಂತೆ ಜೆಡಿಎಸ್ ಆಗ್ರಹ: ರಾಜ್ಯ ಸರ್ಕಾರದ ವಿರುದ್ಧ ಎಚ್.ಎಂ.ರಮೇಶ್ಗೌಡ ವಾಗ್ದಾಳಿ








