Tag: news18 kannada

  • ಹೃದಯಜ್ಯೋತಿ ಯೋಜನೆಯಲ್ಲಿ ಸಿಗಲಿದೆ ರೂ.30 ಸಾವಿರದ ಚುಚ್ಚುಮದ್ದು ಉಚಿತ.! ಇಲ್ಲಿದೆ ಮಾಹಿತಿ

    IMG 20241129 WA0006

    ಹೃದಯಜ್ಯೋತಿ ಯೋಜನೆಯಡಿ(Hrudayajyoti scheme) ದುಬಾರಿ ಚುಚ್ಚುಮದ್ದನ್ನು(injection) ಆರೋಗ್ಯ ಇಲಾಖೆ(Department of Health) ಉಚಿತವಾಗಿ ನೀಡುತ್ತಿದೆ. ಇತ್ತೀಚಿಗೆ ಹೃದಯಾಘಾತದಿಂದ(heart attack) ಸಾವಿನೀಡಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ಬಹಳ ಚಿಕ್ಕ ವಯಸ್ಸಿಗೆ ತಮ್ಮ ಜೀವವನ್ನು ಕಳೆದುಕೊಂಡು ತಾವು ಇಷ್ಟಪಡುವ ಎಲ್ಲರನ್ನೂ ಬಿಟ್ಟು ಸಾಯುತ್ತಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ದಿವಂಗತ ಡಾ. ಪುನೀತ್ ರಾಜಕುಮಾರ್(Late Dr. Puneeth Rajkumar) ಅವರ ಅಗಲಿಕೆ ಜನರಲ್ಲಿ ಹೆಚ್ಚು ನೋವನ್ನುಂಟು ಮಾಡಿತ್ತು. ಆ ದಿನ ಒಂದು ಗಂಟೆ ಸಮಯವಿದ್ದರೆ ಬಹುಶಃ ಡಾ.ಪುನೀತ್ ರಾಜಕುಮಾರ್ ಅವರ ಜೀವ ಉಳಿಯುತ್ತಿತ್ತು

    Read more..


  • ‘ರಾಜ್ಯದ ಈ ರೈತರಿಗೆ ಸಿಗಲಿದೆ : ‘ಸಬ್ಸಿಡಿ’ ದರದಲ್ಲಿ ಸೌರಪಂಪ್’ಸೆಟ್. ಈಗಲೇ ಅಪ್ಲೈ ಮಾಡಿ

    IMG 20241129 WA0004

    ರಾಜ್ಯ ಸರ್ಕಾರವು ರೈತರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೌರ ಪಂಪ್‌ಸೆಟ್‌ಗಳ  ಮೇಲೆ ಸಬ್ಸಿಡಿ (Subsidy on solar pump sets) ಘೋಷಿಸಿದೆ. ಇದರಿಂದಾಗಿ ರೈತರು ಕಡಿಮೆ ಬೆಲೆಗೆ ಸೌರ ಪಂಪ್‌ಸೆಟ್‌ಗಳನ್ನು ಖರೀದಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರವು ರೈತ ಸಮುದಾಯದ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್‌ಸೆಟ್(Solar pump set)

    Read more..


  • Gruhalakshmi : ₹4000/- ಗೃಹಲಕ್ಷ್ಮಿ ಹಣ ಈ ಮಹಿಳೆಯರ ಖಾತೆಗೆ ಜಮಾ..! ಚೆಕ್ ಮಾಡಿಕೊಳ್ಳಿ

    WhatsApp Image 2024 11 29 at 18.16.37

    ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯದ ಗೃಹಲಕ್ಷ್ಮಿ ಯೋಜನೆಯಿಂದ ಮನೆ ಯಜಮಾನ ಪ್ರತಿ ತಿಂಗಳು 2000 ರೂಪಾಯಿ ಜಮಾ ಆಗುತ್ತಿದ್ದು. ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಬಂದಿಲ್ಲ ಎಂದು ಯೋಚಿಸುವ ಮಹಿಳೆಯರಿಗೆ ಗುಡ್ ನ್ಯೂಸ್ ಬಂದಿದೆ. ಹೌದು, ಕಳೆದ ಎರಡು ತಿಂಗಳ ಹಣ ಒಟ್ಟಿಗೆ ಜಮಾ ಆಗಿರುವುದನ್ನ ನೀವು ಕೆಳಗೆ ಗಮನಿಸಬಹುದು. ಈ ಕುರಿತು ಸಂಪೂರ್ಣವಾದ ಮಾಹಿತಿ ಈ ಕೆಳಗೆ ಕೊಡಲಾಗಿದೆ ಸಂಪೂರ್ಣವಾಗಿ ತಿಳಿದುಕೊಳ್ಳಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ

    Read more..


  • ಈ ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಏನಾಗುತ್ತೆ ಗೊತ್ತಾ..? ತಪ್ಪದೇ ತಿಳಿದುಕೊಳ್ಳಿ

    IMG 20241129 WA0005

    ಕಪ್ಪು ಕಲೆಗಳಿರುವ ಈರುಳ್ಳಿ: ಆರೋಗ್ಯಕ್ಕೆ ಡೇಂಜರ್ ಎಚ್ಚರಿಕೆ! ಎಲ್ಲರ ಅಡುಗೆ ಮನೆಯಲ್ಲೂ ಅತೀವ ಮುಖ್ಯವಾದ ಪದಾರ್ಥ ಈರುಳ್ಳಿ (Onion). ಸಾರು, ಪಲ್ಯ, ತಿಂಡಿ ಹೀಗೆ ಯಾವುದೇ ಅಡುಗೆಯ ರುಚಿಯನ್ನ ಹೆಚ್ಚಿಸುವಲ್ಲಿ ಈರುಳ್ಳಿ ಮುಖ್ಯ ಪಾತ್ರ ವಹಿಸುತ್ತದೆ. ಈ ಅಡುಗೆ ಸಾಮಾಗ್ರಿಯು ತನ್ನ ಪೋಷಕಾಂಶಗಳಿಂದ ಆರೋಗ್ಯಕ್ಕೂ ಸಹ ಸಾಕಷ್ಟು ಒಳ್ಳೆಯದು. ಆದರೆ, ಎಲ್ಲವೂ ಸರಿಯಾದ ರೀತಿಯಲ್ಲಿದ್ದಾಗ ಮಾತ್ರ. ಕೆಲವೊಮ್ಮೆ ನಾವು ಖರೀದಿ ಮಾಡುವ ಈರುಳ್ಳಿಗಳ ಮೇಲೆ ಕಾಣುವ ಕಪ್ಪು ಕಲೆಗಳು ನಂಬಬೇಕಿಲ್ಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ

    Read more..


  • ಖಾಸಗಿ ಉದ್ಯೋಗಿಗಳೇ ಗಮನಿಸಿ, ಇನ್ಮುಂದೆ ವಾರಕ್ಕೆ 3.5 ದಿನಗಳ ಕೆಲಸ ಮಾತ್ರ.! ಇಲ್ಲಿದೆ ಡೀಟೇಲ್ಸ್

    IMG 20241129 WA0003

    ವಾರಕ್ಕೆ 3.5 ದಿನ ಕೆಲಸ, 100 ವರ್ಷ ಬದುಕು! AI ಕ್ರಾಂತಿಯು ನಮಗೆ ಹೊಸ ಭವಿಷ್ಯವನ್ನು ನೀಡುತ್ತಿದೆ. ಕೃತಕ ಬುದ್ಧಿಮತ್ತೆಯ (Artifical Intelligence) ವಿಸ್ತಾರವು ಕಾರ್ಯಕ್ಷೇತ್ರದ ಡೈನಾಮಿಕ್ಸ್‌ನ್ನು ಮೌಲಿಕವಾಗಿ ಬದಲಾಯಿಸುತ್ತಿದೆ. ಪ್ರಗತಿಶೀಲ ತಂತ್ರಜ್ಞಾನವು ಭವಿಷ್ಯದ ಕೆಲಸದ ಮಾದರಿ, ಜೀವನದ ಗುಣಮಟ್ಟ, ಮತ್ತು ಆರೋಗ್ಯದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ ಎಂಬುದು ಜೆಪಿ ಮೋರ್ಗಾನ್ ಸಿಇಒ ಜೇಮೀ ಡಿಮನ್‌ (JPMorgan CEO Jamie Dimon) ಅವರ ನಂಬಿಕೆ. ಇವರು ಕೃತಕ ಬುದ್ಧಿಮತ್ತೆ(AI) ಆಧಾರಿತ ಭವಿಷ್ಯದ ದಿಕ್ಕನ್ನು ಹೊಸ ದೃಷ್ಟಿಕೋನದಲ್ಲಿ

    Read more..


  • ಭಾರತೀಯ ಅರಣ್ಯ ಸಂಶೋಧನೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ..!

    IMG 20241129 WA0002

    ಈ ವರದಿಯಲ್ಲಿ ICFRE ನೇಮಕಾತಿ 2024 (ICFRE Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ

    Read more..


  • ರಾಜ್ಯದ ಬಿಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಡಿಸೆಂಬರ್’ನಿಂದ ಸಿಗಲಿದೆ ರೇಷನ್.!

    IMG 20241129 WA0000

    ಎಲ್ಲಾ ಪಡಿತರ ಕಾರ್ಡ್‌ಗಳನ್ನು(Ration cards) ಮೊದಲಿನಂತೆ ಮುಂದುವರಿಸಲು ಆಹಾರ ಇಲಾಖೆ ಅಧಿಕಾರಿಗಳಿಗೆ(Food Department Officers) ಸೂಚಿಸಲಾಗಿದೆ. ನ.28ರ ಒಳಗೆ ಬಿಪಿಎಲ್‌(BPL) ಪಡಿತರದಾರರ ಸಮಸ್ಯೆ ಪರಿಹರಿಸಿ, 29.ರಿಂದ ಪಡಿತರ ವಿತರಣೆ ಮಾಡಲು ಸೂಚನೆ ನೀಡಿದ್ದೇನೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ(Minister KH Muniyappa) ತಿಳಿಸಿದ್ದಾರೆ. ಈ ಸಮಸ್ಯೆಯ ಕುರಿತು ಸರ್ಕಾರ ತೆಗೆದುಕೊಂಡ ನಿಲುವು ಏನು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು

    Read more..


  • Gold Rate : ಚಿನ್ನದ ಬೆಲೆಯಲ್ಲಿ ಭರ್ಜರಿ ಕುಸಿತ, ಖರೀದಿಗೆ ಮುಗಿಬಿದ್ದ ಜನ.!

    IMG 20241129 WA0001

    ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ (Gold Price) ಬಿರುಸಿನ ಏರಿಕೆಯನ್ನು ಕಂಡು, ಆಭರಣ ಪ್ರಿಯರು, ಮದುವೆ ಸಮಾರಂಭಕ್ಕೆ ತಯಾರಾಗಿರುವ ಕುಟುಂಬಗಳು, ಹಾಗೂ ಚಿನ್ನದ ಮಾರುಕಟ್ಟೆಯ ವ್ಯಾಪಾರಿಗಳು ಬೆಚ್ಚಿಬಿದ್ದಿದ್ದಾರೆ. ಚಿನ್ನದ ಬೆಲೆಯಲ್ಲಿ ಏರಿಕೆ ಯಾವಾಗಲೂ ಜಾಗತಿಕ ಅಸ್ಥಿರತೆಯ ಸಂಕೇತವಾಗಿರುವುದರಿಂದ, ಈಗ ದಿಢೀರ್ 10,000 ರೂಪಾಯಿಯಷ್ಟು ಪ್ರತಿ 10 ಗ್ರಾಂಗೆ ಬೆಲೆ ಕುಸಿತದ ನಿರೀಕ್ಷೆ ಭಾರೀ ಚರ್ಚೆಗೆ ಕಾರಣವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

    Read more..


  • RTO ಅಧಿಕಾರಿ & ಬ್ರೋಕರ್ ಗಳ ಲಂಚ ಹಾವಳಿಗೆ ಬೀಳಲಿದೆ ಬ್ರೇಕ್..! ವಾಹನ ಇದ್ದವರು ತಿಳಿದುಕೊಳ್ಳಿ!

    IMG 20241128 WA0010

    ಆರ್‌ಟಿಒ ಅಧಿಕಾರಿಗಳಿಗೆ(RTO Officer) ಎಟಿಎಸ್(ATS) ಕಡಿವಾಣ.  ಇನ್‌ಸ್ಪೆಕ್ಟರ್‌ಗಳಿಲ್ಲದೆಯೇ ಆಗಲಿದೆ ಎಫ್‌ಸಿ(FC). ಒಂದು ವಾಹನಕ್ಕೆ ಎಫ್‌ಸಿ ಮಾಡಿಸಬೇಕು ಅಂದರೆ ಆರ್‌ಟಿಒ ಅಧಿಕಾರಿಗಳು, ಮಧ್ಯವರ್ತಿಗಳ(Brokers) ಕಾಲು ಕೈ ಹಿಡಿದು ಅವರು ಕೇಳಿದಷ್ಟು ಹಣ ನೀಡಿ, ಎಫ್ ಸಿ ಯಶಸ್ವಿಗೆ ಆರ್‌ಟಿಒ ಕಚೇರಿಗೆ(RTO office) ದಿನನಿತ್ಯ ದರ್ಶನ ಕೊಡಲೇ ಬೇಕಿತ್ತು. ಆದರೆ ಇಂತಹ ಭ್ರಷ್ಟಬಾಕರ ದರ್ಪಕ್ಕೆಲ್ಲಾ ಇನ್ಮುಂದೆ ಎಟಿಎಸ್ ಕಡಿವಾಣ ಬೀಳಲಿದೆ. ಇದರಿಂದ ವಾಹನ ಸವಾರರು ನಿಟ್ಟುಸಿರು ಬಿಡಬಹುದು. ನಮ್ಮ ವ್ಯವಸ್ಥೆಯಲ್ಲಿ ಅಂಥದ್ದೇನು ಬದಲಾವಣೆಯಾಗುತ್ತಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ

    Read more..