Tag: news18 kannada
-
Bank Loans : ಬಡ್ಡಿಇಲ್ಲದೆ ಸಾಲ ಪಡೆಯಲು ಇಲ್ಲಿವೆ ಒಂದಿಷ್ಟು ಮಾರ್ಗ..! ತಿಳಿದುಕೊಳ್ಳಿ

ಬಡ್ಡಿ ಇಲ್ಲದ ಸಾಲ ಬೇಕು? ಈ 5 ಮಾರ್ಗಗಳು ನಿಮಗೆ ಸಹಾಯ ಮಾಡಬಹುದು ಹಣಕಾಸಿನ ಅವಶ್ಯಕತೆಗಳು ಪ್ರತಿಯೊಬ್ಬರ ಜೀವನದಲ್ಲೂ ಒಂದು ಹಂತದಲ್ಲಿ ಎದುರಾಗುತ್ತವೆ. ಆದರೆ ಹೆಚ್ಚಿನ ಬಡ್ಡಿ ಹೊಂದಿದ ಸಾಲಗಳನ್ನು ಪಡೆಯುವುದು ಆರ್ಥಿಕ ಒತ್ತಡವನ್ನು ಹೆಚ್ಚಿಸುತ್ತದೆ. ಈ ರೀತಿಯ ಬಡ್ಡಿ ತೀಕ್ಷ್ಣತೆ ಹಲವಾರು ಮಂದಿ ಜೀವನವನ್ನು ಸಂಕಷ್ಟಕ್ಕೀಡಾಗಿಸುತ್ತದೆ. ಕೆಲವೊಮ್ಮೆ, ಬಡ್ಡಿ ಪಾವತಿಸಲು ಆಗದೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಪರಿಸ್ಥಿತಿಯೂ ಕಾಣಸಿಗುತ್ತದೆ. ಈ ಹಿನ್ನೆಲೆಯಲ್ಲಿ, ಬಡ್ಡಿ ಇಲ್ಲದ ಸಾಲ(Loan without interest) ಆಯ್ಕೆಗಳು ಸಮಾಜದಲ್ಲಿ ಹೆಚ್ಚಾಗಿ ಜನಪ್ರಿಯವಾಗುತ್ತಿವೆ. ಇವುಗಳನ್ನು
Categories: ಮುಖ್ಯ ಮಾಹಿತಿ -
ಬಿಪಿಎಲ್ ರೇಷನ್ ಕಾರ್ಡ್ಇದ್ದವರಿಗೆ ಶಾಕಿಂಗ್ ನ್ಯೂಸ್..! ಈ ತಪ್ಪು ಮಾಡಿದ್ರೆ ಬೀಳುತ್ತೆ ದಂಡ.!

ಕರ್ನಾಟಕ ಸರ್ಕಾರದಿಂದ ರೇಷನ್ ಕಾರ್ಡ್ ಅಕ್ರಮಗಳ ವಿರುದ್ಧ ಕಟ್ಟುನಿಟ್ಟಿನ ಎಚ್ಚರಿಕೆ ಕರ್ನಾಟಕದಲ್ಲಿ ಪಡಿತರ ಕಾರ್ಡ್(Ration card)ಗಳಿಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದು, ಅಕ್ರಮ ರೇಷನ್ ಕಾರ್ಡ್ ದಾರ(illegal ration card holders)ರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲವೆಂದು ಸ್ಪಷ್ಟಪಡಿಸಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈ ಕುರಿತು ನೇರ ಕ್ರಮ ಕೈಗೊಳ್ಳುವುದಾಗಿ ಪುನರುಚ್ಚರಿಸಿದೆ. ಈ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ 2024-25ನೇ ಸಾಲಿನಲ್ಲಿ ಅಕ್ರಮ ಪಡಿತರ ಕಾರ್ಡ್ಗಳನ್ನು ಬಳಸಿದವರ ವಿರುದ್ಧ ಪ್ರಸ್ತುತ 213 ಎಫ್.ಐ.ಆರ್ಗಳನ್ನು ದಾಖಲಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ
Categories: ಮುಖ್ಯ ಮಾಹಿತಿ -
ಅತೀ ಕಮ್ಮಿ ಬೆಲೆಗೆ ಹೊಸ ಟೆಕ್ನೋ ಮೊಬೈಲ್ ; ಸಖತ್ ಫೀಚರ್ಸ್, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಟೆಕ್ನೋ (Tecno) ಇತ್ತೀಚೆಗೆ ತನ್ನ “ಫ್ಯಾಂಟಮ್ V” ಸರಣಿಯಲ್ಲಿನ (Phantom V series) ಎರಡು ಹೊಸ ಫೋಲ್ಡಬಲ್ ಫೋನ್ಗಳನ್ನು—ಟೆಕ್ನೋ ಫ್ಯಾಂಟಮ್ V ಫೋಲ್ಡ್ 2 (Tecno Phantom V Fold 2) ಮತ್ತು ಫ್ಯಾಂಟಮ್ V ಫ್ಲಿಪ್ 2(Tecno Phantom V Flip2) ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ಗಳು ಶಕ್ತಿಶಾಲಿ ಫೀಚರ್ಸ್ (Strong features), ಪ್ರೀಮಿಯಮ್ ಡಿಸೈನ್(Premium design), ಮತ್ತು ಬೆಲೆಗೆ ತಕ್ಕಂತೆ ಉತ್ತಮ ಸಾಮರ್ಥ್ಯವನ್ನು ಒದಗಿಸುವ ಮೂಲಕ ಬಜೆಟ್ ಸ್ನೇಹಿ ಫೋಲ್ಡಬಲ್ ಫೋನ್ಗಳ (Budget
Categories: ಮೊಬೈಲ್ -
ಮೋಟೋ ವುಮೆನ್’ ಬೈಕ್ ಟ್ಯಾಕ್ಸಿ ಪ್ರಾರಂಭ, ದಿನದ 24 ಗಂಟೆಯೂ ಸೇವೆ!

ಉಬರ್ನ ಮೋಟೋ ವುಮೆನ್ ಟ್ಯಾಕ್ಸಿ(Moto Women Taxi) ಸೇವೆ ಪ್ರಾರಂಭ. ಮಹಿಳೆಯರಿಂದ ಮಹಿಳೆಯರಿಗಾಗಿ. ಬೆಂಗಳೂರು ನಗರದಲ್ಲಿ ಇಂದು ಸಂಚಾರವನ್ನು ಇನ್ನಷ್ಟು ಸುಗಮಗೊಳಿಸಲು ಉಬರ್(Uber) ಹೊಸ ಸೇವೆಯನ್ನು ಪರಿಚಯಿಸಿದೆ. ಮಹಿಳಾ ಪ್ರಯಾಣಿಕರಿಗೆ ವಿಶಿಷ್ಟ ಸೇವೆ ನೀಡುವ ಉದ್ದೇಶದಿಂದ ಮೋಟೋ ವುಮೆನ್ ಬೈಕ್ ಟ್ಯಾಕ್ಸಿ ಪ್ರಾರಂಭಿಸಲಾಗಿದೆ. ಈ ಸೇವೆ 24 ಗಂಟೆಗಳಿಗೂ ಲಭ್ಯವಿದ್ದು, ಮಹಿಳಾ ಚಾಲಕರೊಂದಿಗೆ(female drivers) ಮಹಿಳೆಯರಿಗಾಗಿ ಅದರಲ್ಲೂ ಅವರ ಸುರಕ್ಷಿತೆಗಾಗಿ ಮಾಡಿರುವ ಹೊಸ ಸೇವೆ ಎಂದರೆ ತಪ್ಪಾಗಲಾರದು. ಈ ಸೇವೆಯ ವಿಶೇಷವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
Categories: ಮುಖ್ಯ ಮಾಹಿತಿ -
ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ..! ಯಾವ ಇಲಾಖೆಯಲ್ಲಿ ಎಷ್ಟು? ಇಲ್ಲಿದೆ ವಿವರ

ಬೆಳಗಾವಿಯಲ್ಲಿ (Belagavi) ನಡೆದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 2.76 ಲಕ್ಷ ಹುದ್ದೆಗಳ ಖಾಲಿತನದ ವಿಷಯವು ತೀವ್ರ ಚರ್ಚೆಗೆ ಗ್ರಾಸವಾಯಿತು. ಈ ಪೈಕಿ ಶಾಲಾ ಶಿಕ್ಷಣ, ಆರೋಗ್ಯ, ಗೃಹ ಇಲಾಖೆ, ಉನ್ನತ ಶಿಕ್ಷಣ, ಕಂದಾಯ ಮತ್ತು ಪಂಚಾಯತ್ ರಾಜ್ ಸೇರಿದಂತೆ ಪ್ರಮುಖ ಇಲಾಖೆಗಳಲ್ಲಿಯೇ ಹೆಚ್ಚಿನ ಹುದ್ದೆಗಳು ಖಾಲಿ ಇವೆ. ಈ ಸಮಸ್ಯೆ ಸರ್ಕಾರದ ಕಾರ್ಯಕ್ಷಮತೆ, ಸಾರ್ವಜನಿಕ ಸೇವೆಗಳ ತಲುಪಿಸುವಿಕೆ, ಮತ್ತು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಅತ್ಯಂತ ಗಂಭೀರವಾದ ಸಂಗತಿಯಾಗಿದ್ದು, ತಕ್ಷಣದ ಕ್ರಮವನ್ನು ನಿರೀಕ್ಷಿಸುತ್ತದೆ. ಇದೇ
Categories: ಉದ್ಯೋಗ -
Govt Update : ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ, ಬಂಪರ್ ಗುಡ್ ನ್ಯೂಸ್..!

ಸರ್ಕಾರಕ್ಕೆ ಸರ್ಕಾರಿ ನೌಕರರ 2 ಪ್ರಮುಖ ಬೇಡಿಕೆ, ಮುಂದಿನ ವರ್ಷ ಈ ಎರಡು ಬೇಡಿಕೆಗಳು ಈಡೇರುವ ನಿರೀಕ್ಷೆ..! ಈಗಾಗಲೇ ಸರ್ಕಾರಿ ನೌಕರರು (government employees) ತಮ್ಮ 8ನೇ ವೇತನ(8th pay)ಕ್ಕಾಗಿ ಕಾಯುತ್ತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರಿ ನೌಕರರು 8ನೇ ವೇತನ ಆಯೋಗದಡಿ ಮೂಲ ವೇತನ 18,000 ರೂಪಾಯಿಯಿಂದ 34,500 ರೂಪಾಯಿಗೆ ಏರಿಕೆ ಮಾಡುವ ಲೆಕ್ಕಾಚಾರವಿದೆ. ಸರ್ಕಾರಿ ನೌಕರರು ತಮ್ಮ ವೇತನದಲ್ಲಿ ನಿರ್ದಿಷ್ಟ ಹೆಚ್ಚಳವನ್ನು ಪಡೆಯಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ದೇಶಾದ್ಯಂತ ಒಂದು ಕೋಟಿಗೂ ಹೆಚ್ಚು ಇರುವ ಕೇಂದ್ರ
Categories: ಮುಖ್ಯ ಮಾಹಿತಿ -
Breaking : ಶಾಲೆಗಳ 2024-25ನೇ ಸಾಲಿನ ಶೈಕ್ಷಣಿಕ ಪ್ರವಾಸ ರದ್ದು? ಇಲ್ಲಿದೆ ಶಿಕ್ಷಣ ಇಲಾಖೆಯ ಸ್ಪಷ್ಟನೆ!

ರಾಜ್ಯದ ಶಾಲೆಗಳ 2024-25ನೇ ಶೈಕ್ಷಣಿಕ ಪ್ರವಾಸ ರದ್ದತಿ ಕುರಿತ ವದಂತಿ: ಶಿಕ್ಷಣ ಇಲಾಖೆಯಿಂದ ಸ್ಪಷ್ಟನೆ ರಾಜ್ಯದ ಶಾಲಾ ಶಿಕ್ಷಣ ಇಲಾಖೆ 2024-25ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸಗಳನ್ನು ರದ್ದುಪಡಿಸಿದೆ(educational tour cancel) ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಈ ಬಗ್ಗೆ ವಿವರವಾದ ಸ್ಪಷ್ಟನೆ ನೀಡಿದ್ದು, ವಾಸ್ತವಕ್ಕೆ ನಿಜಕ್ಕೂ ಬಾಧ್ಯವಿಲ್ಲದ ಮಾಹಿತಿಯನ್ನು ಉತ್ಖಾತನ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಮುಖ್ಯ ಮಾಹಿತಿ -
ಯಶಸ್ವಿನಿ ಯೋಜನೆಗೆ ನೋಂದಾಯಿಸಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನಾಂಕ! ಇಂದೇ ಅರ್ಜಿ ಸಲ್ಲಿಸಿ

2025-26ನೇ ಸಾಲಿನ ಯಶಸ್ವಿನಿ ಯೋಜನೆ(Yashaswini scheme)ಗೆ ನೋಂದಾಯಿಸಿಕೊಳ್ಳಲು ಡಿ. 31 ಕೊನೆಯ ಅವಕಾಶ. ತಡ ಮಾಡಬೇಡಿ! ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಜನರ ಆರೋಗ್ಯ ಭದ್ರತೆಯನ್ನು ದೃಢಪಡಿಸುವ ಯಶಸ್ವಿನಿ ಆರೋಗ್ಯ ಯೋಜನೆಗೆ ನೋಂದಣಿ ಪ್ರಕ್ರಿಯೆ ಡಿಸೆಂಬರ್ 31, 2024ರೊಳಗೆ ಪೂರ್ಣಗೊಳ್ಳಬೇಕು ಎಂದು ಸಹಕಾರ ಇಲಾಖೆ(Cooperative Department) ಪ್ರಕಟಿಸಿದೆ. 2025-26ನೇ ಸಾಲಿಗೆ ಈ ಯೋಜನೆಗಾಗಿ ಅರ್ಹ ಸಹಕಾರ ಸಂಘದ ಸದಸ್ಯರು ಮಾತ್ರ ನೋಂದಾಯಿಸಿಕೊಳ್ಳಲು ಅವಕಾಶ ಹೊಂದಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಮುಖ್ಯ ಮಾಹಿತಿ -
ಒಂದು ರಾಷ್ಟ್ರ, ಒಂದು ಚುನಾವಣೆ ವಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ!

‘ಒಂದು ರಾಷ್ಟ್ರ, ಒಂದು ಚುನಾವಣೆ’ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ, ಇಲ್ಲಿದೆ ಸಂಪೂರ್ಣ ಮಾಹಿತಿ..! ಒಂದು ರಾಷ್ಟ್ರ, ಒಂದು ಚುನಾವಣೆ ಬಿಲ್ ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಒಂದು ರಾಷ್ಟ್ರ, ಒಂದು ಚುನಾವಣೆ ಕುರಿತು ರಾಮನಾಥ್ ಕೋವಿಂದ್ ಸಮಿತಿ ಸಲ್ಲಿಸಿರುವ ವರದಿಗೆ ಸಂಪುಟದ ಒಪ್ಪಿಗೆ ದೊರೆತಿದೆ. ಎನ್ ಡಿ ಎ ಸರ್ಕಾರವು (NDA Government) ಈಗ ಮಸೂದೆಯ ಬಗ್ಗೆ ಒಮ್ಮತವನ್ನು ಸಾಧಿಸಲು ಮತ್ತು ವಿಸ್ತೃತ ಚರ್ಚೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲು
Categories: ಮುಖ್ಯ ಮಾಹಿತಿ
Hot this week
-
Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!
-
Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.
-
ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?
-
ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.
-
ಪೆಟ್ರೋಲ್ ಬಂಕ್ ಕಡೆ ನೋಡೋದೇ ಬೇಡ! ಸಿಟಿ ಓಡಾಟಕ್ಕೆ ಹೇಳಿ ಮಾಡಿಸಿದ 4 ಬೆಸ್ಟ್ ಎಲೆಕ್ಟ್ರಿಕ್ ಕಾರುಗಳು; ನಿಮ್ಮ ಜೇಬು ಫುಲ್ ಸೇಫ್.
Topics
Latest Posts
- Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!

- Gold Rate Today: ಶುಕ್ರವಾರದ ಸರ್ಪ್ರೈಸ್..! ನಿನ್ನೆ ಏರಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ? ಮದುವೆಗೆ ಒಡವೆ ತಗೊಳ್ಳೋರು ರೇಟ್ ನೋಡಿ.

- ದಿನ ಭವಿಷ್ಯ 19-12-2025: ಇಂದು ಎಳ್ಳು ಅಮಾವಾಸ್ಯೆ ಜೊತೆ ಶುಕ್ರವಾರ! ಈ 4 ರಾಶಿಯವರಿಗೆ ಕಾದಿದೆ ಗಂಡಾಂತರ? ನಿಮ್ಮ ರಾಶಿ ಇದೆಯಾ?

- ಟಿವಿ ಪ್ರಿಯರಿಗೆ ಬ್ಯಾಡ್ ನ್ಯೂಸ್! ಹೊಸ ವರ್ಷಕ್ಕೆ ಸ್ಮಾರ್ಟ್ ಟಿವಿ ರೇಟ್ ಏರಿಕೆ; ಈಗಲೇ ₹20,000 ಒಳಗೆ ಈ 43 ಇಂಚಿನ ಟಿವಿ ಬುಕ್ ಮಾಡಿ.

- ಪೆಟ್ರೋಲ್ ಬಂಕ್ ಕಡೆ ನೋಡೋದೇ ಬೇಡ! ಸಿಟಿ ಓಡಾಟಕ್ಕೆ ಹೇಳಿ ಮಾಡಿಸಿದ 4 ಬೆಸ್ಟ್ ಎಲೆಕ್ಟ್ರಿಕ್ ಕಾರುಗಳು; ನಿಮ್ಮ ಜೇಬು ಫುಲ್ ಸೇಫ್.


