Tag: news18 kannada
-
iQoo Mobiles – ಐಕ್ಯೂದ ಮತ್ತೊಂದು ಮೊಬೈಲ್ ಭರ್ಜರಿ ಎಂಟ್ರಿ, ಬೆಲೆ ಎಷ್ಟು ಗೊತ್ತಾ..?

ಇಂದು ಸ್ಮಾರ್ಟ್ ಫೋನ್ ಗಳ ( Smart phone ) ಜಗತ್ತು ಬೇರೆನೆ ಇದೆ. ಹೌದು, ಪ್ರತಿದಿನ ಹೊಚ್ಚ ಹೊಸ ಸ್ಮಾರ್ಟ್ ಗಳು ಬಿಡುಗಡೆಯಾಗುತ್ತಲೇ ಇವೆ. ಅವುಗಳಲ್ಲೂ ಅತ್ಯಾಧುನಿಕ ಫೀಚರ್ಸ್ ಗಳುಳ್ಳ ಸ್ಮಾರ್ಯ್ ಫೋನ್ ಗಳ ನಡುವೆ ಪೈಪೋಟಿ ( Competition ) ನಡೆಯುತ್ತಲೇ ಇದೆ. ಪ್ರತಿಯೊಬ್ಬರ ಕೈಯಲ್ಲೂ ವಿವಿಧ ಫೀಚರ್ಸ್ ಗಳುಳ್ಳ ಮೊಬೈಲ್ ಫೋನ್ ಗಳನ್ನು ನಾವು ಕಾಣುತ್ತೇವೆ. ದಿನನಿತ್ಯದ ಯಾವುದೇ ಕೆಲಸವನ್ನು ನಾವು ಕ್ಷಣಮಾತ್ರದಲ್ಲಿ ಮೊಬೈಲ್ ಫೋನ್ ನಲ್ಲಿಯೇ ಮಾಡಿ ಮುಗಿಸುತ್ತೇವೆ. ಚೀನಾ ಮೂಲದ
Categories: ಮೊಬೈಲ್ -
LPG Gas – ಸಬ್ಸಿಡಿ ಗ್ಯಾಸ್ ಸಿಲಿಂಡರ್ ಇದ್ದವರಿಗೆ e-kyc ಬಗ್ಗೆ ಸ್ಪಷ್ಟನೆ ಕೊಟ್ಟ ಸರ್ಕಾರ, ತಪ್ಪದೇ ತಿಳಿದುಕೊಳ್ಳಿ

ಈಗಾಗಲೇ ಬಂದ ಸುದ್ದಿಯ ಪ್ರಕಾರ ಎಲ್ ಪಿ ಜಿ ಗ್ಯಾಸ್ ( LPG Gas ) ಬಳಕೆಗೆ ಡಿಸೆಂಬರ್ 31 ಕೊನೆಯ ದಿನಾಂಕ ಎಂದು ಶೋಷಿಯಲ್ ಮೀಡಿಯಾಗಳಲ್ಲಿ ( Social Media ) ಹರಿದಾಡುತ್ತಿದ್ದು ಸಾರ್ವಜನಿಕರು ಈ ಮಾಹಿತಿ ನಿಜ ಎಂದು ಗ್ಯಾಸ್ ಏಜೆನ್ಸಿಗಳ ಸ್ಟೋರ್ ಗಳ ಮುಂದೆ ಸಾಲು ಸಾಲಾಗಿ ನಿಂತು ಹೊಸ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಬಂದ ಮಾಹಿತಿಯ ಪ್ರಕಾರ ಗೃಹಬಳಕೆಗೆ ಅನಿಲ ಸಂಪರ್ಕ ಪಡೆಯಲು ಇ-ಕೆವೈಸಿ ( EKYC ) ಮಾಡಿಸಿಕೊಳ್ಳುವುದು
Categories: ಮುಖ್ಯ ಮಾಹಿತಿ -
New Year 2024: ನ್ಯೂ ಇಯರ್ ಸೆಲೆಬ್ರೇಶನ್ ಗೆ ಇಲ್ಲಿವೆ ಬೆಸ್ಟ್ ಸ್ಥಳಗಳು

ಇನ್ನೇನು ಹೊಸ ವರ್ಷಕ್ಕೆ ( New Year ) ಕೆಲವೇ ದಿನಗಳು ಬಾಕಿ ಇವೆ. ಹೊಸ ವರ್ಷ ಅಂದರೆ ಸಾಕು ಮೊದಲು ನೆನಪಿಗೆ ಬರುವುದು ಮೋಜು ಮಸ್ತಿ, ಹಾಗೆಯೇ ಹೊಸ ವರ್ಷಕ್ಕೆ ಹೊಸ ಹೊಸ ಪ್ಲ್ಯಾನ್ ( New Plan ) ಗಳನ್ನು ಮಾಡುತ್ತಾರೆ. ಕೆಲವರು ಪಾರ್ಟಿ ಅಂತ ಮಾಡಿದರೆ, ಇನ್ನು ಕೆಲವರು ದೂರದ ಪ್ರಾವಸದ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ನೀವೇನಾದರು ಹೊಸ ವರ್ಷಕ್ಕೆ ಪ್ರಾಸದ ಸ್ಥಳಗಳಿಗೆ(tourist place ) ಭೇಟಿ ನೀಡಲು ಬಯಸಿದರೆ ಈ ಕೆಳಗೆ
Categories: ಸುದ್ದಿಗಳು -
Drought Relief : ಈ ದಿನ ಬರುತ್ತೆ ಬರ ಪರಿಹಾರ ₹2,000/- ಹಣ, ಈ ತಾಲೂಕಿಗೆ ಮೊದಲು ಜಮಾ – ಕೃಷ್ಣ ಭೈರೇಗೌಡ

ಇದೀಗ ಸಿಹಿ ಸುದ್ದಿಯೊಂದು ಕೇಳಿ ಬಂದಿದೆ. ಹೌದು, ಈ ಹಿಂದೆ ರೈತರಿಗೆ ಬರ ಪರಿಹಾರ(drought relief)ಕ್ಕೆ ಸೌಲಭ್ಯ ಒದಗಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು. ಹಾಗೆಯೇ ಇದೀಗ ಆ ಒಂದು ಉತ್ತಮ ಕಾರ್ಯ ಯಶಸ್ವಿಯಾಗಲಿದೆ. ಒಂದು ತಾಲೂಕಿಗೆ ಬರ ಪರಿಹಾರ ಈ ವಾರ ರಿಲೀಸ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ( Krishna Bhairegowda ) ಹೇಳಿದ್ದಾರೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಕೃಷಿ -
ಹೊಸ ವರ್ಷಕ್ಕೆ ಭರ್ಜರಿ ಎಂಟ್ರಿ ಕೊಟ್ಟ ಸ್ಯಾಮ್ಸಂಗ್ ನ್ಯೂ ಫೋನ್, ಇಲ್ಲಿದೆ ಕಂಪ್ಲೀಟ್ ಮಾಹಿತಿ.!

ಸ್ಯಾಮ್ ಸಂಗ್ (Samsung) ದೇಶದಲ್ಲಿ ತನ್ನದೇ ಆದ ಬ್ರಾಂಡ್ ಅನ್ನು ನಿರೂಪಿಸಿಕೊಂಡಿದೆ. ಸ್ಯಾಮ್ಸಂಗ್ ಸ್ಮಾರ್ಟ್ ಫೋನ್ಗಳೆಂದರೆ (Samsung Smart phones) ಯಾರಿಗೆ ಇಷ್ಟಾ ಇಲ್ಲಾ ಹೇಳಿ. ಸ್ಯಾಮ್ಸಂಗ್ ಫೋನ್ಗಳು (Samsung phones) ದೀರ್ಘ ಬಾಳಿಕೆ ಹಾಗೂ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿ ಪಡೆದು ಕೊಂಡಿದೆ. ಸ್ಯಾಮ್ಸಂಗ್ ಫೋನ್ ಗಳು ಭಾರತದಲ್ಲಿ ಹೆಚ್ಚಿನ ಮೆಚ್ಚುಗೆಯನ್ನು ಪಡೆದುಕೊಂಡಿದೆ ಮತ್ತು ಈ ಕಾರಣಕ್ಕೆ ಭಾರತವೂ ಸ್ಯಾಮ್ಸಂಗ್ ಅನ್ನು ಉತ್ತಮ ಸ್ಥಾನದಲ್ಲಿ ಇರುವಂತೆ ಮಾಡಿದೆ. ಅದರಲ್ಲೂ ಇತ್ತೀಚಿನ ದಿನಮನಗಳಲ್ಲಿ ಸ್ಯಾಮ್ಸಂಗ್ ಫೋನ್ ಪ್ರಿಯರು ಹೆಚ್ಚಾಗಿದ್ದಾರೆ.
Categories: ಮೊಬೈಲ್ -
Royal Enfield: ಹೊಸ ವರ್ಷಕ್ಕೆ 4 ಹೊಸ ಮಾದರಿ ಬೈಕ್ಗಳನ್ನು ಹೊರಬಿಡಲಿದೆ ರಾಯಲ್ ಎನ್ಫಿಲ್ಡ್..! ಇಲ್ಲಿದೆ ಮಾಹಿತಿ

2024 ರಲ್ಲಿ ಹೊಸ ಮಾದರಿಯ ರಾಯಲ್ಎನ್ಫೀಲ್ಡ್(Royal Enfield) ಬೈಕ್ಗಳಿಗೆ ಹೆಚ್ಚಿನ ನಿರೀಕ್ಷೆ, ಈ ಹೊಸ ಮಾದರಿಗಳು ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳು ಮತ್ತು ಉತ್ತಮ ಶೈಲಿಯನ್ನು ಹೊಂದಿರುತ್ತವೆ ಎಂದು ನಿರೀಕ್ಷಿಸಲಾಗಿದೆ. ಯಾವ ಯಾವಬೈಕ್ ಗಳು ಬಿಡುಗಡೆಯಾಗಲಿವೆ ಮತ್ತು ಅವುಗಳ ವೈಶಿಷ್ಟತೆಗಳನ್ನು ಈ ವರದಿಯಲ್ಲಿ ತಿಳಿಸಿಕೊಡಲಾಗಿದೆ, ವರದಿಯನ್ನು ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಯಲ್ ಎನ್ಫೀಲ್ಡ್(Royal Enfield) ಬೈಕ್ಗಳು ತಮ್ಮ ಗಟ್ಟಿಮುಟ್ಟಾದ
Categories: ರಿವ್ಯೂವ್ -
Jio Offers : ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬಂದೇ ಬಿಡ್ತು.! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಈಗ ಎಲ್ಲೆಡೆ Reliance jio ತನ್ನ ಮೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ ಅದರ ಜೊತೆಗೆ ಟೆಲಿಕಾಂ ಕ್ಷೇತ್ರದಲ್ಲಿ ಮೊದಲನೆಯ ಸ್ಥಾನವನ್ನೂ ಪಡೆದಿದೆ. ಇದರ ಜೊತೆ ಜೊತೆಗೆ ತನ್ನ ಗ್ರಾಹಕರಿಗೆ ಹೆಚ್ಚು ಹೆಚ್ಚಿನ ಆಕರ್ಷಕ ಯೋಜನೆಗಳನ್ನು ಪರಿಚಯಿಸುತ್ತಾ ಮೆಚ್ಚುಗೆ ಪಡೆಯುತ್ತಾ ಗ್ರಾಹಕರಿಗೆ ಹತ್ತಿರವಾಗುತ್ತಿದೆ. ಹೌದು, ಇದೀಗ Reliance jio ಈಗ ತನ್ನ prepaid ಬಳಕೆದಾರರಿಗೆ ಮುಂದೆ ಬರುತ್ತಿರುವ ಹೊಸ ವರ್ಷ 2024ಕ್ಕೆ ಹ್ಯಾಪಿ ನ್ಯೂ ಇಯರ್ ಆಫರ್ 2024″ (Happy New Year Offer 2024) ಅನ್ನು ಘೋಷಿಸಿದೆ. ಈ
Categories: ತಂತ್ರಜ್ಞಾನ -
Yuvanidhi Scheme- ಅಧಿಕೃತವಾಗಿ ʻಯುವನಿಧಿʼ ಯೋಜನೆ ನೋಂದಣಿ ಪ್ರಾರಂಭ, ನಿಮ್ಮ ಅರ್ಜಿ ಹೀಗೆ ಹಾಕಿ.!

ಕರ್ನಾಟಕ ಸರ್ಕಾರವು ರಾಜ್ಯದ ನಿರುದ್ಯೋಗಿ ಯುವಕರಿಗೆ ಭರವಸೆಯ ಮೋಡವನ್ನು ತಂದಿದೆ. ಡಿಸೆಂಬರ್ 26 ರಂದು ಪ್ರಾರಂಭವಾಗಿರುವ ಯುವ ನಿಧಿ ಯೋಜನೆ (Yuva Nidhi Scheme)ಯಡಿ, ಪದವಿಧರ ಮತ್ತು ಡಿಪ್ಲೊಮಾ ಪಡೆದ ನಿರುದ್ಯೋಗಿ ಯುವಕರಿಗೆ ಮಾಸಿಕ ₹ 1500- ₹ 3,000 ಭತ್ಯೆ ನೀಡಲಾಗುತ್ತದೆ. ಈ ಯೋಜನೆಗೆ ಸೇರಿದಂತೆ ಎಲ್ಲಾ ಪ್ರಮುಖ ಮಾಹಿತಿಗಳು ಈ ವರದಿದಲ್ಲಿ ನೀಡಲಾಗಿದೆ, ವರದಿಯನ್ನು ಕೊನೆಯ ವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಮುಖ್ಯ ಮಾಹಿತಿ
Hot this week
-
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
Topics
Latest Posts
- ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತುಗಳ ಹಣ ಬಿಡುಗಡೆ: ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಗೋಷ್ಟಿ

- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?



