Tag: news18 kannada

  • ಅಯೋದ್ಯೆಗೆ ನೀವು ಯಾವಾಗ ಹೋಗಬಹುದು? ಎಂಟ್ರಿ ಫೀಸ್ ಎಷ್ಟು? ಮಹಾಮಂಗಳಾರತಿ ಸಮಯ ಏನು? ಇಲ್ಲಿದೆ ಕಂಪ್ಲೀಟ್ ಮಾಹಿತಿ

    rama mandir

    ಅಯೋಧ್ಯೆಯಲ್ಲಿ ರಾಮಮಂದಿರದ(Ayodhya Shri ರಾಮ Mandir) ಪ್ರತಿಷ್ಠಾಪನೆಗೆ ಕಾಲ ಕಳೆದಂತೆ ಉತ್ಸಾಹ ಹೆಚ್ಚುತ್ತಿದೆ. 2024 ರ ಜನವರಿ 22 ರಂದು ನಡೆಯಲಿರುವ ಈ ಐತಿಹಾಸಿಕ ಘಟನೆಗೆ ಭಾರತದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸಲು ಸಿದ್ಧತೆ ನಡೆಸುತ್ತಿದ್ದಾರೆ.ರಾಮಮಂದಿರದ ಪ್ರತಿಷ್ಠಾಪನೆಗೆ ಸಿದ್ಧತೆಗಾಗಿ ಅಯೋಧ್ಯೆಯಲ್ಲಿ ವಿಶೇಷ ಯೋಜನೆ ರೂಪಿಸಲಾಗಿದೆ. ರಾಮಮಂದಿರದ ಸುತ್ತಲಿನ ಪ್ರದೇಶವನ್ನು ಭದ್ರತಾ ಕವಾಟದಿಂದ ರಕ್ಷಿಸಲಾಗುತ್ತಿದೆ. ರಾಮಮಂದಿರದ ಪ್ರವೇಶಕ್ಕೆ ಭಕ್ತರಿಗೆ ಟಿಕೆಟ್(Ticket) ವಿತರಿಸಲಾಗುತ್ತಿದೆ. ರಾಮಮಂದಿರದ ಪ್ರತಿಷ್ಠಾಪನೆಗೆ ಭಾಗವಹಿಸಲು ಬರುವ ಭಕ್ತರಿಗೆ ಸೌಕರ್ಯ ಸೇವೆಗಳನ್ನು ಒದಗಿಸಲು ಸರ್ಕಾರವು ವಿಶೇಷ ವ್ಯವಸ್ಥೆ ಮಾಡಿದೆ. ಇದೇ

    Read more..


  • ಕಬ್ಬಿಣ & ಉಕ್ಕು ಬಳಸದೆ ಅಯೋದ್ಯೆ ರಾಮ ಮಂದಿರ ನಿರ್ಮಾಣ ಆಗಿದೆಯಂತೆ! ಇಲ್ಲಿದೆ ಉತ್ತರ

    rama mandira

    ಎಲ್ಲೆಲ್ಲೂ ಸಂಭ್ರಮ, ಸಡಗರ ಯಾಕೆಂದರೆ ಇಷ್ಟು ದಿನಗಳಿಂದ ನಿರ್ಮಾಣ ವಾಗಿತ್ತಿರುವ ಅಯೋಧ್ಯೆಯಲ್ಲಿ ( Ayodhya ) ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ( shree ram statue establishing ) ಗೊಳ್ಳುತ್ತದೆ. ಇದೇ ತಿಂಗಳ 22ನೇ ತಾರೀಕು ಅಂದರೆ ನಾಳೆ,ರಾಮನ ನಾಮ ಪ್ರತಿ ಮನೆಗಳಲ್ಲೂ ಕೇಳಿಬರುವುದಂತು ಸತ್ಯ.ಆದರೆ ಇನ್ನು ಸಂಪೂರ್ಣ ಮಂದಿರದ ಕೆಲಸ ಕಾರ್ಯ ಮುಗಿಯಲು ಇನ್ನೂ ನಾಲ್ಕೈದು ವರ್ಷಗಳು ಬೇಕಾಗಲಿದೆ. ಯಾಕೆಂದರೆ, ಶ್ರೀ ರಾಮ ಮಂದಿರ ನಿರ್ಮಾಣ ಮಾಡಲು ಬಳಸಲಾಗುತ್ತಿರುವ ವಾಸ್ತು ಶಿಲ್ಪ (

    Read more..


  • Gruhajyoti- ಗೃಹಜ್ಯೋತಿ ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಹೊಸ ರೂಲ್ಸ್ ಜಾರಿ..!

    gruhajyoti

    ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳಲ್ಲಿ ‘ಗೃಹ ಜ್ಯೋತಿ’ (Gruha jyoti) ಯೋಜನೆಯೂ ಒಂದು. ಕಳೆದ ವರ್ಷ ಆಗಸ್ಟ್‌ನಲ್ಲಿ ಕಲಬುರಗಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Malikarjun kharge) ಅವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದರು.ಉಚಿತವಾಗಿ ಶೇಕಡ 10% ಹೆಚ್ಚುವರಿಯಾಗಿ ನೀಡುತ್ತಿದ್ದ ವಿದ್ಯುತ್ ನಿಯಮದಲ್ಲಿ ಹೊಸ ಬದಲಾವಣೆ ತಂದಿದ್ದಾರೆ, ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್

    Read more..


  • FD Scheme – 1 ಲಕ್ಷ ರೂಪಾಯಿ ಎಫ್ ಡಿ ಮಾಡಿದ್ರೆ ಸಿಗುತ್ತೆ 23,508 ರೂ. ಬಡ್ಡಿ, ಇಲ್ಲಿದೆ ಹೊಸ ಸ್ಕೀಮ್

    post office FD scheme

    ನಿಮ್ಮ ಹೂಡಿಕೆಗೆ(Investment) ಉತ್ತಮ ಲಾಭ ಬಯಸುವಿರಾ? ಆಗ ಈ ಹೂಡಿಕೆಯನ್ನು ನೋಡಿ. ಇದು ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆಯಾಗಿದೆ. ಯಾವ ಯೋಜನೆ ಎಂದು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಹಣವನ್ನು ಸುರಕ್ಷಿತವಾಗಿರಿಸಲು ಮತ್ತು ಅದರ ಮೇಲೆ ಉತ್ತಮ ಬಡ್ಡಿ(interest)ಯನ್ನು ಪಡೆಯಲು ನೀವು ಹುಡುಕುತ್ತಿದ್ದರೆ, ಅಂಚೆ ಕಚೇರಿಯ (Post office) ಯೋಜನೆಯು ನಿಮಗೆ ಉತ್ತಮ ಆಯ್ಕೆಯಾಗಿದೆ. ಅಂಚೆ

    Read more..


  • LPG Gas – ಬರೀ 600 ರೂ. ಗೆ ಗ್ಯಾಸ್ ಸಿಲಿಂಡರ್ ಸಿಗುವ ಯೋಜನೆ ಇದು.! ತಪ್ಪದೇ ತಿಳಿದುಕೊಳ್ಳಿ

    LPG subsidy

    ಅದೆಷ್ಟೋ ಲಕ್ಷಾಂತರ ಕುಟುಂಬಗಳು ಇಂದು ಯಾವುದೇ ತೊಂದರೆ ಇಲ್ಲದೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಿಂದ ( Pradhan Manthri Ujval scheme ) ತಮ್ಮ ಮನೆಯನ್ನು ನಡೆಸುತ್ತಿದ್ದಾರೆ. ಮೂರು ಹೊತ್ತಿನ ಊಟ ಮಾಡುತ್ತಿದ್ದಾರೆ. ಹೌದು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯು ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಸಮಾಜ ಕಲ್ಯಾಣ ಯೋಜನೆಯಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ, ದೇಶದಲ್ಲಿನ ಬಿಪಿಎಲ್ ಕುಟುಂಬಗಳಿಗೆ ( BPL Family ) ಎಲ್‌ಪಿಜಿ(LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಒಂದು

    Read more..


  • ರೈಲು ಪ್ರಯಾಣಿಕರಿಗೆ ಗಮನಿಸಿ, ಎಸಿ ಮತ್ತು ಸ್ಲೀಪರ್ ಕೋಚ್ ಗಳ ನಿಯಮದಲ್ಲಿ ಬದಲಾವಣೆ, ಇಲ್ಲಿದೆ ಮಾಹಿತಿ

    railway rule changed

    ಭಾರತೀಯ ರೈಲ್ವೇ(Indian Railway), ರೈಲಿನಲ್ಲಿ ಪ್ರಯಾಣಿಸುವ ನಿಯಮಗಳಲ್ಲಿ (Travel rules) ಕಾಲಕಾಲಕ್ಕೆ ಬದಲಾವಣೆಗಳನ್ನು ತರುತ್ತಲೇ ಇರುತ್ತದೆ. ರೈಲ್ವೇ ಇಲಾಖೆ (Railway department) ಮಾಡುವ ಈ ನಿಯಮ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿರುವುದು ಬಹಳ ಮುಖ್ಯವಾಗಿದೆ. ರಾತ್ರಿ ವೇಳೆ(Night time) ಪ್ರಯಾಣಿಕರು ಎದುರಿಸುವ ನಿದ್ದೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ರೈಲ್ವೇ ಕೆಲವು ನಿಯಮಗಳನ್ನು ಮಾಡಿದೆ. ಇದಾದ ಬಳಿಕ ರಾತ್ರಿ ವೇಳೆ ಪ್ರಯಾಣಿಕರ ನಿದ್ರೆಗೆ ಯಾವುದೇ ರೀತಿಯ ಭಂಗ ಇರುವುದಿಲ್ಲ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ

    Read more..


  • ಬರೋಬ್ಬರಿ 4 ಲಕ್ಷ ವರೆಗೆ ಸಹಕಾರ ಸಿಗಲಿರುವ ಈ ಕಾರ್ಮಿಕರ ಯೋಜನೆ ಬಗ್ಗೆ ಯಾರಿಗೂ ಗೊತ್ತಿಲ್ಲ! ಈಗಲೇ ತಿಳಿದುಕೊಳ್ಳಿ

    4 lakhs for gig workers

    ದೇಶದಲ್ಲಿಯೇ ಮೊದಲ ಬಾರಿಗೆ ಫುಡ್ ಡೆಲಿವರಿ(food delivery) ಮಾಡುವ ಹಾಗೂ ಇ-ಕಾಮರ್ಸ್‌(e-commerce) ಸಂಸ್ಥೆಗಳಾದ ಅಮೇಜಾನ್(Amazon), ಫ್ಲಿಪ್‌ಕಾರ್ಟ್(Flipkart), ಫಾರ್ಮಸಿ(Pharmacy), ಬ್ಲಿಂಕಿಟ್(blinkit), ಜೆಪ್ಪೊ(jipto) ಬಿಗ್ ಬಾಸ್ಕೆಟ್(big basket), ಡೊಮಿನೋಸ್ (Dominos) ಹೀಗೆ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ವೃತಿಯಲ್ಲಿ (Delivery work) ತೊಡಗಿರುವ ಗಿಗ್ (ಡೆಲಿವರಿ ಕಾರ್ಮಿಕ/ ಬಾಯ್) ಕಾರ್ಮಿಕರಿಗೆ (Gig workers) ರಾಜ್ಯ ಸರ್ಕಾರವು ವಿಮಾ ಯೋಜನೆ (Insurance Yojana) ಜಾರಿ ಮಾಡಿದೆ. ಹೌದು, ಅದೇನೆಂದರೆ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ

    Read more..


  • Income Tax : ಆದಾಯ ತೆರಿಗೆದಾರರೆ ಗಮನಿಸಿ.! ಇಷ್ಟು ಲಕ್ಷ ಆದಾಯಕ್ಕೆ ತೆರಿಗೆ ಕಟ್ಟುವಂತಿಲ್ಲ, ಹೊಸ ರೂಲ್ಸ್

    Income tax new rule

    ಹೊಸ ಆದಾಯ ತೆರಿಗೆ ಸ್ಲ್ಯಾಬ್‌ಗಳು(New Income tax slabs): 7 ಲಕ್ಷ ರೂ.ವರೆಗಿನ ಆದಾಯದ ಮೇಲೆ ತೆರಿಗೆ ಇಲ್ಲ. ಈ ಹೊಸ ಬದಲಾವಣೆಯ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 2023 ರಲ್ಲಿ, ಭಾರತೀಯ ಸರ್ಕಾರವು ಆದಾಯ ತೆರಿಗೆ ಕಾನೂನು(Income tax laws) ಗಳಲ್ಲಿ ಕೆಲವು ಗಮನಾರ್ಹ ಬದಲಾವಣೆಗಳನ್ನು ಘೋಷಿಸಿತು. 2023

    Read more..