Tag: news18 kannada
-
ಗಗನಕ್ಕೇರಿದ ತರಕಾರಿ ರೇಟ್ ! ಎಲ್ಲಾ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆ!

ಕಳೆದ ಕೆಲವು ದಿನಗಳಲ್ಲಿ ಬೆಂಗಳೂರಿನಲ್ಲಿ ತರಕಾರಿಗಳ ಬೆಲೆಗಳು ಏರಿಕೆಯಾಗಿದ್ದು, ಪೂರೈಕೆ ಕೊರತೆ ಮತ್ತು ತರಕಾರಿಗಳ ಗುಣಮಟ್ಟದಲ್ಲಿನ ತ್ವರಿತ ಕ್ಷೀಣತೆ ಇದಕ್ಕೆಲ್ಲ ಕಾರಣ ಎಂದು ಹೇಳಬಹುದು. ಸಗಟು ಮಾರುಕಟ್ಟೆಗಳಲ್ಲಿ ಬೆಲೆಗಳು ಸ್ವಲ್ಪ ಏರಿಕೆ ಕಂಡಿದ್ದರೆ, ಚಿಲ್ಲರೆ ಅಂಗಡಿಗಳಲ್ಲಿ ಬೆಲೆಗಳು ಸುಮಾರು ಎರಡು ಪಟ್ಟು ಹೆಚ್ಚಾಗಿದೆ. ಯಾವಾಗಲೂ ತರಕಾರಿಯ ಬೆಲೆಯಲ್ಲಿ 10 ರಿಂದ 20 % ಏರಿಕೆಯಾಗುತ್ತಿದ್ದರೆ ಇದೇ ಮೊದಲ ಬಾರಿಗೆ ಶೇಕಡ 100 ರಿಂದ 200 ರಷ್ಟು ತರಕಾರಿ ಬೆಲೆ ಏರಿಕೆ(vegetables price hike)ಯಾಗಿದೆ. ಇದರ ಕುರಿತಾದ ಸಂಪೂರ್ಣ
Categories: ಮುಖ್ಯ ಮಾಹಿತಿ -
ಅತೀ ಕಡಿಮೆ ಬೆಲೆಗೆ ಹೆಚ್ಚು ಮೈಲೇಜ್ ಕೊಡುವ ಟಾಪ್ 5 ಸ್ಕೂಟಿಗಳು!!

ಸಣ್ಣ ಗಾತ್ರ, ಆದರೆ ದೊಡ್ಡ ಬೂಟ್ಸ್ಪೇಸ್ ಸಾಮರ್ಥ್ಯ(Bootspace Capacity): ನಿಮ್ಮ ಚಲನೆಯನ್ನು ಉತ್ತಮಗೊಳಿಸಲು 5 ಅತ್ಯುತ್ತಮ ಸ್ಕೂಟರ್(Electric Scooters) ಗಳು, ಇಲ್ಲಿದೆ ಸಂಪೂರ್ಣ ವಿವರ ಭಾರತದ ರಸ್ತೆಗಳಲ್ಲಿ ವಿದ್ಯುತ್ ಕ್ರಾಂತಿ: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಉಗಮ! ಭಾರತದ ಆಟೋಮೊಬೈಲ್ ಉದ್ಯಮದಲ್ಲಿ ಹೊಸ ಯುಗದ ಆರಂಭವು ಪ್ರಾರಂಭವಾಗಿದೆ, ವಿಶೇಷವಾಗಿ ಪರಿಸರ ಸ್ನೇಹಿ ಮತ್ತು ಜೇಬಿಗೆ ಸುಲಭವಾದ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ (EV two-wheelers) ಕಾರಣದಿಂದ. ಇವು ಭಾರಿ ಪ್ರಮಾಣದಲ್ಲಿ ಜನಪ್ರಿಯವಾಗುತ್ತಿದ್ದು, ಹೊಸ EV ತಯಾರಕರು ಮಾರುಕಟ್ಟೆಗೆ ಪ್ರವೇಶಿಸುತ್ತಿದ್ದಾರೆ ಮತ್ತು ಸ್ಥಾಪಿತ
Categories: E-ವಾಹನಗಳು -
Job News : ರೈಲ್ವೇ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಈಗಲೇ ಅಪ್ಲೈ ಮಾಡಿ

ಈ ವರದಿಯಲ್ಲಿ ರೈಲ್ವೇ ಇಲಾಖೆ(Railway Department)ಯಲ್ಲಿ ಖಾಲಿ ಇರುವ ವಿವಿದ ಹುದ್ದೆಗಳ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
Categories: ಉದ್ಯೋಗ -
Bajaj Chetak – ಬರೋಬ್ಬರಿ 113 ಕಿ.ಮೀ ಮೈಲೇಜ್ ಕೊಡುವ ಬಜಾಜ್ ಚೇತಕ್ ಅರ್ಬನ್ ಸ್ಕೂಟಿ ಬಿಡುಗಡೆ.

ಇದೀಗ ನಮಗೆಲ್ಲಾ ತಿಳಿದಿರುವ ಹಾಗೆ ಭಾರತ ಸೇರಿದಂತೆ ಪ್ರಪಂಚದಾದ್ಯಂತ ಎಲೆಕ್ಟ್ರಿಕ್ ಮೊಬಿಲಿಟಿಯ (electric mobility) ಪ್ರವೃತ್ತಿಯನ್ನು ಪ್ರಚಾರ ಮಾಡಲಾಗುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಮತ್ತು ಎಲೆಕ್ಟ್ರಿಕ್ ಮೋಟರ್ ಬೈಕ್ಗಳು ಜನರಿಗೆ ಆಸಕ್ತಿದಾಯಕವಲ್ಲದೆ, ಹೆಚ್ಚಿನ ಮಟ್ಟದಲ್ಲಿ ಖರೀದಿ ಕೂಡಾ ಆಗುತ್ತಿವೆ. ಈ ಮದ್ಯದಲ್ಲಿ ಭಾರತದಲ್ಲಿ ಸ್ಕೂಟರ್ ವಿಭಾಗದಲ್ಲಿ ಕ್ರಾಂತಿಯನ್ನುಂಟು ಮಾಡಿದ ಐಕಾನಿಕ್ ಚೇತಕ್ನ ಆಧುನಿಕ ಎಲೆಕ್ಟ್ರಿಕ್ ಸ್ಕೂಟರ್ ಎಂದು ಹೆಸರು ಮಾಡಿದ ಬಜಾಜ್ ಕಂಪನಿ (Bajaj company) ತನ್ನ ಏಕೈಕ ಎಲೆಕ್ಟ್ರಿಕ್ ಸ್ಕೂಟರ್ ಬಜಾಜ್ ಚೇತಕ್ನ ಕೈಗೆಟುಕುವ ರೂಪಾಂತರವಾದ ಬಜಾಜ್
Categories: E-ವಾಹನಗಳು -
PAN and Aadhar ಲಿಂಕ್ ಮಾಡಲು ಮೇ 31 ಕೊನೆಯ ದಿನ, 11 ಕೋಟಿ ಪಾನ್ ರದ್ದು!

ಪ್ಯಾನ್-ಆಧಾರ್ ಲಿಂಕ್ ಕೊನೆಯ ದಿನಾಂಕ: ಹೆಚ್ಚಿನ ದರಗಳಲ್ಲಿ ತೆರಿಗೆ ಕಡಿತವನ್ನು(Tax Deduction) ತಪ್ಪಿಸಲು ಮೇ 31 ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ನೊಂದಿಗೆ ಲಿಂಕ್(PAN – Aadhaar link) ಮಾಡುವಂತೆ ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿದಾರರಿಗೆ ಸಲಹೆ ನೀಡಿದೆ. ಇನ್ನೇನು ಕೇವಲ ಎರಡು ದಿನಗಳಷ್ಟೇ ಬಾಕಿ ಇರುವ ಅವಧಿಯಲ್ಲಿ ಆಧಾರ್ ಲಿಂಕ್ ಮಾಡದೆ ಇರುವ 11 ಕೋಟಿ ಪ್ಯಾನ್ ಕಾರ್ಡ್ಗಳ ಸೇವೆ ನಿಷ್ಕ್ರಿಯವಾಗಲಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಇದೇ ರೀತಿಯ ಎಲ್ಲಾ ಸರ್ಕಾರಿ ಸೌಲಭ್ಯಗಳ
Categories: ಮುಖ್ಯ ಮಾಹಿತಿ -
ಮೇ.31 ರಿಂದ ಶಾಲೆಗಳು ಪ್ರಾರಂಭ , ಸಮವಸ್ತ್ರದಲ್ಲಿ ಕೆಲವು ಬದಲಾವಣೆ! ಇಲ್ಲಿದೆ ಮಾಹಿತಿ!

ಶಾಲಾ (school) ಆರಂಭದ ದಿನದಿಂದಲೇ ಮಕ್ಕಳಿಗೆ ಸಿಗಲಿದೆ ಎರಡು ಜೊತೆ ಸಮವಸ್ತ್ರ. 6,7 ನೇ ತರಗತಿಯ ವಿದ್ಯಾರ್ಥಿನಿಯರಿಗೂ (girl’s) ಚೂಡಿದಾರ್ (chudidar) ತಂದ ಸರ್ಕಾರ. ಶಾಲಾ ಮಕ್ಕಳಿಗೆ ನೀಡಿದ್ದ ಬೇಸಿಗೆ ರಜೆ ಮುಗಿಯುತ್ತಾ ಬಂದಿದೆ. 2024-2025 ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಮೇ 31 ರಿಂದ ಶಾಲೆಗಳು ಪುನರಾರಂಭವಾಗಲಿವೆ. ಬೇಸಿಗೆ ರಜೆ ಮುಗಿದವೇಳೆಯ ಶುರುವಿನಲ್ಲಿ ಶಾಲೆಗಳಿಗೆ ಬರಲು ಮಕ್ಕಳು ಹಿಂದೆ ಮುಂದೆ ನೋಡುತ್ತಾರೆ. ಏಕೆಂದರೆ ಇಷ್ಟು ದಿನ ಬೇಸಿಗೆ ರಜೆಯಲ್ಲಿ (Summer Holidays) ಆಟಗಳನ್ನು
-
ಕೇಂದ್ರದಿಂದ DL & LLR ಹೊಸ ನಿಯಮ ಜಾರಿ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ವಾಹನ ಚಾಲಕರಿಗೆ (vehicle driver’s) ಗುಡ್ ನ್ಯೂಸ್, ಕೇಂದ್ರ ಸರ್ಕಾರದಿಂದ (central government) ಹೊಸ ನಿಯಮ ಜಾರಿ, ಡಿಎಲ್ (DL) ಮತ್ತು ಎಲ್ಎಲ್ಆರ್ (LLR) ಮಾಡಿಸುವವರಿಗೆ ಸಿಹಿ ಸುದ್ದಿ. ಇದೀಗ ಕೇಂದ್ರ ಸರ್ಕಾರವು ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಹೊಸ ನಿಯಮ ಜಾರಿಗೆ ತಂದಿದೆ. ಹೌದು, ವಾಹನ ಚಾಲಕರು ಡಿಎಲ್ ಅಥವಾ ಎಲ್ಎಲ್ಆರ್ ಗೆ ಅರ್ಜಿ ಸಲ್ಲಿಸಿದ್ದರೆ ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರ(central government)ದಿಂದ ಮಾಹಿತಿ ತಿಳಿದು ಬಂದಿದೆ. ಈ
Categories: ಮುಖ್ಯ ಮಾಹಿತಿ
Hot this week
-
BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!
-
PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!
-
IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ
-
Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ
-
ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?
Topics
Latest Posts
- BIG NEWS : ರಾಜ್ಯ `ಸರ್ಕಾರಿ ನೌಕರರ ಗಮನಕ್ಕೆ : ‘ESR’ ನಲ್ಲಿ ‘ಸೇವಾವಹಿ’ ಅನುಷ್ಠಾನದ ಬಗ್ಗೆ ಸರ್ಕಾರದಿಂದ ಹೊಸ ಆದೇಶ.!

- PM Surya Ghar: ನಿಮ್ಮ ಮನೆಯ ಮೇಲ್ಛಾವಣಿ ಖಾಲಿ ಇದ್ಯಾ? ಹಾಗಿದ್ರೆ ಸರ್ಕಾರವೇ ಕೊಡುತ್ತೆ ₹78,000 ಹಣ! ಫ್ರೀ ಕರೆಂಟ್.!

- IMD Warning: ಮುಂದಿನ 3 ದಿನ ರಾಜ್ಯದಲ್ಲಿ ‘ಶೀತ ಅಲೆ’ ಆರ್ಭಟ; ಈ 5 ಜಿಲ್ಲೆಗಳಿಗೆ ‘Yellow Alert’ ಘೋಷಣೆ! ಎಚ್ಚರ

- Gold Rate Today: ನಿನ್ನೆ ದಿಡೀರ್ ಏರಿಕೆ ಆಗಿದ್ದ ಚಿನ್ನದ ಬೆಲೆ ಇಂದು ಇಳಿಕೆ ಆಯ್ತಾ..?ಮದುವೆಗೆ ಒಡವೆ ಮಾಡಿಸೋರು ಇಂದೇ ಪ್ಲಾನ್ ಮಾಡಿ

- ದಿನ ಭವಿಷ್ಯ 23-12-2025: ಇಂದು ಮಂಗಳವಾರ ಆಂಜನೇಯನ ಕೃಪೆಯಿಂದ ಈ 4 ರಾಶಿಗೆ ಅನಿರೀಕ್ಷಿತ ಧನಲಾಭ! ನಿಮ್ಮ ರಾಶಿಗೆ ಇದೆಯಾ ‘ಗಜಕೇಸರಿ ಯೋಗ’?




