Tag: news18 kannada
-
Smart TV: ಸೋನಿ ಕಂಪನಿಯ ಹೊಸ ಸ್ಮಾರ್ಟ್ಟಿವಿ ಸರಣಿ ಬಿಡುಗಡೆ; ಬೆಲೆ ಎಷ್ಟು ಗೊತ್ತಾ?

Sony ಭಾರತದಲ್ಲಿ Bravia 7 Mini LED 4K ಟಿವಿಗಳನ್ನು ಪರಿಚಯಿಸಿದೆ, ಇದು ವಿನ್ಯಾಸ ಮತ್ತು ವೈಶಿಷ್ಟ್ಯದ ನವೀಕರಣಗಳನ್ನು ಹೊಂದಿದೆ. ಬಳಕೆದಾರರು 55, 65 ಮತ್ತು 75-ಇಂಚಿನ ಡಿಸ್ಪ್ಲೇ ಗಾತ್ರಗಳ ನಡುವೆ ಆಯ್ಕೆ ಮಾಡಲು ಅವಕಾಶವಿದೆ ಮತ್ತು IMAX ವರ್ಧಿತ ಪ್ರಮಾಣೀಕರಣದ ಜೊತೆಗೆ ಸ್ಟುಡಿಯೋ ಕ್ಯಾಲಿಬ್ರೇಟೆಡ್ ಮೋಡ್ಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಟಿವಿಯ ಕುರಿತಾದ ಹೆಚ್ಚಿನ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ
Categories: ರಿವ್ಯೂವ್ -
Scholarship: ಬರೋಬ್ಬರಿ 35 ಸಾವಿರ ಉಚಿತ ಸ್ಕಾಲರ್ಶಿಪ್ ಗೆ ಅರ್ಜಿ ಆಹ್ವಾನ!

ಪ್ರೈಜ್ ಮನಿ ಸ್ಕಾಲರ್ಶಿಪ್ 2024: ಪ್ರೈಜ್ ಮನಿ ಸ್ಕಾಲರ್ಶಿಪ್(Price money scholarship) ಕರ್ನಾಟಕದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ(ST/SC students) ನೀಡುವಂತಹ ವಿದ್ಯಾರ್ಥಿವೇತನದ ಯೋಜನೆಯಾಗಿದೆ. ಈ ವಿದ್ಯಾರ್ಥಿವೇತನವನ್ನು ಕರ್ನಾಟಕದ ಕಲ್ಯಾಣ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯು ಪ್ರಾರಂಭಿಸಿದೆ. ಪ್ರೈಜ್ ಮೆನಿ ಸ್ಕಾಲರ್ಶಿಪ್ 2024 ತಮ್ಮ ಡಿಪ್ಲೊಮಾ(diploma) ಅಥವಾ ಪದವಿ(degree) ಕೋರ್ಸ್ಗಳನ್ನು ಪೂರ್ಣಗೊಳಿಸಿದ ರಾಜ್ಯದ ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ₹20,000 – ₹35,000 ಮೊತ್ತವನ್ನು ನೀಡುತ್ತದೆ. ಈ ವಿದ್ಯಾರ್ಥಿವೇತನವನ್ನು ತಮ್ಮ ಮೊದಲ ಪ್ರಯತ್ನದಲ್ಲಿ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾದ ಮತ್ತು 1 ನೇ ವಿಭಾಗವನ್ನು
Categories: ವಿದ್ಯಾರ್ಥಿ ವೇತನ -
Govt Scheme: ಕೇಂದ್ರದ ಈ ಯೋಜನೆ ಅಡಿಯಲ್ಲಿ ಸಿಗಲಿದೆ ಪ್ರತಿ ತಿಂಗಳು 5,000/- ರೂ. ಪಿಂಚಣಿ

ಕೇಂದ್ರ ಸರ್ಕಾರದ ಅಟಲ್ ಪಿಂಚಣಿ ಯೋಜನೆಯಿಂದ (Atal pension scheme) ಕಾರ್ಮಿಕರಿಗೆ ಪ್ರತಿ ತಿಂಗಳು 5000 ರೂ! ಕೇಂದ್ರ ಸರ್ಕಾರದಿಂದ ಹಲವು ಯೋಜನೆಗಳು, ಪಿಂಚಣಿಗಳು, ಸಾಲ(loan) ಸೌಲಭ್ಯಗಳು : ಕೇಂದ್ರ ಸರ್ಕಾರದಿಂದ (Central government) ಇಂದು ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳಿಂದ ಜನರಿಗೆ ತಮ್ಮ ಜೀವನ ರೂಪಿಸಿಕೊಳ್ಳಲು, ಬದುಕನ್ನು ಕಟ್ಟಿಕೊಳ್ಳಲು ಸಹಾಯವಾಗುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದ ಹಿರಿಯರವರೆಗೂ ಹಲವಾರು ರೀತಿಯ ಯೋಜನೆಗಳು, ಪಿಂಚಣಿಗಳು, ಸಾಲ ಸೌಲಭ್ಯಗಳು ಜಾರಿಯಲ್ಲಿವೆ. ಹಾಗೂ ಎಲ್ಲ ಯೋಜನೆಗಳನ್ನು ಸರ್ಕಾರವು
Categories: ಮುಖ್ಯ ಮಾಹಿತಿ -
ಬರೋಬ್ಬರಿ 50 ಸಾವಿರ ರೂಪಾಯಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಅಹ್ವಾನ!

ಹೋಪ್(HOPE) ಇಂಜಿನಿಯರಿಂಗ್ ಸ್ಕಾಲರ್ಶಿಪ್: HOPE ಇಂಜಿನಿಯರಿಂಗ್ ಸ್ಕಾಲರ್ಶಿಪ್ ಬೈ ಸ್ಕೇಫ್ಲರ್ ಇಂಡಿಯಾ ಕಾರ್ಯಕ್ರಮವು ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಮಹಿಳಾ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಮಾಡುತ್ತದೆ, ಅವರ ಶಿಕ್ಷಣದ ಅನ್ವೇಷಣೆಗೆ ಅನುಕೂಲವಾಗುತ್ತದೆ. ಈ ಉಪಕ್ರಮವು ವಿಶೇಷವಾಗಿ ಇಂಜಿನಿಯರಿಂಗ್ ಅಧ್ಯಯನದ ಮೊದಲ ವರ್ಷಕ್ಕೆ ದಾಖಲಾದ ರಾಷ್ಟ್ರವ್ಯಾಪಿ ಮಹಿಳಾ ವಿದ್ಯಾರ್ಥಿಗಳಿಗೆ ಮೀಸಲಿದೆ (ದೈಹಿಕ ವಿಕಲಾಂಗ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು). ಅವರು ತಮ್ಮ ಶೈಕ್ಷಣಿಕ ಪ್ರಯತ್ನಗಳನ್ನು ಬೆಂಬಲಿಸಲು ಮತ್ತು ಎಂಜಿನಿಯರಿಂಗ್ನಲ್ಲಿ ಭವಿಷ್ಯದ ನಾಯಕರಾಗಿ ತಮ್ಮ ಸಾಮರ್ಥ್ಯವನ್ನು ಪೋಷಿಸಲು INR 50,000 ಮೌಲ್ಯದ
Categories: ವಿದ್ಯಾರ್ಥಿ ವೇತನ -
ಜಿಲ್ಲಾ ಪಂಚಾಯಿತಿಯಲ್ಲಿ ನೇರ ನೇಮಕಾತಿ ಅಧಿಸೂಚನೆ ಪ್ರಕಟ!

ಈ ವರದಿಯಲ್ಲಿ ಜಿಲ್ಲಾ ಪಂಚಾಯತ್ ನೇಮಕಾತಿ(Jilla Panchayat Recruitment ) 2024ರ ಉದ್ಯೋಗಾವಕಾಶಗಳ ಕುರಿತು ತಿಲಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್(Bengaluru Nagar Jilla
Categories: ಉದ್ಯೋಗ -
Infinix Mobile: ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿದೆ Infinix ಹೊಸ ಫೋನ್:

ಮೊಬೈಲ್ ನಾವೀನ್ಯತೆಯ ಹೊಸ ಯುಗ: Infinix ಅತ್ಯುನ್ನತ ವೈಶಿಷ್ಟ್ಯಗಳೊಂದಿಗೆ ಬಜೆಟ್ ಸ್ನೇಹಿ ಸ್ಮಾರ್ಟ್ಫೋನ್ (Smartphone) ಅನ್ನು ಪ್ರಾರಂಭಿಸಲಿದೆ. ಪ್ರತಿದಿನವೂ ಹೊಸ ತಂತ್ರಜ್ಞಾನಗಳಿಂದ ಸ್ಮಾರ್ಟ್ಫೋನ್ಗಳು ತಾಂತ್ರಿಕವಾಗಿ ಸುಧಾರಿತಗೊಳ್ಳುತ್ತಿವೆ ಮತ್ತು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಸ್ಮಾರ್ಟ್ಫೋನ್ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವರ್ಷಕ್ಕೊಂದು ಸ್ಮಾರ್ಟ್ಫೋನ್ ಬದಲಿಸುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದು ಸ್ಮಾರ್ಟ್ಫೋನ್ ತಯಾರಿಕಾ ಕಂಪನಿಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದೆ. ತಮ್ಮ ಬ್ರ್ಯಾಂಡ್ನ ಫೋನ್ಗಳನ್ನು ಹೆಚ್ಚು ಜನರು ಖರೀದಿಸಬೇಕೆಂದು ಕಂಪನಿಗಳು ವಿವಿಧ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಮತ್ತೊಂದೆಡೆ, Infinix ತನ್ನ ಆಕರ್ಷಕ
Categories: ಮೊಬೈಲ್ -
New Rules: ಜು. 1ರಿಂದ ಹೊಸ ರೂಲ್ಸ್ ಜಾರಿ, ಬ್ಯಾಂಕ್ ಖಾತೆ, ಸಿಲಿಂಡರ್, ಕಾರ್ ಬೈಕ್ ಇದ್ದವರು ತಪ್ಪದೇ ತಿಳಿಯಿರಿ!

2024 ರ ಜುಲೈ (July) ತಿಂಗಳಿನಿಂದ (1 ರಿಂದ) ದೇಶದಾದ್ಯಂತ ಹೊಸ ನಿಯಮಗಳು (new rules) ಅಥವಾ ಬದಲಾವಣೆಗಳು ಜಾರಿಯಾಗಿವೆ. ಈಗಾಗಲೇ ತಿಳಿದಿರುವಂತೆ ಭಾರತದಲ್ಲಿ 1ನೇ ಜುಲೈ (1st July) 2024 ರಿಂದ ಹೊಸ ನಿಯಮಗಳು ಜಾರಿಯಾಗಿವೆ. ಈ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದ್ದು, ಇವುಗಳು ಜನ ಸಾಮಾನ್ಯರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುವುದು ದೊಡ್ಡ ಪ್ರಶ್ನೆಯಾಗಿದೆ. ಏಕೆಂದರೆ, ಹಲವಾರು ಕ್ಷೇತ್ರದಲ್ಲಿ ಹೊಸ ನಿಯಮಗಳು ಅಥವಾ ಬದಲಾವಣೆ ಮಾಡಲಾಗಿದ್ದು, ಇವುಗಳು ದೊಡ್ಡ ಮಟ್ಟದಲ್ಲಿ ಜನರ ಮೇಲೆ
Categories: ಮುಖ್ಯ ಮಾಹಿತಿ -
Jio Recharge Plans: ಜಿಯೋ ಗ್ರಾಹಕರಿಗೆ ಬಿಗ್ ಶಾಕ್: ಮೊಬೈಲ್ ರೀಚಾರ್ಜ್ ದರ ಭಾರಿ ಏರಿಕೆ!

ಜಿಯೋ ರಿಚಾರ್ಜ್ (jio recharge) ಶುಲ್ಕ 12 ರಿಂದ ಶೇ. 27% ಏರಿಕೆ, 5ಜಿ ಸೇವೆಗಳ ಅನಿಯಮಿತ(unlimited) ಬಳಕೆ ಮೇಲೆ ನಿರ್ಬಂಧ. ಜುಲೈ 3ರಿಂದ ರಿಲಯನ್ಸ್ ಜಿಯೋ (Reliance jio ) ಮೊಬೈಲ್ ಕರೆ ಹಾಗೂ ಇಂಟರ್ನೆಟ್ ದರಗಳನ್ನು ಹೆಚ್ಚಿಸಲಿದೆ. ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಅಂಬಾನಿಯು (jio president Akash Ambani) ಗ್ರಾಹಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಬೇರೆ ಎಲ್ಲಾ ಸಿಮ್(Sim) ಗಳಿಗೆ ಹೋಲಿಸಿದರೆ, ರಿಲಯನ್ಸ್ ಜಿಯೋ ಕಡಿಮೆ ದರಗಳಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ನೀಡುತ್ತಿತ್ತು.
Categories: ತಂತ್ರಜ್ಞಾನ -
Gruhalakshmi: 11ನೇ ಕಂತಿನ ‘ಗೃಹಲಕ್ಷ್ಮಿ’ ಹಣ ಬರ್ತಿಲ್ಲ ; ಗೃಹಲಕ್ಷ್ಮಿ ಬಂದ್ ಆಗುತ್ತಾ?

ಮಹಿಳೆಯರ ಅಚ್ಚುಮೆಚ್ಚಿನ ಗೃಹಲಕ್ಷ್ಮಿ ಯೋಜನೆಯಯ (Gruhalakshmi scheme) ವಿರುದ್ಧ ಪ್ರತಿಭಟನೆ : 2 ತಿಂಗಳಿಂದ ಮಹಿಳೆಯರ ನಿರೀಕ್ಷೆ ಹುಸಿಯಾಗಿದೆ. ರಾಜ್ಯ ಸರ್ಕಾರದ (State government) ಗ್ಯಾರಂಟಿ ಯೋಜನೆಗಳು ಕೆಲವರಿಗೆ ತುಂಬಾ ಉಪಯುಕ್ತವಾಗಿದೆ. ಆದರೆ ಇನ್ನೂ ಕೆಲವರು ಅದರ ಪ್ರಯೋಜನಗಳನ್ನು ಪಡೆದುಕೊಂಡಿಲ್ಲ. ಗ್ಯಾರೆಂಟಿ ಯೋಜನೆಗಳಲ್ಲಿಯೇ(garantee schemes) ಬಹಳ ಸದ್ದು ಮಾಡಿದ ಯೋಜನೆ ಎಂದರೆ ಗೃಹಲಕ್ಷ್ಮಿ ಯೋಜನೆ. ಮೊದಮೊದಲಿಗೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಫಲಾನುಭವಿಗಳು ತುಂಬಾ ಕಷ್ಟಪಟ್ಟಿದ್ದರು. ಇದರ ನಡುವೆ ಅರ್ಜಿಗಳನ್ನು ಸಲ್ಲಿಸಿದ ನಂತರ ಸ್ವಲ್ಪ ತಿಂಗಳುಗಳು ಯಾವುದೇ ರೀತಿಯ
Categories: ಮುಖ್ಯ ಮಾಹಿತಿ
Hot this week
-
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶ.!
-
RBI ಕರ್ನಾಟಕ ರಜಾ ಪಟ್ಟಿ 2026: ಜನವರಿಯಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ರಜೆ ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ
-
ಬೆಳಗಿನ ಜಾವದ ಹೃದಯಾಘಾತ ತಪ್ಪಿಸಲು ಈ 5 ನಿಮಿಷದ ನಿಯಮ ಪಾಲಿಸಿ; ನಿಮ್ಮ ಜೀವ ಉಳಿಸುವ ಸರಳ ಅಭ್ಯಾಸಗಳಿವು.!
-
ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ
-
BIGNEWS: ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ! ಇಂದೇ ಚೆಕ್ ಮಾಡಿಕೊಳ್ಳಿ! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ!
Topics
Latest Posts
- ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲೇ ಜನನ-ಮರಣ ಪ್ರಮಾಣ ಪತ್ರ ನೀಡಿ : ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಸರ್ಕಾರದಿಂದ ಆದೇಶ.!

- RBI ಕರ್ನಾಟಕ ರಜಾ ಪಟ್ಟಿ 2026: ಜನವರಿಯಲ್ಲಿ 10 ದಿನಗಳವರೆಗೆ ಬ್ಯಾಂಕುಗಳು ರಜೆ ಇಲ್ಲಿದೆ ನೋಡಿ ಸಂಪೂರ್ಣ ಪಟ್ಟಿ

- ಬೆಳಗಿನ ಜಾವದ ಹೃದಯಾಘಾತ ತಪ್ಪಿಸಲು ಈ 5 ನಿಮಿಷದ ನಿಯಮ ಪಾಲಿಸಿ; ನಿಮ್ಮ ಜೀವ ಉಳಿಸುವ ಸರಳ ಅಭ್ಯಾಸಗಳಿವು.!

- ಕಷ್ಟಗಳೆಲ್ಲ ಮುಗೀತು! ಈ 3 ರಾಶಿಯವರಿಗೆ ಶುಕ್ರದೆಸೆ ಶುರು, 26 ದಿನಗಳ ಕಾಲ ದುಡ್ಡಿನ ಮಳೆ ಮುಟ್ಟಿದ್ದೆಲ್ಲಾ ಬಂಗಾರ

- BIGNEWS: ಎಲ್ಲಾ ಗೃಹಲಕ್ಷ್ಮಿಯರ ಖಾತೆಗೆ 24ನೇ ಕಂತಿನ ಹಣ ಬಿಡುಗಡೆ! ಇಂದೇ ಚೆಕ್ ಮಾಡಿಕೊಳ್ಳಿ! ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ!


