Tag: loan
-
Personal Loan : ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ..! ತಪ್ಪದೇ ತಿಳಿದುಕೊಳ್ಳಿ.
ವೈಯಕ್ತಿಕ ಸಾಲ (personal loan) ಪಡೆಯುವ ಮುನ್ನ ಎಚ್ಚರ!. ಈ ಅಂಶಗಳನ್ನು ಗಮನಿಸದಿದ್ದರೆ ಆರ್ಥಿಕ ನಷ್ಟವಾಗಬಹುದು (financial loss.) ಜೀವನದಲ್ಲಿ ಆರ್ಥಿಕ ನಿರ್ವಹಣೆಯನ್ನು(Financial management) ಮಾಡುವುದು ಬಹಳ ಕಷ್ಟ. ನಾವು ಒಳ್ಳೆಯ ಕೆಲಸದಲ್ಲಿದ್ದರೂ ಕೂಡ ಒಳ್ಳೆಯ ಸಂಬಳವನ್ನು ತೆಗೆದುಕೊಳ್ಳುತ್ತಿದ್ದರೂ ಕೂಡ ಆ ಸಂಬಳ ಮನೆಯ ಎಲ್ಲಾ ಖರ್ಚಿಗೆ ಸಾಲುವುದಿಲ್ಲ. ಆದ್ದರಿಂದ ಜನರು ಬ್ಯಾಂಕುಗಳಿಂದ(bank) ಅಥವಾ ಬೇರೆ ಸಂಘ ಸಂಸ್ಥೆಗಳಿಂದ ಸಾಲ(loan) ಪಡೆಯಲು ಮುಂದಾಗುತ್ತಾರೆ. ಬ್ಯಾಂಕುಗಳಲ್ಲಿ ವಿದ್ಯಾಭ್ಯಾಸ(Education), ಮನೆ ಹಾಗೂ ವಾಹನ ಹೀಗೆ ಹಲವಾರು ರೀತಿಯ ಸಾಲ ಸೌಲಭ್ಯವನ್ನು…
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ಸ್ವಯಂ ಉದ್ಯೋಗ ನೇರಸಾಲ ಯೋಜನೆಗೆ ಅರ್ಜಿ ಆಹ್ವಾನ.! ಇಲ್ಲಿದೆ ಡೀಟೇಲ್ಸ್
ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಸ್ವಯಂ ಉದ್ಯೋಗ ನೇರಸಾಲ(loan) ಯೋಜನೆಗೆ ಅರ್ಜಿ ಆಹ್ವಾನ..! ಹಲವಾರು ಕಾರಣಗಳಿಂದ ಇಂದು ಅನೇಕರು ನಿರುದ್ಯೋಗಿಗಳಾಗಿದ್ದಾರೆ (Unemployed). ಆರ್ಥಿಕತೆಯ ಕಾರಣವು ಇರಬಹುದು. ಹೌದು ಇಂದು ಹಲವು ಸಮುದಾಯಗಳಿಗೆ ಸರ್ಕಾರದಿಂದ ಹಲವು ಯೋಜನೆಗಳು ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಸಮುದಾಯಗಳ ಕಲ್ಯಾಣ (Development) ನಡೆಯುತ್ತದೆ. ಇದೀಗ ಪರಿಶಿಷ್ಟ ಪಂಗಡಗಳ ಸಮುದಾಯದವರಿಗೆ ಗುಡ್ ನ್ಯೂಸ್ ಒಂದು ತಿಳಿದು ಬಂದಿದೆ. ಹೌದು, ರಾಜ್ಯ ಸರ್ಕಾರವು (state government) ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗಾಗಿ ಕಲ್ಯಾಣ ಯೋಜನೆಗಳನ್ನು ಹಾಕಿಕೊಂಡಿದ್ದು,…
Categories: ಮುಖ್ಯ ಮಾಹಿತಿ -
ಕಾರ್ಮಿಕರಿಗೆ ಸರ್ಕಾರದಿಂದ ಸಿಗಲಿದೆ, ಮದುವೆಗೆ ₹60 ಸಾವಿರ, ಹೆರಿಗೆಗೆ ₹50 ಸಾವಿರ ಸಹಾಯಧನ.!
ಸರ್ಕಾರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್, ಹಲವು ಯೋಜನೆಗಳ ಮೂಲಕ ಸಹಾಯಧನ ಸೌಲಭ್ಯ! ಇಂದು ಸರ್ಕಾದಿಂದ (government) ಹತ್ತು ಹಲವು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲಾ ಯೋಜನೆಗಳ ಮೂಲಕ ಜನರಿಗೆ ಸಾಲ ಸೌಲಭ್ಯ(loan facilities), ಶೈಕ್ಷಣಿಕ ನೆರವು, ಮನೆ ನಿರ್ಮಾಣ, ಮಹಿಳೆಯರಿಗೆ ಸ್ವಂತ ದುಡಿಮೆಗಾಗಿ ಸಾಲ ಸೌಲಭ್ಯ ದೊರೆಯುತ್ತದೆ. ಸರ್ಕಾರದಿಂದ ಜಾರಿಯಾಗುವ ಈ ಯೋಜನೆಗಳು ಬಹಳಷ್ಟು ಬಡ ಜನರಿಗೆ ಸಹಾಯವಾಗಿವೆ. ಹಾಗೆಯೇ ಇದೀಗ ಸರ್ಕಾರದಿಂದ ಕಾರ್ಮಿಕರಿಗೆ ಗುಡ್ ನ್ಯೂಸ್ ತಿಳಿದು ಬಂದಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ…
Categories: ಮುಖ್ಯ ಮಾಹಿತಿ -
ಕೇಂದ್ರದ ಹೊಸ ಯೋಜನೆ, ಮಹಿಳೆಯರಿಗೆ ಸಿಗಲಿದೆ ಸಾಲ, ಸಹಾಯಧನ!
ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್, ಮೈಕ್ರೋ ಕ್ರೆಡಿಟ್ ಯೋಜನೆಯಡಿ ಮಹಿಳೆಯರಿಗೆ ದೊರೆಯಲಿದೆ ಸಾಲ, ಸಹಾಯಧನ! ಕೇಂದ್ರ ಸರ್ಕಾರ(central government)ವು ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರಿಗೆ, ಕೂಲಿ ಕಾರ್ಮಿಕರಿಗೆ ಮಹಿಳೆಯರಿಗೆ, ಉತ್ತಮ ಜೀವನನ್ನು ರೂಪಿಸಲು ಸಹಾಯ ಮಾಡಿದೆ. ಇಂದು ಜನರಿಗೆ ಎಲ್ಲಾ ರೀತಿಯ ಸಾಲ ಸೌಲಭ್ಯ, ಸಹಾಯ ಧನ ಸರ್ಕಾರದಿಂದ ದೊರೆಯುತ್ತದೆ. ಅದರಲ್ಲೂ ಮಹಿಳೆಯರಿಗಾಗಿ ರಾಜ್ಯ (state) ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸಿ ಸಹಾಯಧನ, ಸಾಲ ಸೌಲಭ್ಯ(Loan facilities) ಜೊತೆಗೆ ಸಬ್ಸಿಡಿ(subsidy)ಯನ್ನು ನೀಡುತ್ತಿದೆ.…
Categories: ಸರ್ಕಾರಿ ಯೋಜನೆಗಳು -
ರೈತರಿಗೆ 10 ಲಕ್ಷ ರೂ. ಸಾಲ ವಿತರಿಸಲು ಬ್ಯಾಂಕ್ ಗಳಿಗೆ ಪ್ರಹ್ಲಾದ್ ಜೋಶಿ ಸೂಚನೆ; ಇಲ್ಲಿದೆ ಮಾಹಿತಿ
ಬ್ಯಾಂಕ್ ಗಳಲ್ಲಿ ಸಿಬಿಲ್ ಸ್ಕೋರ್ ಇಲ್ಲದೇ 10 ಲಕ್ಷ ರೂ.ವರೆಗೆ ಸಾಲ ವಿತರಿಸಬೇಕು: ಪ್ರಹ್ಲಾದ್ ಜೋಶಿ ರೈತನೇ ನಮ್ಮ ದೇಶದ ಬೆನ್ನೆಲುಬು. ರೈತರು (Farmers) ಬೆಳೆಯನ್ನು ಬೆಳೆಯಲು ಆರ್ಥಿಕವಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಣದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬೇಕೆಂಬ ನಿಟ್ಟಿನಲ್ಲಿ ರೈತ ಬ್ಯಾಂಕುಗಳ ಮೊರೆ ಹೋಗುತ್ತಾನೆ. ಬ್ಯಾಂಕಗಳಿಂದ ಬೆಳೆಸಾಲ(crop loan) ಹೀಗೆ ಇನ್ನಿತರೆ ಸಾಲಗಳನ್ನು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿ ಇಟ್ಟುಕೊಂಡಿರುತ್ತಾನೆ. ಆದರೆ ಬ್ಯಾಂಕ್ ಗಳಲ್ಲಿ ಸಾಲವನ್ನು ಪಡೆದುಕೊಳ್ಳಲು ಕೆಲವೊಂದಷ್ಟು ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಕೆಲವು ಬ್ಯಾಂಕ್ (Bank)…
Categories: ಕೃಷಿ -
ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 5 ಲಕ್ಷ ಬಡ್ಡಿ ರಹಿತ ಸಾಲ.!
ಮಹಿಳೆಯರು ಆರ್ಥಿಕವಾಗಿ ಮುಂದುವರೆಯಲು ಸಹಕಾರಿಯಾಗಲಿದೆ ಈ ಯೋಜನೆ. ಈ ಯೋಜನೆ ಯಾವುದು? ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದಾರೆ, ಹಾಗೆ ಆರ್ಥಿಕವಾಗಿ ಮುಂದೆ ಬರಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ನಮ್ಮ ಸರ್ಕಾರ (Government) ಹಲವಾರು ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಲೇ ಇರುತ್ತದೆ. ಅದೇ ರೀತಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ (Central Government) ಜನರಿಗಾಗಿ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಪೈಕಿ “ಲಕ್ ಪತಿ ದೀದಿ” ಯೋಜನೆಯೂ ಒಂದು. ಅದರಲ್ಲೂ ಪ್ರಸ್ತುತ ಸಾಲಿನ…
Categories: ಸರ್ಕಾರಿ ಯೋಜನೆಗಳು -
ವಿವಿಧ ಯೋಜನೆಯಡಿ ಮಹಿಳೆಯರಿಗೆ ಸಾಲ ಸೌಲಭ್ಯ & ಸಹಾಯಧನಕ್ಕೆ ಅರ್ಜಿ ಆಹ್ವಾನ, ಅಪ್ಲೈ ಮಾಡಿ
ರಾಜ್ಯದ ಮಹಿಳೆಯರಿಗೆ ಗುಡ್ ನ್ಯೂಸ್, ವಿವಿಧ ಯೋಜನೆಗಳ ಅಡಿಯಲ್ಲಿ ಸಾಲ ಸೌಲಭ್ಯ ಸಹಾಯಧನ(loan facility)ಕ್ಕಾಗಿ ಅರ್ಜಿ ಆಹ್ವಾನ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ಆರ್ಥಿಕ ಸಬಲೀಕಾರಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿವೆ. ಹಾಗೂ ತರುತ್ತಲೇ ಇವೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದೆ ಬರುತ್ತಿದ್ದಾರೆ. ಆದರೂ ಮಹಿಳೆಯರಿಗೆ ಸ್ವಂತ ಉದ್ಯಮ ಶುರುಮಾಡಬೇಕು ಸಮಾಜದಲ್ಲಿ ಒಳ್ಳೆ ರೀತಿಯಯಾಗಿ ಆರ್ಥಿಕವಾಗಿ ಬದುಕಬೇಕು ಎಂಬ ಹಂಬಲ, ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಅಂತಹ ಮಹಿಳೆಯರಿಗಾಗಿ ರಾಜ್ಯ ಸರ್ಕಾರದ ಹಲವು ಯೋಜನೆಗಳು ನೆರವು ನೀಡುತ್ತಿವೆ. ಈ…
Categories: ಸರ್ಕಾರಿ ಯೋಜನೆಗಳು -
ಸರ್ಕಾರದಿಂದ ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ!
ರಾಜ್ಯ ಸರ್ಕಾರದ ಪಶು ಸಂಗೋಪನೆ ಯೋಜನೆ(State Government Animal Husbandry Scheme): ಕೋಳಿ ಮತ್ತು ಮೇಕೆ ಸಾಕಾಣಿಕೆಗೆ ವಿಶೇಷ ಸಾಲ ಸೌಲಭ್ಯ(Special loan facility) ಕೃಷಿ ಕ್ಷೇತ್ರದಲ್ಲಿ ರೈತರ ಆದಾಯವನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕೃಷಿ ಜೊತೆಗೆ ಪಶು ಸಂಗೋಪನೆಗೆ ಹೆಚ್ಚು ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ, ರೈತರು ಜಾನುವಾರು ಸಾಕಾಣಿಕೆಯನ್ನು ಬಲಪಡಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ, ರಾಜ್ಯ ಸರ್ಕಾರ “ರಾಷ್ಟ್ರೀಯ ಜಾನುವಾರು ಮಿಷನ್(National Cattle Mission)” ಅನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದು, ಈ ಯೋಜನೆಯಡಿ ವಿವಿಧ ಉಪ-ಯೋಜನೆಗಳ ಮೂಲಕ…
Categories: ಕೃಷಿ -
ಬ್ಯಾಂಕ್ ಲೋನ್ & EMI ಕಟ್ಟವ ಗ್ರಾಹಕರಿಗೆ ಹೊಸ ರೂಲ್ಸ್..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ನಿಮ್ಮ ಲೋನ್ ಬಾಕಿ ಇದೆಯಾ? ಇನ್ನು EMI ಪಾವತಿ ಬಾಕಿ ಇದ್ದಲ್ಲಿ, ಸುದ್ದಿಯನ್ನು ಪೂರ್ತಿಯಾಗಿ ಓದಿ. ಇಂದು ಎಲ್ಲರೂ ತಮ್ಮ ತಮ್ಮ ಜೀವನ ಉತ್ತಮ ರೀತಿಯಲ್ಲಿ ನಡೆಯಲು ದುಡಿದು ಹಣ ಸಂಪಾದನೆ ಮಾಡುತ್ತಾರೆ. ಆದರೂ ಕೆಲವೊಂದು ಸಮಯದಲ್ಲಿ ತಾವು ದುಡಿದ ಹಣ ತಮ್ಮ ಜೀವನಕ್ಕೆ ಅಥವಾ ಇನ್ನಾವುದೇ ಖರ್ಚು ವೆಚ್ಚಗಳಿಗೆ ಸಾಕಾಗದಾಗ ಸಾಲದ ಮೊರೆ ಹೋಗುತ್ತಾರೆ. ಅದಕ್ಕಾಗಿ ಹಲವಾರು ರೀತಿಯ ಸಾಲ ಸೌಲಭ್ಯ (Loan) ಪಡೆಯುತ್ತಾರೆ. ಹೀಗೆ ಪಡೆದ ಸಾಲ ಸೌಲಭ್ಯ ತೀರಿಸಲು ಆಗದೆ ದುಃಖ ಪಡುತ್ತಾರೆ.…
Categories: ಮುಖ್ಯ ಮಾಹಿತಿ
Hot this week
-
ಯಾವ ಆಪರೇಷನ್ ಬೇಕಿಲ್ಲ.. ಕಿಡ್ನಿ ಸ್ಟೋನ್ಗೆ ರಾಮಬಾಣ ಈ ಹಣ್ಣಿನ ಬೀಜ; ಒಂದೇ ವಾರದಲ್ಲಿ ಪುಡಿಯಾಗಿ ಹೊರಬರುತ್ತೆ
-
ಕರ್ನಾಟಕದಲ್ಲಿ 7 ದಿನ ಭೀಕರ ಮಳೆ: ಈ ಜಿಲ್ಲೆಗಳಿಗೆ ಏಳು ದಿನಗಳ ಕಾಲ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ
-
ಇಂಥವರ ರೇಷನ್ ಕಾರ್ಡ್ಗಳ ರದ್ದತಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸೂಚನೆ: 776 ಲಕ್ಷ ಕಾರ್ಡ್ಗಳಿಗೆ ಕತ್ತರಿ
-
ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಕೊನೆಗೂ ಒಮ್ಮೆಲೆ ಭರ್ಜರಿ ಇಳಿಕೆ ಪ್ರಮುಖ ನಗರಗಳಲ್ಲಿ ಎಷ್ಟಿದೆ?
-
ನಿಮ್ಮ ಚಿನ್ನ ಕಳೆದುಹೋಗುವುದು ಅಥವಾ ಸಿಕ್ಕರೆ ಜ್ಯೋತಿಷ್ಯದ ಅರ್ಥವೇನು ಗೊತ್ತಾ: ತಜ್ಞರ ಸಲಹೆ
Topics
Latest Posts
- ಯಾವ ಆಪರೇಷನ್ ಬೇಕಿಲ್ಲ.. ಕಿಡ್ನಿ ಸ್ಟೋನ್ಗೆ ರಾಮಬಾಣ ಈ ಹಣ್ಣಿನ ಬೀಜ; ಒಂದೇ ವಾರದಲ್ಲಿ ಪುಡಿಯಾಗಿ ಹೊರಬರುತ್ತೆ
- ಕರ್ನಾಟಕದಲ್ಲಿ 7 ದಿನ ಭೀಕರ ಮಳೆ: ಈ ಜಿಲ್ಲೆಗಳಿಗೆ ಏಳು ದಿನಗಳ ಕಾಲ ಹವಾಮಾನ ಇಲಾಖೆ ಎಚ್ಚರಿಕೆಯ ಮುನ್ಸೂಚನೆ
- ಇಂಥವರ ರೇಷನ್ ಕಾರ್ಡ್ಗಳ ರದ್ದತಿಗೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸೂಚನೆ: 776 ಲಕ್ಷ ಕಾರ್ಡ್ಗಳಿಗೆ ಕತ್ತರಿ
- ಸತತ ಏರಿಕೆಯಲ್ಲಿದ್ದ ಚಿನ್ನದ ಬೆಲೆಯಲ್ಲಿ ಕೊನೆಗೂ ಒಮ್ಮೆಲೆ ಭರ್ಜರಿ ಇಳಿಕೆ ಪ್ರಮುಖ ನಗರಗಳಲ್ಲಿ ಎಷ್ಟಿದೆ?
- ನಿಮ್ಮ ಚಿನ್ನ ಕಳೆದುಹೋಗುವುದು ಅಥವಾ ಸಿಕ್ಕರೆ ಜ್ಯೋತಿಷ್ಯದ ಅರ್ಥವೇನು ಗೊತ್ತಾ: ತಜ್ಞರ ಸಲಹೆ