Tag: live kannada news
-
ಆಡು ಆನೆಯ ನುಂಗಿ ಕಿರು ಚಿತ್ರ ವಿಮರ್ಶೆ.! ತಪ್ಪದೇ ನೋಡಿ

ಇತ್ತೀಚಿನ ದಿನಮಾನಗಳಲ್ಲಿ ಉದ್ಯೋಗಿಗಳು ಅದರಲ್ಲೂ ಯುವ ಉದ್ಯೋಗಿಗಳು ತಮ್ಮ ವಿದ್ಯೆ, ಸಾಮರ್ಥ್ಯ ಹಾಗೂ ಶ್ರಮಕ್ಕೆ ತಕ್ಕಂತಹ ಸಂಭಾವನೆ ಸಿಗುತ್ತಿಲ್ಲವೆಂದು ಹಲವಾರು ಅನಿಸಿಕೆಗಳನ್ನು ಹಲವಾರು ರೀತಿಗಳಲ್ಲಿ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ಪ್ರತಿಯೊಬ್ಬರ ಯೋಚನೆಗಳು ವಿಭಿನ್ನವಾಗಿರುತ್ತದೆ. ಇದರ ಕುರಿತಾಗಿ ಆಡು ಆನೆಯ ನುಂಗಿ ಎ೦ಬ ಕಿರುಚಿತ್ರ ಮಾಡಿದ್ದರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಅದರಲ್ಲೂ ಲಾಕ್ಡೌನ್ ಆದ ನಂತರ ಐಟಿ ಸಂಸ್ಥೆಗಳ ಉದ್ಯೋಗಗಳಲ್ಲಿ ಆಗುತ್ತಿರುವ
Categories: ರಿವ್ಯೂವ್ -
Gold rate today: ಚಿನ್ನದ ಓಟಕ್ಕೆ ಬಿತ್ತು ಬ್ರೇಕ್.! ಇಂದು ಚಿನ್ನದ ದರದಲ್ಲಿ ಇಳಿಕೆ.! ಎಷ್ಟು ಇಲ್ಲಿದೆ ಮಾಹಿತಿ!

ಚಿನ್ನದ ಬೆಲೆಯಲ್ಲಿ ಸತತ ಏರಿಕೆ ನಂತರ ಇಂದು ತುಸು ಕಡಿಮೆಯಾಗಿದೆ: ಹೂಡಿಕೆದಾರರಿಗೆ ಲಾಭ, ಗ್ರಾಹಕರಿಗೆ ಸವಾಲು! ಇತ್ತೀಚೆಗೆ ಚಿನ್ನದ ಬೆಲೆ ಏರಿಕೆಯು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದ್ದು, ಹೂಡಿಕೆದಾರರು ಹಾಗೂ ಗ್ರಾಹಕರ ಗಮನ ಸೆಳೆದಿದೆ. ಜಾಗತಿಕ ಮಟ್ಟದ ಯುದ್ಧಗಳು, ಆರ್ಥಿಕ ಸ್ಥಿತಿಗತಿಗಳು, ಅಮೆರಿಕದ ಹಣಕಾಸು ನೀತಿ, ಹೂಡಿಕೆದಾರರ ಸೈಕೋಲಾಜಿ ಹಾಗೂ ಸ್ಥಳೀಯ ಮಾರುಕಟ್ಟೆಯ ಒತ್ತಡ—ಇವೆಲ್ಲವೂ ಚಿನ್ನದ ಧಾರಣೆಯ ಮೇಲೂ ಪರಿಣಾಮ ಬೀರಿವೆ. ಚಿನ್ನಾಭರಣ ಮಾರಾಟಗಾರರು ಮತ್ತು ದಾಸ್ತಾನುದಾರರ ಬೇಡಿಕೆ ದುರ್ಬಲಗೊಂಡ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ
Categories: ಚಿನ್ನದ ದರ -
Indian Railway ಜೆನರಲ್ ಟ್ರೈನ್ ಟೀಕೆಟ್ ಹೊಸ ನಿಯಮ ಜಾರಿ, ತಪ್ಪದೇ ತಿಳಿದುಕೊಳ್ಳಿ.! ಇಲ್ಲಿದೆ ವಿವರ

Indian Railway : ಭಾರತೀಯ ರೈಲ್ವೆ ಇಲಾಖೆಯು ಜೆನರಲ್ ಟಿಕೆಟಿನ ನಿಯಮಗಳನ್ನು ನವೀಕರಿಸಿದೆ. Indian Railway : ಭಾರತೀಯ ರೈಲ್ವೆ ಜೆನರಲ್ ಟಿಕೆಟ್ ಪ್ರಯಾಣಿಕರಿಗೆ ಸಂಬಂಧಿಸಿದ ನಿಯಮಗಳನ್ನು ಪರಿಷ್ಕರಿಸಲು ಯೋಚಿಸುತ್ತಿದ್ದು, ಈ ಕ್ರಮವು ಕೋಟ್ಯಂತರ ದೈನಂದಿಕ ಪ್ರಯಾಣಿಕರ ಮೇಲೆ ಪರಿಣಾಮ ಬೀರಲಿದೆ. ಇತ್ತೀಚಿಗೆ ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಜನದಟ್ಟಣೆ ಘಟನೆ, ವಿಶೇಷವಾಗಿ ಹತ್ತನೆಂಟು ಜನರ ಸಾವಿಗೆ ಕಾರಣವಾದ ಕಲ್ತುಳಿತದ ಘಟನೆಯ ನಂತರ ಈ ಬದಲಾವಣೆಯನ್ನು ಪರಿಗಣಿಸಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್
Categories: ಸರ್ಕಾರಿ ಯೋಜನೆಗಳು -
ಬರೋಬ್ಬರಿ 80 ಕಿ.ಮೀ. ಮೈಲೇಜ್ ಕೊಡುವ ಹೊಸ ಜಿಯೋ ಸೈಕಲ್- ಕಮ್ಮಿ ಬೆಲೆ

ಇತ್ತೀಚಿನ ದಿನಗಳಲ್ಲಿ ಪ್ರತ್ಯೇಕ ವಾಹನಗಳ ಬಳಕೆ ಹೆಚ್ಚಾಗಿದ್ದು, ಇಂಧನ ದರ ಏರಿಕೆ, ಅತಿಯಾದ ವಾಯು ಮಾಲಿನ್ಯ, ಮತ್ತು ಸಾರಿಗೆ ವೆಚ್ಚದ ಸಮಸ್ಯೆಗಳ ನಡುವೆಯೇ ಹೊಸ ತಂತ್ರಜ್ಞಾನ ನಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲು ಸಜ್ಜಾಗಿದೆ. ಈಗ ಜಿಯೋ(Jio) ತನ್ನ ಹೆಜ್ಜೆಯನ್ನು ಎಲೆಕ್ಟ್ರಿಕ್ ಸೈಕಲ್(electrical cycle) ಕ್ಷೇತ್ರದಲ್ಲಿ ಇಟ್ಟಿದ್ದು, ಪರಿಸರಕ್ಕೆ ಸಹಕಾರಿಯಾಗುವ ಹಾಗೂ ಆರ್ಥಿಕವಾಗಿಯೂ ಲಾಭಕರವಾದ ಇ-ಸೈಕಲ್ ಬಿಡುಗಡೆ ಮಾಡುತ್ತಿದೆ. ಬನ್ನಿ ಹಾಗಾದರೆ ಏನು ಅದರ ವಿಶೇಷತೆ, ಲಭ್ಯೆತೆ ಮತ್ತು ಅದರ ಸಂಪೂರ್ಣ ಮಾಹಿತಿ ಬಗ್ಗೆ ತಿಳಿಯೋಣ. ಇದೇ
Categories: E-ವಾಹನಗಳು -
FD Scheme: ಈ ಬ್ಯಾಂಕ್ ನಲ್ಲಿ 2 ಲಕ್ಷ FD ಇಟ್ರೆ 12 ತಿಂಗಳಿಗೆ ಸಿಗಲಿದೆ ಇಷ್ಟು ರಿರ್ಟನ್..!

ಇತ್ತೀಚಿನ ಆರ್ಥಿಕ ಪರಿಸ್ಥಿತಿಯಲ್ಲಿ, ಹೂಡಿಕೆದಾರರು ಹೆಚ್ಚು ಸುರಕ್ಷಿತ ಮತ್ತು ಖಚಿತವಾದ ಹೂಡಿಕೆ ಆಯ್ಕೆಗಳನ್ನು ಹುಡುಕುತ್ತಿದ್ದಾರೆ. ಷೇರು ಮಾರುಕಟ್ಟೆಯ ಏರಿಳಿತಗಳು, ಮ್ಯೂಚುವಲ್ ಫಂಡ್ಗಳ ಅಪಾಯ ಮತ್ತು ಬಂಡವಾಳ ನಷ್ಟದ ಭಯ ಹೂಡಿಕೆದಾರರನ್ನು ಸ್ಥಿರ ಠೇವಣಿಗಳತ್ತ (FD) ಆಕರ್ಷಿಸುತ್ತಿದೆ. ಬ್ಯಾಂಕ್ ಆಫ್ ಬರೋಡಾ (BOB) ಸ್ಥಿರ ಠೇವಣಿ ಯೋಜನೆಗಳು(FD Schemes) ಹೂಡಿಕೆದಾರರಿಗೆ ಸುರಕ್ಷಿತ ಹೂಡಿಕೆಯ ಜೊತೆಗೆ ಸ್ಪರ್ಧಾತ್ಮಕ ಬಡ್ಡಿದರಗಳನ್ನು ನೀಡುತ್ತವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್
Categories: ಮುಖ್ಯ ಮಾಹಿತಿ -
Gold Price today : ಚಿನ್ನದ ಬೆಲೆ ಸತತ ಇಳಿಕೆ, ಚಿನ್ನ ಖರೀದಿಸುವ 90% ಜನರಿಗೆ ಈ ಮಾಹಿತಿ ಗೊತ್ತಿಲ್ಲ.!

ಚಿನ್ನದ ದರ ಇಳಿಕೆ: ಮಾರುಕಟ್ಟೆಯ ಪ್ರಸ್ತುತ ದರ ಹಾಗೂ ಖರೀದಿಗಾಗಿ ಪರಿಗಣಿಸಬೇಕಾದ ಅಂಶಗಳು ಹೀಗಿವೆ : ಚಿನ್ನವು ಭಾರತದ ಸಾಂಸ್ಕೃತಿಕ, ಆರ್ಥಿಕ ಮತ್ತು ಧಾರ್ಮಿಕ ಜೀವನದ ಪ್ರಮುಖ ಅಂಗವಾಗಿದೆ. ಮದುವೆಗಳು, ಹಬ್ಬಗಳು, ಮತ್ತು ವಿಶೇಷ ಸಂದರ್ಭಗಳಲ್ಲಿ ಚಿನ್ನ ಖರೀದಿಸುವುದು ಒಂದು ಪರಂಪರೆಯಾಗಿದೆ. ಪ್ರಸ್ತುತ ಮಾಘ ಮಾಸದ ಸಂದರ್ಭದಲ್ಲಿ ವಿವಾಹಗಳು, ಪೂಜೆ, ಮತ್ತು ಇತರ ಶುಭ ಕಾರ್ಯಕ್ರಮಗಳೊಂದಿಗೆ ಚಿನ್ನದ ಬೇಡಿಕೆ ಹೆಚ್ಚಾಗಿದೆ. ಆದರೆ, ಗ್ರಾಹಕರು ಚಿನ್ನವನ್ನು ದೊಡ್ಡ ಶೋ ರೂಂ (Corporate Shoping Mall) ಅಥವಾ ಸಣ್ಣ ಅಂಗಡಿಗಳಲ್ಲಿ
Categories: ಚಿನ್ನದ ದರ -
Gruhalakshmi : 3 ತಿಂಗಳ ಪೆಂಡಿಂಗ್ ಹಣ ಬಿಡುಗಡೆಗೆ ಸಿಎಂ ಆದೇಶ, ಗ್ಯಾರಂಟಿ ಅಭಯ!

ಗ್ಯಾರಂಟಿ ಯೋಜನೆಗಳ (Guarantee Scheme)ಹಣ ಶೀಘ್ರವೇ ಬಿಡುಗಡೆ: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramayya)ಭರವಸೆ ರಾಜ್ಯ ಸರ್ಕಾರದ ಬಹುಮುಖ್ಯ ಯೋಜನೆಗಳಾದ ಗ್ಯಾರಂಟಿ (Guarantee Scheme) ಯೋಜನೆಗಳ ಹಣ ಬಿಡುಗಡೆ ಕುರಿತು ಗೊಂದಲದ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆ ಆಗದೇ ಇರುವ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇದೇ ರೀತಿಯ
Categories: ಮುಖ್ಯ ಮಾಹಿತಿ -
ಈ ವರ್ಗದ ವ್ಯಾಪಾರಕ್ಕೆ ಬರೋಬ್ಬರಿ 50 ಸಾವಿರ ರೂಪಾಯಿ ಸಾಲ & ಸಬ್ಸಿಡಿ ಯೋಜನೆ. ಅಪ್ಲೈ ಮಾಡಿ

ಬೀದಿ ವ್ಯಾಪಾರಿಗಳು (Street vendors) ಶೇಕಡಾವಾರು ಜನರ ಜೀವನೋತ್ಪನ್ನದ ಮುಖ್ಯ ಭಾಗವಾಗಿದ್ದು, ಅವರ ಆರ್ಥಿಕ ಸದೃಢತೆಗೆ ಕೇಂದ್ರ ಸರ್ಕಾರವು 2020ರಲ್ಲಿ ಪಿಎಂ ಸ್ವನಿಧಿ ಯೋಜನೆಯನ್ನು (PMSVANidhi) ಪ್ರಾರಂಭಿಸಿತು. ಈ ಯೋಜನೆಯ ಪ್ರಮುಖ ಉದ್ದೇಶ ಬೀದಿ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಖಾತರಿ ರಹಿತ ಕಡಿಮೆ ಮೊತ್ತದ ಸಾಲವನ್ನು ಒದಗಿಸಿ, ಅವರ ವ್ಯಾಪಾರವನ್ನು ವಿಸ್ತರಿಸಲು ನೆರವಾಗುವದು. ಈ ಯೋಜನೆಯಡಿ ವ್ಯಾಪಾರಿಗಳಿಗೆ ಗರಿಷ್ಠ ರೂ.50,000 ವರೆಗೆ ಸಾಲ ದೊರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ
Categories: ಸುದ್ದಿಗಳು -
B Khata: ರಾಜ್ಯದಲ್ಲಿ ಬಿ ಖಾತಾ ಆಸ್ತಿ & ಅನಧಿಕೃತ ಬಡಾವಣೆ, ಆಸ್ತಿದಾರರಿಗೆ ಮಹತ್ವದ ಮಾಹಿತಿ.

ರಾಜ್ಯದಲ್ಲಿ ಬಿ-ಖಾತಾ (B -Khata) ಆಸ್ತಿಗಳನ್ನು ಹೊಂದಿರುವ ಜನತೆ ಬಹು ದಿನಗಳಿಂದ ಗೊಂದಲಕ್ಕೊಳಗಾಗಿದ್ದರು. ಇ-ಖಾತಾ ಕಡ್ಡಾಯವಾದ ನಂತರ ಅನೇಕ ಸಮಸ್ಯೆಗಳು ಎದುರಾಗಿದ್ದು, ಆಸ್ತಿಗಳನ್ನು ನೋಂದಾಯಿಸುವ ಪ್ರಕ್ರಿಯೆಯಲ್ಲಿ ಹೆಚ್ಚಿನ ತೊಂದರೆಗಳು ಕಂಡುಬಂದಿವೆ. ಈ ಸಮಸ್ಯೆಗೆ ಪರಿಹಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದ್ದು, ಆಸ್ತಿದಾರರಿಗೆ ಸಂಭ್ರಮವನ್ನು ತರಲು ಬಿಗ್ ಗುಡ್ ನ್ಯೂಸ್ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಬಿ-ಖಾತಾ
Categories: ಸುದ್ದಿಗಳು
Hot this week
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
-
Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್
-
Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!; ಮದುವೆ ಮನೆಯವರಿಗೆ ಇವತ್ತು ಹಬ್ಬ! ಇನ್ನೂ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ
Topics
Latest Posts
- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!

- Karnataka Weather : ಮೈ ಕೊರೆಯುವ ಚಳಿಗೆ ‘ಲ್ಯಾನಿನೋ’ ಎಫೆಕ್ಟ್!; 8 ವರ್ಷಗಳ ಹಳೆಯ ರೆಕಾರ್ಡ್ ಬ್ರೇಕ್! ಈ 3 ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್

- Gold Rate Today: ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!; ಮದುವೆ ಮನೆಯವರಿಗೆ ಇವತ್ತು ಹಬ್ಬ! ಇನ್ನೂ ಇಳಿಕೆ ಆಗುತ್ತಾ? ಇಂದಿನ ದರ ಪಟ್ಟಿ ನೋಡಿ


