Tag: labour card karnataka benefits
-
ಬ್ರೇಕಿಂಗ್ ನ್ಯೂಸ್ : ಸುಳ್ಳು ದಾಖಲೆ ಕೊಟ್ಟು ಕಾರ್ಮಿಕ ಕಾರ್ಡ್ ಮಾಡಿಸಿಕೊಂಡವರನ್ನು ಪತ್ತೇ ಮಾಡಲು ಕ್ರಮ ಜಾರಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಕಲಿ ದಾಖಲಾತಿ ಸೃಷ್ಠಿಸಿ ಗುರುತಿನ ಚೀಟಿ ಪಡೆದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರ ಕಾರ್ಡುಗಳನ್ನು ರದ್ದುಪಡಿಸಲು, ಬೋಗಸ್ ಕಾರ್ಡ್ ನೋಂದಣಿ ರದ್ದತಿ ಅಭಿಯಾನ ಕೈಗೊಳ್ಳುವ ಕುರಿತಾದ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. ನಕಲಿ ದಾಖಲಾತಿ ಸೃಷ್ಟಿಸಲಾದ ಕಾರ್ಮಿಕ
Categories: ಮುಖ್ಯ ಮಾಹಿತಿ -
ಕಾರ್ಮಿಕ ಉದ್ಯೋಗ ಸಚಿವಾಲಯದಲ್ಲಿ ಯುವ ವೃತ್ತಿಪರ ಹುದ್ದೆ : ಪರೀಕ್ಷೆ ಇಲ್ಲ ಮತ್ತು ಶುಲ್ಕವಿಲ್ಲ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಕಾರ್ಮಿಕ ಸಚಿವಾಲಯ ಮತ್ತು ಉದ್ಯೋಗ ನೇಮಕಾತಿ ಯುವ ವೃತ್ತಿಪರ ಹುದ್ದೆಗಳಿಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ಎಂಬುವುದರ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. 43 ಯುವ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಯಾವ ಅರ್ಹತೆಗಳು ಬೇಕಾಗುತ್ತದೆ?, ವಿದ್ಯಾರ್ಹತೆ ಏನಿರಬೇಕು?, ಎಷ್ಟು ಸಂಬಳ ದೊರೆಯುತ್ತದೆ?, ಯಾರು ಯಾರು ಅರ್ಜಿಯನ್ನು ಸಲ್ಲಿಸಬಹುದು?, ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಏನು?, ಅರ್ಜಿಯನ್ನು ಸಲ್ಲಿಸುವ ವಿಧಾನ ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ
Categories: ಉದ್ಯೋಗ -
ಲೇಬರ್ ಕಾರ್ಡ್ : 5000 ರೂಪಾಯಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ – ನಿಮಗೂ ಬಂದಿದೆಯಾ ಹೀಗೆ ಚೆಕ್ ಮಾಡಿಕೊಳ್ಳಿ
ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಕಡೆಯಿಂದ 5,000ರೂಗಳು ಖಾತೆಗೆ ನೇರವಾಗಿ ಜಮಾ ಆಗುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದನ್ನು ನೇಕಾರ ಸಮ್ಮಾನ್ ಯೋಜನೆ ವತಿಯಿಂದ ನೀಡಲಾಗುತ್ತಿದೆ. ಹಾಗಾದರೆ ಈ ಐದು ಸಾವಿರ ರೂಗಳು ಯಾವಾಗ ಬರುತ್ತದೆ?, ಯಾರಿಗೆ ಈ ಹಣ ದೊರೆಯುತ್ತದೆ?, ಈ ಹಣವನ್ನು ಪಡೆಯಲು ಅರ್ಹತೆಗಳು ಏನಿರಬೇಕು?, ಯಾವ ವೃತ್ತಿ ಹೊಂದಿರುವ ಜನರಿಗೆ ಈ ಹಣ ದೊರೆಯುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಾಗುವುದು. ಇದೇ
Categories: ಸುದ್ದಿಗಳು -
ಪ್ರತಿದಿನ 300 ರೂಪಾಯಿ ಉಚಿತವಾಗಿ ಪಡೆಯಿರಿ : ಲೇಬರ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್
ಎಲ್ಲರಿಗೂ ನಮಸ್ಕಾರ ಇವತ್ತಿನ ಲೇಖನದಲ್ಲಿ ಕಾರ್ಮಿಕ ಕಾರ್ಡಿನಿಂದ ಒದಗುವ ಸಹಾಯಧನದ ಯೋಜನೆಯ ಬಗ್ಗೆ ನಿಮಗೆ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು, ಕಾರ್ಮಿಕ ಕಾರ್ಡನ್ನು ಉಳ್ಳವರಿಗೆ ಕನಿಷ್ಠ 300ರೂ ಹಾಗೂ ಗರಿಷ್ಠ 20,000 ರೂವರೆಗೂ ಸಹಾಯಧನವನ್ನು ನೀಡಲಾಗುತ್ತದೆ. ಹಾಗಾದರೆ ಈ ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯುವುದು ಹೇಗೆ?, ಇದಕ್ಕೆ ಬೇಕಾದ ಅರ್ಹತೆಗಳು ಯಾವುವು?, ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ?, ಅರ್ಜಿಯನ್ನು ಸಲ್ಲಿಸಲು ಯಾವ ದಾಖಲೆಗಳು ಬೇಕಾಗುತ್ತದೆ?, ಯಾರಿಗೆ ಎಷ್ಟು ಸಹಾಯಧನ ದೊರೆಯುತ್ತದೆ? ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ
Categories: ಸರ್ಕಾರಿ ಯೋಜನೆಗಳು -
PMSYM ಯೋಜನೆ 2022: ಕಾರ್ಮಿಕ ಕಾರ್ಡ್ ಹೊಂದಿದ ತುಂಬಾ ಜನರಿಗೆ ಈ ಈ ಯೋಜನೆಯ ಬಗ್ಗೆ ಗೊತ್ತಿಲ್ಲ
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್–ಧನ್ ಯೋಜನಾ (ಪಿಎಮ್–ಎಸ್ವೈಎಂ) : ಅಸಂಘಟಿತ ಕಾರ್ಮಿಕರ ವೃದ್ಧಾಪ್ಯ ಭದ್ರತೆ ಮತ್ತು ಸಾಮಾಜಿಕ ಭದ್ರತೆಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಭಾರತ ದೇಶದ ಅರ್ಧದಷ್ಟು ಆದಾಯವು ಅಸಂಘಟಿತ ವಲಯದ 42 ಕೋಟಿ ಕಾರ್ಮಿಕರಿಂದ ಉತ್ಪಾದನೆಯಾಗುತ್ತಿದೆ. ನಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರು ಕಂಡು ಬರುತ್ತಾರೆ. ಈ ಅಸಂಘಟಿತ
Hot this week
-
ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್
-
Gold Rate Today: ಚಿನ್ನದ ದರದಲ್ಲಿ ಏನಿದು ಮ್ಯಾಜಿಕ್? ಸೋಮವಾರವೇ ಗ್ರಾಹಕರಿಗೆ ಗುಡ್ ನ್ಯೂಸ್; 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?
-
ದಿನ ಭವಿಷ್ಯ 12-1-2026: ಇಂದು ಸೋಮವಾರ ‘ಸ್ವಾತಿ’ ನಕ್ಷತ್ರ ಈ 3 ರಾಶಿಗೆ ಶಿವನ ಕೃಪೆ; ಕೈತುಂಬಾ ಧನಲಾಭ! ನಿಮ್ಮ ರಾಶಿ ಇದೆಯಾ ನೋಡಿ.
-
ರಾತ್ರಿ ವೇಳೆ ಆಸ್ಪತ್ರೆಗೆ ಓಡುವುದು ಬೇಡ; ಸಾವಿನ ದವಡೆಯಿಂದ ನಿಮ್ಮನ್ನು ಕಾಪಾಡಬಲ್ಲವು ಈ 4 ಮಾತ್ರೆಗಳು!
-
ಕಾಲೇಜು ಹುಡುಗರ ಫೇವರಿಟ್ R15 ಮತ್ತು MT-15 ಹೊಸ ರೂಪದಲ್ಲಿ! ಮೈಲೇಜ್ ಎಷ್ಟು ಗೊತ್ತಾ?
Topics
Latest Posts
- ಬೆಂಗಳೂರಿಗೆ ಮಳೆ, ಉತ್ತರ ಕರ್ನಾಟಕಕ್ಕೆ ನಡುಕ; ಜ.17 ರವರೆಗೂ ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್

- Gold Rate Today: ಚಿನ್ನದ ದರದಲ್ಲಿ ಏನಿದು ಮ್ಯಾಜಿಕ್? ಸೋಮವಾರವೇ ಗ್ರಾಹಕರಿಗೆ ಗುಡ್ ನ್ಯೂಸ್; 10 ಗ್ರಾಂ ಚಿನ್ನದ ದರ ಎಷ್ಟಾಗಿದೆ ಗೊತ್ತಾ?

- ದಿನ ಭವಿಷ್ಯ 12-1-2026: ಇಂದು ಸೋಮವಾರ ‘ಸ್ವಾತಿ’ ನಕ್ಷತ್ರ ಈ 3 ರಾಶಿಗೆ ಶಿವನ ಕೃಪೆ; ಕೈತುಂಬಾ ಧನಲಾಭ! ನಿಮ್ಮ ರಾಶಿ ಇದೆಯಾ ನೋಡಿ.

- ರಾತ್ರಿ ವೇಳೆ ಆಸ್ಪತ್ರೆಗೆ ಓಡುವುದು ಬೇಡ; ಸಾವಿನ ದವಡೆಯಿಂದ ನಿಮ್ಮನ್ನು ಕಾಪಾಡಬಲ್ಲವು ಈ 4 ಮಾತ್ರೆಗಳು!

- ಕಾಲೇಜು ಹುಡುಗರ ಫೇವರಿಟ್ R15 ಮತ್ತು MT-15 ಹೊಸ ರೂಪದಲ್ಲಿ! ಮೈಲೇಜ್ ಎಷ್ಟು ಗೊತ್ತಾ?


