Tag: kannada
ಹಾವೇರಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಹತ್ಯೆ.! ಲವ್ ಜಿಹಾದ್ ಶಂಕೆ.! ಓರ್ವನ ಬಂದನ!

ಹಾವೇರಿ ಜಿಲ್ಲೆಯಲ್ಲಿ(Haveri district) ಮತ್ತೊಂದು ಭೀಕರ ಕೊಲೆ: 22 ವರ್ಷದ ಸ್ವಾತಿ ರಮೇಶ್(Swati Ramesh) ಹತ್ಯೆ ಪ್ರಕರಣದಲ್ಲಿ ನಯಾಜ್ ಬಂಧನ ಕರ್ನಾಟಕದಲ್ಲಿ(Karnataka) ಮತ್ತೊಂದು ಸ್ಫೋಟಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ 22 ವರ್ಷದ ಯುವತಿ ಸ್ವಾತಿ ರಮೇಶ್ ಬ್ಯಾಡಗಿ ಅವರ ಭೀಕರ ಹತ್ಯೆಯ ಘಟನೆ ರಾಜ್ಯದಲ್ಲಿ ಮತ್ತೆ ಸಂಚಲನ ಮೂಡಿಸಿದೆ. ಕಳೆದ ವರ್ಷ ಹುಬ್ಬಳ್ಳಿಯ ನೇಹಾ ಹಿರೇಮಠ(Neha Hiremath) ಹತ್ಯೆ ಪ್ರಕರಣ ವಿಚಾರ ಜನರ ಮರತೇಯಿಲ್ಲ, ಆದರೆ ಇದೀಗ…
Categories: ಕರ್ನಾಟಕ ಸುದ್ದಿಕಾರಲ್ಲಿ ನೀರಿನ ಬಾಟಲ್ ಇಡೋ ಮುನ್ನ ಎಚ್ಚರ..! ಈ ತಪ್ಪು ಮಾಡಬೇಡಿ.

ನಿಮ್ಮ ಕಾರಿನಲ್ಲಿ ನೀರಿನ ಬಾಟಲ್ ಇದೆಯೇ? ಕಾರಿನಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಇಡುವುದು ಆರೋಗ್ಯಕ್ಕೆ ಹಾನಿಕಾರಕ!. ನಾವು ದೂರದ ಪ್ರಯಾಣಕ್ಕೆ ಹೋದಾಗ ಅಥವಾ ಪ್ರತಿದಿನದ ಓಡಾಟದಲ್ಲಿ ನೀರಿನ ಬಾಟಲಿಯನ್ನು (water bottle) ಕಾರಿನಲ್ಲಿ ಇಡುವುದು ಸಾಮಾನ್ಯ. ಬಹುತೇಕ ಜನರು ತುರ್ತು ಅವಶ್ಯಕತೆಗಾಗಿ ಕಾರಿನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುತ್ತಾರೆ. ಬಾಯಾರಿದಾಗ ತಕ್ಷಣವೇ ನೀರು ಕುಡಿಯಲು ಇದು ಅನುಕೂಲಕರವೆನಿಸುತ್ತದೆ. ಆದರೆ, ಕಾರಿನ ಒಳಗಿನ ಬಿಸಿತಾಪಮಾನ ಮತ್ತು ಪ್ಲಾಸ್ಟಿಕ್ ಬಾಟಲಿಗಳ (Plastic bottles) ಪ್ರಭಾವದಿಂದಾಗಿ ಈ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂಬುದು…
Categories: ಸಾರ್ವಜನಿಕ ಮಾಹಿತಿಮೊಬೈಲ್ ನಲ್ಲಿ ಈ ಸೆಟ್ಟಿಂಗ್ಸ್ ಆಫ್ ಮಾಡಿ! ಇಲ್ಲ ಅಂದ್ರೆ ನಿಮ್ಮೆಲ್ಲಾ ಸೀಕ್ರೆಟ್ ಸ್ಟೋರ್ ಮಾಡುತ್ತೆ !

ಸ್ಮಾರ್ಟ್ಫೋನ್ ಬಳಕೆದಾರರೇ ಜಾಗೃತರಾಗಿ! ನಿಮ್ಮ ಖಾಸಗಿ ಮಾಹಿತಿ(Private information)ಯನ್ನು ಗೂಗಲ್ ಗೆ ನೀಡುತ್ತಿರುವುದನ್ನು ತಡೆಯಬೇಕಾ? ಈ ಸೆಟ್ಟಿಂಗ್ಗಳನ್ನು ತಕ್ಷಣವೇ ಆಫ್ ಮಾಡಿ! ಇಂದಿನ ತಂತ್ರಜ್ಞಾನ-ಯುಗದಲ್ಲಿ ಸ್ಮಾರ್ಟ್ಫೋನ್(Smartphone) ನಮ್ಮ ದೈನಂದಿನ ಜೀವರಾಸಿಯೇ ಆಗಿಬಿಟ್ಟಿದೆ. ಬೆಳಗಿನ ಅಲಾರ್ಮಿನಿಂದ ರಾತ್ರಿ ಮಲಗುವವರೆಗೂ ನಾವು ಸ್ಮಾರ್ಟ್ಫೋನ್ಗೆ ಆಧಾರರಾಗಿದ್ದೇವೆ. ಈ ತಂತ್ರಜ್ಞಾನ ನಿಮ್ಮ ಸಹಾಯಕ್ಕೆ ಬಂದರೂ, ಒಂದು ಸಂಗತಿ ಮರೆಯಬೇಡಿ – ನಿಮ್ಮ ಜೀವನದ ಎಲ್ಲ ರಹಸ್ಯಗಳನ್ನು ತಿಳಿದಿರುವುದು ನಿಮ್ಮ ಹತ್ತಿರದ ಸ್ನೇಹಿತನಲ್ಲ, ಬದಲಾಗಿ ನಿಮ್ಮ ಕೈಯಲ್ಲಿರುವ ಸ್ಮಾರ್ಟ್ಫೋನ್! ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸಾರ್ವಜನಿಕ ಮಾಹಿತಿಡೈಲಿ ಪ್ರಯಾಣಕ್ಕೆ ಅತೀ ಕಮ್ಮಿ ಬೆಲೆಗೆ ಈ ಸ್ಕೂಟರ್ಗಳು ಸಖತ್ ಫೇಮಸ್..! ಇಲ್ಲಿದೆ ವಿವರ

ಪ್ರತಿದಿನದ ಪ್ರಯಾಣಕ್ಕೆ ಪರಫೆಕ್ಟ್ ಸ್ಕೂಟರ್ ಬೇಕಾ? ಇದೀಗ 59+ ಮೈಲೇಜ್ ಮತ್ತು ₹80,000 ಆರಂಭಿಕ ಬೆಲೆಯ ಈ ಸ್ಕೂಟರ್ಗಳು ನಿಮ್ಮ ಅಗತ್ಯಕ್ಕೆ ಸೂಕ್ತ! ಹಳ್ಳಿಗೂ ಸೂಕ್ತ, ನಗರಕ್ಕೂ ಅನುಕೂಲ – ಒಮ್ಮೆ ಪರಿಶೀಲಿಸಿ! ಭಾರತದಲ್ಲಿ ಮಧ್ಯಮ ವರ್ಗದ ಜನರು ಹೆಚ್ಚು ನಂಬುವ ದ್ವಿಚಕ್ರ ವಾಹನಗಳೆಂದರೆ ಸ್ಕೂಟರ್ಗಳು(Scooters). ಹಳ್ಳಿಯಿಂದ ನಗರವರೆಗೆ, ಗಂಡಸರು ಮತ್ತು ಮಹಿಳೆಯರು ಸಮಾನವಾಗಿ ಬಳಸಬಹುದಾದ, ಸುಲಭ ನಿರ್ವಹಣೆಯೊಂದಿಗೆ ಉತ್ತಮ ಮೈಲೇಜ್ ನೀಡುವ ಸ್ಕೂಟರ್ಗಳೇ ಜನಪ್ರಿಯ. ನೀವು ಹೊಸ ಸ್ಕೂಟರ್ ಖರೀದಿ ಮಾಡಲು ಯೋಚಿಸುತ್ತಿದ್ದರೆ, ನಿಮ್ಮ ಬಜೆಟ್…
Categories: ಕರ್ನಾಟಕ ಸುದ್ದಿಕಿಡ್ನಿ ಸ್ಟೋನ್ ಸಮಸ್ಯೆಗೆ ಶಸ್ತ್ರಚಿಕಿತ್ಸೆಯಿಲ್ಲದೆ ಪರಿಹಾರ.! ಇದೊಂದು ನೀರು ಸಾಕು, ಕಲ್ಲು ಕರಗುತ್ತೆ.

ಕಿಡ್ನಿ ಸ್ಟೋನ್ ಸಮಸ್ಯೆಗೆ ಶಸ್ತ್ರಚಿಕಿತ್ಸೆಯಿಲ್ಲದೆ ಪರಿಹಾರ – ಈ ಮನೆಮದ್ದುಗಳು ನೈಸರ್ಗಿಕವಾಗಿ ಕಲ್ಲುಗಳನ್ನು ಕರಗಿಸುತ್ತದೆ! ಇತ್ತೀಚಿನ ಅಹಾರ ಪದ್ಧತಿ ಮತ್ತು ಅಸಮತೋಲಿತ ಜೀವನಶೈಲಿಯಿಂದಾಗಿ ಮೂತ್ರಪಿಂಡದ ಕಲ್ಲು (Kidney Stones) ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರ ಪರಿಣಾಮವಾಗಿ, ಬೆನ್ನಿನ ತೀವ್ರವಾದ ನೋವು, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಅಸೌಕರ್ಯ ಅನುಭವಿಸಬೇಕು. ಕೆಲವೊಮ್ಮೆ ಸಮಸ್ಯೆ ಹೆಚ್ಚು ಗಂಭೀರವಾದಾಗ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ, ಆದರೆ ಸರಿಯಾದ ಕ್ರಮಗಳನ್ನ ತೆಗೆದುಕೊಂಡರೆ ಇದನ್ನು ನೈಸರ್ಗಿಕವಾಗಿ ಕರಗಿಸಬಹುದಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸಾರ್ವಜನಿಕ ಮಾಹಿತಿನಿಮ್ಮ ಮೊಬೈಲ್ ಎಲ್ಲಾ ಸೀಕ್ರೇಟ್ ಕೇಳಿಸಿಕೊಳ್ಳುತ್ತೇ ಹುಷಾರ್! ಈಗಲೇ ಈ ಸೆಟ್ಟಿಂಗ್ಸ್ ಆಫ್ ಮಾಡಿ.!

ನಿಮ್ಮ ವೈಯಕ್ತಿಕ ಮಾಹಿತಿಯನ್ನು ರಕ್ಷಿಸಿ: ಸ್ಮಾರ್ಟ್ಫೋನ್(Smart phone) ಪ್ರೈವೇಸಿ ಸೆಟ್ಟಿಂಗ್ಗಳನ್ನು ಹೇಗೆ ಆಫ್ ಮಾಡುವುದು? ಈಗಿನ ಡಿಜಿಟಲ್ ಯುಗದಲ್ಲಿ(Digital age), ನಾವು ಬಳಸುವ ಸ್ಮಾರ್ಟ್ಫೋನ್ಗಳು ಮತ್ತು ಅಪ್ಲಿಕೇಶನ್ಗಳು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಆದರೆ ನೀವು ಒಮ್ಮೆ ಯೋಚಿಸಿ, ನೀವು ಯಾವುದಾದರೂ ಉತ್ಪನ್ನ ಅಥವಾ ಸೇವೆ ಬಗ್ಗೆ ಸ್ನೇಹಿತರೊಂದಿಗೆ ಮಾತನಾಡಿದ ಮೇಲೆ, ಅದರ ಜಾಹೀರಾತುಗಳು ನಿಮ್ಮ ಫೋನ್ನಲ್ಲಿ ಕಾಣಿಸಿಕೊಂಡಿದೆಯೇ? ಅಥವಾ ನೀವು ಯಾವುದೇ ವಿಷಯ ಚರ್ಚಿಸಿದಾಗ, ಅದರ ಕುರಿತಾಗಿ ಗೂಗಲ್, ಯೂಟ್ಯೂಬ್, ಅಥವಾ ಸೋಶಿಯಲ್ ಮೀಡಿಯಾ…
Categories: ಸಾರ್ವಜನಿಕ ಮಾಹಿತಿಯಪ್ಪಾ.. ಏನಿದು ಸುದ್ದಿ.! ಐಸ್ ಕ್ರೀಮ್ ನಲ್ಲಿ `ಸತ್ತ ಹಾವು’ ಪತ್ತೆ, ಫೋಟೋ ವೈರಲ್ .!

ಆಹಾರದ ಭದ್ರತೆಗೆ ತೀವ್ರ ಪೆಟ್ಟು: ವೈರಲ್ ಆದ ಐಸ್ ಕ್ರೀಮ್ನೊಳಗಿನ(ice cream) ಹಾವಿನ ಅವಶೇಷ! ಇತ್ತೀಚಿನ ದಿನಗಳಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಅನೇಕ ಗಂಭೀರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜನರು ಹೊರಗೆ ಊಟ ಮಾಡುವಾಗ ಆಹಾರದ ಸ್ವಚ್ಛತೆ ಮತ್ತು ಗುಣಮಟ್ಟದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಅಡುಗೆ ಮಾಡುವವರು ಅನುಸರಿಸಬೇಕಾದ ಆರೋಗ್ಯ ಮತ್ತು ಸುರಕ್ಷತಾ ಮಾನದಂಡಗಳನ್ನು(Health and safety standards) ಅನುಸರಿಸುತ್ತಿಲ್ಲ. ಈಗಾಗಲೇ ಹೋಟೆಲ್(Hotel) ಮತ್ತು ರೆಸ್ಟೋರೆಂಟ್ಗಳಲ್ಲಿ(restaurants) ಆಹಾರದಲ್ಲಿ ಜಿರಳೆಗಳು, ಹುಳುಗಳು, ಸತ್ತ ಕಪ್ಪೆಗಳು ಕಂಡುಬಂದಿರುವುದಕ್ಕೆ ಸಂಬಂಧಿಸಿದಂತೆ…
Categories: ಸಾರ್ವಜನಿಕ ಮಾಹಿತಿHome Loan : ಸ್ವಂತ ಮನೆ ಕಟ್ಟಲು, ಹೋಮ್ ಲೋನ್ ಭಾಗ್ಯ.! ಕಡಿಮೆ ಬಡ್ಡಿ ದರ.!

ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ! ಹೋಮ್ ಲೋನ್ಗಳ ಬಡ್ಡಿದರ ಕಡಿತದಿಂದ ಲಾಭ ಹೋಮ್ ಲೋನ್ (Housing Loan) ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ಇದು ಸೂಕ್ತ ಸಮಯ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ರೇಟ್ ಅನ್ನು 6.50% ನಿಂದ 6.25% ಗೆ ಇಳಿಸಿದೆ. ಇದರ ಪರಿಣಾಮವಾಗಿ, ದೇಶದ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಹೋಮ್ ಲೋನ್ಗಳ ಬಡ್ಡಿದರವನ್ನು ಕಡಿಮೆ ಮಾಡಿವೆ. ಇದು ಹೊಸ ಲೋನ್ ಪಡೆಯುವವರಿಗೆ ಮತ್ತು ಈಗಾಗಲೇ EMI ಪಾವತಿಸುತ್ತಿರುವವರಿಗೆ ಲಾಭದಾಯಕ ಸ್ಥಿತಿಯನ್ನು ಸೃಷ್ಟಿಸಿದೆ. ಇದೇ ರೀತಿಯ…
Categories: ಹಣಕಾಸು & ಬೆಲೆGold Smuggling: ನಟಿ ರನ್ಯಾ ರಾವ್ ಕೇಸ್ಗೆ ಟ್ವಿಸ್ಟ್ ರಾಜ್ಯ ಸರ್ಕಾರದಿಂದ ಬಿಗ್ ಶಾಕ್!

ರನ್ಯಾ ರಾವ್ ಅವರ ಕಂಪನಿಗೆ ಮಂಜೂರಾದ 12 ಎಕರೆ ಜಾಗ ಮರಳಿ ಪಡೆಯಲು KIADB ನಿರ್ಧಾರ ಬೆಂಗಳೂರು, ಮಾರ್ಚ್ 10: ಪ್ರಭಾವಿ ರಾಜಕಾರಣಿಗಳೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾಗಿರುವ ನಟಿ ರನ್ಯಾ ರಾವ್ ಅವರ ಕಂಪನಿಗೆ ಮಂಜೂರಾಗಿದ್ದ 12 ಎಕರೆ KIADB ಜಾಗ ಮರಳಿ ಪಡೆಯಲು ಕರ್ನಾಟಕ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ನಿರ್ಧಾರಿಸಿದೆ. ಈ ಜಾಗವನ್ನು 2023ರ ಜನವರಿಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾಗಿತ್ತು. ಆ ಸಮಯದಲ್ಲಿ ಮುರುಗೇಶ್ ನಿರಾಣಿ ಅವರು ಕೈಗಾರಿಕಾ ಸಚಿವರಾಗಿದ್ದರು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿ
Hot this week
PAN 2.0 Update: ಪ್ಯಾನ್ ಕಾರ್ಡ್ನಲ್ಲಿ 3 ಪ್ರಮುಖ ಬದಲಾವಣೆ; ಪ್ಯಾನ್ ಇದ್ದವರು ತಪ್ಪದೇ ತಿಳಿದುಕೊಳ್ಳಿ
ಕರ್ನಾಟಕ ಹವಾಮಾನ: ಜೂನ್ 30ರಿಂದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್
ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!
ಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ
Karnataka Govt Jobs 2026: 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ಜಾರಿ
Topics
Latest Posts
- PAN 2.0 Update: ಪ್ಯಾನ್ ಕಾರ್ಡ್ನಲ್ಲಿ 3 ಪ್ರಮುಖ ಬದಲಾವಣೆ; ಪ್ಯಾನ್ ಇದ್ದವರು ತಪ್ಪದೇ ತಿಳಿದುಕೊಳ್ಳಿ

- ಕರ್ನಾಟಕ ಹವಾಮಾನ: ಜೂನ್ 30ರಿಂದ ಮುಂಗಾರು ಅಬ್ಬರ; ಕರಾವಳಿ, ಮಲೆನಾಡಿಗೆ ಆರೆಂಜ್ ಅಲರ್ಟ್

- ರಾಜ್ಯ ಒಕ್ಕಲಿಗರ ಸಂಘದಲ್ಲಿ ಭಾರಿ ಬಿರುಕು: 50 ಲಕ್ಷ ಲಂಚದ ಬಾಂಬ್ ಸಿಡಿಸಿದ ಹಾಲಿ ಪದಾಧಿಕಾರಿಗಳು!

- ಸಾಲುಮರದ ತಿಮ್ಮಕ್ಕನ 114ನೇ ಜನ್ಮದಿನ: ಬೆಳ್ಳಿ ರಥೋತ್ಸವದಲ್ಲಿ ಅಶ್ವಿನಿ ಪುನೀತ್ ಭಾಗಿ

- Karnataka Govt Jobs 2026: 72,186 ಸರ್ಕಾರಿ ಹುದ್ದೆಗಳ ಭರ್ತಿಗೆ ಅಧಿಕೃತ ಆದೇಶ ಜಾರಿ















