Tag: kannada
-
Railway Jobs: ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿ, ಅಪ್ಲೈ ಮಾಡಿ

ಭಾರತೀಯ ರೈಲ್ವೆ ನೇಮಕಾತಿ ಮಂಡಳಿ (RRB) 2025ನೇ ಸಾಲಿನ ಅಸಿಸ್ಟೆಂಟ್ ಲೋಕೋ ಪೈಲಟ್ (ALP) ಹುದ್ದೆಗಳ ನೇಮಕಾತಿ 2025 ( ALP Recruitment 2025) ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ.ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು
Categories: ಉದ್ಯೋಗ -
ಆಧಾರ್ ಕಾರ್ಡ್ ಆಪ್ ಬಿಡುಗಡೆ.! ಏನಿದು ಹೊಸ ಆಪ್ ತಿಳಿದುಕೊಳ್ಳಿ

ಕೇಂದ್ರ ಸರ್ಕಾರವು ಹೊಸ ಆಧಾರ್ ಅಪ್ಲಿಕೇಶನ್ (New Aadhar Application) ಅನ್ನು ಪರಿಚಯಿಸುವ ಮೂಲಕ ಗುರುತಿನ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಮುಂದಾಗಿದೆ. ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹೊಸ ಅಪ್ಲಿಕೇಶನ್ ಕುರಿತು ವಿವರವಾಗಿ ಮಾಹಿತಿ ನೀಡಿದ್ದು, ಭವಿಷ್ಯದ ಗುರುತಿನ ವ್ಯವಸ್ಥೆಯ ಪ್ರಗತಿಯನ್ನು ಹೀಗೆ ವಿವರಿಸಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಫೇಸ್ ಐಡಿ ದೃಢೀಕರಣ: ಹೊಸ ಪಯಣ
Categories: ಮುಖ್ಯ ಮಾಹಿತಿ -
Loan Scheme: ಕೇಂದ್ರದ ಸಾಲ ಯೋಜನೆ, ಶ್ಯೂರಿಟಿಯೇ ಇಲ್ಲದೆ ಬ್ಯಾಂಕ್ ಲೋನ್.! ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಸಾಲ ಯೋಜನೆ: ಶ್ಯೂರಿಟಿ ಇಲ್ಲದೇ ಸುಲಭ ಸಾಲ! ಹೌದು ,ನೀವು ತಮ್ಮದೇ ಆದ ಕನಸುಗಳನ್ನ ಕಾಣುತ್ತಿದ್ದೀರಾ? ಬಿಸಿನೆಸ್ ಪ್ರಾರಂಭಿಸಬೇಕೆಂದು ಯೋಚಿಸುತ್ತಿದ್ದೀರಾ? ಬ್ಯಾಂಕ್ನಲ್ಲಿ ಶ್ಯೂರಿಟಿಯ ಕೊರತೆ ನಿಮಗೆ ತಡೆಯಾಗಿದ್ದರೆ, ಮುದ್ರಾ ಯೋಜನೆ(Mudra Yojana)ಯು ನಿಮ್ಮ ಬದಿಗೆ ನಿಂತಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಯೋಜನೆಯಿಂದ ಶ್ಯೂರಿಟಿ ಇಲ್ಲದೆಯೇ ಸಾಲ ಸಿಗುತ್ತದೆ. ಈ ಯೋಜನೆಯ ಸಹಾಯದಿಂದ ಹಲವರು ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಸರ್ಕಾರಿ ಯೋಜನೆಗಳು -
New Khata Update: ಖಾತಾ ಇಲ್ಲದವರಿಗೆ ಹೊಸ ಖಾತಾ ಪಡೆಯಲು ಇಲ್ಲಿವೆ ಸರಳ ವಿಧಾನ.!

ಬೆಂಗಳೂರು ಆಸ್ತಿದಾರರಿಗೆ ಖುಷಿಯ ಸುದ್ದಿಯೊಂದಿಗೆ ಬಿಬಿಎಂಪಿಯಿಂದ ಹೊಸ ಇ-ಖಾತಾ ಅಪ್ಡೇಟ್(E-Khata Update): ಖಾತಾ ಇಲ್ಲದವರಿಗೆ ಖಾತಾ ಪಡೆಯಲು ಐದು ಸರಳ ಹಂತಗಳು! ಬೆಂಗಳೂರು ನಗರದ ಆಸ್ತಿದಾರರಿಗೆ ಮತ್ತೊಮ್ಮೆ ಬೃಹತ್ ಗುಡ್ ನ್ಯೂಸ್ ನೀಡಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಇತ್ತೀಚೆಗೆ ನೀಡಿರುವ ಹೊಸ ಪ್ರಕಟಣೆ ಪ್ರಕಾರ, ಈಗ ಖಾತಾ ಇಲ್ಲದ ಆಸ್ತಿದಾರರು ಸುಲಭವಾಗಿ ಹೊಸ ಖಾತಾ ಪಡೆದುಕೊಳ್ಳಬಹುದಾಗಿದೆ. ಈ ಮಹತ್ವದ ಹೆಜ್ಜೆಯಿಂದ ಬೆಂಗಳೂರಿನಲ್ಲಿ ಬಾಕಿಯಾಗಿರುವ ಲಕ್ಷಾಂತರ ಆಸ್ತಿಗಳ ದಾಖಲೆಗಳ ಸರಳೀಕರಣ ಸಾಧ್ಯವಾಗಲಿದೆ. ಇದೇ ರೀತಿಯ ಎಲ್ಲಾ
Categories: ಸರ್ಕಾರಿ ಯೋಜನೆಗಳು -
ಪಿಯುಸಿ ರಿಸಲ್ಟ್ ಕಡಿಮೆ ಅಂಕ ಪಡೆದವರು ಹೀಗೆ ಮಾಡಿ..! ಫೇಲ್ ಆದವರಿಗೂ ಗುಡ್ ನ್ಯೂಸ್

ದ್ವಿತೀಯ ಪಿಯುಸಿ(Second PUC) ಫಲಿತಾಂಶ ಪ್ರಕಟ: ಕಡಿಮೆ ಅಂಕ ಪಡೆದವರು ಏನು ಮಾಡಬೇಕು? ಪರಿಹಾರ ಮಾರ್ಗಗಳ ಸಂಪೂರ್ಣ ವಿವರ ಇಲ್ಲಿದೆ! ದ್ವಿತೀಯ ಪಿಯುಸಿ (PUC) ಪರೀಕ್ಷೆ-1 ಫಲಿತಾಂಶ ಪ್ರಕಟಗೊಂಡಿದ್ದು, ಹಲವಾರು ವಿದ್ಯಾರ್ಥಿಗಳು ತಮಗೆ ನಿರೀಕ್ಷೆಗೂ ಕಡಿಮೆ ಅಂಕ ಬಂದಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ತೇರ್ಗಡೆಯೇ ಆಗಿಲ್ಲ. ಈ ಹಂತದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಆತಂಕಕ್ಕೆ ಒಳಗಾಗದೆ, ಮುಂದಿನ ಅವಕಾಶಗಳ ಬಗ್ಗೆ ಅರಿವು ಹೊಂದುವುದು ಅಗತ್ಯ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ (KSEAB) ಕಡಿಮೆ ಅಂಕ
Categories: ಮುಖ್ಯ ಮಾಹಿತಿ -
ಸರ್ಕಾರಿ ನೌಕರರೇ ಮನೆ ನಿರ್ಮಾಣಕ್ಕೆ ಅನುಮತಿ ನೀಡುವ ಹೊಸ ನಿಯಮ & ಚೆಕ್ ಲಿಸ್ಟ್ ತಿಳಿದುಕೊಳ್ಳಿ

ಸರ್ಕಾರಿ ನೌಕರರು ಮನೆ ಅಥವಾ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯುವುದು ಕಾನೂನುಬದ್ಧ ಮತ್ತು ನಿಯಮಿತ ಪ್ರಕ್ರಿಯೆ. ಕರ್ನಾಟಕ ಸರ್ಕಾರವು 2021ರಲ್ಲಿ ಜಾರಿಗೆ ತಂದ ನಾಗರಿಕ ಸೇವಾ (ನಡತೆ) ನಿಯಮಗಳು ಸರ್ಕಾರಿ ನೌಕರರ ಆಸ್ತಿಗಳ ವ್ಯಾಪಾರ, ಹಸ್ತಾಂತರ ಹಾಗೂ ಸಂಬಂಧಿತ ನಿಯಮಗಳನ್ನು ಸ್ಪಷ್ಟಪಡಿಸುತ್ತವೆ. ಈ ನಿಯಮಗಳ ಆಧಾರದ ಮೇಲೆ, ಸರ್ಕಾರಿ ನೌಕರರು ಹೇಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆಯಬೇಕು ಎಂಬುದರ ಬಗ್ಗೆ ವಿವರಿಸುತ್ತೇವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್
Categories: ಸರ್ಕಾರಿ ಯೋಜನೆಗಳು -
LIC ಈ ಯೋಜನೆಯಲ್ಲಿ ಪ್ರತಿ ತಿಂಗಳು ಬರೀ 1 ಸಾವಿರ ಹೂಡಿಕೆ ಮಾಡಿದ್ರೆ ಸಿಗಲಿದೆ ಬರೋಬ್ಬರಿ 86 ಲಕ್ಷ ರೂ.

ತಿಂಗಳಿಗೆ ₹1000 ಹೂಡಿಸಿ, ಭವಿಷ್ಯದಲ್ಲಿ ₹86 ಲಕ್ಷ ಗಳಿಸಿ! ಭಾರತೀಯ ಜೀವ ವಿಮಾ ನಿಗಮ (LIC) ಇದೀಗ ಎಲ್ಐಸಿ ಮ್ಯೂಚುವಲ್ ಫಂಡ್ ಮೂಲಕ ಹೊಸ ಆರ್ಥಿಕ ಯೋಜನೆ ಒದಗಿಸಿದ್ದು, ಇದು ಸಣ್ಣ ಉಳಿತಾಯದ ಮೂಲಕ ಭವಿಷ್ಯವನ್ನು ಭದ್ರಗೊಳಿಸಲು ಆಸಕ್ತಿಯಿರುವ ಹೂಡಿಕೆದಾರರಿಗೆ ಸೂಕ್ತವಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಯೋಜನೆಯ ಹೆಸರೇನು? LIC MF Small Cap Fund – Direct
Categories: ಸುದ್ದಿಗಳು -
ಸರ್ಕಾರಿ ನೌಕರರ ಕ್ರಿಮಿನಲ್ ಆಪಾದನೆ & ಬಂಧನದ ಕುರಿತು ಹೊಸ ನಿಯಮ ಜಾರಿ.! ತಿಳಿದುಕೊಳ್ಳಿ

ಸರ್ಕಾರಿ ನೌಕರನೊಬ್ಬ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ 48 ಗಂಟೆಗಳಿಗಿಂತ ಹೆಚ್ಚು ಕಾಲ ಬಂಧನದಲ್ಲಿದ್ದರೆ, ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ಪ್ರಕಾರ ತಂತಾನೇ ಅಮಾನತುಗೊಳ್ಳುತ್ತಾರೆ. ಈ ನಿಯಮದ ಪ್ರಕಾರ, ನ್ಯಾಯಾಲಯದಿಂದ ಜಾಮೀನು ಪಡೆದು ಬಿಡುಗಡೆಯಾದರೂ, ಸಕ್ಷಮ ಪ್ರಾಧಿಕಾರ ಅಮಾನತು ರದ್ದು ಮಾಡದ ತನಕ ನೌಕರನ ಅಮಾನತು ಮುಂದುವರೆಯುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ಸಂಬಂಧ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
Categories: ಸುದ್ದಿಗಳು -
ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿ ‘ವಾಟರ್ ಆಪರೇಟರ್’ಗಳಿಗೆ ಬಂಪರ್ ಗೂಡ್ ನ್ಯೂಸ್

ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ವಾಟರ್ ಆಪರೇಟರ್ಗಳಿಗೆ (Water Operator) ಮಹತ್ವದ ಸದುಸರುವಾಸಿ ನೀಡಿದೆ. ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಾಟರ್ ಆಪರೇಟರ್ಗಳಿಗೆ ವಾರದ ಒಂದು ದಿನ ರಜೆಯನ್ನು ನಿಗದಿಪಡಿಸಲು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಈ ನಿರ್ಧಾರದಿಂದ ವಾಟರ್ ಆಪರೇಟರ್ಗಳ ಬಾಳಿನಲ್ಲಿ ಸಮತೋಲನ ತಂದೊಡ್ಡುವ ನಿಟ್ಟಿನಲ್ಲಿ ಈ ಕ್ರಮವನ್ನು ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ನೂತನ ನಿಯಮಗಳ
Categories: ಸುದ್ದಿಗಳು
Hot this week
-
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!
-
ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.
-
Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!
-
RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?
-
Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ : 6000 ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್ | ಸಚಿವ ಈಶ್ವರ ಖಂಡ್ರೆ ಅಸ್ತು!

- ಮೈಲೇಜ್ ಮತ್ತು ಸೇಫ್ಟಿಯಲ್ಲಿ ಇವೇ ನಂಬರ್ ಒನ್! ಮಧ್ಯಮ ವರ್ಗದ ಫ್ಯಾಮಿಲಿಗೆ ಹೇಳಿ ಮಾಡಿಸಿದ ಟಾಪ್ ಕಾರುಗಳು.

- Scholarship Crisis: ವಿದ್ಯಾರ್ಥಿಗಳ ಪರದಾಟ; 1.60 ಲಕ್ಷ ಜನರಿಗೆ ಇನ್ನೂ ಬಂದಿಲ್ಲ ಸ್ಕಾಲರ್ಶಿಪ್ ಹಣ! ಅರ್ಜಿ ಹಾಕಲು ಇನ್ನೆರಡೇ ದಿನ ಬಾಕಿ!

- RCB Auction 2026: ಆರ್ಸಿಬಿಗೆ ಬಂತು ಆನೆ ಬಲ! 7 ಕೋಟಿಗೆ KKR ಸ್ಟಾರ್ ಆಟಗಾರನ ಖರೀದಿ; ಬೌಲಿಂಗ್ ಸಮಸ್ಯೆಗೆ ಸಿಕ್ತಾ ಪರಿಹಾರ?

- Rent Rules: ಬೆಂಗಳೂರಿನ ಬಾಡಿಗೆದಾರರು, ಮಾಲೀಕರೇ ಎಚ್ಚರ! ಹೊಸ ರೂಲ್ಸ್ ಬಂತು; ಸಣ್ಣ ತಪ್ಪು ಮಾಡಿದ್ರೂ ಬೀಳುತ್ತೆ ₹50,000 ದಂಡ!


