Tag: kannada
-
BBMP Recruitment : ಪೌರ ಕಾರ್ಮಿಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ
ಈ ವರದಿಯಲ್ಲಿ ಬಿಬಿಎಂಪಿ ಪೌರಕಾರ್ಮಿಕರ ನೇಮಕಾತಿಯ(BBMP Recruitment) ಕುರಿತು ತಿಳಿಸಲಾಗಿದೆ. ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸುವ ದಿನಾಂಕವನ್ನು ವಿಸ್ತರಿಸಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಈ ಹುದ್ದೆಗಳಿಗೆ 11,307 ಅರ್ಜಿ ಆಹ್ವಾನ ಮಾಡಲಾಗಿದ್ದು, ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ಮೇ 15, 2024 ರ ವರೆಗೂ ವಿಸ್ತರಿಸಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುವುದರಿಂದ…
Categories: ಉದ್ಯೋಗ -
Honda Activa: ಹುಡುಗಿಯರ ಅಚ್ಚು ಮೆಚ್ಚಿನ ಹೊಸ ಹೋಂಡಾ ಸ್ಕೂಟಿ ಬಿಡುಗಡೆ!
ಹೋಂಡಾ ಆಕ್ಟಿವಾ(Honda Activa) : ಯುವಕರ ಕನಸಿನ ಸ್ಕೂಟರ್! 70 kmph ಮೈಲೇಜ್, ಅಗ್ಗದ ಬೆಲೆ, ಅದ್ಭುತ ವೈಶಿಷ್ಟ್ಯಗಳು. 70 ಕಿಮೀ ಮೈಲೇಜ್(mileage) ಜೊತೆಗೆ ಚೆಂದದ ಲುಕ್ ಮತ್ತು ಭರ್ಜರಿ ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಆಕ್ಟಿವಾ ಯುವಕರ ಗಮನ ಸೆಳೆದಿದೆ.ಆಕ್ಟಿವಾ ಕೇವಲ ಉತ್ತಮ ಮೈಲೇಜ್ ನೀಡುವುದಿಲ್ಲ, ಅದರ ಸ್ಟೈಲಿಶ್ ಡಿಸೈನ್ ಮತ್ತು ಉತ್ತಮ ವೈಶಿಷ್ಟ್ಯಗಳಿಂದ ಇದು ಹುಡುಗಿಯರ ಮನ ಸಹ ಗೆಲ್ಲುತ್ತದೆ. ಬನ್ನಿ ಹಾಗಿದ್ರೆ, ಈ ಸ್ಕೂಟರ್ನ ವೈಶಿಷ್ಟ್ಯಗಳು ಮತ್ತು ಮೈಲೇಜ್ ಮತ್ತು ಅದರ ಬೆಲೆಯ ಬಗ್ಗೆ…
Categories: ರಿವ್ಯೂವ್ -
KSRTC: ಇನ್ನೇನು ಬರಲಿದೆ ನಗದು ರಹಿತ ವಹಿವಾಟು, ಸ್ಕ್ಯಾನ್ ಮಾಡಿ ಪಾವತಿಸಿ ಟಿಕೆಟ್ ಪಡೆಯಿರಿ!
ಕೆಎಸ್ಆರ್ಟಿಸಿಯಲ್ಲೂ (KSRTC) ಬಂತು ನಗದು ರಹಿತ ವಹಿವಾಟು (cash less transaction) : ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರಗಳಿಂದ (electronic ticketing machines) ಟಿಕೇಟ್ ವಿತರಣೆ. ರಾಜ್ಯದ 5 ಗ್ಯಾರಂಟಿಗಳ ಪೈಕಿ ಶಕ್ತಿ (shakthi scheme) ಯೋಜನೆಯೂ ಒಂದು. ಈ ಶಕ್ತಿ ಯೋಜನೆ ಬಂದಾಗಿನಿಂದ ಜನರ ಓಡಾಟ ಹೆಚ್ಚಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಇದರಿಂದ ಕಂಡಕ್ಟರ್ ಗಳು ಹೆಚ್ಚಿನ ವ್ಯಥೆಯನ್ನು ಪಡುತ್ತಿದ್ದಾರೆ. ಇನ್ನು ಟಿಕೆಟ್ ನೀಡಲು ಹಣ ತೆಗೆದುಕೊಳ್ಳುವ ವೇಳೆ ಚಿಲ್ಲರಿಗಾಗಿ ಪರದಾಡುವ ಪರಿಸ್ಥಿತಿಯಂತೂ ದಿನನಿತ್ಯ ನೋಡುತ್ತಲೇ ಇರುತ್ತೇವೆ. ಇನ್ನು…
-
Manaswini Pension: ಮನಸ್ವಿನಿ ಯೋಜನೆ ಪ್ರತಿ ತಿಂಗಳು 800 ಪಿಂಚಣಿ ಪಡೆಯುವ ವಿಧಾನ
ಮನಸ್ವಿನಿ ಯೋಜನೆಯಿಂದ ಆರ್ಜಿ ಅಹ್ವಾನ! ಯೋಜನೆ ಅಡಿಯಲ್ಲಿ ರೂ 800 ಪಿಂಚಣಿ. ಸಾಮಾಜಿಕವಾಗಿ (socially) ಹಾಗೂ ಆರ್ಥಿಕವಾಗಿ (economically) ಸಂಕಷ್ಟದಲ್ಲಿರುವ ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರಿಗೆ (unmarried, separated and divorced women) ಆರ್ಥಿಕ ಭದ್ರತೆ ಒದಗಿಸಲು ಕರ್ನಾಟಕ ಸರ್ಕಾರದಿಂದ (Karnataka govt) ಮನಸ್ವಿನಿ ಯೋಜನೆ (manaswini scheme) ವತಿಯಿಂದ ರೂ 800 ಪಿಂಚಣಿ ಸೌಲಭ್ಯವನ್ನು ನೀಡಲಾಗುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್…
Categories: ಸರ್ಕಾರಿ ಯೋಜನೆಗಳು -
ನಷ್ಟವಿಲ್ಲದ ಅಂಗಡಿ, ಈ ಸಣ್ಣ ಬಿಜಿನೆಸ್ ಪ್ರಾರಂಭಿಸಿ ಲಕ್ಷ ಲಕ್ಷ ಹಣ ಗಳಿಸಿ!
ನೀವು ಮನೆಯಲ್ಲಿ ಕುಳಿತು ವ್ಯರ್ಥ ಮಾಡುತ್ತಿದ್ದೀರಾ? ಅಥವಾ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭ ಗಳಿಸುವ ವ್ಯವಹಾರ(Business)ವನ್ನು ಹುಡುಕುತ್ತಿದ್ದೀರಾ? ಹಾಗಾದರೆ, ಈ ವರದಿ ನಿಮಗಾಗಿ! ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇಲ್ಲಿ ನಾವು ಒಂದು ಅದ್ಭುತವಾದ ವ್ಯವಹಾರ ಯೋಜನೆಯನ್ನು ಪರಿಚಯಿಸುತ್ತೇವೆ, ಅಲ್ಲಿ ಕಡಿಮೆ ಹೂಡಿಕೆ(invest)ಯಲ್ಲಿ ಪ್ರತಿದಿನ ₹2,000 ಗಳಿಸಬಹುದು. ಈ ವ್ಯವಹಾರ ಯೋಜನೆ ಯಾವುದು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ದಲಿ, ಸಂಪೂರ್ಣ ವರದಿಯನ್ನು ತಪ್ಪದೆ ಕೊನೆಯವರೆಗೂ…
Categories: ಉದ್ಯೋಗ -
Jeevan Utsav: ಪ್ರತಿ ವರ್ಷ 1 ಲಕ್ಷ ರೂ. ಪಿಂಚಣಿ ಸಿಗುವ ಎಲ್ ಐ ಸಿ ಹೊಸ ಯೋಜನೆ!
LIC ಜೀವನ್ ಉತ್ಸವ ಯೋಜನೆ: ವಿಮಾ ದೈತ್ಯ ಜೀವ ವಿಮಾ ನಿಗಮ (LIC) ಇತ್ತೀಚೆಗೆ ತನ್ನ ಹೊಸ ಸೇವೆ ಜೀವನ್ ಉತ್ಸವ (LIC ಜೀವನ್ ಉತ್ಸವ) ಅನ್ನು ಪರಿಚಯಿಸಿತು. ಅಷ್ಟೇ ಇಲ್ಲದೆ ಇದರ ಮೂಲಕ ಪ್ರತಿ ವರ್ಷ ಒಂದು ಲಕ್ಷದವರೆಗೆ ಪಿಂಚಣಿ(pension)ಯನ್ನು ಪಡೆಯುವ ಅವಕಾಶ ಕೂಡ ಇದೆ. ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿ ಮೂಲಕ ತಿಳಿಸಿ ಕೊಡಲಾಗುವುದು. ಈ ವರದಿಯನ್ನು ಕೊನೆವರೆಗೂ ತಪ್ಪದೇ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ…
Categories: ಮುಖ್ಯ ಮಾಹಿತಿ -
Labour Card Scholarship – ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್
ವಿದ್ಯಾರ್ಥಿಗಳೇ ನಿಮಗೊಂದು ಗುಡ್ ನ್ಯೂಸ್! ಕಾರ್ಮಿಕ ಇಲಾಖೆಯಿಂದ ಶೈಕ್ಷಣಿಕ ಸಹಾಯ ಧನ(Educational Assistance Fund)ಕ್ಕಾಗಿ ಅರ್ಜಿ ಅಹ್ವಾನ. ಇದೀಗ ಕಾರ್ಮಿಕ ಇಲಾಖೆ (Department of Labor) ವತಿಯಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ (good news) ತಿಳಿದು ಬಂದಿದೆ. ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಧನ ಸಹಾಯ (Educational Financial Assistance) ಪಡೆಯಲು ಅರ್ಜಿಯನ್ನು (Application) ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯದ (Karnataka state) ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗೆ ನೀಡುವ ಒಂದು ಅಮೂಲ್ಯವಾದ ಯೋಜನೆ ಇದಾಗಿದೆ. 2023-24ರ ಶೈಕ್ಷಣಿಕ…
Categories: ವಿದ್ಯಾರ್ಥಿ ವೇತನ
Hot this week
-
ರಾಜ್ಯದ ಅನುದಾನಿತ ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ.
-
Gold Rate Today: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ, ಆಭರಣ ಪ್ರಿಯರಿಗೆ ಶಾಕ್. ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?
-
20 ವರ್ಷ ಉಚಿತ ವಿದ್ಯುತ್ ಸಿಗುವ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ
-
ಗರುಡ ಪುರಾಣದ ಪ್ರಕಾರ ಪಿತೃಲೋಕದ ಮಹತ್ವ: ಪಿತೃಪಕ್ಷದಲ್ಲಿ ಪಿಂಡದಾನ ಮತ್ತು ತರ್ಪಣದ ಆಧ್ಯಾತ್ಮಿಕ ಅರ್ಥ
-
Rain Alert: ಮುಂದಿನ 2 ದಿನ ರಾಜ್ಯದ 19 ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ
Topics
Latest Posts
- ರಾಜ್ಯದ ಅನುದಾನಿತ ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ.
- Gold Rate Today: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ, ಆಭರಣ ಪ್ರಿಯರಿಗೆ ಶಾಕ್. ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ.?
- 20 ವರ್ಷ ಉಚಿತ ವಿದ್ಯುತ್ ಸಿಗುವ ಪಿಎಂ ಸೂರ್ಯ ಘರ್ ಯೋಜನೆಗೆ ಅರ್ಜಿ ಆಹ್ವಾನ.! ಈಗಲೇ ಅಪ್ಲೈ ಮಾಡಿ
- ಗರುಡ ಪುರಾಣದ ಪ್ರಕಾರ ಪಿತೃಲೋಕದ ಮಹತ್ವ: ಪಿತೃಪಕ್ಷದಲ್ಲಿ ಪಿಂಡದಾನ ಮತ್ತು ತರ್ಪಣದ ಆಧ್ಯಾತ್ಮಿಕ ಅರ್ಥ
- Rain Alert: ಮುಂದಿನ 2 ದಿನ ರಾಜ್ಯದ 19 ಜಿಲ್ಲೆಗಳಲ್ಲಿ ಮತ್ತೆ ಮಳೆಯ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ