Tag: kannada
Job Alert: ಭಾರತೀಯ ಜೀವ ವಿಮಾ ನಿಗಮದ ಎಎಒ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಈ ವರದಿಯಲ್ಲಿ LIC AAO ನೇಮಕಾತಿ 2024ರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. LIC AAO ಪರೀಕ್ಷೆಯನ್ನು LIC ಕಚೇರಿಗಳಲ್ಲಿ ಸಹಾಯಕ ಆಡಳಿತ ಅಧಿಕಾರಿ (AAO) ಸ್ಪೆಷಲಿಸ್ಟ್ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕ ಮಾಡಲು ಭಾರತೀಯ ಜೀವ ವಿಮಾ ನಿಗಮವು ನಡೆಸುತ್ತದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ…
Categories: ಕರ್ನಾಟಕ ಸುದ್ದಿMaruti Cars: ಕಮ್ಮಿ ಬೆಲೆ, ಹೆಚ್ಚು ಉಳಿತಾಯ!! ಸ್ವಿಫ್ಟ್ ಕಾರ್ ಖರೀದಿಗೆ ಮುಗಿಬಿದ್ದ ಜನ!

ಅತ್ಯಂತ ಜನಪ್ರಿಯ ಕಂಪನಿಯಾದ ಮಾರುತಿ ಸುಜುಕಿ (maruthi suzuki) ಕಂಪನಿಯು ಆದಷ್ಟು ಬೇಗ ಬಿಡುಗಡೆ ಮಾಡಲಿದೆ ಸ್ವಿಫ್ಟ್ CNG. ಮಾರುತಿ ಸುಜುಕಿಯು ತನ್ನ ಹೊಸ ಸ್ವಿಫ್ಟ್ CNG(swift CNG) ಮಾದರಿಯ ಹೊಸ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಾರಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯ ಆಯ್ಕೆಗಳನ್ನು ನೀಡಲಿದ್ದು, ಮಾರುತಿ ಸುಜುಕಿ ಇದೇ ಬಾರಿಗೆ ತನ್ನ ಹೊಸ ರೂಪಾಂತರದ ಸ್ವಿಫ್ಟ್ CNG ಕಾರಿನಲ್ಲಿ ಹಲವು ತಂತ್ರಜ್ಞಾನ (technology) ಒಳಗೊಂಡ ವಿಶೇಷ ಫಿಚರ್ಸ್ ಗಳನ್ನು (features) ಅಳವಡಿಸಿದೆ. ಮಾರುತಿ ಸುಜುಕಿಯ…
Categories: ಕರ್ನಾಟಕ ಸುದ್ದಿBajaj Bike: ಬಜಾಜ್ ಹೊಸ ಬೈಕ್ಸ್ ಮಾರುಕಟ್ಟೆಗೆ ಭರ್ಜರಿ ಎಂಟ್ರಿ..!

ಬಜಾಜ್ ಪಲ್ಸರ್ F250 2024(Bajaj Pulsar F250 2024): ಹೊಚ್ಚ ಹೊಸ ಲಕ್ಷಣಗಳೊಂದಿಗೆ ಟ್ರೆಂಡ್ ಸೆಟ್ಟರ್! ಬಜಾಜ್ ಭಾರತದಲ್ಲಿ 2024 ರ ಪಲ್ಸರ್ F250 ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದು ಟ್ರೆಂಡ್ ಸೆಟ್ಟರ್ ಆಗಿ ಮುಂದುವರಿಯುತ್ತದೆ. ಹೊಸ ಮಾದರಿಯು N250 ನಂತೆಯೇ ಹೊಚ್ಚ ಹೊಸ LCD ಉಪಕರಣ ಕನ್ಸೋಲ್ನೊಂದಿಗೆ ಬರುತ್ತದೆ, ಇದು ಸುಧಾರಿತ ಮತ್ತು ನಿಮ್ಮ ಸವಾರಿಯನ್ನು ಇನ್ನಷ್ಟು ಆನಂದದಾಯಕವಾಗಿಸುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಕರ್ನಾಟಕ ಸುದ್ದಿ7th Pay Commission: ಇನ್ನೇನು ಜಾರಿ ಆಗಲಿದೆ 7ನೇ ವೇತನ ಆಯೋಗ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) ಲೋಕಸಭಾ ಚುನಾವಣೆ(lokh sabha election)ಯ ನಂತರ ಸಿಗಲಿದೆ ಏಳನೇ ವೇತನದ ಶುಭ ಸುದ್ದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ 7 ನೇ ವೇತನ ಆಯೋಗ ( 7th Pay Commission) ಭಾರತದಲ್ಲಿ, ಕೇಂದ್ರ ಸರ್ಕಾರದ (state government) ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ…
Categories: ಸಾರ್ವಜನಿಕ ಮಾಹಿತಿಇನ್ನೇನು ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಡಲಿವೆ ಈ ಸೂಪರ್ ಮೊಬೈಲ್ಸ್..!

ಹೊಸ ಫೋನ್ ಖರೀದಿಸುವ ಯೋಚನೆಯಲ್ಲಿ ಇದ್ದೀರಾ? ಕಾಯಿರಿ! ಏಕೆಂದರೆ ಮುಂದಿನ ದಿನಗಳಲ್ಲಿ ಅನೇಕ ಅದ್ಭುತ ಸ್ಮಾರ್ಟ್ ಫೋನ್(smart phones)ಗಳು ಮರುಕಟ್ಟೆಗೆ ಲಭ್ಯವಾಗುತ್ತವೆ. ಇದೆ ಮೇ 2024 ರಲ್ಲಿ, ಚೀನಾ(China), ಭಾರತ(India) ಮತ್ತು ಜಾಗತಿಕವಾಗಿ ನಾಲ್ಕು ಸ್ಮಾರ್ಟ್ಫೋನ್ ಗಳ ಸಮ್ಮೇಳನಗಳು ನಡೆಯಲಿವೆ, ಅಲ್ಲಿ ನೀವು ಹೊಸ ಮತ್ತು ಕ್ರಾಂತಿಕಾರಿ ಫೋನ್ಗಳನ್ನು ಕಾಣುತ್ತೀರಿ. ಹಾಗಾದರೆ ಯಾವ ಫೋನ್ಗಳು ಬರಲಿವೆ? ಯಾವುದು ಉತ್ತಮ?. ಈ ಪ್ರಶ್ನೆಗಳ ಉತ್ತರ ಪಡೆಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇಲ್ಲಿ ನಾವು ಸಮ್ಮೇಳನಗಳಲ್ಲಿ ಯಾವ ಫೋನ್ಗಳು…
Categories: ಕರ್ನಾಟಕ ಸುದ್ದಿBreaking News: ಹೊರ ಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ ಕಡ್ಡಾಯ ಸರ್ಕಾರದ ಆದೇಶ

ಹೊರಗುತ್ತಿಗೆ ನೇಮಕಾತಿಯಲ್ಲಿಯೂ (Outsourcing Recruitment) ಮೀಸಲಾತಿ ಕಡ್ಡಾಯ (reservation is compulsory) : ಇದರ ಅನ್ವಯ ಶೇಕಡ 33 ರಷ್ಟು ಮಹಿಳೆಯರ ನೇಮಕಾತಿಗೆ ಸಜ್ಜಾದ ರಾಜ್ಯ ಸರ್ಕಾರ (state government).ಇಂದು ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ನಾವು ಮೀಸಲಾತಿ ಕಡ್ಡಾಯವಾಗಿರುವುದನ್ನು ಕಾಣಬಹುದು. ವಿದ್ಯಾಸಂಸ್ಥೆಗಳಿಂದ ಹಿಡಿದು ಸರ್ಕಾರಿ ನೌಕರಿಗಳವರೆಗೂ ಮೀಸಲಾತಿ (reservation) ಕಡ್ಡಾಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ (state government) ಹೊರಗುತ್ತಿಗೆ ನೇಮಕಾತಿಯಲ್ಲಿಯೂ ಕೂಡ ಮೀಸಲಾತಿಯನ್ನು ಕಡ್ಡಾಯ ಮಾಡಬೇಕೆಂದು ಅಧಿಕೃತ ಆದೇಶವನ್ನು ಹೊರಡಿಸಿದೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಯಲ್ಲಿ…
Categories: ಸಾರ್ವಜನಿಕ ಮಾಹಿತಿ
Hot this week
CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ
ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ
ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ
Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.
ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು
Topics
Latest Posts
- CSC Aadhaar Recruitment 2026: 150 ಸೂಪರ್ವೈಸರ್, ಆಪರೇಟರ್ ಹುದ್ದೆಗಳಿಗೆ ಅರ್ಜಿ ಆರಂಭ

- ಬೀದಿ ವ್ಯಾಪಾರಿಗಳ ತೆರವು ಖಂಡಿಸಿ ಜುಲೈ 8 ರಂದು ಬೆಂಗಳೂರು ಬಂದ್! ಬೃಹತ್ ಪ್ರತಿಭಟನೆಗೆ ಕರೆ

- ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಅಭಿವೃದ್ಧಿಗೆ ವಾಲ್ಮೀಕಿ ವಿಶ್ವವಿದ್ಯಾಲಯ ಬದ್ಧ: ಕುಲಪತಿ ಡಾ. ಶಿವಾನಂದ ಕೆಳಗಿನಮನಿ

- Chikkamagaluru District Court Recruitment 2026: 61 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆರಂಭ.

- ಮೆಡ್ಲೇರಿಯಲ್ಲಿ ಎಸ್ಎಸ್ಎಲ್ಸಿ, ಪಿಯುಸಿ ಪ್ರತಿಭಾವಂತರಿಗೆ ಸನ್ಮಾನ; ಡಾ. ಕಾಂತೇಶ ಅಂಬಿಗೇರರಿಂದ ಯಶಸ್ಸಿನ ಕಿವಿಮಾತು















