Tag: kannada
-
7th Pay Commission; ಸರ್ಕಾರಿ ನೌಕರರ ಹಾಲಿ ಮತ್ತು ಪರಿಷ್ಕೃತ ವೇತನ ಶ್ರೇಣಿ ಎಷ್ಟು ಗೊತ್ತಾ?
ಹಲವು ಹೋರಾಟದ ನಂತರ ರಾಜ್ಯದ ಸರ್ಕಾರಿ ನೌಕರರಿಗೆ (state government employees) 7ನೇ ವೇತನ ಆಯೋಗದ (7th Pay Commission) ವರದಿ ಶಿಫಾರಸು ಜಾರಿಗೆ ಒಪ್ಪಿಗೆ ನೀಡಿದೆ : ಸರ್ಕಾರಿ ನೌಕರರ ಹಾಲಿ ಮತ್ತು ಪರಿಷ್ಕೃತ ವೇತನ ಶ್ರೇಣಿ ಹೀಗಿದೆ. 7 ನೇ ವೇತನ ಆಯೋಗ ಭಾರತದಲ್ಲಿ, ಕೇಂದ್ರ ಸರ್ಕಾರದ ನೌಕರರು ಮತ್ತು ಸಿಬ್ಬಂದಿಗಳು ತಮ್ಮ ವೇತನವನ್ನು 7 ನೇ ವೇತನ ಆಯೋಗದ ಸಂಯೋಜನೆಯ ಪ್ರಕಾರ ಪಡೆಯುತ್ತಾರೆ. ಮೊದಲಿಗೆ, ಏಳನೇ ಕೇಂದ್ರ ವೇತನ ಆಯೋಗವನ್ನು (CPC) ಭಾರತ…
Categories: ಮುಖ್ಯ ಮಾಹಿತಿ -
ಬಿಎಸ್ಎನ್ಎಲ್ ಬಂಪರ್ ವ್ಯಾಲಿಡಿಟಿ ಪ್ಲಾನ್, ಜಿಯೋ & ಏರ್ಟೆಲ್ ನಲ್ಲಿ ಯಾವ ಪ್ಲಾನ್ಸ್ ಬೆಸ್ಟ್? ಇಲ್ಲಿದೆ ಮಾಹಿತಿ
BSNL vs Airtel vs Jio: ವಾರ್ಷಿಕ ರೀಚಾರ್ಜ್ ಯೋಜನೆಗಳ ಹೋಲಿಕೆ ಹೆಚ್ಚು ಸ್ಪರ್ಧಾತ್ಮಕ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ, BSNL, Airtel ಮತ್ತು Jio ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪೂರೈಸುವ ರೀಚಾರ್ಜ್ ಯೋಜನೆಗಳ ಶ್ರೇಣಿಯನ್ನು ನೀಡುತ್ತವೆ. ಅವರ ವಾರ್ಷಿಕ ರೀಚಾರ್ಜ್ ಯೋಜನೆಗಳ ವಿಶ್ಲೇಷಣೆ ಇಲ್ಲಿದೆ, ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳನ್ನು ಇಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ BSNL ವಾರ್ಷಿಕ ರೀಚಾರ್ಜ್…
Categories: ತಂತ್ರಜ್ಞಾನ -
LPG Cylinder Price: ಬಂಪರ್ ಗುಡ್ ನ್ಯೂಸ್, ಇಳಿಕೆಯಾಗಲಿದೆ ಗ್ಯಾಸ್ ಸಿಲಿಂಡರ್ ಬೆಲೆ!
ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ, ಜನಸಾಮಾನ್ಯರಿಗೆ ಗುಡ್ ನ್ಯೂಸ್! ಇಂದು ಎಲ್ಲರ ಮನೆಯಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು (LPG gas Cylinder) ಬಳಸುತ್ತಾರೆ. ಸರ್ಕಾರವು ಎಲ್ಲರಿಗೂ ಕಡಿಮೆ ದರದಲ್ಲಿ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ನೀಡುತ್ತಿದ್ದು ಇದರ ಉಪಯೋಗವನ್ನು ಸಾಮಾನ್ಯ ಜನರು ಪಡೆಯುತ್ತಿದ್ದಾರೆ. ಪ್ರತಿ ಬಾರಿಯೂ ಎಲ್ಪಿಜಿ ಗ್ಯಾಸ್ ಸಿಲಿಂಡರನ್ನು ಕೊಂಡುಕೊಳ್ಳುವಾಗ ಅದರ ಬೆಲೆಯಲ್ಲಿ ಏರುಪೇರು ಉಂಟಾಗುತ್ತದೆ. ಕೆಲವೊಂದು ಬಾರಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ ತೀರಾ ಕಡಿಮೆ ದರದಲ್ಲಿ ದೊರೆಯುತ್ತದೆ. ಹಾಗೆ ಕೆಲವೊಂದು ಸಲ ಗ್ಯಾಸ್ ಸಿಲಿಂಡರ್ ನ…
Categories: ಮುಖ್ಯ ಮಾಹಿತಿ -
ಸರ್ಕಾರದಿಂದ ಉಚಿತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.! ವಿದ್ಯಾರ್ಥಿಗಳು ತಪ್ಪದೆ ಅಪ್ಲೈ ಮಾಡಿ !
ಐಎಎಸ್ (IAS), ಕೆಎಎಸ್ (KAS) ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆಗೆ (competitive exams)ಸಿದ್ದರಾಗುತ್ತಿದ್ದೀರಾ? ಸರ್ಕಾರದಿಂದ ವಸತಿ ಸಹಿತ ಉಚಿತ ತರಬೇತಿ(Free training)ಗೆ ಅರ್ಜಿ ಆಹ್ವಾನಿಸಲಾಗಿದೆ. ಇಂದು ನಮ್ಮ ಭಾರತ (India) ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆದಿದೆ. ಹಾಗೆ ನೋಡುವುದಾದರೆ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವು ಹಲವು ಯೋಜನೆಗಳನ್ನೂ ಕೂಡ ಬಿಡುಗಡೆ ಮಾಡುತ್ತಿದೆ. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಉಪಯೋಗವಾಗುವುದರ ಜೊತೆಗೆ, ಒಳ್ಳೆಯ ವಿದ್ಯಾಭ್ಯಾಸವನ್ನು ಕೂಡ ತೆಗೆದುಕೊಂಡು ಶೈಕ್ಷಣಿಕವಾಗಿಯೂ ಕೂಡ ನಮ್ಮ ಯುವಕ ಯುವತಿಯರು ಮುಂದೆ ಬರುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ…
Categories: ಮುಖ್ಯ ಮಾಹಿತಿ -
Blue star Scholarship: ಬ್ಲೂ ಸ್ಟಾರ್ ವಿದ್ಯಾರ್ಥಿವೇತಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಸಿಗಲಿದೆ 75 ಸಾವಿರ ರೂ.!
ಬ್ಲೂ ಸ್ಟಾರ್ ಫೌಂಡೇಶನ್ನ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವದ ವಿದ್ಯಾರ್ಥಿವೇತನ(scholarship) ಕಾರ್ಯಕ್ರಮ. ಇಲ್ಲಿದೆ ಸಂಪೂರ್ಣ ಮಾಹಿತಿ. ಬ್ಲೂ ಸ್ಟಾರ್ ಫೌಂಡೇಶನ್(Blue Star foundation)ನ ಮಹತ್ವದ ಉಪಕ್ರಮವಾದ ಮೋಹನ್ ಟಿ ಅಡ್ವಾಣಿ ಶತಮಾನೋತ್ಸವದ ವಿದ್ಯಾರ್ಥಿವೇತನ ಕಾರ್ಯಕ್ರಮವು ಎಂಜಿನಿಯರಿಂಗ್ (Engineering) ಮತ್ತು ಆರ್ಕಿಟೆಕ್ಚರ್(Architecture)ನಲ್ಲಿ ಪದವಿಪೂರ್ವ ಮತ್ತು ಡಿಪ್ಲೊಮಾ ಕೋರ್ಸ್ಗಳನ್ನು ಅನುಸರಿಸುವ ಹಿಂದುಳಿದ ವಿದ್ಯಾರ್ಥಿಗಳ ಜೀವನವನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ. 1982 ರಲ್ಲಿ ಸ್ಥಾಪಿತವಾದ ಬ್ಲೂ ಸ್ಟಾರ್ ಫೌಂಡೇಶನ್ ಬ್ಲೂ ಸ್ಟಾರ್ ಲಿಮಿಟೆಡ್ನ ಲೋಕೋಪಕಾರಿ ಅಂಗವಾಗಿದೆ, ಇದು ಭಾರತದ ಪ್ರಮುಖ ಹವಾನಿಯಂತ್ರಣ…
Categories: ವಿದ್ಯಾರ್ಥಿ ವೇತನ -
ಪ್ರೆಶರ್ ಗಳಿಗೆ ಗುಡ್ ನ್ಯೂಸ್..! ಐಟಿ ಕಂಪನಿಗಳಲ್ಲಿ ಬರೋಬ್ಬರಿ 88,000 ಫ್ರೆಷರ್ಸ್ ನೇಮಕಾತಿ ಘೋಷಣೆ!
ಐಟಿ ಕಂಪೆನಿಗಳಲ್ಲಿ (IT Companies) ಪ್ರೇಷರ್ಸ್ ನೇಮಕಾತಿ ಶುರು, 88,000 ಪ್ರೇಷರ್ಸ್ ನೇಮಕಾತಿ ಘೋಷಿಸಿದ ಕಂಪನಿಗಳು! ಇಂದಿನ ಕಾಲದಲ್ಲಿ ನಿರುದ್ಯೋಗ (Unemployment) ಸಮಸ್ಯೆ ಬಹಳ ಇದೆ, ಇದೀಗ ತಾನೇ ವಿದ್ಯಾಭ್ಯಾಸ ಮುಗಿಸಿಕೊಂಡ ಯುವಕ ಯುವತಿಯರು ಉದ್ಯೋಗದ ಹುಡುಕಾಟದಲ್ಲಿದ್ದಾರೆ. ಇಂದು ಸರ್ಕಾರದ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಸೃಷ್ಟಿಸಿಕೊಳ್ಳುವುದು ಬಹಳ ಕಷ್ಟಕರವಾದ ಕೆಲಸವಾಗಿದೆ. ಹಾಗೆಯೇ ಇಂದು ಹೆಚ್ಚಿನ ಜನರು ಐಟಿ ಕಂಪನಿಗಳಂತಹ (IT Companies) ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸವನ್ನು ಪಡೆಯಲು ಇಚ್ಛಿಸುತ್ತಾರೆ. ಅದಕ್ಕಾಗಿ ಹಲವಾರು ವರ್ಷಗಳಿಂದ ಕಾಯುತ್ತಿರುತ್ತಾರೆ.…
Categories: ಉದ್ಯೋಗ -
ರಾಜ್ಯದಲ್ಲಿ ಮುಖ್ಯಮಂತ್ರಿಗಳ 1 ಲಕ್ಷ ಮನೆ ಹಂಚಿಕೆ..ಫಲಾನುಭವಿಗಳಿಗೆ ಸಿಹಿಸುದ್ದಿ; ಇಲ್ಲಿದೆ ಮಾಹಿತಿ
ಮುಖ್ಯಮಂತ್ರಿ 1 ಲಕ್ಷ ಮನೆ ಯೋಜನೆ (CM 1 Lakh House Scheme) : ಫಲಾನುಭವಿಗಳಿಗೆ ಸಿಹಿ ಸುದ್ದಿ. 1 ಲಕ್ಷ ರೂ. ಹೊರೆ ಕಡಿಮೆ ಮಾಡಲು ನಿರ್ಧಾರ ಕೈಗೊಂಡ ಸರ್ಕಾರ. ಸಿಎಂ ಸಿದ್ದರಾಮಯ್ಯ (Siddaramaiah) ನವರು ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆ (CM 1 lakh Housing Scheme) ಅಡಿಯಲ್ಲಿ ಫಲಾನುಭವಿಗಳಿಗೆ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಗುರುವಾರ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಪ್ರತಿ ಮನೆಗೆ ಒಂದು ಲಕ್ಷ ರೂಪಾಯಿಯಂತೆ 121 ಕೋಟಿ 53…
Categories: ಸರ್ಕಾರಿ ಯೋಜನೆಗಳು -
Railway Jobs: ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ
ಈ ವರದಿಯಲ್ಲಿ ಹುಬ್ಬಳ್ಳಿ ರೈಲ್ವೆ ಇಲಾಖೆ(Hubli Railway Department)ಯಲ್ಲಿ ಖಾಲಿ ಇರುವ ಉದ್ಯೋಗಾವಕಾಶಗಳ ಕುರಿತು ತಿಳಿಸಿಕೊಡಲಾಗುತ್ತದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದಿ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುಬ್ಬಳ್ಳಿ ರೈಲ್ವೆ ಇಲಾಖೆಯಿಂದ ಹೊಸ ನೇಮಕಾತಿ(Recruitment): ಭಾರತದ…
Categories: ಉದ್ಯೋಗ -
BAJAJ BIKES: ವಿಶ್ವದ ನಂಬರ್ ಒನ್ CNG ಬೈಕ್..! ಖರೀದಿಗೆ ಮುಗಿಬಿದ್ದ ಜನ!
ಭರ್ಜರಿ ಮೈಲೇಜ್ ನೀಡುವ ಬಜಾಜ್ ಫ್ರೀಡಂ 125( Bajaj Freedom 125) ಸಿಎನ್ಜಿ ಬೈಕ್ ವಿತರಣೆ ಶುರು. 330 ಕೀಮಿ ಚಲಿಸುವ ಬೈಕ್ ಖರೀದಿಗೆ ಮುಗಿಬಿದ್ದ ಗ್ರಾಹಕರು. ಇಂದು ತಂತ್ರಜ್ಞಾನ (Technology) ಬಹಳಷ್ಟು ಮುಂದುವರೆದಿದೆ. ಪೆಟ್ರೋಲ್(Petrol), ಡೀಸೆಲ್ (Diesel)ಗಳನ್ನು ಬಳಸಿ ಚಲಿಸುವ ವಾಹನಗಳಿಗೆ ಪರ್ಯಾಯವಾಗಿ ಎಷ್ಟೋ ವಾಹನಗಳು ಇಂದು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅಂತಹ ವಾಹನಗಳಲ್ಲಿ ಹೆಚ್ಚಾಗಿ ಸ್ಕೂಟರ್ ಗಳನ್ನು ನಾವು ಕಾಣಬಹುದು. ಹಾಗೂ ಇಂತಹ ವಾಹನಗಳನ್ನು ಜನರು ಹೆಚ್ಚು ಇಷ್ಟಪಡುತ್ತಿದ್ದಾರೆ. ಸ್ಕೂಟರ್ ಗಳನ್ನು ಹೊರತುಪಡಿಸಿ ಬೈಕ್…
Categories: ರಿವ್ಯೂವ್
Hot this week
-
ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ವಿಳ್ಳೆದೆಲೆಯನ್ನು ಅಗಿಯಿರಿ: ಆಗ ನೋಡಿ ನಿಮ್ಮ ಆರೋಗ್ಯದಲ್ಲಿನ ಮ್ಯಾಜಿಕ್
-
ಕರ್ನಾಟಕದಲ್ಲಿ 25 ಸಿಎಂಗಳು: ಆದರೆ 5 ವರ್ಷ ಪೂರ್ಣ ಕಾಲಾವಧಿ ಪೂರ್ಣಗೊಳಿಸಿದವರು ಮೂವರು ಮಾತ್ರ!
-
ಭಾಗ್ಯಲಕ್ಷ್ಮೀ ರಾಶಿಫಲ: ಯಾರಿಗೆ ಸಿಗಲಿದೆ ಲಾಭ,ಸಿರಿ,ಸಂಪತ್ತು ಯಾವ ರಾಶಿಗೆ ಒಳ್ಳೆಯ ಫಲ?
-
ಮಾನವ ದೇಹದಲ್ಲಿ 300 ವರ್ಷಗಳ ನಂತರ ಕ್ಯಾನ್ಸರ್ ಚಿಕಿತ್ಸೆಯನ್ನು ಬದಲಾಯಿಸಬಲ್ಲ ಹೊಸ ಅಂಗ ಪತ್ತೆ
-
ಚಾಣಕ್ಯ ನೀತಿ: ಬೇರೆಯವರು ನಿಮ್ಮ ಮನೆಯಲ್ಲಿ ಕಸ ಹಾಕಲು ಎಂದಿಗೂ ಬಿಡಬೇಡಿ ಅಂತಾರೆ ಚಾಣಕ್ಯ!
Topics
Latest Posts
- ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ವಿಳ್ಳೆದೆಲೆಯನ್ನು ಅಗಿಯಿರಿ: ಆಗ ನೋಡಿ ನಿಮ್ಮ ಆರೋಗ್ಯದಲ್ಲಿನ ಮ್ಯಾಜಿಕ್
- ಕರ್ನಾಟಕದಲ್ಲಿ 25 ಸಿಎಂಗಳು: ಆದರೆ 5 ವರ್ಷ ಪೂರ್ಣ ಕಾಲಾವಧಿ ಪೂರ್ಣಗೊಳಿಸಿದವರು ಮೂವರು ಮಾತ್ರ!
- ಭಾಗ್ಯಲಕ್ಷ್ಮೀ ರಾಶಿಫಲ: ಯಾರಿಗೆ ಸಿಗಲಿದೆ ಲಾಭ,ಸಿರಿ,ಸಂಪತ್ತು ಯಾವ ರಾಶಿಗೆ ಒಳ್ಳೆಯ ಫಲ?
- ಮಾನವ ದೇಹದಲ್ಲಿ 300 ವರ್ಷಗಳ ನಂತರ ಕ್ಯಾನ್ಸರ್ ಚಿಕಿತ್ಸೆಯನ್ನು ಬದಲಾಯಿಸಬಲ್ಲ ಹೊಸ ಅಂಗ ಪತ್ತೆ
- ಚಾಣಕ್ಯ ನೀತಿ: ಬೇರೆಯವರು ನಿಮ್ಮ ಮನೆಯಲ್ಲಿ ಕಸ ಹಾಕಲು ಎಂದಿಗೂ ಬಿಡಬೇಡಿ ಅಂತಾರೆ ಚಾಣಕ್ಯ!