Tag: kannada
-
ಹೊಸ ಪಡಿತರ ಚೀಟಿ ಪಡೆಯಲು ಈ ಹೊಸ ದಾಖಲೆಗಳು ಕಡ್ಡಾಯ..! ಇಲ್ಲಿದೆ ಕಂಪ್ಲೀಟ್ ಮಾಹಿತಿ
ಕರ್ನಾಟಕ ಸರ್ಕಾರವು ರೇಷನ್ ಕಾರ್ಡ್ ತಿದ್ದುಪಡಿ(Ration card correction) ಮಾಡಲು ಇದೀಗ ಮತ್ತೆ ಅವಕಾಶ ನೀಡಿದೆ, ಆಗಸ್ಟ್ 10 ರವರೆಗೆ. ಈ ಕೆಳಗೆ ತಿಳಿಸಿರುವ ಸಮಯದೊಳಗೆ ಅರ್ಜಿ ಸಲ್ಲಿಸಿ, ನಿಮ್ಮ ರೇಷನ್ ಕಾರ್ಡ್ನಲ್ಲಿ ತಿದ್ದುಪಡಿ ಮಾಡಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಮಾಡಬಹುದು.ಇದರ ಕೊನೆಯ ದಿನಾಂಕ, ಹೇಗೆ ತಿದ್ದುಪಡಿ ಮಾಡುವುದು ಇತ್ಯಾದಿ ವಿವರಗಳನ್ನು ತಿಳಿಯಲು ಈ ವರದಿಯನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಮುಖ್ಯ ಮಾಹಿತಿ -
ಮಾರುತಿ ಸುಜುಕಿ ಕಾರ್ ಬಂಪರ್ ಡಿಸ್ಕೌಂಟ್ ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಬೈಕ್ ಬದಲಿಗೆ ಕಾರು ಖರೀದಿಸುವ ಆಲೋಚನೆಯಿದೆಯೇ? ಡಿಜೈರ್(Dzire) ನಿಮಗಾಗಿ ಕಾಯುತ್ತಿದೆ! ಕೈಗೆಟುಕುವ ಬೆಲೆಯಲ್ಲಿ ಕಾರು ಹೊಂದುವ ಆಸೆ ಇರುವ ಪ್ರತಿಯೊಬ್ಬರ ಮೊದಲ ಆಯ್ಕೆ ಡಿಜೈರ್. 31 ಕಿ. ಮೀ ನಿಮ್ಮ ಮೈಲೇಜ್(mileage) ಹೊಂದಿರುವ ಬೈಕ್ಗಿಂತ ಕಡಿಮೆ ಬೆಲೆಯಲ್ಲಿ ಸಿಟಿಯಿಂದ ಕೌಂಟ್ರಿಗೆ ಹೋಗುತ್ತಿದೆ. ಕುಟುಂಬದ ಪ್ರಯಾಣಕ್ಕೆ ಸೂಕ್ತವಾದ ವಾಣಿಜ್ಯ ಮತ್ತು ವೈಯಕ್ತಿಕ ಬಳಕೆಗೆ ಸೂಕ್ತವಾದ ಡಿಜೈರ್, ಕಳೆದುಹೋದ ಮಾರಾಟದೊಂದಿಗೆ ತನ್ನ ಜನಪ್ರಿಯತೆಯನ್ನು ಮತ್ತೆ ದಾಖಲೆಗೊಳಿಸಿದೆ. ಬನ್ನಿ ಈ ಕಾರ್ ಕುರಿತು ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ. ಇದೇ ರೀತಿಯ…
Categories: ರಿವ್ಯೂವ್ -
ಅಟಲ್ ಪೆನ್ಷನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ..? ಎಷ್ಟು ಹಣ ಸಿಗುತ್ತೆ ಗೊತ್ತಾ?
ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಯಸುವಿರಾ? ಕೇಂದ್ರ ಸರ್ಕಾರದ ಅಟಲ್ ಪೆನ್ಷನ್ ಯೋಜನೆ(Atal Pension Yojana) ನಿಮಗೆ ಸೂಕ್ತವಾಗಿದೆ. ಈ ಯೋಜನೆಯ ಎಲ್ಲಾ ವಿವರಗಳನ್ನು ಇಲ್ಲಿ ಪಡೆಯಿರಿ. ಈ ಯೋಜನೆ ಸೌಲಭ್ಯ ಪಡೆಯಲು ಅರ್ಹರು ಅರ್ಜಿ ಸಲ್ಲಿಸಬೇಕು. ಅಟಲ್ ಪಿಂಚಣಿ ಯೋಜನೆ ಎಂದರೇನು? ಅಟಲ್ ಪಿಂಚಣಿ ಯೋಜನೆ (Atal Pension Yojana, APY) ಎಂದರೆ, ನಿವೃತ್ತಿಯ ನಂತರ(after retirement) ಜೀವನಕ್ಕಾಗಿ ಕಾಳಜಿ ವಹಿಸುವ ಸರಕಾರದ ಯೋಜನೆಯಾಗಿದೆ. 2015-16 ರಲ್ಲಿ ಭಾರತ ಸರ್ಕಾರವು ಈ ಯೋಜನೆಯನ್ನು ಪ್ರಾರಂಭಿಸಿತು. ಇದರಿಂದ ವಿತರಣಾ…
Categories: ಸರ್ಕಾರಿ ಯೋಜನೆಗಳು -
Nag Panchami 2024: ನಾಗರ ಪಂಚಮಿಯಂದು ಹೀಗೆ ಪೂಜೆ ಮಾಡಿ, ಅದೃಷ್ಟವೇ ಬದಲಾಗುತ್ತದೆ.
ಆಗಸ್ಟ್ 9 ರಂದು ನಡೆಯಲಿದೆ ಈ ಬಾರಿಯ ನಾಗರ ಪಂಚಮಿ(Nagar Panchami). ಮೇಷ, ಸಿಂಹ, ತುಲಾ, ವೃಷಭ, ಕುಂಭ ರಾಶಿಯವರಿಗೆ ಸಿಗಲಿದೆ ರಾಜಯೋಗ. ನಮ್ಮ ಭಾರತದಲ್ಲಿ (India) ಅದರಲ್ಲೂ ಹಿಂದೂ ಧರ್ಮಗಳಲ್ಲಿ (In Hinduism) ಜನರು ಹಬ್ಬಗಳ ಬಗ್ಗೆ ಹೆಚ್ಚು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ. ಆಷಾಢ ಕಳೆದು ಶ್ರಾವಣ ಮಾಸ ಆರಂಭವಾದಾಗ ನಾಗರ ಪಂಚಮಿ ಹಬ್ಬವು ಶ್ರಾವಣ ಮಾಸದಲ್ಲಿ ಮುಂಬರುವ ಹಬ್ಬಗಳಿಗೆ ಮುನ್ನುಡಿಯನ್ನಡುತ್ತದೆ.ಈ ಹಬ್ಬವನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಪ್ರತಿವರ್ಷವೂ ಸಹ ನಾಗರಪಂಚಮಿ ಹಬ್ಬವನ್ನು ಬಹಳ ಉತ್ಸಾಹಕತೆಯಿಂದ…
Categories: ಮುಖ್ಯ ಮಾಹಿತಿ -
Chicken Price: ಚಿಕನ್’ ಬೆಲೆಯಲ್ಲಿ ಭಾರೀ ಇಳಿಕೆ..! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ನೀವು ಚಿಕನ್ ಪ್ರಿಯರೇ!. ಚಿಕನ್’ ಬೆಲೆಯಲ್ಲಿ (Chicken Price) aಭಾರೀ ಇಳಿಕೆ. ಕಾಲದಿಂದ ಕಾಲಕ್ಕೆ ಮಾನವನ ಬದುಕು ಬದಲಾಗತೊಡಗಿದೆ. ಸಸ್ಯಹಾರಿ(Vegetarian), ಮಾಂಸಾಹಾರಿ (Non Vegetarian), ಮಿಶ್ರಹಾರಿ, ಈ ರೀತಿಯಾಗಿ ಮಾನವನ ಆಹಾರ ಪದ್ಧತಿ ವಿಭಜನೆಯಾಗಿದೆ. ಕೆಲವೊಮ್ಮೆ ಸೊಪ್ಪು, ತರಕಾರಿ, ಹಣ್ಣು ಹಂಪಲುಗಳ ಬೆಲೆ ಏರಿಕೆಯಾಗಿ ಇನ್ನು ಕೆಲವೊಮ್ಮೆ ಬೆಲೆ ಕಡಿಮೆಯೂ ಆಗುತ್ತದೆ. ಅದೇ ರೀತಿಯಾಗಿ ಇದೀಗ ಮಾಂಸ ಪ್ರಿಯರಿಗೆ ಅದರಲ್ಲೂ ಚಿಕನ್ ಇಷ್ಟಪಡುವಂತಹ ಜನರಿಗೆ ಈ ಕಾಲ ಸಕಾಲ ಎಂದರೆ ತಪ್ಪಾಗಲಾರದು. ಕೋಳಿ (Hen) ಮಾಂಸದ ಬೆಲೆ…
Categories: ಮುಖ್ಯ ಮಾಹಿತಿ -
Gruhalaksmi : ಗೃಹಲಕ್ಷ್ಮಿ ಹಣ ಕೊನೆಗೂ ಬಿಡುಗಡೆ..! ಈ ಜಿಲ್ಲೆಯವರು ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!
ವರಮಹಾಲಕ್ಷ್ಮಿ (Varamahalakshmi) ಹಬ್ಬಕ್ಕೆ ಮಹಿಳೆಯರು ಈಗಿನಿಂದಲೇ ತಯಾರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಬ್ಬಕ್ಕೆ ಉಡುಗೊರೆಯಾಗಿ ಕರ್ನಾಟಕ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಗೃಹಲಕ್ಷ್ಮಿ (Gruhalakshmi) ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರ ಖಾತೆಗೆ ಇಂದು ಅಥವಾ ನಾಳೆ ಹಣ ಜಮೆಯಾಗುವ ಸಾಧ್ಯತೆಯಿದೆ ಎಂದ ಸರ್ಕಾರದ ಮೂಲಗಳು ಹೇಳಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಯಾವ ಜಿಲ್ಲೆಯವರಿಗೆ ಮೊದಲು ಗೃಹಲಕ್ಷ್ಮಿಗಳ ಬರುತ್ತದೆ?:…
Categories: ಮುಖ್ಯ ಮಾಹಿತಿ -
8th Pay Commission: 8ನೇ ವೇತನ ಆಯೋಗ ರಚನೆ, ಕೇಂದ್ರದ ಬಂಪರ್ ಗುಡ್ ನ್ಯೂಸ್..!
8ನೇ ವೇತನ ಆಯೋಗ ರಚನೆ, ಜನವರಿ 1, 2026ರಿಂದ 8ನೇ ವೇತನ ಆಯೋಗದ ಅನ್ವಯ! ಸರ್ಕಾರಿ ನೌಕರರು ಈ ಹಿಂದೆ ತಮ್ಮ ವೇತನಕ್ಕಾಗಿ ಹಲವಾರು ಬಾರಿ ಮುಷ್ಕರ ಹಾಗೂ ವೇತನ ಪಡೆಯುವುದಕ್ಕಾಗಿ ಹೋರಾಟ ನಡೆಸಿದ್ದಾರೆ ಅದರ ಪರಿಣಾಮವಾಗಿ ಸರ್ಕಾರಿ ನೌಕರರ ಏಳನೇ ವೇತನ ವೇತನ(7th pay commission) ದೊರೆಯುತ್ತಿದ್ದು ಅದನ್ನು ಎಲ್ಲರೂ ಪಡೆಯುತ್ತಿದ್ದಾರೆ ಹಾಗೆ ಇದೀಗ ಮುಂಬರುವ 8ನೇ ವೇತನದ ಬಗ್ಗೆ ಪ್ರಶ್ನೆ ಮೂಡಿದೆ ಅದರ ಬಗ್ಗೆ ಕೇಂದ್ರ ಸರ್ಕಾರವು ಚರ್ಚೆಯಲ್ಲಿದ್ದು 8ನೇ ವೇತನ ಆಯೋಗ(8th pay…
Categories: ಮುಖ್ಯ ಮಾಹಿತಿ -
ರಾಜ್ಯ ಸರ್ಕಾರದಿಂದ ವಿವಿಧ ಯೋಜನೆಯಡಿ ಸಾಲಸೌಲಭ್ಯಕ್ಕೆ ಅರ್ಜಿ ಆಹ್ವಾನ! ಇಲ್ಲಿದೆ ಲಿಂಕ್
ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮವು 2024-25ರ ಆರ್ಥಿಕ ವರ್ಷಕ್ಕೆ ವಿವಿಧ ಯೋಜನೆಗಳಿಗಾಗಿ ಹಿಂದುಳಿದ ವರ್ಗಗಳ ಪ್ರವರ್ಗ 2A ಗೆ ನಿರ್ದಿಷ್ಟವಾಗಿ ಮಡಿವಾಳ ಸಮುದಾಯ ಮತ್ತು ಅದರ ಉಪ ಸಮುದಾಯಗಳಿಗೆ ಸೇರಿದ ನಿರುದ್ಯೋಗಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ. ಲಭ್ಯವಿರುವ ಯೋಜನೆಗಳು ಈ ಕೆಳಗಿನಂತೆ ಸೇರಿವೆ: ಸ್ವ-ಉದ್ಯೋಗ ಸಾಲ ಯೋಜನೆ(ಲೋನ್ scheme) : ಸ್ವಯಂ ಉದ್ಯೋಗ ಉದ್ಯಮಗಳಿಗೆ ಹಣಕಾಸಿನ…
Categories: ಮುಖ್ಯ ಮಾಹಿತಿ
Hot this week
Topics
Latest Posts
- Karantaka Rains: ಇಂದಿನಿಂದ ರಾಜ್ಯದ ಈ 6 ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ.! ಎಲ್ಲೆಲ್ಲಿ ನೋಡಿ
- ದಿನ ಭವಿಷ್ಯ: ಇಂದು ಶನಿವಾರ, ಆಂಜನೇಯನ ಆಶೀರ್ವಾದದಿಂದ ಈ ರಾಶಿಗಳಿಗೆ ಶುಭ, ಇಂದು ನಿಮ್ಮ ಅದೃಷ್ಟ ಹೇಗಿದೆ ಗೊತ್ತಾ? ಇಲ್ಲಿದೆ ಮಾಹಿತಿ
- ಪುರುಷರ ಈ ಅಭ್ಯಾಸಗಳು ಮಹಿಳೆಯರ ಆರೋಗ್ಯವನ್ನು ಹಾಳುಮಾಡುತ್ತವೆ: ನೀವು ಈ ರೀತಿ ಮಾಡುತ್ತಿದ್ದೀರಾ?
- ಇನ್ಮುಂದೆ ಮೊಬೈಲ್ `EMI’ ಕಟ್ಟದಿದ್ದರೆ ಲಾಕ್ ಆಗಲಿದೆ ನಿಮ್ಮ ಫೋನ್ : `RBI’ ಹೊಸ ನಿಯಮ | RBI New Rule
- ಪ್ರಯಾಣಿಕರಿಗೆ ಸಿಹಿ ಸುದ್ದಿ : `ದಸರಾ ಹಬ್ಬ’ದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ, ಇಲ್ಲಿದೆ ವೇಳಾಪಟ್ಟಿ