Tag: kannada
-
Training Scheme : ನಿರುದ್ಯೋಗಿಗಳಿಗೆ ಉಚಿತ ವಿಡಿಯೋಗ್ರಾಫಿ & ಫೋಟೋಗ್ರಾಫಿ ತರಬೇತಿ!
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರುಡ್ಸೆಟ್ ಸಂಸ್ಥೆ, (Rudset Institute) ನಿರುದ್ಯೋಗಿ ಯುವಕ-ಯುವತಿಯರಿಗಾಗಿ 30 ದಿನಗಳ ಉಚಿತ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿ (Free photography and videography training) ಯನ್ನು ನವೆಂಬರ್ 5 ರಿಂದ ಪ್ರಾರಂಭಿಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಈ ತರಬೇತಿಗೆ ಗ್ರಾಮೀಣ ಪ್ರದೇಶದ 18 ರಿಂದ 45 ವರ್ಷದ ಆಸಕ್ತರು ಅರ್ಜಿ ಸಲ್ಲಿಸಬಹುದು. ತರಬೇತಿಯಲ್ಲಿ ಭಾಗವಹಿಸಲು, ಕನ್ನಡ…
Categories: ಮುಖ್ಯ ಮಾಹಿತಿ -
₹10 ಕಾಯಿನ್ ಚಲಾವಣೆ ಕಡ್ಡಾಯ, ಇಲ್ಲದಿದ್ರೆ ಕೇಸ್ ಕೂಡ ಹಾಕಬಹುದು!
ಚಿಲ್ಲರೆ ಕೊರತೆ: ₹10 ನೋಟುಗಳು ಮಾಯವಾಗುತ್ತಿದ್ದಂತೆ ವ್ಯಾಪಾರಿಗಳು ಮತ್ತು ಗ್ರಾಹಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ₹10 ನಾಣ್ಯಗಳನ್ನು ಬಳಸುವುದು ಕಡ್ಡಾಯವಾಗಿದೆ. ಈ ಸಮಸ್ಯೆಗೆ ಪರಿಹಾರವೇನು? ಹೊಸ ಅಪ್ಡೇಟ್ಗಳನ್ನು ತಿಳಿದುಕೊಳ್ಳಿ. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಇತ್ತೀಚಿನ ದಿನಗಳಲ್ಲಿ, ₹10 ರೂಪಾಯಿ ನೋಟು(10 rs Note) ಚಲಾವಣೆಯಿಂದ ಬಹುತೇಕ ಕಣ್ಮರೆಯಾಗಿದ್ದು, ಗ್ರಾಹಕರು ಮತ್ತು ಸಣ್ಣ ಉದ್ಯಮಗಳಿಗೆ ಸವಾಲುಗಳನ್ನು ಒಡ್ಡುತ್ತಿದೆ. ₹…
Categories: ಮುಖ್ಯ ಮಾಹಿತಿ -
Job Alert : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ!
ಈ ವರದಿಯಲ್ಲಿ ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ ನೇಮಕಾತಿ (NFL recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್…
Categories: ಉದ್ಯೋಗ -
ಕೇಂದ್ರದ ಉಚಿತ ಮನೆ, ‘ಪಿಎಂ ಆವಾಸ್ ಯೋಜನೆ’ ಗೆ ಅರ್ಜಿ ಸಲ್ಲಿಸುವುದು ಹೇಗೆ..?
ಸ್ವಂತ ಮನೆ(Own House) ಹೊಂದುವುದು ಪ್ರತಿಯೊಬ್ಬರ ಗುರಿಯಾಗಿರುತ್ತದೆ, ಆದರೆ ಮನೆ ಕಟ್ಟುವುದಕ್ಕೆ ಬಂದಾಗ ಹಣದ ಪ್ರಮಾಣ ಭಾರೀ ಇರುವುದರಿಂದ ಹಲವರ ಕನಸು ಅಪೂರ್ಣವಾಗಿಯೇ ಉಳಿಯುತ್ತದೆ. ಇಂದಿನ ದಿನಗಳಲ್ಲಿ ಮನೆ ಕಟ್ಟಲು, ಅತಿದೊಡ್ಡ ವೆಚ್ಚದ ಕಾರಣವಾಗುವುದು ಸಾಮಾನ್ಯವಾಗಿದೆ. ಆದರೆ, ಸ್ವಂತ ಮನೆ ಕಟ್ಟಲು ಇನ್ನು ಚಿಂತಿಸುವ ಅವಶ್ಯಕತೆ ಇಲ್ಲ! ಕೇಂದ್ರ ಸರ್ಕಾರದ ಹೊಸ ಯೋಜನೆಯು ನಿಮ್ಮ ಕನಸನ್ನು ಸಾಕಾರಗೊಳಿಸಲು ಸಹಾಯ ಮಾಡುವುದಕ್ಕೆ ಬಂದಿದೆ. ಏನದು ಯೋಜನೆ? ಹೇಗೆ ಇದು ನಿಮಗೆ ಪ್ರಯೋಜನಕಾರಿಯಾಗಬಹುದು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ, ಓದಿ…
Categories: ಸರ್ಕಾರಿ ಯೋಜನೆಗಳು -
ಕೇಂದ್ರದ ಹೊಸ ಯೋಜನೆಯಲ್ಲಿ ಹೈನುಗಾರಿಕೆ ಆರಂಭಿಸಲು ಸಿಗುತ್ತಿದೆ ₹10 ಲಕ್ಷ ಸಾಲ.
SBI ಬ್ಯಾಂಕ್(SBI Bank) ಪಶು ಸಾಕಾಣಿಕೆ ಮಾಡುವವರಿಗೆ ಒಳ್ಳೆಯ ಸುದ್ದಿ ಹೇಳಿದೆ. ಈಗ ನೀವು SBI ನಿಂದ ಹತ್ತು ಲಕ್ಷ ರೂಪಾಯಿವರೆಗೆ ಸಾಲ ಪಡೆದು ನಿಮ್ಮ ಪಶುಸಂಗೋಪನೆ ವ್ಯವಸಾಯವನ್ನು ಬೆಳೆಸಿಕೊಳ್ಳಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ SBI (ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ತನ್ನ ಗ್ರಾಹಕರಿಗೆ ಮತ್ತು ರೈತರಿಗೆ ಪಶುಪಾಲನೆ ವ್ಯಾಪಾರದ ಪ್ರೋತ್ಸಾಹಕ್ಕಾಗಿ ವಿಶೇಷ ಯೋಜನೆ “ಪಶುಪಾಲನ್…
Categories: ಮುಖ್ಯ ಮಾಹಿತಿ -
Bigg Boss Kannada: ಕಿಚ್ಚ ಸುದೀಪ್ ಬಳಿಕ ಈ ಸ್ಟಾರ್ಗಳು ಆಗ್ತಾರಾ ಕಿರುತೆರೆಯ ʼಬಿಗ್ ಬಾಸ್ʼ..?
ಬಿಗ್ ಬಾಸ್ ಗೆ (Bigg Boss) ಕಿಚ್ಚ ಸುದೀಪ್(Kiccha Sudeep) ವಿದಾಯ!. ಯಾರಾಗ್ತಾರೆ ಮುಂದಿನ ಬಿಗ್ ಬಾಸ್ ಕನ್ನಡ(Bigg Boss Kannada) ಸೀಸನ್ ನಿರೂಪಕ. ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಿಗೂ ಮುನ್ನ ಈ ಬಾರಿಯ ಬಿಗ್ ಬಾಸ್ ಶೋವನ್ನು ಕಿಚ್ಚ ಸುದೀಪ್ ನಿರೂಪಣೆ ಮಾಡುವುದಿಲ್ಲ ಎಂಬ ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ (social media) ಹರಿದಾಡುತ್ತಿದ್ದವು. ಆದರೆ ಅದರ ಹೊರತಾಗಿಯೂ ಕೂಡ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11 ಅನ್ನು ಕಿಚ್ಚ ಸುದೀಪ್…
Categories: ಮನರಂಜನೆ -
7th pay commission: ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಬಂಪರ್ ಕೊಡುಗೆ ಡಿಎ ಹೆಚ್ಚಳ..!
ಕೇಂದ್ರ ಸರ್ಕಾರಿ ನೌಕರರು (Central Government Employees) ಮತ್ತು ನಿವೃತ್ತ ವೃದ್ಧರ ಸಮುದಾಯವು (A community of retired senior citizens) ಬಹು ವರ್ಷಗಳಿಂದ 8ನೇ ವೇತನ ಆಯೋಗದ (8th Pay Commission) ನಿರೀಕ್ಷೆಯಲ್ಲಿ ಇದ್ದು, ಇದು ಅವರ ವೇತನ ಹೆಚ್ಚಳದ ಪ್ರಮುಖ ಹಂತವನ್ನಾಗಿ ಪರಿಣಮಿಸಲಿದೆ. ಆದರೆ, ಕೇಂದ್ರದ ಎನ್ಡಿಎ(NDA) ಮೈತ್ರಿಕೂಟದ ಸರ್ಕಾರವು ಇದನ್ನು ರಚಿಸಲು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಇದಾದರೂ, ದೀಪಾವಳಿಗೆ ತಕ್ಕಂತೆ, ಹೊಸ ತುಟ್ಟಿಭತ್ಯೆ (DA) ಹೆಚ್ಚಳದ ನಿರೀಕ್ಷೆಯೊಂದರಿಂದ ನೌಕರರಿಗೆ ಸಂತೋಷವಿದೆ. ಇದೇ…
Categories: ಮುಖ್ಯ ಮಾಹಿತಿ -
Home Loan: ಹೆಂಡತಿ ಹೆಸರಲ್ಲಿ ಹೋಮ್ ಲೋನ್ ಮಾಡಿದ್ರೆ ಎಷ್ಟೊಂದು ಲಾಭ ಗೊತ್ತಾ? ಇಲ್ಲಿದೆ ಡೀಟೇಲ್ಸ್
ಗೃಹ ಸಾಲವನ್ನು ಪಡೆಯುವವರಿಗೆ ಗುಡ್ ನ್ಯೂಸ್, ಜಂಟಿ ಗೃಹ ಸಾಲ ಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ತಿಳಿದುಕೊಳ್ಳಿ.! ಇಂದು ಎಲ್ಲರೂ ದುಡಿದು ತಮ್ಮ ಜೀವನ ಉತ್ತಮ ರೀತಿಯಲ್ಲಿ ಸಾಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಕಷ್ಟ ಪಟ್ಟು ದುಡಿಯುತ್ತಾರೆ. ಸ್ವಂತ ಮನೆ ಕಟ್ಟಿಕೊಂಡು ತಮ್ಮ ಕುಟುಂಬದ ಜೊತೆ ಸಂತೋಷವಾಗಿ ಸಂಸಾರ ನಡೆಸಬೇಕು ಎಂಬ ಕನಸನ್ನು ಹೊಂದಿರುತ್ತಾರೆ. ಎಲ್ಲರಿಗೂ ಸ್ವಂತ ಮನೆ ಇರಬೇಕು ಎಂಬ ಅಸೆ ಇದ್ದು, ಮನೆ ಕಟ್ಟಲು ಸಂಪೂರ್ಣ ಜೀವನದ ಉಳಿತಾಯವನ್ನು ಮೀಸಲಿಡುತ್ತಾರೆ. ಅಷ್ಟೇ ಅಲ್ಲದೆ…
Categories: ಮುಖ್ಯ ಮಾಹಿತಿ -
Job Alert: ರಾಜ್ಯದಲ್ಲಿ 5,267 ಶಿಕ್ಷಕರ ಭರ್ತಿಗೆ ಶಿಕ್ಷಣ ಇಲಾಖೆ ಆದೇಶ.!
ಶಾಲಾ ಶಿಕ್ಷಣ ಇಲಾಖೆಯ ಹೊಸ ಆದೇಶದ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 5,267 ಶಿಕ್ಷಕರ ಹುದ್ದೆಗಳ ನೇರ ನೇಮಕಾತಿ(Teachers Direct recruitment) ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ. ಪ್ರಾಥಮಿಕ ಹಂತದಿಂದ ಪ್ರೌಢ ಶಿಕ್ಷಣದವರೆಗಿನ ಎಲ್ಲಾ ಹಂತಗಳಲ್ಲಿ ಹೆಚ್ಚುವರಿ ಶಿಕ್ಷಕರ ಅವಶ್ಯಕತೆಯ ವಿಚಾರವನ್ನು ಮನಗಂಡ ಸರ್ಕಾರವು, 2024-25ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಘೋಷಿಸಿದಂತೆ, ಈ ಹುದ್ದೆಗಳ ನೇಮಕಾತಿಯನ್ನು ಮಂಜೂರಾತಿ ಮಾಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ…
Categories: ಉದ್ಯೋಗ
Hot this week
-
15,000 ರೂ. ಬಜೆಟ್ನಲ್ಲಿ ಭಾರತದಲ್ಲಿ ಅತ್ಯುತ್ತಮ ರಿಯಲ್ಮಿ ಫೋನ್ಗಳು
-
15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾದ DSLR ಗುಣಮಟ್ಟದ ಫೋನ್ಗಳು
-
Realme P4 Pro ಫೋನ್ಗೆ ₹5000/- ಬಂಪರ್ ಡಿಸ್ಕೌಂಟ್: 12 ಗಂಟೆಗಳ ವಿಶೇಷ ಮಾರಾಟ
-
ಮಹಾಕುಂಭದ ‘ವೈರಲ್ ಗರ್ಲ್’ ಮೋನಾಲಿಸಾಗೆ ದಕ್ಷಿಣದ ಸಿನಿಮಾ ಅವಕಾಶ
-
12GB RAM, 7000mAh ಬ್ಯಾಟರಿ, ಐಫೋನ್ನಂತೆ ಕಾಣುವ Realme 15T ಫೋನ್ನ ಎಲ್ಲಾ ವೇರಿಯಂಟ್ಗಳ ಬೆಲೆ ಲೀಕ್
Topics
Latest Posts
- 15,000 ರೂ. ಬಜೆಟ್ನಲ್ಲಿ ಭಾರತದಲ್ಲಿ ಅತ್ಯುತ್ತಮ ರಿಯಲ್ಮಿ ಫೋನ್ಗಳು
- 15,000 ರೂ.ಗಿಂತ ಕಡಿಮೆ ಬೆಲೆಯಲ್ಲಿ 108MP ಕ್ಯಾಮೆರಾದ DSLR ಗುಣಮಟ್ಟದ ಫೋನ್ಗಳು
- Realme P4 Pro ಫೋನ್ಗೆ ₹5000/- ಬಂಪರ್ ಡಿಸ್ಕೌಂಟ್: 12 ಗಂಟೆಗಳ ವಿಶೇಷ ಮಾರಾಟ
- ಮಹಾಕುಂಭದ ‘ವೈರಲ್ ಗರ್ಲ್’ ಮೋನಾಲಿಸಾಗೆ ದಕ್ಷಿಣದ ಸಿನಿಮಾ ಅವಕಾಶ
- 12GB RAM, 7000mAh ಬ್ಯಾಟರಿ, ಐಫೋನ್ನಂತೆ ಕಾಣುವ Realme 15T ಫೋನ್ನ ಎಲ್ಲಾ ವೇರಿಯಂಟ್ಗಳ ಬೆಲೆ ಲೀಕ್