Tag: kannada
-
ರಾಜ್ಯದ ಎಲ್ಲಾ ಶಾಲಾ ಮಕ್ಕಳಿಗೆ ಸರ್ಕಾರದಿಂದ ಬಂಪರ್ ಗುಡ್ ನ್ಯೂಸ್! ಇಲ್ಲಿದೆ ಮಾಹಿತಿ

ರಾಜ್ಯ ಸರ್ಕಾರದಿಂದ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಮಹಿಳೆಯರಿಗೆ ಶುಭ ಸುದ್ದಿ: ಸಮವಸ್ತ್ರ ವಿತರಣೆಯಿಂದ ಗೃಹಲಕ್ಷ್ಮೀ ಯೋಜನೆ (Gruhalakshmi Yojana) ತನಕ! ರಾಜ್ಯ ಸರ್ಕಾರ ಸಾಮಾಜಿಕ ಅಭಿವೃದ್ದಿ ಮತ್ತು ಶೈಕ್ಷಣಿಕ ಸುಧಾರಣೆಯ ಭಾಗವಾಗಿ ಪ್ರತಿಯೊಬ್ಬರಿಗೂ ಮೌಲಿಕ ಸೇವೆಗಳ ಲಭ್ಯತೆಯನ್ನು ಕಲ್ಪಿಸಲು ಬದ್ಧವಾಗಿದೆ. ಈ ಹಿನ್ನಲೆಯಲ್ಲಿ 1ರಿಂದ 10ನೇ ತರಗತಿಯ ಸರ್ಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣೆಯ(Uniform distribution) ಆದೇಶದಿಂದ ಹಿಡಿದು, ಮಹಿಳೆಯರಿಗೆ ಆರ್ಥಿಕ ನಂಬಿಕೆ ನೀಡುವ ಗೃಹಲಕ್ಷ್ಮೀ ಯೋಜನೆ(Gruhalakshmi scheme) ತನಕ, ಈ ಕಾರ್ಯಕ್ರಮಗಳು ಜನ
Categories: ಮುಖ್ಯ ಮಾಹಿತಿ -
ಡೋರ್ ಸಬ್ಸ್ಕ್ರಿಪ್ಶನ್ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ , 124 ಒಟಿಟಿ ಆಯಪ್, 300 ಚಾನೆಲ್.! ಟಿವಿ ರೇಟ್ ಇಲ್ಲಿದೆ.

ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬರಲಿದೆ ಸಬ್ಸ್ಕ್ರಿಪ್ಯನ್ ಟಿವಿ!. ಡಿಸೆಂಬರ್ 1ರಿಂದ ಫ್ಲಿಪ್ಕಾರ್ಟ್(Flipkart) ನಲ್ಲಿ ಲಭ್ಯ. ಕಾಲ ಬದಲಾದಂತೆ ಜನರು ಜೀವಿಸುವ ಶೈಲಿಯೂ ಕೂಡ ಬದಲಾಗುತ್ತಾ ಬಂದಿದೆ. ಡಿಜಿಟಲೀಕರಣ ಮಯವಾಗಿದೆ. ಜಗತ್ತು ತಂತ್ರಜ್ಞಾನಗಳೊಂದಿಗೆ (technology) ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಬಂದಿದೆ. ಹಾಗೆ ಕೀಪ್ಯಾಡ್ ಮೊಬೈಲ್ ಗಳೆಲ್ಲ ಇಂದು ಸ್ಮಾರ್ಟ್ ಫೋನ್ ಗಳಾಗಿ ಜಗತ್ತನ್ನೇ ಆಳುತ್ತಿವೆ. ಇನ್ನೂ ನೋಡುವುದಾದರೆ, ಹಳೆಯ ಕಾಲದ ದೂರದರ್ಶನ ಅಥವಾ ಟಿವಿ ಇಂದು ಸ್ಮಾರ್ಟ್ ಟಿವಿ ಗಳಾಗಿ ಬದಲಾಗಿದೆ. ಎಲ್ಲರ ಮನೆಯಲ್ಲಿ ಕೂಡ
Categories: ರಿವ್ಯೂವ್ -
Job Alert : ರೈಲ್ವೇ ಇಲಾಖೆಯ ಖಾಲಿ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ.!

ಈ ವರದಿಯಲ್ಲಿ ಆಗ್ನೇಯ ರೈಲ್ವೆ ಇಲಾಖೆಯ ಅಪ್ರೆಂಟಿಸ್ ನೇಮಕಾತಿ ( South Eastern railway Apprentices Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ
Categories: ಉದ್ಯೋಗ -
ಹೃದಯಜ್ಯೋತಿ ಯೋಜನೆಯಲ್ಲಿ ಸಿಗಲಿದೆ ರೂ.30 ಸಾವಿರದ ಚುಚ್ಚುಮದ್ದು ಉಚಿತ.! ಇಲ್ಲಿದೆ ಮಾಹಿತಿ

ಹೃದಯಜ್ಯೋತಿ ಯೋಜನೆಯಡಿ(Hrudayajyoti scheme) ದುಬಾರಿ ಚುಚ್ಚುಮದ್ದನ್ನು(injection) ಆರೋಗ್ಯ ಇಲಾಖೆ(Department of Health) ಉಚಿತವಾಗಿ ನೀಡುತ್ತಿದೆ. ಇತ್ತೀಚಿಗೆ ಹೃದಯಾಘಾತದಿಂದ(heart attack) ಸಾವಿನೀಡಾಗುವವರ ಸಂಖ್ಯೆ ಏರಿಕೆಯಾಗುತ್ತಿದೆ. ಬಹಳ ಚಿಕ್ಕ ವಯಸ್ಸಿಗೆ ತಮ್ಮ ಜೀವವನ್ನು ಕಳೆದುಕೊಂಡು ತಾವು ಇಷ್ಟಪಡುವ ಎಲ್ಲರನ್ನೂ ಬಿಟ್ಟು ಸಾಯುತ್ತಿದ್ದಾರೆ. ಅದರಲ್ಲೂ ಕನ್ನಡ ಚಿತ್ರರಂಗದ ದಿವಂಗತ ಡಾ. ಪುನೀತ್ ರಾಜಕುಮಾರ್(Late Dr. Puneeth Rajkumar) ಅವರ ಅಗಲಿಕೆ ಜನರಲ್ಲಿ ಹೆಚ್ಚು ನೋವನ್ನುಂಟು ಮಾಡಿತ್ತು. ಆ ದಿನ ಒಂದು ಗಂಟೆ ಸಮಯವಿದ್ದರೆ ಬಹುಶಃ ಡಾ.ಪುನೀತ್ ರಾಜಕುಮಾರ್ ಅವರ ಜೀವ ಉಳಿಯುತ್ತಿತ್ತು
Categories: ಸರ್ಕಾರಿ ಯೋಜನೆಗಳು -
‘ರಾಜ್ಯದ ಈ ರೈತರಿಗೆ ಸಿಗಲಿದೆ : ‘ಸಬ್ಸಿಡಿ’ ದರದಲ್ಲಿ ಸೌರಪಂಪ್’ಸೆಟ್. ಈಗಲೇ ಅಪ್ಲೈ ಮಾಡಿ

ರಾಜ್ಯ ಸರ್ಕಾರವು ರೈತರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೌರ ಪಂಪ್ಸೆಟ್ಗಳ ಮೇಲೆ ಸಬ್ಸಿಡಿ (Subsidy on solar pump sets) ಘೋಷಿಸಿದೆ. ಇದರಿಂದಾಗಿ ರೈತರು ಕಡಿಮೆ ಬೆಲೆಗೆ ಸೌರ ಪಂಪ್ಸೆಟ್ಗಳನ್ನು ಖರೀದಿಸಬಹುದು. ಇಲ್ಲಿದೆ ಸಂಪೂರ್ಣ ಮಾಹಿತಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ರಾಜ್ಯ ಸರ್ಕಾರವು ರೈತ ಸಮುದಾಯದ ಕಲ್ಯಾಣಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದ್ದು, ಸಬ್ಸಿಡಿ ದರದಲ್ಲಿ ಸೌರಪಂಪ್ಸೆಟ್(Solar pump set)
Categories: ಕೃಷಿ -
ಈ ಕಪ್ಪು ಕಲೆಗಳಿರುವ ಈರುಳ್ಳಿ ತಿಂದ್ರೆ ಏನಾಗುತ್ತೆ ಗೊತ್ತಾ..? ತಪ್ಪದೇ ತಿಳಿದುಕೊಳ್ಳಿ

ಕಪ್ಪು ಕಲೆಗಳಿರುವ ಈರುಳ್ಳಿ: ಆರೋಗ್ಯಕ್ಕೆ ಡೇಂಜರ್ ಎಚ್ಚರಿಕೆ! ಎಲ್ಲರ ಅಡುಗೆ ಮನೆಯಲ್ಲೂ ಅತೀವ ಮುಖ್ಯವಾದ ಪದಾರ್ಥ ಈರುಳ್ಳಿ (Onion). ಸಾರು, ಪಲ್ಯ, ತಿಂಡಿ ಹೀಗೆ ಯಾವುದೇ ಅಡುಗೆಯ ರುಚಿಯನ್ನ ಹೆಚ್ಚಿಸುವಲ್ಲಿ ಈರುಳ್ಳಿ ಮುಖ್ಯ ಪಾತ್ರ ವಹಿಸುತ್ತದೆ. ಈ ಅಡುಗೆ ಸಾಮಾಗ್ರಿಯು ತನ್ನ ಪೋಷಕಾಂಶಗಳಿಂದ ಆರೋಗ್ಯಕ್ಕೂ ಸಹ ಸಾಕಷ್ಟು ಒಳ್ಳೆಯದು. ಆದರೆ, ಎಲ್ಲವೂ ಸರಿಯಾದ ರೀತಿಯಲ್ಲಿದ್ದಾಗ ಮಾತ್ರ. ಕೆಲವೊಮ್ಮೆ ನಾವು ಖರೀದಿ ಮಾಡುವ ಈರುಳ್ಳಿಗಳ ಮೇಲೆ ಕಾಣುವ ಕಪ್ಪು ಕಲೆಗಳು ನಂಬಬೇಕಿಲ್ಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದೇ ರೀತಿಯ ಎಲ್ಲಾ
Categories: ಮುಖ್ಯ ಮಾಹಿತಿ -
ಭಾರತೀಯ ಅರಣ್ಯ ಸಂಶೋಧನೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಟ..!

ಈ ವರದಿಯಲ್ಲಿ ICFRE ನೇಮಕಾತಿ 2024 (ICFRE Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ
Categories: ಉದ್ಯೋಗ
Hot this week
-
ರಾಜ್ಯದ 7.76 ಲಕ್ಷ ಕಾರ್ಡ್ ರದ್ದು? ನಿಮ್ಮ ಕಾರ್ಡ್ ಸೇಫ್ ಆಗಿದೆಯಾ? ವಾಪಸ್ ಪಡೆಯಲು ಸರ್ಕಾರ ಕೊಟ್ಟಿದೆ ’45 ದಿನ’ದ ಗಡುವು!
-
ಟಾಟಾ ಸಿಯೆರಾ ಆರ್ಭಟಕ್ಕೆ ಮಾರುಕಟ್ಟೆ ತತ್ತರ! ಒಂದೇ ದಿನ 70,000 ಬುಕ್ಕಿಂಗ್; ಜನ ಮುಗಿಬಿದ್ದು ತಗೊಳ್ತಿರೋದ್ಯಾಕೆ.?
-
Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!
-
Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!
Topics
Latest Posts
- ರಾಜ್ಯದ 7.76 ಲಕ್ಷ ಕಾರ್ಡ್ ರದ್ದು? ನಿಮ್ಮ ಕಾರ್ಡ್ ಸೇಫ್ ಆಗಿದೆಯಾ? ವಾಪಸ್ ಪಡೆಯಲು ಸರ್ಕಾರ ಕೊಟ್ಟಿದೆ ’45 ದಿನ’ದ ಗಡುವು!

- ಟಾಟಾ ಸಿಯೆರಾ ಆರ್ಭಟಕ್ಕೆ ಮಾರುಕಟ್ಟೆ ತತ್ತರ! ಒಂದೇ ದಿನ 70,000 ಬುಕ್ಕಿಂಗ್; ಜನ ಮುಗಿಬಿದ್ದು ತಗೊಳ್ತಿರೋದ್ಯಾಕೆ.?

- ರಾಜ್ಯದ ಎಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಆಧಾರ್ ‘ಬಯೋಮೆಟ್ರಿಕ್ ಹಾಜರಾತಿ’ ಕಡ್ಡಾಯ: ಸರ್ಕಾರದ ಹೊಸ ಆದೇಶ

- Shrama Samarthya: ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹20,000 ಗಿಫ್ಟ್! ಉಚಿತ ಟೂಲ್ ಕಿಟ್ + ತರಬೇತಿ; ಇಂದೇ ಅರ್ಜಿ ಹಾಕಿ!

- Karnataka Weather: ಮೈಕೊರೆಯುವ ಚಳಿ; 10°C ಗೆ ಕುಸಿದ ತಾಪಮಾನ! ಈ 4 ಜಿಲ್ಲೆಗಳಲ್ಲಿ ‘ಶೀತಗಾಳಿ’ ಹೈ ಅಲರ್ಟ್; ಬೆಂಗಳೂರಿಗರೇ ಹುಷಾರ್!




