Tag: kannada
ಬ್ಯಾಂಕಿಂಗ್ ಕಾಯ್ದೆಗೆ ತಿದ್ದುಪಡಿ ಆದೇಶ, ಬ್ಯಾಂಕ್ ಖಾತೆ ಇದ್ದವರು ತಪ್ಪದೇ ತಿಳಿದುಕೊಳ್ಳಿ!

ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ: ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ಎಲ್ಲರ ಬಳಿಯೂ ಬ್ಯಾಂಕ್ ಅಕೌಂಟ್(Bank account) ಇದೆ. ಆದರೆ ನಾವು ಬ್ಯಾಂಕ್ ನಲ್ಲಿ ಖಾತೆ ತೆರೆಯುವಾಗ ಗ್ರಾಹಕನ ಸುರಕ್ಷತೆ ವಿಚಾರವಾಗಿ ಹಲವಾರು ನಿಯಮಗಳನ್ನು ಪಾಲಿಸಬೇಕು. ಖಾತೆದಾರರ ನಂತರ ಯಾರು ಖಾತೆಯ ಅಧಿಕಾರವನ್ನು ಹೊಂದಬೇಕು ಎಂದು ನಾಮಿನಿ( nominee ) ಅವಕಾಶವನ್ನು ಮಾಡಿಕೊಡಲಾಗಿತ್ತು. ಇದೀಗ ಆ ನಾಮಿನಿ ದಾರರ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಬ್ಯಾಂಕಿಂಗ್ ಸಂಬಂಧಿತ ಕಾಯ್ದೆಗಳಿಗೆ ಕೇಂದ್ರ ಸರ್ಕಾರ(Central government) ತಿದ್ದುಪಡಿ ತರುತ್ತಿದ್ದು,…
Categories: ಸಾರ್ವಜನಿಕ ಮಾಹಿತಿಆಧಾರ್ ಹೊಸ ಮಾದರಿಯ PVC ಆಧಾರ್ ಕಾರ್ಡ್ ಪಡೆಯಲು, ಹೀಗೆ ಅಪ್ಲೈ ಮಾಡಿ

ಆಧಾರ್ ಕಾರ್ಡ್ (Aadhar Card) ಭಾರತದಲ್ಲಿ ಅತ್ಯಗತ್ಯ ದಾಖಲೆಯಾಗಿದೆ, ಇದು ನಿರ್ಣಾಯಕ ಗುರುತು ಮತ್ತು ವಿಳಾಸ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಅಷ್ಟೇ ಅಲ್ಲದೆ, ಸಾಂಪ್ರದಾಯಿಕ ಆಧಾರ್ ಕಾರ್ಡ್ ಸಾಮಾನ್ಯವಾಗಿ ಸವೆತ ಮತ್ತು ಹರಿಯುವ ಸಾಧ್ಯತೆ ಇರುತ್ತದೆ, ವಿಶೇಷವಾಗಿ ಮಳೆಗಾಲದ ಸಮಯದಲ್ಲಿ, ನೀರಿನ ಹಾನಿಯು ಅದನ್ನು ನಿರುಪಯುಕ್ತವಾಗಿಸುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, PVC ಆಧಾರ್ ಕಾರ್ಡ್ ಬಾಳಿಕೆ ಬರುವ ಮತ್ತು ಬಳಕೆದಾರ ಸ್ನೇಹಿ ಪರ್ಯಾಯವಾಗಿ ಹೊರಹೊಮ್ಮಿದೆ. ಇದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಸಾರ್ವಜನಿಕ ಮಾಹಿತಿಕೇಂದ್ರ ಸರ್ಕಾರಿ ನೌಕರರಿಗೆ ಒಂದೇ ಬಾರಿ ಸಿಗಲಿದೆ 18 ತಿಂಗಳ ಒಟ್ಟು ಡಿಎ ಹಣ.!

ಗುಡ್ ನ್ಯೂಸ್ : ನೀವು ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದರೆ, ಈ ಸುದ್ದಿ ನಿಮಗೆ ಬಹಳ ಮುಖ್ಯವಾಗಿರುತ್ತದೆ. 18 ತಿಂಗಳ ಡಿಎ (DA) ಬಾಕಿ ಕುರಿತು ಹಾಗೂ ಡಿಆರ್(ಡೆರ್ನೆಸ್ ರಿಲೀಫ್) ಒಟ್ಟಿಗೆ ಬಿಡುಗಡೆ ಮಾಡಲು ಮುಂದಾಗಿದೆ. ಮತ್ತೊಮ್ಮೆ ಚರ್ಚೆಗಳು ತೀವ್ರಗೊಂಡಿವೆ. ಹೊಸ ವರ್ಷಕ್ಕೂ ಮುನ್ನ ಕೋಟ್ಯಂತರ ನೌಕರರು ಮತ್ತು ಪಿಂಚಣಿದಾರರಿಗೆ ಬಿಗ್ ರಿಲೀಫ್ ನೀಡಲು ಸರ್ಕಾರ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸಾರ್ವಜನಿಕ ಮಾಹಿತಿಪಿಎಂ ಸೂರ್ಯಘರ್ ಯೋಜನೆಯ ಮನೆಮನೆಗೆ ಸೌರಶಕ್ತಿ, ಬರೋಬ್ಬರಿ 1.45 ಲಕ್ಷ ನೊಂದಣಿ; ನೀವು ಅಪ್ಲೈ ಮಾಡಿ

ಪಿಎಂ ಸೂರ್ಯಘರ್ ಯೋಜನೆಯಲ್ಲಿ(PM Suryaghar Scheme) 1.45 ಕೋಟಿ ನೊಂದಣಿ.! ಹೆಚ್ಚಿನ ಅರ್ಜಿ ಸಲ್ಲಿಕೆಯಾಗಿರುವ ರಾಜ್ಯಗಳ ಪಟ್ಟಿ. ದೇಶಾದ್ಯಂತ ಮನೆಗಳಲ್ಲಿ ನವೀಕರಿಸಬಹುದಾದ ಶಕ್ತಿ ಬಳಸುವ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಪಿಎಂ ಸೂರ್ಯಘರ್ ಯೋಜನೆಯನ್ನು(PM Suryaghar Scheme) 2024ರಲ್ಲಿ ಪ್ರಾರಂಭಿಸಲಾಯಿತು. ಪ್ರತಿ ಮನೆಗೂ ಪ್ರತಿ ತಿಂಗಳು 300 ಯೂನಿಟ್ಗಳವರೆಗೆ(300 units) ಉಚಿತ ವಿದ್ಯುತ್ ಪಡೆಯುವ ಕೇಂದ್ರ ಸರ್ಕಾರದ ವಿಶೇಷ ಯೋಜನೆ ಇದಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶ ಮನೆಗಳ ಟೆರೆಸ್(Terrace) ಮೇಲೆ ಸೌರ ಫಲಕಗಳನ್ನು(Solar panels) ಅಳವಡಿಸಿ ಉಚಿತ…
Categories: ಸರ್ಕಾರಿ ಯೋಜನೆಗಳುಕೇವಲ 17 ಸಾವಿರ ರೂಪಾಯಿ ಗೆ ಜಿಯೋ ಸ್ಕೂಟಿ, Jio Electric Scooter, ಇಷ್ಟು ಕಡಿಮೇನಾ!

ಇವತ್ತಿನ ವರದಿಯಲ್ಲಿ, ಜಿಯೋ(Jio) ಎಲೆಕ್ಟ್ರಿಕ್ ಸ್ಕೂಟರ್(e- Scooter) ಬಗ್ಗೆ ಪರಿಚಯವನ್ನು ಮಾಡಿಕೊಳ್ಳಲಾಗುತ್ತದೆ. ಕೈಗೆಟಕುವ ಬೆಲೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಸ್ಕೂಟಿಯ ವೈಶಿಷ್ಟ್ಯಗಳೇನು?, ಇದರ ಬೆಲೆ ಎಷ್ಟು?, ಯಾವಾಗ ಬಿಡುಗಡೆಯಾಗಲಿದೆ?, ಬ್ಯಾಟರಿ ಹಾಗೂ ಕಾರ್ಯಕ್ಷಮತೆ ಹೇಗಿದೆ?, ಎಷ್ಟು ಗಂಟೆಗಳ ಕಾಲದಲ್ಲಿ ಚಾರ್ಜ್ ಆಗುತ್ತದೆ?, ಗರಿಷ್ಠ ವೇಗ ಎಷ್ಟು?, ಹೀಗೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಿಮಗೆ ಈ ವರದಿಯ ಮೂಲಕ ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ…
Categories: ಕರ್ನಾಟಕ ಸುದ್ದಿInstagram ರೀಲ್ಸ್ಗಳಿಂದ ಲಕ್ಷ ಲಕ್ಷ ಸಂಪಾದಿಸುವುದು ಹೇಗೆ ಗೊತ್ತಾ..? ಇಲ್ಲಿದೆ ಟಿಪ್ಸ್

ಇನ್ಸ್ಟಾಗ್ರಾಮ್ ರೀಲ್ಸ್(Instagram reels) ನಿಮ್ಮ ಪಾಕೆಟ್ಗೆ ಹಣ ತುಂಬುವ ಸಾಮರ್ಥ್ಯ ಹೊಂದಿದೆ! ಕೇವಲ 10,000 ಅನುಯಾಯಿಗಳು ನಿಮಗೆ ಮಾಸಕ್ಕೆ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಗಳಿಸಬಹುದು. ಆದರೆ ಎಷ್ಟು ವೀಕ್ಷಣೆಗಳು ಮತ್ತು ಲೈಕ್ಗಳು ಬೇಕೇ? ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಸೋಶಿಯಲ್ ಮೀಡಿಯಾ ರೀಲ್ಸ್(Reels)ಗಳು ಪ್ರಸ್ತುತ ಆರ್ಥಿಕ ಸಂಪತ್ತಿನ ಹೊಸ ಆಯ್ಕೆಯನ್ನು ಉಂಟುಮಾಡಿವೆ. ಇನ್ಸ್ಟಾಗ್ರಾಂ…
Categories: ಟೆಕ್ & ಆಟೋನಿಗಮದ ಎಲ್ಲ ಬಸ್ಗಳಿಗೂ ವಿಸ್ತರಣೆಯಾಯ್ತು ಕ್ಯುಆರ್ ಕೋಡ್ ಟಿಕೆಟ್..!

KSRTC ಎಲ್ಲಾ ಬಸ್ಸುಗಳಲ್ಲಿ QR ಕೋಡ್ ಟಿಕೆಟ್ ಪಾವತಿ ವ್ಯವಸ್ಥೆಯನ್ನು ವಿಸ್ತರಿಸಲಾಗಿದೆ : ರಾಜ್ಯ-ಚಾಲಿತ ಬಸ್ ನಿರ್ವಾಹಕರು ಅದರ ಎಲ್ಲಾ ಸುಮಾರು 9,000 ಬಸ್ಗಳಲ್ಲಿ ಕ್ಯೂಆರ್ ಆಧಾರಿತ ಟಿಕೆಟ್ ಪಾವತಿ(QR code ticket payment) ವ್ಯವಸ್ಥೆಯನ್ನು ಹೊರತಂದಿದ್ದಾರೆ. ಡಿಜಿಟಲ್ ಪಾವತಿಯನ್ನು ಹೆಚ್ಚಿಸುವ ಗುರಿಯನ್ನು ಈ ವ್ಯವಸ್ಥೆಯು ಹೊಂದಿದೆ ಇದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು…
Categories: ಸಾರ್ವಜನಿಕ ಮಾಹಿತಿGovt Job Alert : ‘ರಾಜ್ಯ ವಿಧಾನ ಪರಿಷತ್ ಸಚಿವಾಲಯ’ದಲ್ಲಿ ಕಿರಿಯ ಸಹಾಯಕರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ವರದಿಯಲ್ಲಿ ಕರ್ನಾಟಕ ವಿಧಾನ ಪರಿಷತ್ ಕಿರಿಯ ಸಹಾಯಕರ ನೇಮಕಾತಿ( Karnataka Junior Assistant Recruitment 2024) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ ಎಲ್ಲಾ…
Categories: ಕರ್ನಾಟಕ ಸುದ್ದಿ
Hot this week
UPSC Recruitment 2026: ಡ್ರಗ್ ಇನ್ಸ್ಪೆಕ್ಟರ್ ಸೇರಿ 450 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ
ಇಂದ್ರಿಯ ಡೈಮಂಡ್ ಜ್ಯುವೆಲ್ಲರಿ: ಅದಿತಿ ರಾವ್ ಹೈದರಿ ಜೊತೆ ಹೊಸ ‘Sparkle Like No Other’ ಅಭಿಯಾನ
ಅಲರ್ಪದ್ಮ ನೃತ್ಯಾಲಯ ಗಮನ ಸೆಳೆದ ಸಾಧನೆ; ಸುಗನ್ಯಾ ರಾಘವ್ಗೆ ರಾಧಿಕಾ ರಾಮಾನುಜನ್ ಮೆಚ್ಚುಗೆ
ಬೆಂಗಳೂರಿನಲ್ಲಿ ವಿದ್ಯಾಪೀಠ ಕಾರ್ನರ್ ಫೆಸ್ಟ್: ಜನರ ಗಮನ ಸೆಳೆದ ಭರ್ಜರಿ ಮೇಳ
Topics
Latest Posts
- ಶಿವಕುಮಾರ ಚೆನ್ನಪ್ಪನವರಿಗೆ ‘ಶಾಂತಾದೇವಿ ಕಣವಿ’ ಕಥಾ ಪುರಸ್ಕಾರ | ರಾಣೇಬೆನ್ನೂರಿನ ಯುವ ಲೇಖಕರ ಸಾಧನೆ

- UPSC Recruitment 2026: ಡ್ರಗ್ ಇನ್ಸ್ಪೆಕ್ಟರ್ ಸೇರಿ 450 ಕೇಂದ್ರ ಸರ್ಕಾರಿ ಹುದ್ದೆಗಳಿಗೆ ಅರ್ಜಿ

- ಇಂದ್ರಿಯ ಡೈಮಂಡ್ ಜ್ಯುವೆಲ್ಲರಿ: ಅದಿತಿ ರಾವ್ ಹೈದರಿ ಜೊತೆ ಹೊಸ ‘Sparkle Like No Other’ ಅಭಿಯಾನ

- ಅಲರ್ಪದ್ಮ ನೃತ್ಯಾಲಯ ಗಮನ ಸೆಳೆದ ಸಾಧನೆ; ಸುಗನ್ಯಾ ರಾಘವ್ಗೆ ರಾಧಿಕಾ ರಾಮಾನುಜನ್ ಮೆಚ್ಚುಗೆ

- ಬೆಂಗಳೂರಿನಲ್ಲಿ ವಿದ್ಯಾಪೀಠ ಕಾರ್ನರ್ ಫೆಸ್ಟ್: ಜನರ ಗಮನ ಸೆಳೆದ ಭರ್ಜರಿ ಮೇಳ















