Tag: kannada
-
ಕ್ರೆಡಿಟ್ ಕಾರ್ಡ್ ಸಾಲ ಪಾವತಿ ಹೊಸ ಬಡ್ಡಿ ನಿಯಮ, ತಪ್ಪದೇ ತಿಳಿದುಕೊಳ್ಳಿ.!
ಕ್ರೆಡಿಟ್ ಕಾರ್ಡ್ ಬಡ್ಡಿ ದರದ ನಿಯಮದಲ್ಲಿ ಬೃಹತ್ ಬದಲಾವಣೆ: ಗ್ರಾಹಕರಿಗೆ ಸೂಕ್ಷ್ಮ ಎಚ್ಚರಿಕೆ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಸುಪ್ರೀಂ ಕೋರ್ಟ್(Supreme Court) ಹೊಸ ತೀರ್ಪು ಶಾಕಿಂಗ್ ಸುದ್ದಿಯಂತಾಗಿದೆ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ(Credit card bills)ಯಲ್ಲಿ ತಡವಾದರೆ, ಬ್ಯಾಂಕುಗಳು ಈಗ ಯಾವುದೇ ಮಿತಿಯಿಲ್ಲದೆ ಬಡ್ಡಿ ದರ(interest rate)ವನ್ನು ನಿಗದಿಪಡಿಸಬಹುದಾಗಿದೆ. ಈ ತೀರ್ಪು ಗ್ರಾಹಕರ ಮೇಲೆ ವಿಶೇಷ ಪ್ರಭಾವ ಬೀರುವ ಸಾಧ್ಯತೆ ಇದೆ, ವಿಶೇಷವಾಗಿ ತಾಂತ್ರಿಕವಾಗಿ ತಮ್ಮ ಹಣಕಾಸು ಯೋಜನೆಗಳನ್ನು ನಿರ್ವಹಿಸುತ್ತಿರುವವರಿಗೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ…
Categories: ಮುಖ್ಯ ಮಾಹಿತಿ -
ಬರೋಬ್ಬರಿ 32,438 ಹುದ್ದೆಗಳ ಬೃಹತ್ ರೈಲ್ವೆ ನೇಮಕಾತಿ 2025, RRB Recruitment 2025
ಈ ವರದಿಯಲ್ಲಿ RRB ಗುಂಪು D ನೇಮಕಾತಿ 2024-25 ( RRB Group D Recruitment 2024- 2025) ಬಗ್ಗೆ ಮಾಹಿತಿಯನ್ನು ತಿಳಿಸಲಾಗಿದೆ. ಈಗಾಗಲೆ ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಇದು ಒಂದು ಅದ್ಭುತ ಉದ್ಯೋಗ ಅವಕಾಶ ಎಂದು ಹೇಳಬಹುದಾಗಿದೆ. ಈ ಹುದ್ದೆಗಳಿಗೆ ಆಸಕ್ತಿ ಉಳ್ಳವರು, ಈ ಕೆಳಗಿನ ಮಾಹಿತಿಯನ್ನು ಪರಿಶೀಲಿಸಿಕೊಂಡು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಈ ವರದಿಯನ್ನು ನೀವು ಸಂಪೂರ್ಣವಾಗಿ ಓದುವುದರಿಂದ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ಉದ್ಯೋಗವನ್ನು ಪಡೆದುಕೊಳ್ಳುವ ಅವಕಾಶ ನಿಮ್ಮದಾಗಲಿ. ಇದೇ ರೀತಿಯ…
Categories: ಉದ್ಯೋಗ -
Job Alert: ಕರ್ನಾಟಕ ಆರೋಗ್ಯ ಇಲಾಖೆಯಲ್ಲಿ 1500 ಹುದ್ದೆಗಳ ನೇಮಕಾತಿ.! ಇಲ್ಲಿದೆ ವಿವರ
ಕರ್ನಾಟಕ ರಾಜ್ಯ ಸರ್ಕಾರ (Karnataka State Government) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ (Health and Family welfare department) 1,500 ಹುದ್ದೆಗಳ ನೇಮಕಾತಿಗೆ ಅವಕಾಶವನ್ನು ನೀಡಿದೆ. ಈ ಹೊಸ ನೇಮಕಾತಿಗಳು ರಾಜ್ಯದ ಆರೋಗ್ಯ ಸೇವೆಗಳ ಸಾಮರ್ಥ್ಯವನ್ನು (State health service capacity) ಹೆಚ್ಚಿಸಲು ಹಾಗೂ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಮತೋಲನ ಸಾಧಿಸಲು ಮಹತ್ವದ ಹೆಜ್ಜೆಯಾಗಿದೆ. ಈ ಹುದ್ದೆಗಳು 1,205 ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ (ANM) ಮತ್ತು 300 ಆರೋಗ್ಯ ನಿರೀಕ್ಷಣಾಧಿಕಾರಿ (HIO) ಸ್ಥಾನಗಳನ್ನು ಒಳಗೊಂಡಿವೆ.…
Categories: ಉದ್ಯೋಗ -
Rain Alert : ರಾಜ್ಯದ ಈ 13 ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ , ವಾಯುಭಾರ ಕುಸಿತ.!
ಮುಂದಿನ 3 ದಿನ ರಾಜ್ಯದ ಹಲವೆಡೆ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ(Meteorological Department) ನೀಡಿದೆ. ಯಾವ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ಇಂದಿನಿಂದ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ ಮಾಹಿತಿ ಪ್ರಕಾರ, ಆಂಧ್ರಪ್ರದೇಶ ಕರಾವಳಿಯ ಪಶ್ಚಿಮ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ, ಈ ಮಳೆ ಉಂಟಾಗಲಿದೆ. ತೀವ್ರ ಗಾಳಿ, ಮಳೆಯೊಂದಿಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ…
Categories: ಮಳೆ ಮಾಹಿತಿ -
ಸಾರ್ವಜನಿಕರ ಸಮಸ್ಯೆ ಆಲಿಸಲು ಮುಖ್ಯಮಂತ್ರಿಗಳನ್ನು ಸಂಪರ್ಕಿಸಲು ಹೀಗೆ ಮಾಡಿ..!
ಸಾರ್ವಜನಿಕರೇ ಸ್ಥಳೀಯ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು @osd_cmkarnataka ಎಕ್ಸ್ ಖಾತೆಯನ್ನು ಬಳಸಿ ಕರ್ನಾಟಕ ಸರ್ಕಾರವು (Karnataka Government) ಸಾರ್ವಜನಿಕರ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸಲು ಸಾಮಾಜಿಕ ಮಾಧ್ಯಮಗಳ ಬಳಕೆಯನ್ನು ಉತ್ತೇಜಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramayya) ಅವರ ವಿಶೇಷ ಕರ್ತವ್ಯಾಧಿಕಾರಿಗಳ ಅಧಿಕೃತ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆ @osd_cmkarnataka ಮೂಲಕ, ನಾಗರಿಕರು ತಮ್ಮ ಸ್ಥಳೀಯ ಸಮಸ್ಯೆಗಳನ್ನು ನೇರವಾಗಿ ಸರ್ಕಾರದ ಗಮನಕ್ಕೆ ತರಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ…
Categories: ಸುದ್ದಿಗಳು -
ರಾಜ್ಯ ಸರ್ಕಾರದಿಂದ 7ನೇ ವೇತನ ಆಯೋಗದ ಸಂಚಿತ ವೇತನದ ಪರಿಷ್ಕರಣೆಗೆ ಆದೇಶ!!
ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್, 7ನೇ ವೇತನ ಆಯೋಗದಂತೆ ಸಂಚಿತ ವೇತನ ಪರಿಷ್ಕರಿಸಿ ಆದೇಶ ಹೊರಡಿಸಿದೆ…! ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಿಬ್ಬಂದಿ’ಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ (Gud news) ನೀಡಿದ್ದು, 7ನೇ ವೇತನ ಆಯೋಗದಂತೆ ‘ಸಂಚಿತ ವೇತನ ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ (State government) ಆದೇಶ ಹೊರಡಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ…
Categories: ಮುಖ್ಯ ಮಾಹಿತಿ -
Job Alert : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 4,115 ಹುದ್ದೆಗಳ ಭರ್ತಿಗೆ ಗ್ರೀನ್ ಸಿಗ್ನಲ್!
ಕರ್ನಾಟಕ ರಾಜ್ಯ ಸರ್ಕಾರದಿಂದ (From Karnataka State Government) ಪೊಲೀಸ್ ಇಲಾಖೆಗೆ(Police Department) ಸಂಬಂಧಿಸಿದಂತೆ ದೊಡ್ಡ ಘೋಷಣೆ ಮಾಡಲಾಗಿದೆ. 4,115 ಹುದ್ದೆಗಳ ನೇಮಕಾತಿಗೆ(4115 Post Recruitment) ಆರ್ಥಿಕ ಇಲಾಖೆಯ ಅನುಮೋದನೆ ದೊರೆತಿದ್ದು, ಬೃಹತ್ ನೇಮಕಾತಿ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಈ ಹುದ್ದೆಗಳು 2022-23, 2023-24, ಮತ್ತು 2024-25ನೇ ಸಾಲಿನ ನೇಮಕಾತಿ ಪ್ರಸ್ತಾವನೆಗಳಲ್ಲಿ ಸೇರಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಹುದ್ದೆಗಳ ವಿಭಾಗ ಮತ್ತು…
-
LIC ಕಡೆಯಿಂದ ಬಂಪರ್ ಗುಡ್ ನ್ಯೂಸ್! ಮನೆಯಿಂದ ಈ ಕೆಲಸ ಮಾಡಿ, ಪ್ರತಿ ತಿಂಗಳು ₹7000/- ಪಡೆಯಿರಿ
ಮನೆಯಲ್ಲಿಯೇ ಕುಳಿತು ಎಲ್ಐಸಿ ಭೀಮಾ ಸಖಿ ಯೋಜನೆಯಿಂದ ಪಡೆಯಿರ 7000 ರೂಪಾಯಿ ಸಂಬಳ! ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ…! ಲೈಫ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ( LIC ) ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಭಾರತೀಯ ಬಹುರಾಷ್ಟ್ರೀಯ ಸಾರ್ವಜನಿಕ ವಲಯದ ಜೀವ ವಿಮಾ ಕಂಪನಿಯಾಗಿದೆ.ಅಷ್ಟೇ ಅಲ್ಲದೆ ಇದು ಬೃಹತ್ ಗ್ರಾಹಕರ ನೆಲೆಯನ್ನು ಹೊಂದಿದೆ. LIC ತನ್ನ ಗ್ರಾಹಕರ ವಿವಿಧ ಬೇಡಿಕೆಗಳನ್ನು ಪೂರೈಸುವ ವಿವಿಧ ಶ್ರೇಣಿಯ ವಿಮಾ ಪೋರ್ಟ್ಫೋಲಿಯೊಗಳನ್ನು ಒದಗಿಸುತ್ತದ LIC ಭಾರತದ ಅತ್ಯಂತ ವಿಶ್ವಾಸಾರ್ಹ…
Categories: ಉದ್ಯೋಗ -
ಹೊಸ ಕಾರು ಮತ್ತು ಬೈಕ್ ಖರೀದಿ ಮಾಡಿದರೆ ಹೆಚ್ಚುವರಿ ತೆರಿಗೆ!! ಯಾವುದಕ್ಕೆ ಎಷ್ಟು ತೆರಿಗೆ ಗೊತ್ತಾ?
ಕರ್ನಾಟಕ ರಾಜ್ಯ ಸರ್ಕಾರವು(Karnataka State Government) ವಾಹನ ಚಾಲಕರ ಮತ್ತು ಮೋಟಾರು ವಾಹನ ಉದ್ಯಮದ ನೌಕರರ ಶ್ರೇಯೋಭಿವೃದ್ಧಿಗಾಗಿ (career development of drivers and employees of motor vehicle industry ) ಹೊಸ ಪರಿಕಲ್ಪನೆಗಳನ್ನು ರೂಪಿಸಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪ್ರಕಾರ, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಮತ್ತು ಇತರ ನೌಕರರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸ್ಥಾಪಿಸುವ ಮೂಲಕ ಚಾಲಕರ ಮತ್ತು ಅವರ ಕುಟುಂಬದ ಕಲ್ಯಾಣಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಗೆ ಸಂಪನ್ಮೂಲ…
Categories: ಮುಖ್ಯ ಮಾಹಿತಿ
Hot this week
-
ಕರ್ನಾಟಕ ಅರಣ್ಯ ಇಲಾಖೆ: 540 ಹೊಸ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಶುರು!
-
28 Km ಮೈಲೇಜ್ ಕೊಡುವ ಜನಪ್ರಿಯ Toyota Taisor ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು?
-
ಸಕ್ಕರೆ ಕಾಯಿಲೆ ಇದ್ದವರು ಅಪ್ಪಿ ತಪ್ಪಿಯು ಈ ಹಣ್ಣುಗಳನ್ನು ತಿನ್ನಬೇಡಿ, ವೈದ್ಯರ ಸಲಹೆ ಇಲ್ಲಿದೆ.! ತಿಳಿದುಕೊಳ್ಳಿ
-
ಬರೋಬ್ಬರಿ 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಪಡಿತರ ಚೀಟಿ ಈ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.!
-
ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40,345 ಹೊಸ ಮನೆಗಳ ಹಂಚಿಕೆಗೆ ಸಿದ್ಧತೆ.!
Topics
Latest Posts
- ಕರ್ನಾಟಕ ಅರಣ್ಯ ಇಲಾಖೆ: 540 ಹೊಸ ಅರಣ್ಯ ರಕ್ಷಕರ ನೇಮಕಾತಿ ಪ್ರಕ್ರಿಯೆ ಶುರು!
- 28 Km ಮೈಲೇಜ್ ಕೊಡುವ ಜನಪ್ರಿಯ Toyota Taisor ಕಾರ್ ಖರೀದಿಗೆ ಮುಗಿಬಿದ್ದ ಜನ, ಬೆಲೆ ಎಷ್ಟು?
- ಸಕ್ಕರೆ ಕಾಯಿಲೆ ಇದ್ದವರು ಅಪ್ಪಿ ತಪ್ಪಿಯು ಈ ಹಣ್ಣುಗಳನ್ನು ತಿನ್ನಬೇಡಿ, ವೈದ್ಯರ ಸಲಹೆ ಇಲ್ಲಿದೆ.! ತಿಳಿದುಕೊಳ್ಳಿ
- ಬರೋಬ್ಬರಿ 1.17 ಕೋಟಿ ಬಿಪಿಎಲ್ ಕಾರ್ಡ್ ರದ್ದು! ನಿಮ್ಮ ಪಡಿತರ ಚೀಟಿ ಈ ಪಟ್ಟಿಯಲ್ಲಿದೆಯೇ ಎಂದು ಪರಿಶೀಲಿಸಿ.!
- ರಾಜ್ಯದಲ್ಲಿ ಸ್ವಂತ ಮನೆ ಇಲ್ಲದವರಿಗೆ ಬರೋಬ್ಬರಿ 40,345 ಹೊಸ ಮನೆಗಳ ಹಂಚಿಕೆಗೆ ಸಿದ್ಧತೆ.!